‘ಉಪರಾಷ್ಟ್ರಪತಿ ಚುನಾವಣೆಯಿಂದ ದೂರ ಉಳಿಯುವ ಟಿಎಂಸಿ ನಿರ್ಧಾರ ನಿರಾಶಾದಾಯಕ. ಇದು ಪ್ರತಿಷ್ಠೆ, ಅಹಂ, ಕೋಪ ಪ್ರದರ್ಶನಕ್ಕೆ ಸಮಯವಲ್ಲ. ಧೈರ್ಯ, ನಾಯಕತ್ವ ಹಾಗೂ ಒಗ್ಗಟ್ಟು ಪ್ರದರ್ಶನಕ್ಕೆ ಸಕಾಲ. ಧೈರ್ಯದ ಪ್ರತಿರೂಪವಾಗಿರುವ ಮಮತಾ ಬ್ಯಾನರ್ಜಿ ಪ್ರತಿಪಕ್ಷಗಳ ಜತೆ ನಿಲ್ಲಲಿದ್ದಾರೆ ಎಂಬುದಾಗಿ ಭಾವಿಸುತ್ತೇನೆ’ ಎಂದು ಮಾರ್ಗರೇಟ್ ಆಳ್ವ ಟ್ವೀಟ್ ಮಾಡಿದ್ದಾರೆ.