‘ಹೂಳು ತೆಗೆಯುವ ಕಾಮಗಾರಿ ಪ್ರಗತಿಯಲ್ಲಿದ್ದು, ನಿಗದಿತ ಅವಧಿಗಿಂತ ಮುಂಚಿತವಾಗಿ ನೀರು ಬಿಟ್ಟರೆ ಸರಿಯಾಗಿ ಪೂರ್ಣಗೊಳ್ಳುವುದಿಲ್ಲ. ಅಲ್ಲದೆ, ಕೊಯ್ಲಿಗೆ ಸಿದ್ಧವಾಗಿರುವ ಕೆಲವು ಬೆಳೆಗಳು ಹಾನಿಗೊಳಗಾಗುತ್ತವೆ. ಸರ್ಕಾರ ನೀರು ಬಿಡಲು ಬಯಸಿದರೂ ದಿನಕ್ಕೆ 2,000 ಕ್ಯೂಸೆಕ್ಗೆ ಸೀಮಿತಗೊಳಿಸಬೇಕು’ ಎಂದೂ ಶ್ರೀನಿವಾಸನ್ ಪತ್ರದಲ್ಲಿ ಕೋರಿದ್ದಾರೆ.