ಶುಕ್ರವಾರ, 5 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಆರ್ಯನ್ ಖಾನ್ ಕೈಬೆರಳು ತೋರಿದ್ದು ಸ್ನೇಹಿತನಿಗೆ, ಜನರಿಗಲ್ಲ: ನಟ ಝೈದ್ ಖಾನ್‌

‘ಶಾರುಕ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಬೆಂಗಳೂರಿನಲ್ಲಿ ಅಸಭ್ಯವಾಗಿ ಕೈಬೆರಳು ತೋರಿಸಿದ್ದು ಸ್ನೇಹಿತನಿಗೆ ಹೊರತು ಜನರಿಗಲ್ಲ’ ಎಂದು ನಟ ಝೈದ್ ಖಾನ್‌ ಹೇಳಿದರು.
Last Updated 5 ಡಿಸೆಂಬರ್ 2025, 17:24 IST
ಆರ್ಯನ್ ಖಾನ್ ಕೈಬೆರಳು ತೋರಿದ್ದು ಸ್ನೇಹಿತನಿಗೆ, ಜನರಿಗಲ್ಲ: ನಟ ಝೈದ್ ಖಾನ್‌

ಹನೂರು: ಚಿನ್ನದ ನಿಕ್ಷೇಪ ಪತ್ತೆ?

Geological Survey India: ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಅಜ್ಜೀಪುರ, ಕೌದಳ್ಳಿ ಗ್ರಾಮಗಳಲ್ಲಿ ಚಿನ್ನದ ನಿಕ್ಷೇಪ ಲಭ್ಯವಿರಬಹುದು ಎಂಬ ಸುಳಿವು ದೊರಕಿದ್ದು, ಹೆಚ್ಚಿನ ಸಂಶೋಧನೆಗೆ ಜಿಎಸ್‌ಐ ತಂಡ ಮುಂದಾಗಿದೆ.
Last Updated 5 ಡಿಸೆಂಬರ್ 2025, 17:16 IST
ಹನೂರು: ಚಿನ್ನದ ನಿಕ್ಷೇಪ ಪತ್ತೆ?

ದ್ವೇಷ ಭಾಷಣ ತಡೆ ಮಸೂದೆ: ಸರ್ಕಾರದ ವಿರುದ್ಧ  ಪ್ರಮೋದ್ ಮುತಾಲಿಕ್ ಆಕ್ರೋಶ

Pramod Muthalik Reaction: ‘ದ್ವೇಷ ಭಾಷಣ ತಡೆ ಮಸೂದೆ–2025’ ವಿರೋಧಿಸಿ ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದು, ಮಸೂದೆ ಜಾರಿಗೆ ಬಂದರೆ ರಾಜ್ಯದಾದ್ಯಂತ ಹೋರಾಟ ಎಚ್ಚರಿಸಿದ್ದಾರೆ.
Last Updated 5 ಡಿಸೆಂಬರ್ 2025, 16:59 IST
ದ್ವೇಷ ಭಾಷಣ ತಡೆ ಮಸೂದೆ: ಸರ್ಕಾರದ ವಿರುದ್ಧ  ಪ್ರಮೋದ್ ಮುತಾಲಿಕ್ ಆಕ್ರೋಶ

Video: 3 ದಿನಗಳಲ್ಲಿ 1,500 ವಿಮಾನ ಸಂಚಾರ ರದ್ದು: ಇಂಡಿಗೊ ಪ್ರಯಾಣಿಕರ ಪರದಾಟ

Indigo Flights: ಕಳೆದ 3 ದಿನಗಳಲ್ಲಿ 1500ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದೆ ! ಪರಿಣಾಮ, ದೇಶದ ಪ್ರತಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ
Last Updated 5 ಡಿಸೆಂಬರ್ 2025, 16:51 IST
Video: 3 ದಿನಗಳಲ್ಲಿ 1,500 ವಿಮಾನ ಸಂಚಾರ ರದ್ದು: ಇಂಡಿಗೊ ಪ್ರಯಾಣಿಕರ ಪರದಾಟ

ಪಾಸ್‌ಪೋರ್ಟ್‌: ದಾಖಲೆಗಳ ಅಡಕ ಅವಶ್ಯ–ಹೈಕೋರ್ಟ್‌

Child Custody Passport Case: ಮಗುವಿನ ಸುಪರ್ದಿಯ ಬಗ್ಗೆ ಸುಳ್ಳು ಘೋಷಣೆಗಳನ್ನು ಮಾಡಿದ್ದರೆ ಅಂತಹ ಮನವಿಗಳನ್ನು ಮಾನ್ಯ ಮಾಡಲಾಗದು
Last Updated 5 ಡಿಸೆಂಬರ್ 2025, 16:22 IST
ಪಾಸ್‌ಪೋರ್ಟ್‌: ದಾಖಲೆಗಳ ಅಡಕ ಅವಶ್ಯ–ಹೈಕೋರ್ಟ್‌

ಬೆಂಗಳೂರು–ಕೋಲಾರ ನೇರ ರೈಲು ಆರಂಭಿಸಿ: ಮಲ್ಲೇಶ್ ಬಾಬು ಆಗ್ರಹ

ಬೆಂಗಳೂರು–ಕೋಲಾರ ನಡುವೆ ನೇರ ರೈಲು ಸೇವೆಯನ್ನು ಕೂಡಲೇ ಆರಂಭಿಸಬೇಕು ಎಂದು ಕೋಲಾರ ಸಂಸದ ಎಂ. ಮಲ್ಲೇಶ್‌ ಬಾಬು ಶುಕ್ರವಾರ ಆಗ್ರಹಿಸಿದರು.
Last Updated 5 ಡಿಸೆಂಬರ್ 2025, 16:12 IST
ಬೆಂಗಳೂರು–ಕೋಲಾರ ನೇರ ರೈಲು ಆರಂಭಿಸಿ: ಮಲ್ಲೇಶ್ ಬಾಬು ಆಗ್ರಹ

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ: ಡಿ.ಕೆ. ಸಹೋದರರಿಗೆ ನೋಟಿಸ್‌

National Herald Case: ನ್ಯಾಷನಲ್ ಹೆರಾಲ್ಡ್ ಪ್ರಕರಣದ ತನಿಖೆಯ ಭಾಗವಾಗಿ ಆರ್ಥಿಕ ಮತ್ತು ವಹಿವಾಟು ವಿವರಗಳನ್ನು ಕೋರಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಂಸದರೂ ಆಗಿರುವ ಸಹೋದರ ಡಿ.ಕೆ.ಸುರೇಶ್ ಅವರಿಗೆ ದೆಹಲಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
Last Updated 5 ಡಿಸೆಂಬರ್ 2025, 16:09 IST
ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ: ಡಿ.ಕೆ. ಸಹೋದರರಿಗೆ ನೋಟಿಸ್‌
ADVERTISEMENT

ಕಬ್ಬು ಬೆಳೆಗಾರರ ಸಮಸ್ಯೆ: ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ ಈರಣ್ಣ ಕಡಾಡಿ

Sugar MSP Demand: ಸಕ್ಕರೆಯ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಹೆಚ್ಚಿಸಬೇಕು. ಕಬ್ಬಿನ ರಿಕವರಿ ದರ ಇಳಿಕೆ ಮಾಡಬೇಕು. ಕಬ್ಬು ಕಟಾವು ಮತ್ತು ಸಾರಿಗೆ ಹೊರತುಪಡಿಸಿ ಎಫ್‌ಆರ್‌ಪಿ ದರ ನಿಗದಿ ಮಾಡಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಒತ್ತಾಯಿಸಿದರು.
Last Updated 5 ಡಿಸೆಂಬರ್ 2025, 16:01 IST
ಕಬ್ಬು ಬೆಳೆಗಾರರ ಸಮಸ್ಯೆ: ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ ಈರಣ್ಣ ಕಡಾಡಿ

ಶಿಕ್ಷಣ ಇಲಾಖೆ: ಅಧಿಕಾರಿಗಳು, ಸಿಬ್ಬಂದಿಗೆ ‘ಕಾಮ್ಸ್‌’ ಹಾಜರಾತಿ ಜಾರಿ

KAMS Attendance: ಶಾಲಾ ಶಿಕ್ಷಣ ಇಲಾಖೆಯು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ, ಆಧಾರ್-ಲಿಂಕ್‌ನ ಮುಖ ಗುರುತಿಸುವಿಕೆ ಹಾಜರಾತಿ ವ್ಯವಸ್ಥೆಯನ್ನು ಕಡ್ಡಾಯಗೊಳಿಸಿದೆ.
Last Updated 5 ಡಿಸೆಂಬರ್ 2025, 15:59 IST
ಶಿಕ್ಷಣ ಇಲಾಖೆ:  ಅಧಿಕಾರಿಗಳು, ಸಿಬ್ಬಂದಿಗೆ ‘ಕಾಮ್ಸ್‌’ ಹಾಜರಾತಿ ಜಾರಿ

ಲೋಕಸಭೆ: ರೈತ ಕೇಂದ್ರಿತ ಖಾಸಗಿ ಮಸೂದೆಗಳ ಮಂಡಿಸಿದ ಕೆ.ಸುಧಾಕರ್

Agriculture Bills: ಅನ್ನದಾತ ರೈತರ ಕಲ್ಯಾಣಕ್ಕಾಗಿ ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ಅವರು ಲೋಕಸಭೆಯಲ್ಲಿ ಎರಡು ಖಾಸಗಿ ಮಸೂದೆಗಳನ್ನು ಶುಕ್ರವಾರ ಮಂಡಿಸಿದರು.
Last Updated 5 ಡಿಸೆಂಬರ್ 2025, 15:48 IST
ಲೋಕಸಭೆ: ರೈತ ಕೇಂದ್ರಿತ ಖಾಸಗಿ ಮಸೂದೆಗಳ ಮಂಡಿಸಿದ ಕೆ.ಸುಧಾಕರ್
ADVERTISEMENT
ADVERTISEMENT
ADVERTISEMENT