ಸಕಾಲಕ್ಕೆ ನಡೆಸದ ತಾ.ಪಂ, ಜಿ.ಪಂ ಚುನಾವಣೆ: ₹1,279 ಕೋಟಿ ಅನುದಾನಕ್ಕೆ ಕತ್ತರಿ
Finance Commission Fund Cut: ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ಸಕಾಲದಲ್ಲಿ ಚುನಾವಣೆ ನಡೆಯದ ಕಾರಣ ಕರ್ನಾಟಕಕ್ಕೆ ₹1,279 ಕೋಟಿ 15ನೇ ಹಣಕಾಸು ಆಯೋಗ ಅನುದಾನ ನಿಲ್ಲಿಸಲಾಗಿದೆ ಎಂದು ಕೇಂದ್ರ ಸಚಿವ ರಾಜೀವ್ ರಂಜನ್ ಸಿಂಗ್ ತಿಳಿಸಿದ್ದಾರೆ.Last Updated 16 ಡಿಸೆಂಬರ್ 2025, 18:06 IST