ಬುಧವಾರ, 3 ಡಿಸೆಂಬರ್ 2025
×
ADVERTISEMENT

ಕ್ರೀಡೆ

ADVERTISEMENT

ಶಿವಮೊಗ್ಗ | ಗ್ರಾಮಾಂತರ ಕ್ರಿಕೆಟ್ ಬೆಳವಣಿಗೆಗೆ ಬದ್ಧ : ಬ್ರಿಜೇಶ್ ಬಣ

ಕ್ರಿಕೆಟ್‌ಗೆ ಪ್ರೋತ್ಸಾಹ: 2ನೇ ಹಂತದ ನಗರಗಳಿಗೂ ಕೆಎಸ್‌ಸಿಎ ಒತ್ತು
Last Updated 3 ಡಿಸೆಂಬರ್ 2025, 20:51 IST
ಶಿವಮೊಗ್ಗ | ಗ್ರಾಮಾಂತರ ಕ್ರಿಕೆಟ್ ಬೆಳವಣಿಗೆಗೆ ಬದ್ಧ : ಬ್ರಿಜೇಶ್ ಬಣ

ಟೇಬಲ್‌ ಟೆನಿಸ್‌ ಟೂರ್ನಿ: ಅಭಿನವ್, ಸಹನಾಗೆ ಸಿಂಗಲ್ಸ್ ಪ್ರಶಸ್ತಿ

ಅಭಿನವ್ ಕೆ.ಮೂರ್ತಿ ಮತ್ತು ಸಹನಾ ಎಚ್‌.ಮೂರ್ತಿ ಅವರು ಬುಧವಾರ ಮುಕ್ತಾಯಗೊಂಡ 27ನೇ ಡಾ.ಎಂ.ಎಸ್‌.ರಾಮಯ್ಯ ಸ್ಮರಣಾರ್ಥ ಕರ್ನಾಟಕ ರಾಜ್ಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು.
Last Updated 3 ಡಿಸೆಂಬರ್ 2025, 20:48 IST
ಟೇಬಲ್‌ ಟೆನಿಸ್‌ ಟೂರ್ನಿ: ಅಭಿನವ್, ಸಹನಾಗೆ ಸಿಂಗಲ್ಸ್ ಪ್ರಶಸ್ತಿ

ಗುವಾಹಟಿ ಮಾಸ್ಟರ್ಸ್|ಭಾರತದ ಶಟ್ಲರ್‌ಗಳ ಪಾರಮ್ಯ: ಪ್ರಿಕ್ವಾರ್ಟರ್‌ಫೈನಲ್‌ಗೆ ತನ್ವಿ

ಪ್ರಿಕ್ವಾರ್ಟರ್‌ಫೈನಲ್‌ಗೆ ತನ್ವಿ, ತರುಣ್‌ l ಕನ್ನಡಿಗ ಮಿಥುನ್‌ ಮಂಜುನಾಥ್‌ ಮುನ್ನಡೆ
Last Updated 3 ಡಿಸೆಂಬರ್ 2025, 20:44 IST
ಗುವಾಹಟಿ ಮಾಸ್ಟರ್ಸ್|ಭಾರತದ ಶಟ್ಲರ್‌ಗಳ ಪಾರಮ್ಯ: ಪ್ರಿಕ್ವಾರ್ಟರ್‌ಫೈನಲ್‌ಗೆ ತನ್ವಿ

ವಿರಾಟ್, ಋತುರಾಜ್ ಶತಕl ತಿರುಗೇಟು ನೀಡಿದ ಮರ್ಕರಂ: ದಕ್ಷಿಣ ಆಫ್ರಿಕಾಕ್ಕೆ ಅಮೋಘ ಜಯ

Cricket Match Result: ವಿರಾಟ್ ಕೊಹ್ಲಿ ಮತ್ತು ಋತುರಾಜ್ ಗಾಯಕವಾಡ ಅವರ ಶತಕದ ಬಲದಿಂದ ಭಾರತ ತಂಡವು ಒಡ್ಡಿದ ದೊಡ್ಡ ಮೊತ್ತದ ಗುರಿಯನ್ನು ಮೀರಿ ನಿಂತ ದಕ್ಷಿಣ ಆಫ್ರಿಕಾ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಅಮೋಘ ಜಯ ಸಾಧಿಸಿತು.
Last Updated 3 ಡಿಸೆಂಬರ್ 2025, 17:20 IST
ವಿರಾಟ್, ಋತುರಾಜ್ ಶತಕl ತಿರುಗೇಟು ನೀಡಿದ ಮರ್ಕರಂ: ದಕ್ಷಿಣ ಆಫ್ರಿಕಾಕ್ಕೆ ಅಮೋಘ ಜಯ

ಎಲ್ಲ ಕ್ರಿಕೆಟ್ ಮಾದರಿಗೆ ಮೋಹಿತ್ ಶರ್ಮಾ ವಿದಾಯ

Mohit Sharma Retirement: ಭಾರತ ತಂಡದ ವೇಗದ ಬೌಲರ್ ಮೋಹಿತ್ ಶರ್ಮಾ ಅವರು ಎಲ್ಲ ಕ್ರಿಕೆಟ್ ಮಾದರಿಗೆ ನಿವೃತ್ತಿ ಘೋಷಿಸಿದರು.
Last Updated 3 ಡಿಸೆಂಬರ್ 2025, 16:01 IST
ಎಲ್ಲ ಕ್ರಿಕೆಟ್ ಮಾದರಿಗೆ ಮೋಹಿತ್ ಶರ್ಮಾ ವಿದಾಯ

ದ.ಆಫ್ರಿಕಾ ವಿರುದ್ಧ ಟಿ20 ಸರಣಿ; ತಂಡಕ್ಕೆ ಮರಳಿದ ಗಿಲ್, ಹಾರ್ದಿಕ್

India Squad Announcement: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಐದು ಪಂದ್ಯಗಳ ಟ್ವೆಂಟಿ-20 ಸರಣಿಗೆ ಭಾರತ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇಂದು (ಬುಧವಾರ) ಪ್ರಕಟಿಸಿದೆ.
Last Updated 3 ಡಿಸೆಂಬರ್ 2025, 14:00 IST
ದ.ಆಫ್ರಿಕಾ ವಿರುದ್ಧ ಟಿ20 ಸರಣಿ; ತಂಡಕ್ಕೆ ಮರಳಿದ ಗಿಲ್, ಹಾರ್ದಿಕ್

ಹರ್ಷಿತ್‌ ರಾಣಾಗೆ ಐಸಿಸಿಯಿಂದ ವಾಗ್ದಂಡನೆ!

Harshit Rana ICC Penalty: ರಾಂಚಿಯಲ್ಲಿ ನಡೆದ ಮೊದಲ ಏಕದಿನ ಕ್ರಿಕೆಟ್ ಪಂದ್ಯದ ವೇಳೆ ದಕ್ಷಿಣ ಆಫ್ರಿಕಾದ ಬ್ಯಾಟರ್ ಡೆವಾಲ್ಡ್‌ ಬ್ರೆವಿಸ್‌ ವಿರುದ್ಧ ಆಕ್ರಮಣಕಾರಿ ರೀತಿ ವರ್ತಿಸಿದ್ದಕ್ಕೆ ಭಾರತ ತಂಡದ ವೇಗದ ಬೌಲರ್ ಹರ್ಷಿತ್ ರಾಣಾ ಅವರಿಗೆ ಐಸಿಸಿಯು ವಾಗ್ದಂಡನೆ ವಿಧಿಸಿದೆ.
Last Updated 3 ಡಿಸೆಂಬರ್ 2025, 13:03 IST
ಹರ್ಷಿತ್‌ ರಾಣಾಗೆ ಐಸಿಸಿಯಿಂದ ವಾಗ್ದಂಡನೆ!
ADVERTISEMENT

ಟಿ20 ಸರಣಿಗೂ ಮುನ್ನ ಗಾಯದಿಂದ ಚೇತರಿಸಿಕೊಂಡ ಆರಂಭಿಕ ಬ್ಯಾಟರ್: ಭಾರತಕ್ಕೆ ಆನೆಬಲ

India T20 Squad: ದಕ್ಷಿಣ ಆಫ್ರಿಕಾದ ವಿರುದ್ಧದ ಟಿ20 ಸರಣಿಗೆ ಶುಭಮನ್ ಗಿಲ್ ಉಪನಾಯಕನಾಗಿ ಆಯ್ಕೆಯಾಗಿ ಭಾರತ ತಂಡಕ್ಕೆ ಮರಳಿದ್ದಾರೆ. ಅವರು ಚೇತರಿಸಿಕೊಂಡಿದ್ದು, ಫಿಟ್‌ನೆಸ್ ಪರೀಕ್ಷೆಯ ಬಳಿಕ ತಂಡ ಸೇರಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.
Last Updated 3 ಡಿಸೆಂಬರ್ 2025, 12:54 IST
ಟಿ20 ಸರಣಿಗೂ ಮುನ್ನ ಗಾಯದಿಂದ ಚೇತರಿಸಿಕೊಂಡ ಆರಂಭಿಕ ಬ್ಯಾಟರ್: ಭಾರತಕ್ಕೆ ಆನೆಬಲ

ಹರಿಣಗಳ ವಿರುದ್ಧ ವಿರಾಟ್‌ ಶತಕ: ಮೂರನೇ ಕ್ರಮಾಂಕಕ್ಕೆ ನಾನೇ 'ಕಿಂಗ್‌' ಎಂದ ಕೊಹ್ಲಿ

Cricket Records: ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ 102 ರನ್ ಗಳಿಸಿದರು. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದು ಅವರ 84ನೇ ಶತಕವಾಗಿದೆ.
Last Updated 3 ಡಿಸೆಂಬರ್ 2025, 11:26 IST
ಹರಿಣಗಳ ವಿರುದ್ಧ ವಿರಾಟ್‌ ಶತಕ: ಮೂರನೇ ಕ್ರಮಾಂಕಕ್ಕೆ ನಾನೇ 'ಕಿಂಗ್‌' ಎಂದ ಕೊಹ್ಲಿ

ಪ್ರೇಮಾನಂದ ಸ್ವಾಮೀಜಿ ಆಶ್ರಮಕ್ಕೆ ಪಲಾಶ್ ಮುಚ್ಚಲ್ ಭೇಟಿ: ಮದುವೆ ಬಗ್ಗೆ ಕೇಳಿದ್ರಾ?

Smriti Mandhana Palash Wedding: ಭಾರತ ಮಹಿಳಾ ತಂಡದ ತಾರಾ ಆಟಗಾರ್ತಿ ಸ್ಮೃತಿ ಮಂದಾನ ಜತೆ ಮದುವೆ ಮುಂದೂಡಿಕೆ ಬೆನ್ನಲ್ಲೇ ಗಾಯಕ, ಸಂಗೀತ ನಿರ್ದೇಶಕ ಪಲಾಶ್‌ ಮುಚ್ಚಲ್ ಅವರು ಬೃಂದಾವನದ ಪ್ರೇಮಾನಂದ ಮಹಾರಾಜರ ಆಶ್ರಮಕ್ಕೆ ಭೇಟಿ ನೀಡಿದ್ದಾರೆ.
Last Updated 3 ಡಿಸೆಂಬರ್ 2025, 11:20 IST
ಪ್ರೇಮಾನಂದ ಸ್ವಾಮೀಜಿ ಆಶ್ರಮಕ್ಕೆ ಪಲಾಶ್ ಮುಚ್ಚಲ್ ಭೇಟಿ: ಮದುವೆ ಬಗ್ಗೆ ಕೇಳಿದ್ರಾ?
ADVERTISEMENT
ADVERTISEMENT
ADVERTISEMENT