ಆದರೆ ಅದಕ್ಕೂ ಮೊದಲು 'ಭಾರತ್ ಜೋಡೋ ಯಾತ್ರೆ' ಸಾಗುತ್ತಿರುವ ಕೊಚ್ಚಿಗೆ ಭೇಟಿ ನೀಡುವುದಾಗಿ, ಅಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಒಪ್ಪಿಗೆ ಪಡೆಯುವುದಾಗಿ ಹೇಳಿದ್ದಾರೆ. ಇದನ್ನು ಗೆಹಲೋತ್ ಅವರ ತಮ್ಮ ಅಧಿಕೃತ ನಿವಾಸದಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ತಿಳಿಸಿದ್ದಾಗಿ ಸಂಪುಟ ಸಚಿವರು ತಿಳಿಸಿದ್ದಾರೆ.