ಸೋಮವಾರ, 10 ನವೆಂಬರ್ 2025
×
ADVERTISEMENT

ಕ್ರೀಡೆ

ADVERTISEMENT

ಪಾಕ್ ವಿರುದ್ಧ ಅಬ್ಬರದ ಬ್ಯಾಟಿಂಗ್: ಧೋನಿ ದಾಖಲೆ ಸರಿಗಟ್ಟಿದ ಡಿ ಕಾಕ್

ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಏಕದಿನ ಕ್ರಿಕೆಟ್‌ನಲ್ಲಿ ಎಂ.ಎಸ್. ಧೋನಿ ಅವರ ದಾಖಲೆ ಸರಿಗಟ್ಟಿದ್ದಾರೆ. ಇಬ್ಬರೂ ತಲಾ 7 ಸರಣಿ ಶ್ರೇಷ್ಠ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
Last Updated 10 ನವೆಂಬರ್ 2025, 11:12 IST
ಪಾಕ್ ವಿರುದ್ಧ ಅಬ್ಬರದ ಬ್ಯಾಟಿಂಗ್: ಧೋನಿ ದಾಖಲೆ ಸರಿಗಟ್ಟಿದ ಡಿ ಕಾಕ್

Photos: ಶ್ರೇಯಾಂಕಾ ಪಾಟೀಲರನ್ನು ರಿಟೇನ್ ಮಾಡಿದ ಆರ್‌ಸಿಬಿ

WPL 2026: ಆರ್‌ಸಿಬಿ ಮಹಿಳಾ ತಂಡ ಶ್ರೇಯಾಂಕಾ ಪಾಟೀಲ್ ಅವರನ್ನು ₹60 ಲಕ್ಷ ನೀಡಿ ರಿಟೇನ್ ಮಾಡಿಕೊಂಡಿದೆ. ಮಹಿಳಾ ಕೆರಿಬಿಯನ್ ಲೀಗ್‌ನಲ್ಲಿ ಆಡಿದ ಮೊದಲ ಭಾರತೀಯರಾದ ಶ್ರೇಯಾಂಕಾ ಮತ್ತೆ ಆಲ್‌ರೌಂಡ್ ಮ್ಯಾಜಿಕ್ ತೋರಲಿದ್ದಾರೆ.
Last Updated 10 ನವೆಂಬರ್ 2025, 10:50 IST
Photos: ಶ್ರೇಯಾಂಕಾ ಪಾಟೀಲರನ್ನು ರಿಟೇನ್ ಮಾಡಿದ ಆರ್‌ಸಿಬಿ
err

ಕ್ರಿಕೆಟ್ ಕೋಚಿಂಗ್‌ಗೂ ಬಂತು AI: ಕಬುನಿ ರಾಯಭಾರಿಯಾದ ಸೌರವ್ ಗಂಗೂಲಿ

ಕವರ್‌ ಡ್ರೈವ್ ಹೇಗಿರಬೇಕು, ಬೌಲಿಂಗ್‌ನ ಲೈನ್ ಮತ್ತು ಲೆಂತ್‌ ಹೇಗಿದ್ದರೆ ಉತ್ತಮ, ಈವರೆಗಿನ ಕ್ರಿಕೆಟ್‌ನ ಕೆಲ ಪ್ರಮುಖ ಹೊಡೆತಗಳಿಂದ ಕಲಿಯಬಹುದಾದದ್ದೇನು? ಈ ಮಾಹಿತಿಗಳೊಂದಿಗೆ ಹೊಸತನ್ನು ಕಲಿಸಲು ಕೃತಕ ಬುದ್ಧಿಮತ್ತೆ ‘ಕಬುನಿ’ ಸಜ್ಜಾಗಿದೆ.
Last Updated 10 ನವೆಂಬರ್ 2025, 10:46 IST
ಕ್ರಿಕೆಟ್ ಕೋಚಿಂಗ್‌ಗೂ ಬಂತು AI: ಕಬುನಿ ರಾಯಭಾರಿಯಾದ ಸೌರವ್ ಗಂಗೂಲಿ

ಇಂಗ್ಲೆಂಡ್ ಸರಣಿ ಆಡಲು ನಿರಾಕರಿಸಿದ್ರಾ ಶಮಿ? ಭಾರತ ತಂಡಕ್ಕೆ ಮರಳುವುದು ಅನುಮಾನ

ಭಾರತದ ವೇಗಿ ಮೊಹಮ್ಮದ್ ಶಮಿ ಅವರು ಇಂಗ್ಲೆಂಡ್ ವಿರುದ್ಧದ ಸರಣಿ ಆಡಲು ನಿರಾಕರಿಸಿದ್ದರು ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 10 ನವೆಂಬರ್ 2025, 10:15 IST
ಇಂಗ್ಲೆಂಡ್ ಸರಣಿ ಆಡಲು ನಿರಾಕರಿಸಿದ್ರಾ ಶಮಿ? ಭಾರತ ತಂಡಕ್ಕೆ ಮರಳುವುದು ಅನುಮಾನ

ಮುಂಬರುವ WPLನಲ್ಲಿ ಆರ್‌ಸಿಬಿ ‍ಪರ ಕಣಕ್ಕಿಳಿಯುತ್ತಾರಾ ಅನಯಾ ಬಂಗಾರ್?

WPL 2025: ಸಂಜಯ್ ಬಂಗಾರ್ ಪುತ್ರಿ ಅನಯಾ ಬಂಗಾರ್ ಆರ್‌ಸಿಬಿ ಮಹಿಳಾ ತಂಡದ ಪರ ಆಡಲಿದ್ದಾರಾ ಎಂಬ ಊಹೆಗಳು ಸಾಮಾಜಿಕ ಜಾಲತಾಣದಲ್ಲಿ ತೀವ್ರಗೊಳ್ಳುತ್ತಿವೆ. ಇತ್ತೀಚಿನ ವಿಡಿಯೋದಲ್ಲಿ ಅವರು ಆರ್‌ಸಿಬಿ ಕಿಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
Last Updated 10 ನವೆಂಬರ್ 2025, 8:07 IST
ಮುಂಬರುವ WPLನಲ್ಲಿ ಆರ್‌ಸಿಬಿ ‍ಪರ ಕಣಕ್ಕಿಳಿಯುತ್ತಾರಾ ಅನಯಾ ಬಂಗಾರ್?

ಇನ್ನೂ ಸಾಕಷ್ಟು ಸಮಯವಿದೆ: ಟಿ20 ವಿಶ್ವಕಪ್ ಕುರಿತು ಗಂಭೀರ್ ಅಚ್ಚರಿ ಹೇಳಿಕೆ

T20 World Cup 2026: ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್, ವಿಶ್ವಕಪ್ ತಯಾರಿಗೆ ಇನ್ನೂ ಸಾಕಷ್ಟು ಸಮಯವಿದೆ ಎಂದು ಹೇಳಿದ್ದಾರೆ. ಆಟಗಾರರ ಫಿಟ್‌ನೆಸ್ ಮತ್ತು ಶೂಭಮನ್ ಗಿಲ್ ನಾಯಕತ್ವ ಕುರಿತು ಮಾತನಾಡಿದರು.
Last Updated 10 ನವೆಂಬರ್ 2025, 7:26 IST
ಇನ್ನೂ ಸಾಕಷ್ಟು ಸಮಯವಿದೆ: ಟಿ20 ವಿಶ್ವಕಪ್ ಕುರಿತು ಗಂಭೀರ್ ಅಚ್ಚರಿ ಹೇಳಿಕೆ

IPL: ಸಾಮ್ಸನ್‌ಗಾಗಿ ಆರ್‌ಆರ್‌ಗೆ ಜಡೇಜ, ಕರನ್ ಬಿಟ್ಟುಕೊಡಲು ಮುಂದಾದ ಸಿಎಸ್‌ಕೆ!

IPL 2025: ಚೆನ್ನೈ ಸೂಪರ್ ಕಿಂಗ್ಸ್ ಸಂಜು ಸ್ಯಾಮ್ಸನ್ ಅವರನ್ನು ಸೇರಿಸಿಕೊಳ್ಳಲು ರಾಜಸ್ಥಾನ ರಾಯಲ್ಸ್ ಜೊತೆ ರವೀಂದ್ರ ಜಡೇಜ ಹಾಗೂ ಸ್ಯಾಮ್ ಕರನ್ ವಿನಿಮಯ ಮಾಡಲು ಮುಂದಾಗಿದೆ ಎಂದು ಪಿಟಿಐ ವರದಿ ತಿಳಿಸಿದೆ.
Last Updated 10 ನವೆಂಬರ್ 2025, 6:09 IST
IPL: ಸಾಮ್ಸನ್‌ಗಾಗಿ ಆರ್‌ಆರ್‌ಗೆ ಜಡೇಜ, ಕರನ್ ಬಿಟ್ಟುಕೊಡಲು ಮುಂದಾದ ಸಿಎಸ್‌ಕೆ!
ADVERTISEMENT

ATP Finals: ಗೆಲುವಿನೊಂದಿಗೆ ಅಲ್ಕರಾಜ್‌, ಜ್ವೆರೆವ್‌ ಶುಭಾರಂಭ

ATP Finals 2025: ಎಟಿಪಿ ಫೈನಲ್ಸ್ ಟೆನಿಸ್ ಟೂರ್ನಿಯಲ್ಲಿ ಸ್ಪೇನ್‌ನ ಕಾರ್ಲೋಸ್‌ ಅಲ್ಕರಾಜ್‌ ಹಾಗೂ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ಗೆಲುವಿನೊಂದಿಗೆ ಶುಭಾರಂಭ ಮಾಡಿಕೊಂಡಿದ್ದಾರೆ.
Last Updated 10 ನವೆಂಬರ್ 2025, 3:13 IST
ATP Finals: ಗೆಲುವಿನೊಂದಿಗೆ ಅಲ್ಕರಾಜ್‌, ಜ್ವೆರೆವ್‌ ಶುಭಾರಂಭ

ಕ್ಯೂಪಿಎಲ್‌ ಎರಡನೇ ಆವೃತ್ತಿ ಇಂದಿನಿಂದ: ಸೆಲೆಬ್ರಿಟಿಗಳನ್ನು ಒಳಗೊಂಡ ತಂಡಗಳು

Queens Premier League ಕೆಎಸ್‌ಎಸ್‌ ಇನ್‌ಪ್ರಾ ಪ್ರಸ್ತುತಪಡಿಸುತ್ತಿರುವ ‌ಕ್ವೀನ್ಸ್ ಪ್ರೀಮಿಯರ್ ಲೀಗ್‌ 2 (ಕ್ಯೂಪಿಎಲ್‌) ಕ್ರೀಡೋತ್ಸವ ಸೋಮವಾರ ಆರಂಭವಾಗಲಿದೆ. ಎಂಕೆಜೆ ಎಂಟರ್‌ಟೇನ್‌ಮೆಂಟ್‌ ಆಯೋಜಿಸುತ್ತಿರುವ ಕ್ಯೂಪಿಎಲ್‌ನಲ್ಲಿ ಸೆಲೆಬ್ರಿಟಿ ನಾಯಕಿಯರೊಂದಿಗೆ 10 ತಂಡಗಳು ಭಾಗವಹಿಸಲಿವೆ.
Last Updated 10 ನವೆಂಬರ್ 2025, 0:25 IST
ಕ್ಯೂಪಿಎಲ್‌ ಎರಡನೇ ಆವೃತ್ತಿ ಇಂದಿನಿಂದ: ಸೆಲೆಬ್ರಿಟಿಗಳನ್ನು ಒಳಗೊಂಡ ತಂಡಗಳು

ಧಾರವಾಡ ಕಪ್‌–2025: ಅಮರ್‌, ಬಸವರಾಜಗೆ ‘ಡಬಲ್ಸ್‌’ ಪ್ರಶಸ್ತಿ

ರಾಜ್ಯಮಟ್ಟದ ಓಪನ್ ಟೆನಿಸ್ ಟೂರ್ನಿ
Last Updated 9 ನವೆಂಬರ್ 2025, 23:15 IST
ಧಾರವಾಡ ಕಪ್‌–2025: ಅಮರ್‌, ಬಸವರಾಜಗೆ ‘ಡಬಲ್ಸ್‌’ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT