‘ಉಮೇಶ್ ಅಂಕಿತ್ನನ್ನು ಕತ್ತು ಹಿಸುಕಿ ಸಾಯಿಸಿ, ಬಳಿಕ ಗರಗಸದಿಂದ ಆತನ ದೇಹವನ್ನು ತುಂಡರಿಸಿದ್ದಾನೆ. ಕೈ ಮತ್ತು ಕಾಲುಗಳನ್ನು ದಸ್ನಾ ಬಳಿಯ ಗಂಗಾ ನದಿಯ ಕಾಲುವೆಗೆ ಎಸೆದಿದ್ದು, ತಲೆಯನ್ನು ಎಕ್ಸ್ಪ್ರೆಸ್ ಹೆದ್ದಾರಿಯ ಬಳಿ ಹಾಗೂ ದೇಹದ ಇತರ ಭಾಗಗಳನ್ನು ಮುಜಾಫರ್ ಜಿಲ್ಲೆಯ ಖತೌಲಿಯಲ್ಲಿ ಎಸೆದಿದ್ದಾನೆ’ ಎಂದೂ ವಿವರಿಸಿದ್ದಾರೆ.