Ranji Trophy: ಮಿಂಚಿದ ರಾಹುಲ್, ಸ್ಮರಣ್; ಸೆಮಿಫೈನಲ್ಗೆ ಕರ್ನಾಟಕ ಲಗ್ಗೆ
Ranji Trophy Quarterfinal: ರಣಜಿ ಟ್ರೋಫಿ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಮುಂಬೈ ವಿರುದ್ಧ 4 ವಿಕೆಟ್ಗಳ ರೋಚಕ ಜಯ ಸಾಧಿಸಿದ ದೇವದತ್ತ ಪಡಿಕ್ಕಲ್ ನಾಯಕತ್ವದ ಕರ್ನಾಟಕ ತಂಡವು ಸೆಮಿಫೈನಲ್ ಪ್ರವೇಶಿಸಿದೆ.Last Updated 9 ಫೆಬ್ರುವರಿ 2026, 6:38 IST