ಬರೇಲಿ(ಉತ್ತರ ಪ್ರದೇಶ): ‘ತಮಿಳುನಾಡಿನ ಅರಿನಗರ ಅಣ್ಣ ಜೈವಿಕ ಉದ್ಯಾನದಲ್ಲಿ ಎರಡು ಸಿಂಹಿಣಿಗಳಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದೇ ವೇಳೆ ಸಿಂಹವೊಂದರಲ್ಲಿ ಡಿಸ್ಟೆಂಪರ್ ವೈರಸ್ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ’ ಎಂದುಉತ್ತರ ಪ್ರದೇಶದಲ್ಲಿರುವಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ (ಐವಿಆರ್ಐ) ಗುರುವಾರ ತಿಳಿಸಿದೆ.