ಪಟ್ನಾ: ‘ಪ್ರಧಾನಿ ನರೇಂದ್ರ ಮೋದಿ ಅವರಿಂದಾಗಿ ನಾವು ಜೀವಂತವಾಗಿ ಇದ್ದೀವಿ’ ಎಂದು ಬಿಹಾರದ ಸಚಿವರಾಮ್ ಸೂರತ್ ರಾಯ್ ಪ್ರತಿಪಾದಿಸಿದ್ದು, ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹಂಚಿಕೆಯಾಗಿದೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕೋವಿಡ್ ಪರಿಸ್ಥಿತಿಯ ನಿರ್ವಹಣೆ ಕ್ರಮವನ್ನು ಉಲ್ಲೇಖಿಸಿ ಮಾತನಾಡಿದರು. ‘ಮೋದಿ ಅವರಿಂದಾಗಿ ದೊರೆತ ಲಸಿಕೆ ನಮ್ಮನ್ನು ರಕ್ಷಿಸಿದೆ. ಅವರು ದೇಶದ ಆರ್ಥಿಕತೆಯನ್ನು ಚೆನ್ನಾಗಿ ನಿರ್ವಹಣೆ ಮಾಡಿದ್ದಾರೆ’ ಎಂದು ಸಚಿವರು ಹೇಳಿದ್ದಾರೆ.
"अगर आप सभी आज जिंदा है तो वह नरेंद्र मोदी की देन है" : BJP MLA @RamsuratRai