ಆದರೆ, ಈ ಪರಿಸ್ಥಿತಿ ಅತಿದೊಡ್ಡ ಅನುಕೂಲ ಎಂದರೆ ಅಂತರರಾಷ್ಟ್ರೀಯ ಸಹಕಾರ, ಮುಖ್ಯವಾಗಿ ನಾವುಗಳು ಪರಸ್ಪರ ಹೆಚ್ಚು ಸಂಪರ್ಕಕ್ಕೆ ಬಂದಿದ್ದೇವೆ. ಭಾರತ ತನ್ನ ನೆರೆಹೊರೆಯವರ ಕುರಿತು ಹೆಚ್ಚಿನ ಗಮನಹರಿಸಲಿದೆ. ನೆರೆಹೊರೆ ದೇಶಗಳು ಇತಿಹಾಸ ಮತ್ತು ಸಂಸ್ಕೃತಿಯ ಭಾಗವಾಗಿವೆ. ಪ್ರಧಾನ ಮಂತ್ರಿಯವರ ‘ಸಾಗರ್‘ (ವಲಯದ ಎಲ್ಲ ಭಾಗಗಳ ಸುರಕ್ಷತೆ ಮತ್ತು ಅಭಿವೃದ್ಧಿ) ದೃಷಿಕೋನವೂ ಇದಕ್ಕೆ ಪೂರಕವಾಗಿದೆ ಎಂದು ಮಿಸ್ರಿ ಅವರು ಲೇಖನದಲ್ಲಿ ಉಲ್ಲೇಖಿಸಿದ್ದಾರೆ.