ಬುಧವಾರ, 10 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

VIDEO | ದನ ಕಾಯ್ದು ಲಕ್ಷಾಂತರ ರೂಪಾಯಿ ಗಳಿಸುವ ಯಾದಗಿರಿಯ ದನಗಾಹಿಗಳು

Cattle Employment: ಓದಿನಲ್ಲಿ ಇಂಟರೆಸ್ಟ್‌ ಕಳೆದುಕೊಂಡಿರುವ, ಸರಿಯಾಗಿ ಕೆಲಸ ಮಾಡದ ಯುವಕ–ಯುವತಿಯರಿಗೆ ‘ದನ ಕಾಯೋಕ್ ಹೋಗು’ ಎಂದು ಮೂದಲಿಸುವವರೇ ಅನೇಕ.
Last Updated 10 ಡಿಸೆಂಬರ್ 2025, 6:29 IST
VIDEO | ದನ ಕಾಯ್ದು ಲಕ್ಷಾಂತರ ರೂಪಾಯಿ ಗಳಿಸುವ ಯಾದಗಿರಿಯ ದನಗಾಹಿಗಳು

ತೊಗರಿ ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯ: ಪ್ರಧಾನಿಗೆ CM ಸಿದ್ದರಾಮಯ್ಯ ಪತ್ರ

ಬೆಂಬಲ ಬೆಲೆ ಯೋಜನೆಯಡಿ ರಾಜ್ಯದಲ್ಲಿ ಕೂಡಲೇ ತೊಗರಿ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
Last Updated 10 ಡಿಸೆಂಬರ್ 2025, 6:18 IST
ತೊಗರಿ ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯ: ಪ್ರಧಾನಿಗೆ CM ಸಿದ್ದರಾಮಯ್ಯ ಪತ್ರ

ಜಿಬಿಎ ಪೌರ ಕಾರ್ಮಿಕರ ಭವಿಷ್ಯ ನಿಧಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ

‘ಪಿಎಫ್‌: 60 ದಿನದಲ್ಲಿ ನಿರ್ಧಾರ ತೆಗೆದುಕೊಳ್ಳಿ’
Last Updated 10 ಡಿಸೆಂಬರ್ 2025, 4:10 IST
ಜಿಬಿಎ ಪೌರ ಕಾರ್ಮಿಕರ ಭವಿಷ್ಯ ನಿಧಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ

2,500 ರೈತರ ಆತ್ಮಹತ್ಯೆಗೆ ಸರ್ಕಾರ ಹೊಣೆ: ಬಿ.ವೈ.ವಿಜಯೇಂದ್ರ

ಬೃಹತ್‌ ಪ್ರತಿಭಟನೆಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ
Last Updated 10 ಡಿಸೆಂಬರ್ 2025, 2:59 IST
2,500 ರೈತರ ಆತ್ಮಹತ್ಯೆಗೆ ಸರ್ಕಾರ ಹೊಣೆ: ಬಿ.ವೈ.ವಿಜಯೇಂದ್ರ

ಇಂಡಿಗೊ ವಿಮಾನ ವ್ಯತ್ಯಯ | ಹೋಟೆಲ್‌ ದರ ದುಬಾರಿ: ಪ್ರಯಾಣಿಕರ ಆಕ್ರೋಶ

Flight Travel Issues:ಇಂಡಿಗೊ ವಿಮಾನಗಳ ಸಂಚಾರದಲ್ಲಿನ ವ್ಯತ್ಯಯದಿಂದ ಪ್ರಯಾಣಿಕರಿಗೆ ತೊಂದರೆ ಆಗಿರುವುದು ಅಷ್ಟೇ ಅಲ್ಲದೆ, ವಾಸ್ತವ್ಯಕ್ಕೆ ಹೋಟೆಲ್‌ಗಳು ದುಬಾರಿ ಹಣ ನಿಗದಿ ಮಾಡಿರುವುದರಿಂದ ಪ್ರಯಾಣಿಕರಿಗೆ ಹೊರೆಯಾಗಿದೆ.
Last Updated 10 ಡಿಸೆಂಬರ್ 2025, 2:18 IST
ಇಂಡಿಗೊ ವಿಮಾನ ವ್ಯತ್ಯಯ | ಹೋಟೆಲ್‌ ದರ ದುಬಾರಿ:
 ಪ್ರಯಾಣಿಕರ ಆಕ್ರೋಶ

ಅಧಿಕಾರಿಗಳು ಸರಿಯಾಗಿ ಸ್ಪಂದಿಸುವುದಿಲ್ಲ– ಸಿ.ಎಂಗೆ ಶಾಸಕರ ದೂರು

ಗ್ಯಾರಂಟಿ ಯೋಜನೆಗಳಿಂದಾಗಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನದ ಕೊರತೆಯಾಗುತ್ತಿದೆ. ಅಧಿಕಾರಿಗಳು ಸರಿಯಾಗಿ ಸ್ಪಂದಿಸುವುದಿಲ್ಲ ಎಂದು ಕಾಂಗ್ರೆಸ್ ಪಕ್ಷದ ಹಲವು ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಅಳಲು ತೋಡಿಕೊಂಡಿದ್ದಾರೆ.
Last Updated 10 ಡಿಸೆಂಬರ್ 2025, 0:53 IST
ಅಧಿಕಾರಿಗಳು ಸರಿಯಾಗಿ ಸ್ಪಂದಿಸುವುದಿಲ್ಲ– ಸಿ.ಎಂಗೆ ಶಾಸಕರ ದೂರು

ವಿಧಾನಸಭೆ ಪ್ರಶ್ನೋತ್ತರಗಳು

ವಿಧಾನಸಭೆ ಪ್ರಶ್ನೋತ್ತರಗಳು
Last Updated 10 ಡಿಸೆಂಬರ್ 2025, 0:48 IST
ವಿಧಾನಸಭೆ ಪ್ರಶ್ನೋತ್ತರಗಳು
ADVERTISEMENT

ಉಡುಪಿ | 10 ಮಂದಿ ಬಾಂಗ್ಲಾ ಪ್ರಜೆಗಳಿಗೆ 2 ವರ್ಷ ಜೈಲು

ಮಲ್ಪೆ ಠಾಣೆಯ ಪೊಲಿಸರು ಬಂಧಿಸಿದ್ದ ಹತ್ತು ಮಂದಿ ಬಾಂಗ್ಲಾದೇಶ ಪ್ರಜೆಗಳಿಗೆ ಉಡುಪಿಯ ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶರು ಹಾಗೂ ಸಿಜೆಎಂ ನ್ಯಾಯಾಲಯವು ಎರಡು ವರ್ಷ ಸಜೆ ಹಾಗೂ ತಲಾ ₹ 10 ಸಾವಿರ ದಂಡ ವಿಧಿಸಿದೆ.
Last Updated 10 ಡಿಸೆಂಬರ್ 2025, 0:24 IST
ಉಡುಪಿ | 10 ಮಂದಿ ಬಾಂಗ್ಲಾ ಪ್ರಜೆಗಳಿಗೆ 2 ವರ್ಷ ಜೈಲು

ಕೊಲೆ ಮಾಡಿ ಸಹೋದರನಿಗೆ ವಿಡಿಯೊ ಕಳಿಸಿದ ದುರುಳರು: ಹಾಸನದಲ್ಲಿ ಅವಮಾನವೀಯ ಘಟನೆ

ಆಟೋರಿಕ್ಷಾ ಚಾಲಕರಿಬ್ಬರ ನಡುವೆ ಸೋಮವಾರ ರಾತ್ರಿ ನಡೆದ ಜಗಳ ಕೊಲೆಯಲ್ಲಿ ಕೊನೆಯಾಗಿ, ಕೊಲೆಯ ವಿಡಿಯೊವನ್ನು ಮೃತ ಚಾಲಕನ ಸಹೋದರನಿಗೆ ಕಳಿಸಿರುವ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
Last Updated 10 ಡಿಸೆಂಬರ್ 2025, 0:19 IST
ಕೊಲೆ ಮಾಡಿ ಸಹೋದರನಿಗೆ ವಿಡಿಯೊ ಕಳಿಸಿದ ದುರುಳರು: ಹಾಸನದಲ್ಲಿ ಅವಮಾನವೀಯ ಘಟನೆ

ಮುಟ್ಟಿನ ರಜೆ ನಿರಾಕರಿಸಿದರೆ ₹5 ಸಾವಿರದವರೆಗೆ ದಂಡ: ಮಸೂದೆ ಸಿದ್ಧ

ಮೇ 28ಕ್ಕೆ ‘ಮುಟ್ಟಿನ ನೈರ್ಮಲ್ಯ ದಿನ’ ಆಚರಣೆಗೆ ನಿರ್ಧಾರ
Last Updated 10 ಡಿಸೆಂಬರ್ 2025, 0:12 IST
ಮುಟ್ಟಿನ ರಜೆ ನಿರಾಕರಿಸಿದರೆ ₹5 ಸಾವಿರದವರೆಗೆ ದಂಡ: ಮಸೂದೆ ಸಿದ್ಧ
ADVERTISEMENT
ADVERTISEMENT
ADVERTISEMENT