ಶನಿವಾರ, 20 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಜನವರಿ-ಮಾರ್ಚ್‌ ಅವಧಿಯಲ್ಲಿ ಶೀತಜ್ವರ: ಪೂರ್ವಸಿದ್ಧತೆಗೆ ಸೂಚನೆ;ಏನೆಲ್ಲಾ ಸಿದ್ಧತೆ?

Flu (Influenza) In Karnataka ಜನವರಿ-ಮಾರ್ಚ್ ಅವಧಿಯಲ್ಲಿ ಶೀತಜ್ವರ ಪ್ರಕರಣಗಳು ಹೆಚ್ಚಾಗುವ ಹಿನ್ನೆಲೆ теперь ಜಿಲ್ಲಾಡಳಿತ ಈಗಿನಿಂದಲೇ ನಿರ್ವಹಣಾ ಸಿದ್ಧತೆ ಕೈಗೊಳ್ಳಬೇಕು ಎಂದು ಆರೋಗ್ಯ ಆಯುಕ್ತಾಲಯ ಸೂಚನೆ ನೀಡಿದೆ.
Last Updated 20 ಡಿಸೆಂಬರ್ 2025, 19:05 IST
ಜನವರಿ-ಮಾರ್ಚ್‌ ಅವಧಿಯಲ್ಲಿ ಶೀತಜ್ವರ: ಪೂರ್ವಸಿದ್ಧತೆಗೆ ಸೂಚನೆ;ಏನೆಲ್ಲಾ ಸಿದ್ಧತೆ?

ಸ್ಯಾನಿಟಿ ಪ್ಯಾಡ್ ವಿತರಣೆಗೆ ₹10 ಕೋಟಿ ಬಿಡುಗಡೆ ಮಾಡಿದ ರಾಜ್ಯ ಆರೋಗ್ಯ ಇಲಾಖೆ

Health Initiative: ಶುಚಿ ಯೋಜನೆಯಡಿಯಲ್ಲಿ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿನಿಯರಿಗೆ ಮೂರು ತಿಂಗಳ ಪ್ಯಾಡ್‌ ವಿತರಣೆಗಾಗಿ ಆರೋಗ್ಯ ಇಲಾಖೆ ₹10 ಕೋಟಿ ಅನುದಾನವನ್ನು ಜಿಲ್ಲೆಗಳಿಗೆ ಬಿಡುಗಡೆ ಮಾಡಿದೆ.
Last Updated 20 ಡಿಸೆಂಬರ್ 2025, 16:07 IST
ಸ್ಯಾನಿಟಿ ಪ್ಯಾಡ್ ವಿತರಣೆಗೆ ₹10 ಕೋಟಿ ಬಿಡುಗಡೆ ಮಾಡಿದ ರಾಜ್ಯ ಆರೋಗ್ಯ ಇಲಾಖೆ

Photos: ನಿರ್ಮಲಾ ಸೀತಾರಾಮನ್‌ಗೆ ಧ್ವನಿ ಬೆಳಕಿನಲ್ಲಿ ವಿಜಯನಗರ ವೈಭವ ದರ್ಶನ

ನಿರ್ಮಲಾ ಸೀತಾರಾಮನ್‌ಗೆ ಧ್ವನಿ ಬೆಳಕಿನಲ್ಲಿ ವಿಜಯನಗರ ವೈಭವ ದರ್ಶನ
Last Updated 20 ಡಿಸೆಂಬರ್ 2025, 15:54 IST
Photos: ನಿರ್ಮಲಾ ಸೀತಾರಾಮನ್‌ಗೆ ಧ್ವನಿ ಬೆಳಕಿನಲ್ಲಿ ವಿಜಯನಗರ ವೈಭವ ದರ್ಶನ
err

ಬಿಜೆಪಿಗೆ ತಾಕತ್ತಿದ್ದರೆ ನೋಟಿನಲ್ಲಿರುವ ಗಾಂಧಿ ಚಿತ್ರ ತೆಗೆಯಲಿ: ಡಿಕೆಶಿ ಸವಾಲು

‘ಮಹಾತ್ಮಾ ಗಾಂಧೀಜಿ ಹೆಸರಿನಲ್ಲಿ ಯುಪಿಎ ಸರ್ಕಾರ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಜಾರಿಗೆ ತಂದಿತ್ತು. ನಾಥೂರಾಮ್ ಗೋಡ್ಸೆ ಪಕ್ಷದವರು ಗಾಂಧೀಜಿ ಹೆಸರನ್ನು ತೆಗೆಯಲು ಮುಂದಾಗಿದ್ದಾರೆ. ಗಾಂಧಿ ಭಾರತವನ್ನು ಗೋಡ್ಸೆ ಭಾರತವನ್ನಾಗಿ ಮಾಡಲು ಬಿಡುವುದಿಲ್ಲ -ಡಿ.ಕೆ. ಶಿವಕುಮಾರ್.
Last Updated 20 ಡಿಸೆಂಬರ್ 2025, 15:38 IST
ಬಿಜೆಪಿಗೆ ತಾಕತ್ತಿದ್ದರೆ ನೋಟಿನಲ್ಲಿರುವ ಗಾಂಧಿ ಚಿತ್ರ ತೆಗೆಯಲಿ: ಡಿಕೆಶಿ ಸವಾಲು

ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ರಾಜ್ಯದ ಕಾಂಗ್ರೆಸ್ ಸರ್ಕಾರವು ದ್ವೇಷ ಭಾಷಣ ಮತ್ತು ದ್ವೇಷಾಪರಾಧ ತಡೆ ಮಸೂದೆ ಹೆಸರಿನಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಜಾರಿಗೆ ಮುಂದಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದರು.
Last Updated 20 ಡಿಸೆಂಬರ್ 2025, 15:32 IST
ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಪಂಚಮಸಾಲಿಗಳಿಗೆ 2 ‘ಡಿ’ ಮೀಸಲಾತಿಯನ್ನಾದರೂ ಕೊಡಿ: ಬಸವಜಯ ಮೃತ್ಯುಂಜಯ ಸ್ವಾಮೀಜಿ

OBC Reservation Demand: ಲಿಂಗಾಯತ ಪಂಚಮಸಾಲಿಗಳಿಗೆ 2 ‘ಎ’ ಮೀಸಲಾತಿ ಸಾಧ್ಯವಾಗದಿದ್ದರೆ, ಹಿಂದಿನ ಬಿಜೆಪಿ ಸರ್ಕಾರ ನೀಡಿದ್ದ 2 ‘ಡಿ’ ಮೀಸಲಾತಿಯನ್ನು ಮುಂದುವರಿಸಬೇಕೆಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದರು.
Last Updated 20 ಡಿಸೆಂಬರ್ 2025, 14:51 IST
ಪಂಚಮಸಾಲಿಗಳಿಗೆ 2 ‘ಡಿ’ ಮೀಸಲಾತಿಯನ್ನಾದರೂ ಕೊಡಿ: ಬಸವಜಯ ಮೃತ್ಯುಂಜಯ ಸ್ವಾಮೀಜಿ

ಎರಡು ಸಾವಿರ ಹೊಸ ಬಸ್‍ಗಳ ಖರೀದಿಗೆ ಕ್ರಮ; ಸಚಿವ ರಾಮಲಿಂಗರೆಡ್ಡಿ

Karnataka Transport: ವಿಜಯಪುರ: ಹೊಸ ಬಸ್‌ಗಳ ಎರಡು ಸಾವಿರ ಖರೀದಿಗೆ ಟೆಂಡರ್ ಪ್ರಕ್ರಿಯೆಯಲ್ಲಿದ್ದು, ಈ ಪೈಕಿ ಕೆಕೆಆರ್‌ಟಿಸಿಗೆ 400, ಕೆಎಸ್‌ಆರ್‌ಟಿಸಿಗೆ 900, ವಾಯವ್ಯ ಕರ್ನಾಟಕ ಸಾರಿಗೆಗೆ 700 ಬಸ್‌ಗಳನ್ನು ಹಂಚಿಕೆ ಮಾಡಲಾಗುವುದು ಎಂದು ಸಚಿವರು ಹೇಳಿದರು.
Last Updated 20 ಡಿಸೆಂಬರ್ 2025, 13:38 IST
ಎರಡು ಸಾವಿರ ಹೊಸ ಬಸ್‍ಗಳ ಖರೀದಿಗೆ ಕ್ರಮ; ಸಚಿವ ರಾಮಲಿಂಗರೆಡ್ಡಿ
ADVERTISEMENT

'ಅಸಮರ್ಥ' ಅಮಿತ್‌ ಶಾರನ್ನು ಜಗದೇಕ ವೀರ ಎನ್ನಬೇಕೆ?: ಪ್ರಿಯಾಂಕ್‌ ಖರ್ಗೆ

ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಸಚಿವ ಪ್ರಿಯಾಂಕ್‌ ಖರ್ಗೆ ಅಮಿತ್‌ ಶಾ ಅವರನ್ನು ಅಸಮರ್ಥ ನಾಯಕ ಎಂದು ಕರೆದಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ಅಸಮರ್ಥರನ್ನು ಅಸಮರ್ಥ ಎನ್ನದೆ ಜಗದೇಕ ವೀರ ಎನ್ನಬೇಕೆ ಎಂದು ಪ್ರಶ್ನಿಸಿದ್ದಾರೆ.
Last Updated 20 ಡಿಸೆಂಬರ್ 2025, 13:16 IST
'ಅಸಮರ್ಥ' ಅಮಿತ್‌ ಶಾರನ್ನು ಜಗದೇಕ ವೀರ ಎನ್ನಬೇಕೆ?:  ಪ್ರಿಯಾಂಕ್‌ ಖರ್ಗೆ

ನಮ್ಮ ಮೆಟ್ರೊ: 2024–25ರ ಅವಧಿಯಲ್ಲಿ ದಾಖಲಾದ ಆತ್ಮಹತ್ಯೆ ಪ್ರಕರಣಗಳ ಪಟ್ಟಿ

Metro Suicide Cases: ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲಿ ಜನಸಂದಣಿ ನಿಯಂತ್ರಿಸಲು ಸಹಾಯಕವಾಗಿರುವ ಮೆಟ್ರೋ ಸೇವೆ, ಸದ್ಯ ಮಹಾನಗರಗಳ ಜನರ ಜೀವನಾಡಿಯಾಗಿದೆ.
Last Updated 20 ಡಿಸೆಂಬರ್ 2025, 11:42 IST
ನಮ್ಮ ಮೆಟ್ರೊ: 2024–25ರ ಅವಧಿಯಲ್ಲಿ ದಾಖಲಾದ ಆತ್ಮಹತ್ಯೆ ಪ್ರಕರಣಗಳ ಪಟ್ಟಿ

ತೀವ್ರ ಶೀತ ಗಾಳಿ: ಉತ್ತರ ಒಳನಾಡಿನ 6 ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್‌‘

Severe Cold Wind Karnataka: ರಾಜ್ಯದ ಹಲವು ಜಿಲ್ಲೆಗಳಲ್ಲಿ 2 ದಿನಗಳ ಕಾಲ ತೀವ್ರ ಶೀತ ಗಾಳಿ ಇರಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ ಮುನ್ನೆಚ್ಚರಿಕೆ ನೀಡಿದೆ.
Last Updated 20 ಡಿಸೆಂಬರ್ 2025, 10:58 IST
ತೀವ್ರ ಶೀತ ಗಾಳಿ: ಉತ್ತರ ಒಳನಾಡಿನ 6 ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್‌‘
ADVERTISEMENT
ADVERTISEMENT
ADVERTISEMENT