ಮಧ್ಯಾಹ್ನದ ವೇಳೆಗೆ ಮನೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದಸುಮಾರು 160 ಗಣೇಶ ಮೂರ್ತಿಗಳು ಮತ್ತು 6 ಸಾರ್ವಜನಿಕ ಮೂರ್ತಿಗಳನ್ನು (ಹರ್ತಾಲಿಕಾ) ವಿಸರ್ಜನೆ ಮಾಡಲಾಗಿದೆ. ಈ ಪೈಕಿ ಮನೆಯಲ್ಲಿಪ್ರತಿಷ್ಠಾಪಿಸಲಾಗಿದ್ದ 45 ಮೂರ್ತಿಗಳು ಮತ್ತು ಐದು ಸಾವರ್ಜನಿಕ ಮೂರ್ತಿಗಳನ್ನು ನಗರದ ವಿವಿಧೆಡೆ ಇರುವ ಕೃತಕ ಕೊಳಗಳಲ್ಲಿ ವಿಸರ್ಜಿಸಲಾಯಿತು. ಮೆರವಣಿಗೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಅವರು ತಿಳಿದಿದ್ದಾರೆ.