ಮಂಗಳವಾರ, 3 ಫೆಬ್ರುವರಿ 2026
×
ADVERTISEMENT

ಕ್ರೀಡೆ

ADVERTISEMENT

ರಾಷ್ಟ್ರೀಯ ಹಿರಿಯರ ಕೊಕ್ಕೊ: ರಾಜ್ಯ ತಂಡ ಸೆಮಿಫೈನಲ್‌ಗೆ

ಒಂದು ಅಂಕದಿಂದ ಗೆದ್ದ ಪುರುಷರ ತಂಡ
Last Updated 3 ಫೆಬ್ರುವರಿ 2026, 5:35 IST
ರಾಷ್ಟ್ರೀಯ ಹಿರಿಯರ ಕೊಕ್ಕೊ: ರಾಜ್ಯ ತಂಡ ಸೆಮಿಫೈನಲ್‌ಗೆ

ವೀಲ್‌ಚೇರ್‌ ಕ್ರಿಕೆಟ್‌: ಬೆಂಗಳೂರು ತಂಡಕ್ಕೆ ಗೆಲುವು

Para Sports: ‘ವೀಲ್‌ಚೇರ್ ಕ್ರಿಕೆಟ್ ರೋಮಾಂಚನಕಾರಿಯಾಗಿದೆ. ಅಂಗವಿಕಲರ ಕ್ರೀಡೆ ಮತ್ತು ಸಮಾಜಮುಖಿ ಕೆಲಸಗಳಿಗೆ ನಮ್ಮ ಟ್ರಸ್ಟ್ ಸದಾ ಸ್ಪಂದಿಸುತ್ತದೆ. ಕ್ರೀಡಾಪಟುಗಳು ಮಂಡ್ಯ ನೆಲದಲ್ಲಿ ಉತ್ತಮ ಸಾಧನೆ ಮಾಡಲಿ’ ಎಂದು ನಿವೃತ್ತ ಐಎಎಸ್ ಅಧಿಕಾರಿ ಮಂಗಲ ಟಿ.ತಿಮ್ಮೇಗೌಡ ಹೇಳಿದರು.
Last Updated 3 ಫೆಬ್ರುವರಿ 2026, 4:59 IST
ವೀಲ್‌ಚೇರ್‌ ಕ್ರಿಕೆಟ್‌: ಬೆಂಗಳೂರು ತಂಡಕ್ಕೆ ಗೆಲುವು

WPL: ಫೈನಲ್‌ ಟಿಕೆಟ್‌ಗಾಗಿ ಡೆಲ್ಲಿ–ಜೈಂಟ್ಸ್ ಸೆಣಸಾಟ ಇಂದು

Women's Premier League: ಮಹಿಳಾ ಪ್ರೀಮಿಯರ್‌ ಲೀಗ್‌ನ ಎಲಿಮಿನೇಟರ್‌ ಪಂದ್ಯದಲ್ಲಿ ಮಂಗಳವಾರ ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ಗುಜರಾತ್‌ ಜೈಂಟ್ಸ್‌ ಮುಖಾಮುಖಿಯಾಗಲಿವೆ. ವಿಜೇತರು ಫೈನಲ್‌ನಲ್ಲಿ ಆರ್‌ಸಿಬಿ ತಂಡವನ್ನು ಎದುರಿಸಲಿದ್ದಾರೆ.
Last Updated 3 ಫೆಬ್ರುವರಿ 2026, 1:15 IST
WPL: ಫೈನಲ್‌ ಟಿಕೆಟ್‌ಗಾಗಿ ಡೆಲ್ಲಿ–ಜೈಂಟ್ಸ್ ಸೆಣಸಾಟ ಇಂದು

ಐಎಸ್‌ಎಲ್‌: ಪ್ರಸಾರದ ಹಕ್ಕು ಫ್ಯಾನ್‌ಕೋಡ್‌ ಪಾಲು

Indian Super League: ಇದೇ 14ರಂದು ಆರಂಭವಾಗಲಿರುವ ಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿಯ ಪ್ರಸಾರದ ಹಕ್ಕುಗಳನ್ನು ಫ್ಯಾನ್‌ಕೋಡ್‌ ಖರೀದಿಸಿದೆ. ಕಳೆದ ಬಾರಿಗಿಂತ ಗಣನೀಯವಾಗಿ ಕಡಿಮೆ ಮೊತ್ತಕ್ಕೆ ಹಕ್ಕುಗಳು ಮಾರಾಟವಾಗಿವೆ.
Last Updated 3 ಫೆಬ್ರುವರಿ 2026, 1:13 IST
ಐಎಸ್‌ಎಲ್‌: ಪ್ರಸಾರದ ಹಕ್ಕು ಫ್ಯಾನ್‌ಕೋಡ್‌ ಪಾಲು

ಬ್ಯಾಡ್ಮಿಂಟನ್‌: ಪ್ರಶಸ್ತಿ ಉಳಿಸಿಕೊಳ್ಳುವ ಛಲದಲ್ಲಿ ತನ್ವಿ ಬಳಗ

ಬ್ಯಾಡ್ಮಿಂಟನ್‌ ಏಷ್ಯಾ ಟೀಂ ಚಾಂಪಿಯನ್‌ಷಿಪ್‌ ಇಂದಿನಿಂದ
Last Updated 2 ಫೆಬ್ರುವರಿ 2026, 17:13 IST
ಬ್ಯಾಡ್ಮಿಂಟನ್‌: ಪ್ರಶಸ್ತಿ ಉಳಿಸಿಕೊಳ್ಳುವ ಛಲದಲ್ಲಿ ತನ್ವಿ ಬಳಗ

ಅನಾಹತ್‌ ಮುಡಿಗೆ 'ಸ್ಕ್ವಾಷ್‌ ಆನ್‌ ಫೈರ್‌' ಕಿರೀಟ

Squash on Fire: ಭಾರತದ ಉದಯೋನ್ಮುಖ ತಾರೆ ಅನಾಹತ್‌ ಸಿಂಗ್ ಅವರು ವಾಷಿಂಗ್ಟನ್‌ನಲ್ಲಿ ಸೋಮವಾರ ಮುಕ್ತಾಯಗೊಂಡ ಸ್ಕ್ವಾಷ್‌ ಆನ್‌ ಫೈರ್‌ ಓಪನ್‌ ಟೂರ್ನಿಯ ಕಿರೀಟ ತಮ್ಮದಾಗಿಸಿಕೊಂಡರು. ಈ ಹಾದಿಯಲ್ಲಿ ಅವರು ಜಾರ್ಜಿನಾ ಕೆನಡಿ ಅವರಿಗೆ ಆಘಾತ ನೀಡಿದರು.
Last Updated 2 ಫೆಬ್ರುವರಿ 2026, 17:13 IST
ಅನಾಹತ್‌ ಮುಡಿಗೆ 'ಸ್ಕ್ವಾಷ್‌ ಆನ್‌ ಫೈರ್‌' ಕಿರೀಟ

ಟಿ20 ವಿಶ್ವಕಪ್: ಫಿಟ್‌ನೆಸ್‌ ಸಾಬೀತುಪಡಿಸಿದ ತಿಲಕ್ ವರ್ಮಾ

ICC T20 World Cup: ನಾರಾಯಣ್ ಜಗದೀಶನ್ ಅವರ ಅಮೋಘ ಶತಕದ ನೆರವಿನಿಂದ ಭಾರತ ಎ ತಂಡವು ಸೋಮವಾರ ನಡೆದ ಐಸಿಸಿ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಅಮೆರಿಕ ತಂಡವನ್ನು 38 ರನ್‌ಗಳಿಂದ ಮಣಿಸಿತು.
Last Updated 2 ಫೆಬ್ರುವರಿ 2026, 16:58 IST
ಟಿ20 ವಿಶ್ವಕಪ್: ಫಿಟ್‌ನೆಸ್‌ ಸಾಬೀತುಪಡಿಸಿದ ತಿಲಕ್ ವರ್ಮಾ
ADVERTISEMENT

ವೇತನ ಕಡಿತಕ್ಕೆ ಒಪ್ಪಿದ ಬಿಎಫ್‌ಸಿ ಆಟಗಾರರು

Bengaluru FC Players: ಇಂಡಿಯನ್ ಸೂಪರ್ ಲೀಗ್ ಆರಂಭಕ್ಕೆ ಮುನ್ನ ಸುನಿಲ್ ಚೆಟ್ರಿ ಸೇರಿದಂತೆ ಬಿಎಫ್‌ಸಿ ಆಟಗಾರರು ವೇತನ ಕಡಿತಕ್ಕೆ ಒಪ್ಪಿಕೊಂಡಿದ್ದು, ಕ್ಲಬ್ ಮಾಲೀಕ ಪಾರ್ಥ್ ಜಿಂದಾಲ್ ಶ್ಲಾಘಿಸಿದ್ದಾರೆ.
Last Updated 2 ಫೆಬ್ರುವರಿ 2026, 16:03 IST
ವೇತನ ಕಡಿತಕ್ಕೆ ಒಪ್ಪಿದ ಬಿಎಫ್‌ಸಿ ಆಟಗಾರರು

ಭಾರತ ವಿರುದ್ಧ ಪಂದ್ಯ ಬಹಿಷ್ಕರಿಸಲು ಪಾಕ್ ತೀರ್ಮಾನ: ಭಾಗೀದಾರರಿಗೆ ಭಾರಿ ನಷ್ಟ

T20 World Cup Revenue: ಪಾಕಿಸ್ತಾನ ಭಾರತ ಪಂದ್ಯ ಬಹಿಷ್ಕಾರದಿಂದ ಐಸಿಸಿ, ಪ್ರಸಾರ ಸಂಸ್ಥೆಗಳು ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ₹2,200 ಕೋಟಿಗೂ ಅಧಿಕ ನಷ್ಟ ಉಂಟಾಗಬಹುದು ಎಂದು ಉದ್ಯಮ ಮೂಲಗಳು ಅಂದಾಜು ಮಾಡಿವೆ.
Last Updated 2 ಫೆಬ್ರುವರಿ 2026, 15:59 IST
ಭಾರತ ವಿರುದ್ಧ ಪಂದ್ಯ ಬಹಿಷ್ಕರಿಸಲು ಪಾಕ್ ತೀರ್ಮಾನ: ಭಾಗೀದಾರರಿಗೆ ಭಾರಿ ನಷ್ಟ

ರಣಜಿ ಕ್ವಾರ್ಟರ್ ಫೈನಲ್: ಕರ್ನಾಟಕ ತಂಡಕ್ಕೆ ಮರಳಿದ ನಾಯರ್

Karun Nair Returns: ಗಾಯದಿಂದ ಚೇತರಿಸಿಕೊಂಡಿರುವ ಕರುಣ್ ನಾಯರ್ ಮುಂಬೈ ವಿರುದ್ಧದ ರಣಜಿ ಕ್ವಾರ್ಟರ್ ಫೈನಲ್‌ಗೆ ಕರ್ನಾಟಕ ತಂಡವನ್ನು ಸೇರಿಕೊಂಡಿದ್ದಾರೆ. ದೇವದತ್ತ ಪಡಿಕ್ಕಲ್ ತಂಡದ ನಾಯಕರಾಗಿದ್ದಾರೆ.
Last Updated 2 ಫೆಬ್ರುವರಿ 2026, 14:47 IST
ರಣಜಿ ಕ್ವಾರ್ಟರ್ ಫೈನಲ್: ಕರ್ನಾಟಕ ತಂಡಕ್ಕೆ ಮರಳಿದ ನಾಯರ್
ADVERTISEMENT
ADVERTISEMENT
ADVERTISEMENT