‘ವಿದ್ಯುತ್ ಸ್ಥಾವರದಲ್ಲಿ ತಪಾಸಣೆ ನಡೆಸಿದ ಬಳಿಕ, ಯುವ ಮೋರ್ಚಾ ನೀಡಿರುವ ದೂರು ಸತ್ಯವೆಂದು ಪತ್ತೆಯಾಗಿದೆ. ಉಪ ವಿಭಾಗೀಯ ಎಂಜಿನಿಯರ್ ಹಾಗೂ ಜೂನಿಯರ್ ಎಂಜಿನಿಯರ್ ಕಚೇರಿಯನ್ನು ಸ್ವಚ್ಛಗೊಳಿಸಿದ ಬಳಿಕ ಚಿತ್ರಗಳನ್ನು ಕಸದಲ್ಲಿಟ್ಟಿದ್ದಾರೆ. ಈ ಭಾವಚಿತ್ರಗಳನ್ನು ಸ್ವಚ್ಛಗೊಳಿಸಿ ಕಚೇರಿಯಲ್ಲಿ ಮತ್ತೆ ಇಡಲಾಗುವುದು. ಈ ಬಗ್ಗೆ ಈಗಾಗಲೇ ಸರ್ಕಾರಕ್ಕೆ ವರದಿಯನ್ನೂ ಸಲ್ಲಿಸಲಾಗಿದೆ’ ಎಂದು ಪಾಂಡೆ ಹೇಳಿದರು.