ಸೋಮವಾರ, 27 ಅಕ್ಟೋಬರ್ 2025
×
ADVERTISEMENT

ಕ್ರೀಡೆ

ADVERTISEMENT

ಭಾರತ ಮಹಿಳಾ ತಂಡಕ್ಕೆ ಆಘಾತ: ವಿಶ್ವಕಪ್‌ ನಾಕೌಟ್ ಪಂದ್ಯಗಳಿಂದ ರಾವಲ್ ಹೊರಕ್ಕೆ

Pratika Rawal Injury: ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಪಾದದ ಗಾಯಕ್ಕೆ ಒಳಗಾದ ಪ್ರತೀಕಾ ರಾವಲ್ ಐಸಿಸಿ ಮಹಿಳಾ ವಿಶ್ವಕಪ್ ನಾಕೌಟ್ ಪಂದ್ಯಗಳಿಂದ ಹೊರಬಿದ್ದಿದ್ದಾರೆ.
Last Updated 27 ಅಕ್ಟೋಬರ್ 2025, 11:27 IST
ಭಾರತ ಮಹಿಳಾ ತಂಡಕ್ಕೆ ಆಘಾತ: ವಿಶ್ವಕಪ್‌ ನಾಕೌಟ್ ಪಂದ್ಯಗಳಿಂದ ರಾವಲ್ ಹೊರಕ್ಕೆ

ತೆಂಬಾ ನಾಯಕ, ಮೂವರು ಸ್ಪಿನ್ನರ್: ಭಾರತ ವಿರುದ್ಧದ ಸರಣಿಗೆ ದ.ಆಫ್ರಿಕಾ ತಂಡ ಪ್ರಕಟ

Temba Bavuma Return: ಗಾಯದಿಂದ ಚೇತರಿಸಿಕೊಂಡ ತೆಂಬಾ ಬವುಮಾ ಭಾರತ ವಿರುದ್ಧದ ಟೆಸ್ಟ್ ಸರಣಿಗೆ ನಾಯಕನಾಗಿ ಮರಳಿದ್ದಾರೆ. ದಕ್ಷಿಣ ಆಫ್ರಿಕಾ ತಂಡದಲ್ಲಿ ಕೇಶವ್ ಮಹಾರಾಜ್, ಹಾರ್ಮರ್ ಮತ್ತು ಮುತ್ತುಸಾಮಿ ಸೇರಿದಂತೆ ಮೂವರು ಸ್ಪಿನ್ನರ್ಸ್ ಸೇರಿದ್ದಾರೆ.
Last Updated 27 ಅಕ್ಟೋಬರ್ 2025, 10:12 IST
ತೆಂಬಾ ನಾಯಕ, ಮೂವರು ಸ್ಪಿನ್ನರ್: ಭಾರತ ವಿರುದ್ಧದ ಸರಣಿಗೆ ದ.ಆಫ್ರಿಕಾ ತಂಡ ಪ್ರಕಟ

ಆಂತರಿಕ ರಕ್ತಸ್ರಾವ: ಸಿಡ್ನಿ ಆಸ್ಪತ್ರೆಯ ಐಸಿಯುನಲ್ಲಿ ಅಯ್ಯರ್‌ಗೆ ಚಿಕಿತ್ಸೆ

Cricket Injury: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಪಕ್ಕೆಲುಬಿನ ಗಾಯದಿಂದ ಬಳಲುತ್ತಿರುವ ಶ್ರೇಯಸ್ ಅಯ್ಯರ್ ಅವರನ್ನು ಸಿಡ್ನಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ.
Last Updated 27 ಅಕ್ಟೋಬರ್ 2025, 6:52 IST
ಆಂತರಿಕ ರಕ್ತಸ್ರಾವ: ಸಿಡ್ನಿ ಆಸ್ಪತ್ರೆಯ ಐಸಿಯುನಲ್ಲಿ ಅಯ್ಯರ್‌ಗೆ ಚಿಕಿತ್ಸೆ

ಭಾರತ ವಿರುದ್ಧದ ಟಿ–20 ಸರಣಿಯ ಮೊದಲ ಪಂದ್ಯಕ್ಕೆ ಆ್ಯಡಂ ಜಂಪಾ ಅಲಭ್ಯ

Adam Zampa Replacement: ಆಸ್ಟ್ರೇಲಿಯಾ ತಂಡದ ಪ್ರಮುಖ ಸ್ಪಿನ್ನರ್‌ ಆ್ಯಡಂ ಜಂಪಾ ಅವರು ವೈಯಕ್ತಿಕ ಕಾರಣದಿಂದಾಗಿ ಭಾರತ ವಿರುದ್ಧದ ಐದು ಪಂದ್ಯಗಳ ಟಿ–20 ಸರಣಿಯ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.
Last Updated 27 ಅಕ್ಟೋಬರ್ 2025, 6:50 IST
ಭಾರತ ವಿರುದ್ಧದ ಟಿ–20 ಸರಣಿಯ ಮೊದಲ ಪಂದ್ಯಕ್ಕೆ ಆ್ಯಡಂ ಜಂಪಾ ಅಲಭ್ಯ

ರಣಜಿ: ನೆಚ್ಚಿನ ಆಟಗಾರರನ್ನು ಹತ್ತಿರದಿಂದ ಕಣ್ತುಂಬಿಕೊಂಡ ‘ಬಾಲ್ ಬಾಯ್‌’ಗಳು

Ranji Trophy:ಶಿವಮೊಗ್ಗದ ವಿವಿಧ ಕ್ಲಬ್‌ಗಳಲ್ಲಿ ಕ್ರಿಕೆಟ್‌ ಪಾಠ ಕಲಿಯುತ್ತಿರುವ ಕನಸು ಕಂಗಳ ಹುಡುಗರಿಗೆ ಅಂತಹದೊಂದು ಸದವಕಾಶ ಈಗ ಸಿಕ್ಕಿದೆ.
Last Updated 27 ಅಕ್ಟೋಬರ್ 2025, 6:20 IST
ರಣಜಿ: ನೆಚ್ಚಿನ ಆಟಗಾರರನ್ನು ಹತ್ತಿರದಿಂದ ಕಣ್ತುಂಬಿಕೊಂಡ ‘ಬಾಲ್ ಬಾಯ್‌’ಗಳು

Ranji Trophy: ಗೋವಾಕ್ಕೆ ಆಘಾತ ನೀಡಿದ ಕರ್ನಾಟಕದ ವೇಗಿಗಳು

Karnataka Cricket: ಕರ್ನಾಟಕ ತಂಡದ ವೇಗಿಗಳು ಇಲ್ಲಿನ ನವುಲೆಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯದ ಸೋಮವಾರದ ದಿನದಾಟದಲ್ಲಿ ನಾಲ್ಕು ವಿಕೆಟ್‌ ಉರುಳಿಸಿ ಗೋವಾ ತಂಡಕ್ಕೆ ಆಘಾತ ನೀಡಿದ್ದಾರೆ.
Last Updated 27 ಅಕ್ಟೋಬರ್ 2025, 6:18 IST
Ranji Trophy: ಗೋವಾಕ್ಕೆ ಆಘಾತ ನೀಡಿದ ಕರ್ನಾಟಕದ ವೇಗಿಗಳು

ವೃತ್ತಿ ಜೀವನ ಹೊರತುಪಡಿಸಿ ಜೀವನದಲ್ಲಿ ಸಾಧಿಸಲು ಹಲವು ಸಂಗತಿಗಳಿವೆ: ರೋಹಿತ್ ಶರ್ಮಾ

Cricket Series: ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಪಂದ್ಯದಲ್ಲಿ ಶತಕ ಸಿಡಿಸಿ ಭಾರತವನ್ನು ಗೆಲುವಿನ ದಡ ಮುಟ್ಟಿಸಿದ ರೋಹಿತ್ ಶರ್ಮಾ ಅವರು ವೃತ್ತಿ ಬದುಕಿನ ಹೊರತಾಗಿ ಜೀವನದಲ್ಲಿ ಸಾಧಿಸಬೇಕಾದ ಹಲವಾರು ವಿಷಯಗಳಿವೆ ಎಂದು ಹೇಳಿದ್ದಾರೆ.
Last Updated 27 ಅಕ್ಟೋಬರ್ 2025, 6:01 IST
ವೃತ್ತಿ ಜೀವನ ಹೊರತುಪಡಿಸಿ ಜೀವನದಲ್ಲಿ ಸಾಧಿಸಲು ಹಲವು ಸಂಗತಿಗಳಿವೆ: ರೋಹಿತ್ ಶರ್ಮಾ
ADVERTISEMENT

ಮಂಗಳೂರು | ಬ್ಯಾಡ್ಮಿಂಟನ್‌ ಹಣಾಹಣಿ– ರಂಗೇರಿದೆ ಕಡಲ ನಗರಿ

International Badminton: ಮಂಗಳೂರಿನಲ್ಲಿ ಸೋಮವಾರದಿಂದ ಆರಂಭವಾಗುವ ‘ಚೀಫ್ ಮಿನಿಸ್ಟರ್ಸ್ ಇಂಡಿಯಾ ಇಂಟರ್‌ನ್ಯಾಷನಲ್ ಚಾಲೆಂಜ್‌ 2025’ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಗೆ ಕಡಲ ನಗರಿ ಸಜ್ಜಾಗಿದೆ.
Last Updated 27 ಅಕ್ಟೋಬರ್ 2025, 5:52 IST
ಮಂಗಳೂರು | ಬ್ಯಾಡ್ಮಿಂಟನ್‌ ಹಣಾಹಣಿ– ರಂಗೇರಿದೆ ಕಡಲ ನಗರಿ

ಆ್ಯಷಸ್ ಸರಣಿಯ ಮೊದಲ ಪಂದ್ಯದಿಂದ ಕಮಿನ್ಸ್ ಹೊರಕ್ಕೆ: ಸ್ಮಿತ್‌ಗೆ ನಾಯಕತ್ವ

Australia Cricket: ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಬೆನ್ನು ನೋವಿನಿಂದ ಬಳಲುತ್ತಿದ್ದು, ಆ್ಯಷಸ್ ಸರಣಿಯ ಮೊದಲ ಟೆಸ್ಟ್‌ನಿಂದ ಹೊರಗುಳಿಯಲಿದ್ದಾರೆ. ಸ್ಟೀವ್ ಸ್ಮಿತ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಕೋಚ್ ಆಂಡ್ರ್ಯೂ ಮೆಕ್‌ಡೊನಾಲ್ಡ್ ತಿಳಿಸಿದ್ದಾರೆ.
Last Updated 27 ಅಕ್ಟೋಬರ್ 2025, 5:50 IST
ಆ್ಯಷಸ್ ಸರಣಿಯ ಮೊದಲ ಪಂದ್ಯದಿಂದ ಕಮಿನ್ಸ್ ಹೊರಕ್ಕೆ: ಸ್ಮಿತ್‌ಗೆ ನಾಯಕತ್ವ

ICC Womens WC: ಸೆಮೀಸ್‌ನಲ್ಲಿ ಭಾರತಕ್ಕೆ ಬಲಿಷ್ಠ ಆಸೀಸ್ ಸವಾಲು

India vs Australia Semifinal: ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ 2025ನೇ ಸಾಲಿನ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯು ರೋಚಕ ಹಂತಕ್ಕೆ ತಲುಪಿದೆ.
Last Updated 27 ಅಕ್ಟೋಬರ್ 2025, 2:12 IST
ICC Womens WC: ಸೆಮೀಸ್‌ನಲ್ಲಿ ಭಾರತಕ್ಕೆ ಬಲಿಷ್ಠ ಆಸೀಸ್ ಸವಾಲು
ADVERTISEMENT
ADVERTISEMENT
ADVERTISEMENT