ಶುಕ್ರವಾರ, 19 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಎಂ.ಎನ್.ಚನ್ನಬಸಪ್ಪಗೆ ‘ಸಿದ್ಧಗಂಗಾಶ್ರೀ’ ಪ್ರಶಸ್ತಿ

ಉಮಾದೇವಿ, ಶರತ್ ಕುಮಾರ್‌ಗೆ ‘ಸಿದ್ಧಗಂಗಾ ಶಿವಕುಮಾರಶ್ರೀ’ ಪ್ರಶಸ್ತಿ
Last Updated 19 ಡಿಸೆಂಬರ್ 2025, 5:15 IST
ಎಂ.ಎನ್.ಚನ್ನಬಸಪ್ಪಗೆ ‘ಸಿದ್ಧಗಂಗಾಶ್ರೀ’ ಪ್ರಶಸ್ತಿ

ಕೈ ಬೆರಳಿಗೆ ಕಾಲು ಬೆರಳು ಜೋಡಣೆ ಯಶಸ್ವಿ: ಸಿದ್ಧಗಂಗಾ ಆಸ್ಪತ್ರೆ ವೈದ್ಯರ ಚಮತ್ಕಾರ

Finger to toe joint– ತುಮಕೂರು: ಅಪಘಾತದಲ್ಲಿ ಕೈ ಬೆರಳು ಕಳೆದುಕೊಂಡಿದ್ದ ವ್ಯಕ್ತಿಯೊಬ್ಬರಿಗೆ ಕಾಲಿನ ಬೆರಳು ಕತ್ತರಿಸಿ ಜೋಡಿಸುವಲ್ಲಿ ನಗರದ ಸಿದ್ಧಗಂಗಾ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ.
Last Updated 19 ಡಿಸೆಂಬರ್ 2025, 5:13 IST
ಕೈ ಬೆರಳಿಗೆ ಕಾಲು ಬೆರಳು ಜೋಡಣೆ ಯಶಸ್ವಿ: ಸಿದ್ಧಗಂಗಾ ಆಸ್ಪತ್ರೆ ವೈದ್ಯರ ಚಮತ್ಕಾರ

ಸಿದ್ದರಾಮಯ್ಯ ಆಪ್ತರಿಗೆ ಸತೀಶ ಜಾರಕಿಹೊಳಿ ಡಿನ್ನರ್ ಪಾರ್ಟಿ: ಮತ್ತೆ ರಾಜಕೀಯ ಚರ್ಚೆ

Congress Dinner Party: ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಆಯೋಜಿಸಿದ್ದ ಡಿನ್ನರ್ ಪಾರ್ಟಿ ತೀವ್ರ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್‌ನ ಒಳಜಗಳ ಇನ್ನೂ ಮುಗಿದಿಲ್ಲ ಎಂದು ಬಿಜೆಪಿ ಲೇವಡಿ ಮಾಡಿದ್ದು, ಶಾಸಕರು ರಾಜಕೀಯ ಚರ್ಚೆಯನ್ನೂ ಮಾಡಿದ್ದೇವೆ ಎಂದಿದ್ದಾರೆ.
Last Updated 19 ಡಿಸೆಂಬರ್ 2025, 2:36 IST
ಸಿದ್ದರಾಮಯ್ಯ ಆಪ್ತರಿಗೆ ಸತೀಶ ಜಾರಕಿಹೊಳಿ ಡಿನ್ನರ್ ಪಾರ್ಟಿ: ಮತ್ತೆ ರಾಜಕೀಯ ಚರ್ಚೆ

Karnataka Weather: ರಾಜ್ಯದಲ್ಲಿ ಇನ್ನೂ ಐದು ದಿನ ಬೀಸಲಿದೆ ಶೀತ ಗಾಳಿ

Cold Wave: ರಾಜ್ಯದಲ್ಲಿ ಮುಂದಿನ ಐದು ದಿನಗಳ ಕಾಲ ಶೀತಗಾಳಿ ಮುಂದುವರಿಯಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ. ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಶೀತಗಾಳಿ ಹೆಚ್ಚಾಗುವ ಸಾಧ್ಯೆತೆಯಿದೆ.
Last Updated 19 ಡಿಸೆಂಬರ್ 2025, 2:17 IST
Karnataka Weather: ರಾಜ್ಯದಲ್ಲಿ ಇನ್ನೂ ಐದು ದಿನ ಬೀಸಲಿದೆ ಶೀತ ಗಾಳಿ

ಔಷಧಿ ಖರೀದಿ ಟೆಂಡರ್‌ನಲ್ಲಿ ಭ್ರಷ್ಟಾಚಾರ | ಕಮಿಷನ್‌ಗೆ ಚೌಕಾಸಿ: ಹರಿದಾಡಿದ ಆಡಿಯೊ

ಆಯುಷ್‌ ಇಲಾಖೆಯಲ್ಲಿ ಔಷಧಿ ಖರೀದಿ ಟೆಂಡರ್‌ನಲ್ಲಿ ಭ್ರಷ್ಟಾಚಾರ ಆರೋಪ
Last Updated 19 ಡಿಸೆಂಬರ್ 2025, 0:30 IST
ಔಷಧಿ ಖರೀದಿ ಟೆಂಡರ್‌ನಲ್ಲಿ ಭ್ರಷ್ಟಾಚಾರ | ಕಮಿಷನ್‌ಗೆ ಚೌಕಾಸಿ: ಹರಿದಾಡಿದ ಆಡಿಯೊ

ಭತ್ತಕ್ಕೆ MSPಗಿಂತಲೂ ಹೆಚ್ಚು ಬೆಲೆ; ಖರೀದಿ ಕೇಂದ್ರಗಳತ್ತ ಸುಳಿಯದ ಬೆಳೆಗಾರರು

ಡಿಸೆಂಬರ್ ಆರಂಭದಿಂದಲೂ ದರ ಏರುಮುಖ
Last Updated 19 ಡಿಸೆಂಬರ್ 2025, 0:30 IST
ಭತ್ತಕ್ಕೆ MSPಗಿಂತಲೂ ಹೆಚ್ಚು ಬೆಲೆ; ಖರೀದಿ ಕೇಂದ್ರಗಳತ್ತ ಸುಳಿಯದ ಬೆಳೆಗಾರರು

ಹಾಸನ: ಬಾಳೆಹೊನ್ನೂರಿನ ಕಾಫಿ ಸಂಶೋಧನಾ ಸಂಸ್ಥೆಗೆ ನೂರರ ಸಂಭ್ರಮ

ನಾಳೆಯಿಂದ ಮೂರು ದಿನ ಬಾಳೆಹೊನ್ನೂರಿನಲ್ಲಿ ಶತಮಾನೋತ್ಸವ
Last Updated 19 ಡಿಸೆಂಬರ್ 2025, 0:30 IST
ಹಾಸನ: ಬಾಳೆಹೊನ್ನೂರಿನ ಕಾಫಿ ಸಂಶೋಧನಾ ಸಂಸ್ಥೆಗೆ ನೂರರ ಸಂಭ್ರಮ
ADVERTISEMENT

'ಸರ್ಕಾರದ ಖಜಾನೆ ಖಾಲಿ', 'ಔಟ್‌ ಗೋಯಿಂಗ್‌ ಸಿಎಂ ಅಲ್ಲ; ಪ್ರೆಸಿಡೆಂಟ್‌' ಜಟಾಪಟಿ

Congress BJP Clash: ‘ಸರ್ಕಾರದ ಖಜಾನೆ ಖಾಲಿ’ ಎಂಬ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತಿಗೆ, ತಿರುಗೇಟು ಕೊಟ್ಟ ಉ‍ಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ‘ಅವರು ಕಲೆಕ್ಷನ್ ಕಿಂಗ್‌, ಅಪ್ಪನ ಹೆಸರು ಕೆಡಿಸಿದ ಅವರ ಕಲೆಕ್ಷನ್ ಎಷ್ಟು ಬಿಚ್ಚಿಡಲಾ’ ಎಂದು ಕಟುವಾಗಿ ಪ್ರಶ್ನಿಸಿದರು.
Last Updated 19 ಡಿಸೆಂಬರ್ 2025, 0:30 IST
'ಸರ್ಕಾರದ ಖಜಾನೆ ಖಾಲಿ', 'ಔಟ್‌ ಗೋಯಿಂಗ್‌ ಸಿಎಂ ಅಲ್ಲ; ಪ್ರೆಸಿಡೆಂಟ್‌' ಜಟಾಪಟಿ

Jal Jeevan Mission: ₹16,863 ಕೋಟಿ ನೀಡಲು ನಕಾರ; ಸ್ವಂತ ಹಣ ಬಳಸಿ ಎಂದ ಕೇಂದ್ರ

Jal Jeevan Mission: ಜಲ ಜೀವನ್‌ ಮಿಷನ್‌ನ (ಜೆಜೆಎಂ) ಮಾರ್ಗಸೂಚಿ ಪ್ರಕಾರ ಅಗತ್ಯ ದಾಖಲೆಗಳೊಂದಿಗೆ ಪ್ರಸ್ತಾವ ಸಲ್ಲಿಸಲು ವಿಳಂಬ ಮಾಡಿರುವ ಕಾರಣ ನೀಡಿ ಕರ್ನಾಟಕಕ್ಕೆ ₹16,863 ಕೋಟಿ ಅನುದಾನ ನೀಡಲು ಕೇಂದ್ರ ಜಲಶಕ್ತಿ ಸಚಿವಾಲಯ ನಿರಾಕರಿಸಿದೆ.
Last Updated 19 ಡಿಸೆಂಬರ್ 2025, 0:30 IST
Jal Jeevan Mission: ₹16,863 ಕೋಟಿ ನೀಡಲು ನಕಾರ; ಸ್ವಂತ ಹಣ ಬಳಸಿ ಎಂದ ಕೇಂದ್ರ

‘ಸಂಘ’ದ ವಿರುದ್ಧ ಕಾಂಗ್ರೆಸ್‌ನ ‘ಸಂಗಂ’; ತತ್ವ,ಸಿದ್ಧಾಂತ ಬಿತ್ತಲು ತರಬೇತಿ ಕೇಂದ್ರ

ಕಾಂಗ್ರೆಸ್‌ ತತ್ವ, ಸಿದ್ಧಾಂತ ಬಿತ್ತಲು ದೇಶದಲ್ಲೇ ಮೊದಲ ತರಬೇತಿ ಕೇಂದ್ರ ಘಟಪ್ರಭಾದಲ್ಲಿ ಆರಂಭ
Last Updated 19 ಡಿಸೆಂಬರ್ 2025, 0:30 IST
‘ಸಂಘ’ದ ವಿರುದ್ಧ ಕಾಂಗ್ರೆಸ್‌ನ ‘ಸಂಗಂ’; ತತ್ವ,ಸಿದ್ಧಾಂತ ಬಿತ್ತಲು ತರಬೇತಿ ಕೇಂದ್ರ
ADVERTISEMENT
ADVERTISEMENT
ADVERTISEMENT