ಗುರುವಾರ, 22 ಜನವರಿ 2026
×
ADVERTISEMENT

ಕ್ರೀಡೆ

ADVERTISEMENT

WPL 2026 GGTW vs UPW | ಸೋಫಿ ಅರ್ಧಶತಕ; ಗೆಲುವಿನ ಹಳಿಗೆ ಮರಳಿದ ಜೈಂಟ್ಸ್‌

ರಾಜೇಶ್ವರಿ ಗಾಯಕವಾಡ್‌ಗೆ 3 ವಿಕೆಟ್‌
Last Updated 22 ಜನವರಿ 2026, 18:47 IST
WPL 2026 GGTW vs UPW | ಸೋಫಿ ಅರ್ಧಶತಕ; ಗೆಲುವಿನ ಹಳಿಗೆ ಮರಳಿದ ಜೈಂಟ್ಸ್‌

ಭಾರತದಲ್ಲಿ ಟಿ20 ವಿಶ್ವಕಪ್‌ ಆಡಲ್ಲ: ಬಾಂಗ್ಲಾದೇಶ

ಭದ್ರತಾ ಕಳವಳವನ್ನು ಮುಂದಿಟ್ಟು ಬಾಂಗ್ಲಾದೇಶವು ಭಾರತದಲ್ಲಿ ನಡೆಯುವ ಟಿ20 ವಿಶ್ವಕಪ್ ಪಂದ್ಯಗಳನ್ನು ಆಡಲು ನಿರಾಕರಿಸಿದೆ. ಐಸಿಸಿ ನಿಗದಿಪಡಿಸಿರುವ ವೇಳಾಪಟ್ಟಿಯ ಬಗ್ಗೆ ಕಠಿಣ ಆಕ್ಷೇಪ ವ್ಯಕ್ತಪಡಿಸಿದೆ.
Last Updated 22 ಜನವರಿ 2026, 16:37 IST
ಭಾರತದಲ್ಲಿ ಟಿ20 ವಿಶ್ವಕಪ್‌ ಆಡಲ್ಲ: ಬಾಂಗ್ಲಾದೇಶ

ವಿಶ್ವ ಒಳಾಂಗಣ ಅಥ್ಲೆಟಿಕ್ಸ್‌ಗೆ ಬಿಡ್‌ ಸಲ್ಲಿಸಿದ ಭಾರತ

ಭಾರತವು 2028ರ ವಿಶ್ವ ಒಳಾಂಗಣ ಚಾಂಪಿಯನ್‌ಷಿಪ್‌ (ಭುವನೇಶ್ವರ) ಮತ್ತು ವಿಶ್ವ ಅಂಡರ್–20 ಚಾಂಪಿಯನ್‌ಷಿಪ್‌ (ಅಹಮದಾಬಾದ್‌) ಆತಿಥ್ಯಕ್ಕೆ ಅಧಿಕೃತ ಬಿಡ್‌ ಸಲ್ಲಿಸಿದೆ. ನಿರ್ಣಯವು ಮಾರ್ಚ್‌ 2026ರಲ್ಲಿ ನಿರೀಕ್ಷಿತವಾಗಿದೆ.
Last Updated 22 ಜನವರಿ 2026, 16:27 IST
ವಿಶ್ವ ಒಳಾಂಗಣ ಅಥ್ಲೆಟಿಕ್ಸ್‌ಗೆ ಬಿಡ್‌ ಸಲ್ಲಿಸಿದ ಭಾರತ

ಆರ್‌ಸಿಬಿ ಫ್ರ್ಯಾಂಚೈಸಿ ಖರೀದಿಗೆ ಬಿಡ್‌: ಅದಾರ್‌ ಪೂನಾವಾಲಾ

ಸೀರಂ ಇನ್‌ಸ್ಟಿಟ್ಯೂಟ್‌ನ ಸಿಇಒ ಅದಾರ್‌ ಪೂನಾವಾಲಾ ಆರ್‌ಸಿಬಿ ಫ್ರ್ಯಾಂಚೈಸಿಯ ಖರೀದಿಗೆ ಬಿಡ್ ಸಲ್ಲಿಸಲು ಉತ್ಸುಕ. ಮಾರಾಟದ ಕುರಿತ ಊಹಾಪೋಹಗಳಿಗೆ ಹೊಸತ್ತಿ.
Last Updated 22 ಜನವರಿ 2026, 16:22 IST
ಆರ್‌ಸಿಬಿ ಫ್ರ್ಯಾಂಚೈಸಿ ಖರೀದಿಗೆ ಬಿಡ್‌: ಅದಾರ್‌ ಪೂನಾವಾಲಾ

ಟಾಟಾ ಸ್ಟೀಲ್ ಮಾಸ್ಟರ್ಸ್‌ ಚೆಸ್‌: ಗುಕೇಶ್‌ಗೆ ಜಯ, ಅರ್ಜುನ್‌ಗೆ ಹಿನ್ನಡೆ

ಟಾಟಾ ಸ್ಟೀಲ್ ಮಾಸ್ಟರ್ಸ್‌ ಚೆಸ್ ಟೂರ್ನಿಯಲ್ಲಿ ಡಿ.ಗುಕೇಶ್ ಐದನೇ ಸುತ್ತಿನಲ್ಲಿ ಜಯ ಗಳಿಸಿ ಫಾರ್ಮ್‌ಗೆ ಮರಳಿದ್ದಾರೆ. ಅರ್ಜುನ್ ಇರಿಗೇಶಿ ಸೋತರೆ, ಉಜ್ಬೇಕ್ ಆಟಗಾರರು ಅಗ್ರಸ್ಥಾನದಲ್ಲಿದ್ದಾರೆ.
Last Updated 22 ಜನವರಿ 2026, 16:20 IST
ಟಾಟಾ ಸ್ಟೀಲ್ ಮಾಸ್ಟರ್ಸ್‌ ಚೆಸ್‌: ಗುಕೇಶ್‌ಗೆ ಜಯ, ಅರ್ಜುನ್‌ಗೆ ಹಿನ್ನಡೆ

ರಣಜಿ ಟ್ರೋಫಿ: ಒಂದೇ ದಿನ 23 ವಿಕೆಟ್ ಪತನ

ರಾಜ್‌ಕೋಟ್‌ನಲ್ಲಿ ನಡೆದ ರಣಜಿ ಟ್ರೋಫಿ ಪಂದ್ಯದ ಮೊದಲ ದಿನವೇ 23 ವಿಕೆಟ್ ಪತನ. ಸೌರಾಷ್ಟ್ರ 33 ರನ್ ಮುನ್ನಡೆ ಸಾಧಿಸಿದ್ದು, ಪಾರ್ಥ್ ಬೂತ್ ಹಾಗೂ ಹರಪ್ರೀತ್ ಬ್ರಾರ್ ಮಿಂಚಿದ ಬೌಲರ್‌ಗಳು.
Last Updated 22 ಜನವರಿ 2026, 16:20 IST
ರಣಜಿ ಟ್ರೋಫಿ: ಒಂದೇ ದಿನ 23 ವಿಕೆಟ್ ಪತನ

ಇಂಡೊನೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್: ಎಂಟರ ಘಟ್ಟಕ್ಕೆ ಸಿಂಧು, ಲಕ್ಷ್ಯ

PV Sindhu and Lakshya Sen: ಇಂಡೊನೇಷ್ಯಾ ಮಾಸ್ಟರ್ಸ್‌ ಟೂರ್ನಿಯಲ್ಲಿ ಪಿ.ವಿ.ಸಿಂಧು ಮತ್ತು ಲಕ್ಷ್ಯ ಸೇನ್ ತಮ್ಮ ಎದುರಾಳಿಗಳನ್ನು ನೇರ ಸೆಟ್‌ಗಳಲ್ಲಿ ಸೋಲಿಸಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದ್ದಾರೆ. ಶ್ರೀಕಾಂತ್ ಹಾಗೂ ಅನ್ಮೋಲ್ ಖಾರ್ಬ್ ಸ್ಪರ್ಧೆಯಿಂದ ಹೊರಬಂದಿದ್ದಾರೆ.
Last Updated 22 ಜನವರಿ 2026, 14:47 IST
ಇಂಡೊನೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್: ಎಂಟರ ಘಟ್ಟಕ್ಕೆ ಸಿಂಧು, ಲಕ್ಷ್ಯ
ADVERTISEMENT

ಒಲಿಂಪಿಕ್ಸ್‌ ಕ್ರೀಡಾಕೂಟ | ಉದ್ದ ಜಿಗಿತ: ತುಮಕೂರಿನ ಪ್ರಾಪ್ತಿ, ನವೀನ್‌ಗೆ ಸ್ವರ್ಣ

ಓಟದಲ್ಲಿ ಶ್ರಾವಣಿ, ಅಂಕಿತ್‌ಗೆ ಚಿನ್ನ
Last Updated 22 ಜನವರಿ 2026, 5:40 IST
ಒಲಿಂಪಿಕ್ಸ್‌ ಕ್ರೀಡಾಕೂಟ | ಉದ್ದ ಜಿಗಿತ: ತುಮಕೂರಿನ ಪ್ರಾಪ್ತಿ, ನವೀನ್‌ಗೆ ಸ್ವರ್ಣ

ಬಾಕುವಿನಲ್ಲಿ ನಡೆದ ಪಂಜಕುಸ್ತಿ ಸ್ಪರ್ಧೆಯಲ್ಲಿ ಚಾಮುಂಡಿಬೆಟ್ಟದ ವಿನಯ್ ಸಾಧನೆ

Vinay Arm Wrestling: ಮೈಸೂರು ಚಾಮುಂಡಿಬೆಟ್ಟದ ಎಸ್ ವಿನಯ್ ಅವರು ಅಝರ್‌ಬೈಜಾನ್‌ನ ಬಾಕುವಿನಲ್ಲಿ ಮುಕ್ತಾಯಗೊಂಡ ಅಂತರ ರಾಷ್ಟ್ರೀಯ ಪಂಜಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ ನಾಲ್ಕನೇ ಸ್ಥಾನ ಪಡೆದಿದ್ದಾರೆ
Last Updated 22 ಜನವರಿ 2026, 3:00 IST
ಬಾಕುವಿನಲ್ಲಿ ನಡೆದ ಪಂಜಕುಸ್ತಿ ಸ್ಪರ್ಧೆಯಲ್ಲಿ ಚಾಮುಂಡಿಬೆಟ್ಟದ ವಿನಯ್ ಸಾಧನೆ

ಮುಂಬೈ ಟಾಟಾ ಮ್ಯಾರಥಾನ್‌: ವಿಸಿಜಿ ದಾಖಲೆ

ವಿಜಯಪುರ ಸೈಕ್ಲಿಂಗ್ ಗ್ರುಪ್‌ ಅಧ್ಯಕ್ಷ ಡಾ.ಮಹಾಂತೇಶ ಬಿರಾದಾರ ಮೆಚ್ಚುಗೆ
Last Updated 22 ಜನವರಿ 2026, 2:15 IST
ಮುಂಬೈ ಟಾಟಾ ಮ್ಯಾರಥಾನ್‌: ವಿಸಿಜಿ ದಾಖಲೆ
ADVERTISEMENT
ADVERTISEMENT
ADVERTISEMENT