ಗುರುವಾರ, 25 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಕೇಂದ್ರ ಸಂಪುಟ: ಹಂಪಿಯ ಹುಳುಕು ಉಲ್ಲೇಖ!

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಂಡ ವಾಸ್ತವದಿಂದ ಅಧಿಕಾರಿಗಳಿಗೆ ಢವಢವ
Last Updated 25 ಡಿಸೆಂಬರ್ 2025, 3:00 IST
ಕೇಂದ್ರ ಸಂಪುಟ: ಹಂಪಿಯ ಹುಳುಕು ಉಲ್ಲೇಖ!

PHOTOS | ಚಿತ್ರದುರ್ಗದ ಹಿರಿಯೂರು ಸಮೀಪ ಅಪಘಾತ: ಹೊತ್ತಿ ಉರಿದ ಬಸ್‌

Chitradurga Accident: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಸಮೀಪ ಸಂಭವಿಸಿದ ಅಪಘಾತದಲ್ಲಿ ವಾಹನಗಳು ಪರಸ್ಪರ ಡಿಕ್ಕಿ ಹೊಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
Last Updated 25 ಡಿಸೆಂಬರ್ 2025, 2:13 IST
PHOTOS | ಚಿತ್ರದುರ್ಗದ ಹಿರಿಯೂರು ಸಮೀಪ ಅಪಘಾತ: ಹೊತ್ತಿ ಉರಿದ ಬಸ್‌
err

ಚಿತ್ರದುರ್ಗ | ಸೀಬರ್ಡ್ ಬಸ್-ಕಂಟೈನರ್ ನಡುವೆ ಡಿಕ್ಕಿ: ಹಲವರ ಸಾವು

Chitradurga Bus Accident: ಹಿರಿಯೂರು ಸಮೀಪ ಜವನಗೊಂಡನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಟೈನರ್ ಹಾಗೂ ನಾನ್-ಎಸಿ ಸ್ಲೀಪರ್ ಬಸ್ ನಡುವೆ ಗುರುವಾರ ನಸುಕಿನಲ್ಲಿ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಬಸ್‌ನಲ್ಲಿದ್ದ ಹಲವರು ಸಜೀವವಾಗಿ ದಹನಗೊಂಡಿದ್ದಾರೆ.
Last Updated 25 ಡಿಸೆಂಬರ್ 2025, 2:02 IST
ಚಿತ್ರದುರ್ಗ | ಸೀಬರ್ಡ್ ಬಸ್-ಕಂಟೈನರ್ ನಡುವೆ ಡಿಕ್ಕಿ: ಹಲವರ ಸಾವು

ಸಂವಿಧಾನವೇ ಬೆಳಕು: ಸಂವಿಧಾನ ಬದಲಾವಣೆ ಅಸಾಧ್ಯ

Basic Structure Doctrine: ಪ್ರಬಲ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಭಾರತದ ಸಂವಿಧಾನದ ಜೀವಾಳವಾಗಿದೆ. ಸಂಸತ್ತಿಗೆ ತಿದ್ದುಪಡಿ ಅಧಿಕಾರ ಇದ್ದರೂ ಸಂವಿಧಾನದ ಮೂಲ ತತ್ವಗಳನ್ನು ಬದಲಿಸುವುದು ಯಾವುದೇ ಸರ್ಕಾರಕ್ಕೂ ಅಸಾಧ್ಯ ಎಂದು ಈ ಲೇಖನ ವಿವರಿಸುತ್ತದೆ.
Last Updated 24 ಡಿಸೆಂಬರ್ 2025, 23:30 IST
ಸಂವಿಧಾನವೇ ಬೆಳಕು: ಸಂವಿಧಾನ ಬದಲಾವಣೆ ಅಸಾಧ್ಯ

ಬಿಕ್ಲು ಶಿವು ಕೊಲೆ ಪ್ರಕರಣ: ನಿರೀಕ್ಷಣಾ ಜಾಮೀನು ಕೋರಿ ಶಾಸಕ ಬೈರತಿ ಅರ್ಜಿ

BJP MLA Bail Plea: ಬೆಂಗಳೂರು: ರೌಡಿ ಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವು ಕೊಲೆ ಪ್ರಕರಣದ ಆರೋಪಿಯಾಗಿರುವ ಕೆ.ಆರ್‌.ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ ಅವರು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ಗೆ ಎರಡನೇ ಬಾರಿಗೆ ಅರ್ಜಿ ಸಲ್ಲಿಸಿದ್ದಾರೆ.
Last Updated 24 ಡಿಸೆಂಬರ್ 2025, 23:30 IST
ಬಿಕ್ಲು ಶಿವು ಕೊಲೆ ಪ್ರಕರಣ: ನಿರೀಕ್ಷಣಾ ಜಾಮೀನು ಕೋರಿ ಶಾಸಕ ಬೈರತಿ ಅರ್ಜಿ

ಅಜಾತಶತ್ರು, ಜನನಾಯಕ ಧರ್ಮಸಿಂಗ್‌ ಜಯಂತಿ ಇಂದು

ಜೇವರ್ಗಿಯ ‘ಸೋಲಿಲ್ಲದ ಸರದಾರ’ ಧರ್ಮಸಿಂಗ್‌ ಜಯಂತಿ ಇಂದು
Last Updated 24 ಡಿಸೆಂಬರ್ 2025, 23:30 IST
ಅಜಾತಶತ್ರು, ಜನನಾಯಕ ಧರ್ಮಸಿಂಗ್‌ ಜಯಂತಿ ಇಂದು

ಲೋಕಾಯುಕ್ತ ದಾಳಿ: ಜಮೀರ್‌ ಆಪ್ತ ₹14 ಕೋಟಿ ಆಸ್ತಿ ಒಡೆಯ

ಸರ್ಫ್‌ರಾಜ್‌ ಖಾನ್‌ಗೆ ಸೇರಿದ 13 ಸ್ಥಳಗಳಲ್ಲಿ ಲೋಕಾಯುಕ್ತ ಶೋಧ
Last Updated 24 ಡಿಸೆಂಬರ್ 2025, 23:30 IST
ಲೋಕಾಯುಕ್ತ ದಾಳಿ: ಜಮೀರ್‌ ಆಪ್ತ ₹14 ಕೋಟಿ ಆಸ್ತಿ ಒಡೆಯ
ADVERTISEMENT

ಪಟ್ಟಣ ಪಂಚಾಯಿತಿ ಚುನಾವಣೆಯ ಫಲಿತಾಂಶ ಆಡಳಿತ ವೈಫಲ್ಯಕ್ಕೆ ಪಾಠ: ಬಿ.ವೈ.ವಿಜಯೇಂದ್ರ

BJP Victory: ‘ನಾಲ್ಕು ಪಟ್ಟಣ ಪಂಚಾಯಿತಿಗಳ ಚುನಾವಣೆಯಲ್ಲಿ ನಮ್ಮ ಪಕ್ಷ ಬಹುಮತ ಸಾಧಿಸಿದೆ. ಕಾಂಗ್ರೆಸ್‌ ಸರ್ಕಾರದ ಆಡಳಿತ ವೈಫಲ್ಯಕ್ಕೆ ಈ ಚುನಾವಣೆಯಲ್ಲಿ ಜನ ಪಾಠ ಕಲಿಸಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
Last Updated 24 ಡಿಸೆಂಬರ್ 2025, 21:25 IST
 ಪಟ್ಟಣ ಪಂಚಾಯಿತಿ ಚುನಾವಣೆಯ ಫಲಿತಾಂಶ ಆಡಳಿತ ವೈಫಲ್ಯಕ್ಕೆ ಪಾಠ: ಬಿ.ವೈ.ವಿಜಯೇಂದ್ರ

ಕೃಷಿ ಭೂಮಿ ಪರಿವರ್ತನೆ ಸಲೀಸು: ಕ್ರಮಕ್ಕೆ 30 ದಿನಗಳ ಗಡುವು

ಇಲ್ಲದಿದ್ದರೆ ಸ್ವಯಂ ಚಾಲಿತವಾಗಿ ಪರಿವರ್ತನೆ
Last Updated 24 ಡಿಸೆಂಬರ್ 2025, 16:42 IST
ಕೃಷಿ ಭೂಮಿ ಪರಿವರ್ತನೆ ಸಲೀಸು: ಕ್ರಮಕ್ಕೆ 30 ದಿನಗಳ ಗಡುವು

ಪಕ್ಷದ ಕಾರ್ಯಕರ್ತನಾಗಿ ಉಳಿಯಲು ಬಯಸುವೆ: ಡಿಕೆಶಿ

DKS Statement: ಅಧಿಕಾರ, ಹುದ್ದೆಗಿಂತ ಪಕ್ಷದ ಕಾರ್ಯಕರ್ತನಾಗಿರಲು ನಾನು ಬಯಸುತ್ತೇನೆ. ನನಗೆ ಅದೇ ಶಾಶ್ವತ. 1980ರಿಂದ ನಾನು ಪಕ್ಷದ ಕಾರ್ಯಕರ್ತನಾಗಿದ್ದು, 45 ವರ್ಷಗಳಿಂದ ಇಲ್ಲಿಯವರೆಗೂ ಪಕ್ಷಕ್ಕಾಗಿ ದುಡಿಯುತ್ತಿರುವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
Last Updated 24 ಡಿಸೆಂಬರ್ 2025, 16:39 IST
ಪಕ್ಷದ ಕಾರ್ಯಕರ್ತನಾಗಿ ಉಳಿಯಲು ಬಯಸುವೆ: ಡಿಕೆಶಿ
ADVERTISEMENT
ADVERTISEMENT
ADVERTISEMENT