‘ಮೇಯರ್ಗಳಿಗೆ ಸಂಬಂಧಿಸಿದ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಪಾಲ್ಗೊಳ್ಳುವುದು ಸರಿಯಲ್ಲ ಎಂದು ಲೆಫ್ಟಿನೆಂಟ್ ಗವರ್ನರ್ ಸಲಹೆ ನೀಡಿದ್ದಾರೆ. ಹಿಂದೆ ಈ ಸಮ್ಮೇಳನದಲ್ಲಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿದ್ದಾರೆ. ಪ್ರಧಾನ ಮಂತ್ರಿಯವರೂ ಪಾಲ್ಗೊಂಡಿದ್ದರು. ಹೀಗಿರುವಾಗ ಕೇಜ್ರಿವಾಲ್ ಅವರ ಪ್ರವಾಸಕ್ಕೆ ತಡೆಯೊಡ್ಡುತ್ತಿರುವುದು ಏಕೆ. ಇದರ ಹಿಂದೆ ರಾಜಕೀಯ ಹುನ್ನಾರ ಅಡಗಿರುವುದು ಸ್ಪಷ್ಟ’ ಎಂದು ದೂರಿದ್ದಾರೆ.