ಶುಕ್ರವಾರ, 28 ನವೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ನನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ; ವರಿಷ್ಠರು ಹೇಳಿದಂತೆ ನಡೆಯುವೆ: ಸಿದ್ದರಾಮಯ್ಯ

CM on Party Order: ಹೈಕಮಾಂಡ್‌ ಹೇಳಿದಂತೆ ನಡೆದುಕೊಳ್ಳುವುದಾಗಿ ಮತ್ತೆ ಪುನರುಚ್ಚರಿಸಿರುವ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರೊಂದಿಗೆ ಉಪಾಹಾರ ಚರ್ಚೆ ಹಾಗೂ ದೆಹಲಿಗೆ ಆಹ್ವಾನ ಬಂದರೆ ತೆರಳುವುದಾಗಿ ತಿಳಿಸಿದ್ದಾರೆ
Last Updated 28 ನವೆಂಬರ್ 2025, 16:07 IST
ನನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ; ವರಿಷ್ಠರು ಹೇಳಿದಂತೆ ನಡೆಯುವೆ: ಸಿದ್ದರಾಮಯ್ಯ

ಹೊಸ ಅಣೆಕಟ್ಟೆ ನಿರ್ಮಾಣ ಕಾರ್ಯಸಾಧ್ಯವಲ್ಲ: ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ

Water conservation focus: ನವದೆಹಲಿ: ಹೆಚ್ಚಿನ ವೆಚ್ಚ, ಭೂಸ್ವಾಧೀನದ ಸಮಸ್ಯೆಗಳು ಹಾಗೂ ನದಿಗಳ ಕುಗ್ಗುತ್ತಿರುವ ಹರಿವಿನಿಂದಾಗಿ ಹೊಸ ಅಣೆಕಟ್ಟೆ ನಿರ್ಮಾಣ ಕಾರ್ಯಸಾಧ್ಯವಲ್ಲ ಎಂದು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ ಹೇಳಿದರು.
Last Updated 28 ನವೆಂಬರ್ 2025, 16:01 IST
ಹೊಸ ಅಣೆಕಟ್ಟೆ ನಿರ್ಮಾಣ ಕಾರ್ಯಸಾಧ್ಯವಲ್ಲ: ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ

ಸೊಸೆಯ ಸಂಚಿಗೆ ತಣ್ಣೀರು: ಬಳ್ಳಾರಿ ಎಸಿ ಆದೇಶ ಎತ್ತಿಹಿಡಿದ ಹೈಕೋರ್ಟ್‌

Senior citizen rights: ಬೆಂಗಳೂರು: ಅತ್ತೆಯ ಮನೆಯಲ್ಲಿ ಆಸ್ತಿ ಲಪಟಾಯಿಸಲು ಯತ್ನಿಸಿದ್ದ ಸೊಸೆಗೆ ಮನೆ ಖಾಲಿ ಮಾಡುವಂತೆ ನೀಡಿದ್ದ ಬಳ್ಳಾರಿ ಎಸಿ ಆದೇಶವನ್ನು ಹೈಕೋರ್ಟ್‌ ಎತ್ತಿಹಿಡಿದಿದ್ದು, ಹಿರಿಯರ ಗೌರವ ಉಳಿಸಬೇಕೆಂದು ತಿಳಿಸಿದೆ.
Last Updated 28 ನವೆಂಬರ್ 2025, 15:54 IST
ಸೊಸೆಯ ಸಂಚಿಗೆ ತಣ್ಣೀರು: ಬಳ್ಳಾರಿ ಎಸಿ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಅರಣ್ಯ ಭೂಮಿ ಕಬಳಿಸಿದರೆ ಅಪರಾಧ ಪ್ರಕರಣ: ಖಂಡ್ರೆ

Land encroachment warning: ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಅರಣ್ಯ ಭೂಮಿ ಕಬಳಿಸುವವರ ವಿರುದ್ಧ ಅಪರಾಧ ಪ್ರಕರಣ ದಾಖಲಿಸಿ ಶಿಕ್ಷಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಅರಣ್ಯ ಸಚಿವ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Last Updated 28 ನವೆಂಬರ್ 2025, 15:38 IST
ಅರಣ್ಯ ಭೂಮಿ ಕಬಳಿಸಿದರೆ ಅಪರಾಧ ಪ್ರಕರಣ: ಖಂಡ್ರೆ

ವರಿಷ್ಠರ ಭೇಟಿಗೆ ಬಂದ ಡಿ.ಕೆ. ಸುರೇಶ್‌

Leadership pressure bid: ನವದೆಹಲಿ: ಅಧಿಕಾರ ಹಸ್ತಾಂತರದ ಕುರಿತಾಗಿ ಸಿದ್ದರಾಮಯ್ಯರನ್ನೇ ಮುಂದುವರಿಸುವಂತೆ ಹೈಕಮಾಂಡ್‌ ಮೇಲೆ ಒತ್ತಡ ಹೇರಲು ಡಿ.ಕೆ. ಶಿವಕುಮಾರ್‌ ಅವರ ಸಹೋದರ ಡಿ.ಕೆ. ಸುರೇಶ್‌ ದೆಹಲಿಗೆ ಆಗಮಿಸಿದ್ದಾರೆ.
Last Updated 28 ನವೆಂಬರ್ 2025, 15:37 IST
ವರಿಷ್ಠರ ಭೇಟಿಗೆ ಬಂದ ಡಿ.ಕೆ. ಸುರೇಶ್‌

Politics | ಒಪ್ಪಂದ ಆಗಿಲ್ಲವೆಂದರೆ ಸಿದ್ದರಾಮಯ್ಯಗೆ ಶಕ್ತಿ ತುಂಬಿ: ಮುನಿಯಪ್ಪ

ಗೊಂದಲ ಬೇಗನೇ ಇತ್ಯರ್ಥ ಮಾಡಿ
Last Updated 28 ನವೆಂಬರ್ 2025, 15:35 IST
Politics | ಒಪ್ಪಂದ ಆಗಿಲ್ಲವೆಂದರೆ ಸಿದ್ದರಾಮಯ್ಯಗೆ ಶಕ್ತಿ ತುಂಬಿ: ಮುನಿಯಪ್ಪ

ICDS ಸುವರ್ಣ ಮಹೋತ್ಸವ: ಶಿಶು ಅಭಿವೃದ್ಧಿ ಯೋಜನೆಯಿಂದ ಶಿಶು, ತಾಯಂದಿರ ಮರಣ ಇಳಿಮುಖ

ಐಸಿಡಿಎಸ್‌ ಸುವರ್ಣ ಮಹೋತ್ಸವದಲ್ಲಿ ಸಿದ್ದರಾಮಯ್ಯ
Last Updated 28 ನವೆಂಬರ್ 2025, 15:34 IST
ICDS ಸುವರ್ಣ ಮಹೋತ್ಸವ: ಶಿಶು ಅಭಿವೃದ್ಧಿ ಯೋಜನೆಯಿಂದ ಶಿಶು, ತಾಯಂದಿರ ಮರಣ ಇಳಿಮುಖ
ADVERTISEMENT

ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ: ಸಾಹಿತಿ ಲಲಿತಾ ನಾಯಕ್‌ ವಿರುದ್ಧ ಎಫ್ಐಆರ್‌

Religious Sentiments Case: ರಾಮಾಯಣದ ಪಾತ್ರಗಳ ಬಗ್ಗೆ ಮಾಡಿದ ಟೀಕಾ ಹೇಳಿಕೆಯಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ಸಾಹಿತಿ ಲಲಿತಾ ನಾಯಕ್‌ ವಿರುದ್ಧ ದಾವಣಗೆರೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪೊಲೀಸರು ಸ್ವಯಂ ಪ್ರೇರಿತ ಕ್ರಮ
Last Updated 28 ನವೆಂಬರ್ 2025, 14:21 IST
ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ: ಸಾಹಿತಿ ಲಲಿತಾ ನಾಯಕ್‌ ವಿರುದ್ಧ ಎಫ್ಐಆರ್‌

ರಾಜ್ಯ ಸರ್ಕಾರದ ಅನುದಾನ ವಿಳಂಬದಿಂದ ಕೇಂದ್ರದ ಯೋಜನೆಗಳಿಗೆ ತೊಡಕು: ಜಗದೀಶ ಶೆಟ್ಟರ್

Funds Delay Impact: ಬೆಳಗಾವಿ-ಧಾರವಾಡ ನೇರ ರೈಲು ಯೋಜನೆ ಸೇರಿದಂತೆ ಹಲವು ಕೇಂದ್ರ ಯೋಜನೆಗಳು ರಾಜ್ಯದ ಅನುದಾನ ವಿಳಂಬದಿಂದ ತಡೆಗಟ್ಟಲ್ಪಟ್ಟಿವೆ ಎಂದು ಸಂಸದ ಜಗದೀಶ ಶೆಟ್ಟರ್ ತಿಳಿಸಿದ್ದಾರೆ. ಯೋಜನೆ ವೆಚ್ಚ ಹೆಚ್ಚಾಗುವ ಆತಂಕವಿದೆ
Last Updated 28 ನವೆಂಬರ್ 2025, 13:23 IST
ರಾಜ್ಯ ಸರ್ಕಾರದ ಅನುದಾನ ವಿಳಂಬದಿಂದ ಕೇಂದ್ರದ ಯೋಜನೆಗಳಿಗೆ ತೊಡಕು: ಜಗದೀಶ ಶೆಟ್ಟರ್

ಸಿದ್ದರಾಮಯ್ಯ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪ್ರಮಾಣ ಮಾಡಲಿ: ವಿಶ್ವನಾಥ್‌

Siddu DK Power Deal: ಸಿದ್ದರಾಮಯ್ಯ ಅವರು ಅಧಿಕಾರ ಹಸ್ತಾಂತರ ಒಪ್ಪಂದವಿಲ್ಲವೆಂದು ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪ್ರಮಾಣ ಮಾಡಲಿ ಎಂದು ಎ.ಎಚ್. ವಿಶ್ವನಾಥ್‌ ಸವಾಲು ಹಾಕಿದ್ದಾರೆ. ಡಿ.ಕೆ. ಶಿವಕುಮಾರ್‌ಗೆ ಅಧಿಕಾರ ಹಂಚಿಕೆ ಆಗಬೇಕು ಎಂದು ಒತ್ತಾಯ
Last Updated 28 ನವೆಂಬರ್ 2025, 11:37 IST
ಸಿದ್ದರಾಮಯ್ಯ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪ್ರಮಾಣ ಮಾಡಲಿ: ವಿಶ್ವನಾಥ್‌
ADVERTISEMENT
ADVERTISEMENT
ADVERTISEMENT