‘ಪ್ರಸ್ತುತ ಭೌಗೋಳಿಕ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇಂಧನ ಭದ್ರತೆಯು ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದೆ. ಯುರೋಪ್ ನಾಯಕರೊಂದಿಗಿನ ಮೋದಿಯವರ ಮಾತುಕತೆಯಲ್ಲಿ ಈ ವಿಷಯ ಮಹತ್ವದ್ದಾಗಿದೆ’ ಎಂದ ಅವರು, ಉಕ್ರೇನ್ನಲ್ಲಿನ ಸಂಘರ್ಷವನ್ನು ಮಾತುಕತೆ ಮೂಲಕ ಬಗೆಹರಿಸಬೇಕು ಎಂಬ ಭಾರತ ತನ್ನ ನಿಲುವಿಗೆ ಈಗಲೂ ಬದ್ಧ ಎಂದು ಹೇಳಿದರು.