‘ಈ ಅವಧಿಯಲ್ಲಿ ಚಿಲ್ಲರೆ ಹಣದುಬ್ಬರ ಹೆಚ್ಚಾಗಿದೆ. ಜತೆಗೆ, ಇಂಧನ, ಖಾದ್ಯ ತೈಲ, ಧಾನ್ಯಗಳ ಬೆಲೆಯು ದಾಖಲೆ ಮಟ್ಟಕ್ಕೆ ಏರಿದೆ. ಜೀವನ ವೆಚ್ಚ ಹೆಚ್ಚಾಗಿರುವ ಈ ಸಮಯದಲ್ಲಿ ನೌಕಕರು ಮತ್ತು ಪಿಂಚಣಿದಾರರಿಗೆಡಿಎ/ಡಿಆರ್ ನೆರವಾಗಲಿದೆ. ಹಾಗಾಗಿ ಅವರಿಗೆ ಪರಿಹಾರವನ್ನು ನಿರಾಕರಿಸುವುದು ಅನ್ಯಾಯ’ ಎಂದು ಪತ್ರದಲ್ಲಿ ಹೇಳಲಾಗಿದೆ.