ಶುಕ್ರವಾರ, 4 ಜುಲೈ 2025
×
ADVERTISEMENT

ಕರ್ನಾಟಕ ಬಜೆಟ್ 2024

ADVERTISEMENT

Budget: ‌ಮೂರು ಕಾಲು ಗಂಟೆಯಲ್ಲಿ ₹3.71ಲಕ್ಷ ಕೋಟಿ ಬಜೆಟ್ ಮಂಡಿಸಿದ ಸಿದ್ದರಾಮಯ್ಯ

ರಾಜ್ಯದ ಅಭಿವೃದ್ಧಿಯ ಮುನ್ನೋಟ ನೀಡುವ 2024–25ನೇ ಸಾಲಿನ ರಾಜ್ಯ ಬಜೆಟ್‌ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ್ದಾರೆ. ಇದು ಸಿದ್ದರಾಮಯ್ಯ ಅವರು ಮಂಡಿಸಿದ 15ನೇ ಬಜೆಟ್ ಆಗಿದೆ.
Last Updated 16 ಫೆಬ್ರುವರಿ 2024, 9:37 IST
Budget: ‌ಮೂರು ಕಾಲು ಗಂಟೆಯಲ್ಲಿ ₹3.71ಲಕ್ಷ ಕೋಟಿ ಬಜೆಟ್ ಮಂಡಿಸಿದ ಸಿದ್ದರಾಮಯ್ಯ

ವಸತಿ ರಹಿತರಿಗೆ ಸೂರು: 3 ಲಕ್ಷ ಮನೆಗಳ ನಿರ್ಮಾಣ; ಸಿದ್ದರಾಮಯ್ಯ

ಬೆಂಗಳೂರು: ರಾಜ್ಯ ಬಜೆಟ್ ಭಾಷಣದಲ್ಲಿ ವಸತಿ ರಹಿತರಿಗೆ ಸೂರು, ವಸತಿರಹಿತರನ್ನು ಗುರುತಿಸಲು ಸಮೀಕ್ಷೆ ಮುಂತಾದ ಪ್ರಸ್ತಾಪಗಳನ್ನು ಮಾಡಿದ್ದಾರೆ.
Last Updated 16 ಫೆಬ್ರುವರಿ 2024, 7:21 IST
ವಸತಿ ರಹಿತರಿಗೆ ಸೂರು: 3 ಲಕ್ಷ ಮನೆಗಳ ನಿರ್ಮಾಣ; ಸಿದ್ದರಾಮಯ್ಯ

Karnataka Budget 2024: ಬಜೆಟ್‌ನಲ್ಲೂ ಕೇಂದ್ರ, ಬಿಜೆಪಿಗೆ ತಿವಿದ ಸಿದ್ದರಾಮಯ್ಯ

ತೆರಿಗೆ ಪಾಲು ಹಂಚಿಕೆ, ಅನುದಾನ ಮತ್ತು ನೆರವುಗಳ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಬಜೆಟ್‌ನಲ್ಲೂ ವಾಗ್ದಾಳಿ ಮಂದುವರಿಸಿದರು.
Last Updated 16 ಫೆಬ್ರುವರಿ 2024, 16:05 IST
Karnataka Budget 2024: ಬಜೆಟ್‌ನಲ್ಲೂ ಕೇಂದ್ರ, ಬಿಜೆಪಿಗೆ ತಿವಿದ ಸಿದ್ದರಾಮಯ್ಯ

Karnataka Budget 2024: ಖಾಸಗಿ ಸಹಭಾಗಿತ್ವಕ್ಕೆ ಸಿದ್ದರಾಮಯ್ಯ ಒಲವು

ರಾಜ್ಯದಲ್ಲಿ ಮೂಲಸೌಕರ್ಯ ಯೋಜನೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲು ಹೆಚ್ಚು ಒತ್ತು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಅದಕ್ಕಾಗಿ ನೀತಿಯನ್ನು ಪರಿಷ್ಕರಣೆ ಮಾಡಿ ಕೆಂಪು ಹಾಸು ಹಾಕಲು ಮುಂದಾಗಿದ್ದಾರೆ.
Last Updated 17 ಫೆಬ್ರುವರಿ 2024, 0:09 IST
Karnataka Budget 2024: ಖಾಸಗಿ ಸಹಭಾಗಿತ್ವಕ್ಕೆ ಸಿದ್ದರಾಮಯ್ಯ ಒಲವು

ಬದಲಾಯಿಸಲು ಸಂವಿಧಾನವೇನು ಪಠ್ಯ ಪುಸ್ತಕವೇ?: ಎನ್. ಮಹೇಶ್ ಕಿಡಿ

‘ಸಂವಿಧಾನ ಅಪಾಯದಲ್ಲಿದೆ. ಬಿಜೆಪಿಯವರು ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂದು ಕಾಂಗ್ರೆಸ್‌ನವರು ಅರಚಿಕೊಳ್ಳುತ್ತಿದ್ದಾರೆ. ಇಷ್ಟಕ್ಕೂ ಬದಲಾವಣೆ ಮಾಡಲು ಸಂವಿಧಾನವೇನು ಪಠ್ಯಪುಸ್ತಕವೇ?’ ಎಂದು ಬಿಜೆಪಿ ಉಪಾಧ್ಯಕ್ಷ ಎನ್. ಮಹೇಶ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
Last Updated 20 ಏಪ್ರಿಲ್ 2024, 5:25 IST
ಬದಲಾಯಿಸಲು ಸಂವಿಧಾನವೇನು ಪಠ್ಯ ಪುಸ್ತಕವೇ?:  ಎನ್. ಮಹೇಶ್ ಕಿಡಿ

ಲೋಕಸಭೆ ಚುನಾವಣೆ | ಬಿಜೆಪಿ–ಜೆಡಿಎಸ್ ಕಾರ್ಯಕರ್ತರ ಸಮಾವೇಶ ಏಪ್ರಿಲ್ 5 ರಂದು

ಚಿಂತಾಮಣಿ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಏಪ್ರಿಲ್ 5 ರಂದು ಶುಕ್ರವಾರ ನಗರದ ಕೆ.ಎಂ.ಡಿ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಮಟ್ಟದ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಸಮಾವೇಶವನ್ನು ಆಯೋಜಿಸಲಾಗಿದೆ...
Last Updated 4 ಏಪ್ರಿಲ್ 2024, 14:40 IST
ಲೋಕಸಭೆ ಚುನಾವಣೆ | ಬಿಜೆಪಿ–ಜೆಡಿಎಸ್ ಕಾರ್ಯಕರ್ತರ ಸಮಾವೇಶ ಏಪ್ರಿಲ್ 5 ರಂದು

ಗ್ಯಾರಂಟಿ ವಿಚಾರದಲ್ಲಿ ಬಿಜೆಪಿಯಿಂದ ತಪ್ಪು ಮಾಹಿತಿ: ಡಾ.ಅಂಜಲಿ ನಿಂಬಾಳ್ಕರ್

ಗ್ಯಾರಂಟಿ ಯೋಜನೆ ಬಿಜೆಪಿಯದ್ದು ಎಂದು ನಂಬಿಸಿ ಮಹಿಳೆಯರನ್ನು ಬಿಜೆಪಿ ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದೆ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಹೇಳಿದರು.
Last Updated 29 ಮಾರ್ಚ್ 2024, 13:41 IST
ಗ್ಯಾರಂಟಿ ವಿಚಾರದಲ್ಲಿ ಬಿಜೆಪಿಯಿಂದ ತಪ್ಪು ಮಾಹಿತಿ: ಡಾ.ಅಂಜಲಿ ನಿಂಬಾಳ್ಕರ್
ADVERTISEMENT

LS Polls: ಬಿಜೆಪಿ 4ನೇ ಪಟ್ಟಿ ಬಿಡುಗಡೆ, ವಿರುಧುನಗರದಿಂದ ನಟಿ ರಾಧಿಕಾ ಕಣಕ್ಕೆ

ಪುದುಚೇರಿ ಮತ್ತು ತಮಿಳುನಾಡಿನಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಬಿಜೆಪಿ ಇಂದು (ಶುಕ್ರವಾರ) ಬಿಡುಗಡೆ ಮಾಡಿದೆ.
Last Updated 22 ಮಾರ್ಚ್ 2024, 9:12 IST
LS Polls: ಬಿಜೆಪಿ 4ನೇ ಪಟ್ಟಿ ಬಿಡುಗಡೆ, ವಿರುಧುನಗರದಿಂದ ನಟಿ ರಾಧಿಕಾ ಕಣಕ್ಕೆ

ಬಜೆಟ್‌ನಲ್ಲೂ ಹಿಂದೂಗಳಿಗೆ ಅನ್ಯಾಯ: ಆರ್‌. ಅಶೋಕ

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್‌ನಲ್ಲೂ ಹಿಂದೂಗಳಿಗೆ ಅನ್ಯಾಯ ಮಾಡಿದ್ದಾರೆ. ಅಲ್ಪಸಂಖ್ಯಾತರ ಓಲೈಕೆಗಾಗಿ ಹಿಂದೂಗಳನ್ನು ಕಡೆಗಣಿಸಿದ್ದಾರೆ’ ಎಂದು ವಿರೋಧ ಪಕ್ಷದ ನಾಯಕ ಆರ್‌. ಅಶೋಕ ವಿಧಾನಸಭೆಯಲ್ಲಿ ಗುರುವಾರ ಟೀಕಿಸಿದರು.
Last Updated 22 ಫೆಬ್ರುವರಿ 2024, 16:31 IST
ಬಜೆಟ್‌ನಲ್ಲೂ ಹಿಂದೂಗಳಿಗೆ ಅನ್ಯಾಯ: ಆರ್‌. ಅಶೋಕ

‘ಕಾರಂಜಾ ಸಂತ್ರಸ್ತರ ಸಮಸ್ಯೆ ಬಜೆಟ್‌ನಲ್ಲೇಕೆ ಪ್ರಸ್ತಾಪಿಸಿಲ್ಲ’

‘ಕಾರಂಜಾ ಸಂತ್ರಸ್ತರೊಂದಿಗೆ ಇತ್ತೀಚೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸಭೆ ನಡೆಸಿದ್ದರು. ಆದರೆ, ಅವರ ಸಮಸ್ಯೆ ಬಗ್ಗೆ ಬಜೆಟ್‌ನಲ್ಲೇಕೆ ಪ್ರಸ್ತಾಪಿಸಿಲ್ಲ’ ಎಂದು ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಪ್ರಸ್ತಾಪಿಸಿದರು.
Last Updated 22 ಫೆಬ್ರುವರಿ 2024, 16:13 IST
‘ಕಾರಂಜಾ ಸಂತ್ರಸ್ತರ ಸಮಸ್ಯೆ ಬಜೆಟ್‌ನಲ್ಲೇಕೆ ಪ್ರಸ್ತಾಪಿಸಿಲ್ಲ’
ADVERTISEMENT
ADVERTISEMENT
ADVERTISEMENT