ಆದರೆ, ನಿತೀಶ್ ಕುಮಾರ್ ಅವರ ಈ ಪ್ರಸ್ತಾವನೆಗೆ ಮೈತ್ರಿ ಭಾಗವಾಗಿರುವ ಬಿಜೆಪಿಯ ಬೆಂಬಲವಿದೆಯೇ ಎಂಬುದು ಖಚಿತವಾಗಿಲ್ಲ. ಯಾಕೆಂದರೆ, ಜಾತಿ ಆಧಾರಿತ ಸಮೀಕ್ಷೆಯು ಒಡಕು ಉಂಟು ಮಾಡುವ ಪ್ರವೃತ್ತಿ ಎಂದು ಕೇಂದ್ರ ಸರ್ಕಾರದ ಪ್ರತಿಪಾದನೆಯಾಗಿದೆ. ಆದರೆ, ನಿರ್ಲಕ್ಷಿತ ಸಮುದಾಯಗಳಿಗೆ ಉತ್ತಮ ಯೋಜನೆ ರೂಪಿಸಲುಜಾತಿ ಆಧಾರಿತ ಸಮೀಕ್ಷೆ ಪೂರಕವಾಗಲಿದೆ ಎಂಬುದು ಬಿಹಾರದ ಪಕ್ಷಗಳ ವಾದ.