‘ಸ್ಥಳೀಯ ಕಾರ್ಯಕರ್ತರು, ರಾಜಕೀಯ ನಾಯಕರು, ಸಾಮಾಜಿಕ ಕಾರ್ಯಕರ್ತರು ಮತ್ತು ನಾಗರಿಕರನ್ನು ಆಡಳಿದ ಎಲ್ಲಾ ಕ್ರಮಗಳನ್ನು ವಿರೋಧಿಸುವಂತೆ ಕೇರಳದ ನಾಯಕರು ಉತ್ತೇಜಿಸುತ್ತಿದ್ದಾರೆ. ಹಾಗಾಗಿ ಲಕ್ಷದ್ವೀಪಕ್ಕೆ ಕೇರಳದ ನಾಯಕರ ಭೇಟಿಯು ದ್ವೀಪದಲ್ಲಿ ಅಶಾಂತಿ ಸೃಷ್ಟಿಸುವ ಸಾಧ್ಯತೆಗಳಿವೆ’ ಎಂದು ಅಲ್ಲಿನ ಪೊಲೀಸರು ವರದಿ ಸಲ್ಲಿಸಿದ್ದಾರೆ.