ಕಂಪನಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಬ್ಬಿನೇನಿ ಸುರೇಂದ್ರ ಜೊತೆಗೆ ವ್ಯವಸ್ಥಾಪಕ ನಿರ್ದೇಶಕರಾದ ಗರಪತಿ ಹರಿಹರ ರಾವ್, ನಿರ್ದೇಶಕರಾದ ಶ್ರೀಧರ್ ಚಂದ್ರಶೇಖರನ್ ನಿವಾರ್ತಿ, ಶರದ್ ಕುಮಾರ್, ಗ್ಯಾರಂಟರ್ ಕೆ ರಾಮುಲಿ, ಕೆ ಅಂಜಮ್ಮ, ಮತ್ತೊಂದು ಕಂಪನಿ ರವಿ ಕೈಲಾಸ್ ಬಿಲ್ಡರ್ಸ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕರಾದ ರಮೇಶು ಪಾಸುಪ್ ಮತ್ತು ಗೋವಿಂದ್ ಕುಮಾರ್ ಇರಾನಿ ಹೆಸರನ್ನೂ ಸಿಬಿಐ ಪ್ರಕರಣದಲ್ಲಿ ಸೇರಿಸಿದೆ.