ತಿಕುನಿಯಾ ನಗರದಲ್ಲಿ ಸ್ನೇಹಿತರುಆಯೋಜಿಸಿದ್ದ ಔತಣಕೂಟಕ್ಕೆ ಹೋಗಿದ್ದಾಗ, ಹಿಂಸಾಚಾರದ ಆರೋಪಿ ವಿಕಾಸ್ ಚಾವ್ಲಾ ಮತ್ತು ಆತನ ಸಹಚರರು ನಿಂದಿಸಿ, ಹರಿತ ಆಯುಧಗಳಿಂದ ಹಲ್ಲೆ ನಡೆಸಿದರು ಎಂದುಸರ್ವಜಿತ್ಸಿಂಗ್ ದೂರು ನೀಡಿದ್ದಾರೆ. ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.