ಬುಧವಾರ, 31 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

₹89.63 ಕೋಟಿ ಅಕ್ರಮ: ನಾಗೇಂದ್ರ ಆಪ್ತರಿಗೆ ಸಿಬಿಐ ತನಿಖೆ ಬಿಸಿ

CBI Raid: ‘ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ₹89.63 ಕೋಟಿಯನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಬುಧವಾರ ಬಳ್ಳಾರಿಯಲ್ಲಿ ದಾಳಿ ನಡೆಸಿತು.
Last Updated 31 ಡಿಸೆಂಬರ್ 2025, 19:44 IST
₹89.63 ಕೋಟಿ ಅಕ್ರಮ: ನಾಗೇಂದ್ರ ಆಪ್ತರಿಗೆ ಸಿಬಿಐ ತನಿಖೆ ಬಿಸಿ

ಸರ್ಕಾರದ ಕೈಗೆ ಕೋವಿಡ್‌ ವರದಿ: ದಾಖಲೆ ಕೊಟ್ಟ ನ್ಯಾ. ಮೈಕಲ್‌ ಕುನ್ಹಾ

ಸರ್ಕಾರಕ್ಕೆ ದಾಖಲೆ ಕೊಟ್ಟ ನ್ಯಾ. ಮೈಕಲ್‌ ಕುನ್ಹಾ/ ಔಷಧ, ಆಮ್ಲಜನಕ, ವೈದ್ಯಕೀಯ ಉಪಕರಣ, ಸಾಮಗ್ರಿಗಳ ಖರೀದಿ, ವಿತರಣೆಯ ಅವ್ಯವಹಾರ
Last Updated 31 ಡಿಸೆಂಬರ್ 2025, 19:41 IST
ಸರ್ಕಾರದ ಕೈಗೆ ಕೋವಿಡ್‌ ವರದಿ: ದಾಖಲೆ ಕೊಟ್ಟ ನ್ಯಾ. ಮೈಕಲ್‌ ಕುನ್ಹಾ

ಕಲಬುರಗಿ ಕೇಂದ್ರ ಕಾರಾಗೃಹ: ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ?

ಹರಿದಾಡಿದ ಕಲಬುರಗಿ ಕೇಂದ್ರ ಕಾರಾಗೃಹದ ಹಳೆಯ ವಿಡಿಯೊ
Last Updated 31 ಡಿಸೆಂಬರ್ 2025, 17:11 IST
ಕಲಬುರಗಿ ಕೇಂದ್ರ ಕಾರಾಗೃಹ: ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ?

ನೆರೆ ಸಂತ್ರಸ್ತರಿಗೆ ಮನೆ ಯಾವಾಗ ನೀಡುತ್ತೀರಿ: ಸಿದ್ದರಾಮಯ್ಯಗೆ ಅಶೋಕ ಪ್ರಶ್ನೆ

Karnataka Flood Victims: ಅತಿವೃಷ್ಟಿಯಿಂದ ಮನೆ ಕಳೆದುಕೊಂಡ 13,000 ಕುಟುಂಬಗಳಿಗೆ ಮನೆ ನೀಡುವ ವಿಚಾರದಲ್ಲಿ ಸರ್ಕಾರದ ನಿರ್ಲಕ್ಷ್ಯವಿದೆ ಎಂದು ವಿರೋಧ ಪಕ್ಷದ ನಾಯಕ ಅಶೋಕ ಆರೋಪಿಸಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.
Last Updated 31 ಡಿಸೆಂಬರ್ 2025, 16:45 IST
ನೆರೆ ಸಂತ್ರಸ್ತರಿಗೆ ಮನೆ ಯಾವಾಗ ನೀಡುತ್ತೀರಿ: ಸಿದ್ದರಾಮಯ್ಯಗೆ ಅಶೋಕ ಪ್ರಶ್ನೆ

ಎಐ ಸೂಚ್ಯಂಕ ಜಿಗಿತಕ್ಕೆ ಕರ್ನಾಟಕದ ಕೊಡುಗೆ: ಪ್ರಿಯಾಂಕ್‌ ಖರ್ಗೆ

AI Growth India: ಸ್ಟ್ಯಾನ್‌ಫೋರ್ಡ್ ಎಐ ವೈಬ್ರೆನ್ಸಿ ಸೂಚ್ಯಂಕದಲ್ಲಿ ಭಾರತ ಮೂರನೇ ಸ್ಥಾನ ಪಡೆದಿದ್ದು, ಆರ್‌ಆ್ಯಂಡ್‌ಡಿ, ಪೇಟೆಂಟ್‌ಗಳ ಸಂಖ್ಯೆಯಲ್ಲಿ ಕರ್ನಾಟಕದ ಸಾಧನೆ ಪ್ರಮುಖ ಕಾರಣ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
Last Updated 31 ಡಿಸೆಂಬರ್ 2025, 16:40 IST
ಎಐ ಸೂಚ್ಯಂಕ ಜಿಗಿತಕ್ಕೆ ಕರ್ನಾಟಕದ ಕೊಡುಗೆ: ಪ್ರಿಯಾಂಕ್‌ ಖರ್ಗೆ

ದ್ವೇಷ ಭಾಷಣ ಮಸೂದೆಗೆ ಸಹಿ ಹಾಕದಂತೆ ರಾಜ್ಯಪಾಲ ಗೆಹಲೋತ್‌ಗೆ ಜೆಡಿಎಸ್‌ ಮನವಿ

JDS Opposes Bill: ರಾಜ್ಯದ ವಾಕ್‌ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಹ ದ್ವೇಷ ಭಾಷಣ ಮಸೂದೆಗೆ ರಾಜ್ಯಪಾಲರು ಸಹಿ ಹಾಕಬಾರದು ಎಂದು ಜೆಡಿಎಸ್‌ ನಾಯಕ ಸುರೇಶ್ ಬಾಬು ನೇತೃತ್ವದ ನಿಯೋಗ ಮನವಿ ಸಲ್ಲಿಸಿದೆ.
Last Updated 31 ಡಿಸೆಂಬರ್ 2025, 16:24 IST
ದ್ವೇಷ ಭಾಷಣ ಮಸೂದೆಗೆ ಸಹಿ ಹಾಕದಂತೆ ರಾಜ್ಯಪಾಲ ಗೆಹಲೋತ್‌ಗೆ ಜೆಡಿಎಸ್‌ ಮನವಿ

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ‘ಟೇಲ್ಸ್ ಬೈ ಪರಿ‘ ಕೃತಿ

ಬೆಂಗಳೂರಿನ 10 ವರ್ಷದ ಪರಿಣಿತಾ ವಿಶಿಷ್ಟ ಸಾಧನೆ
Last Updated 31 ಡಿಸೆಂಬರ್ 2025, 16:19 IST
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ‘ಟೇಲ್ಸ್ ಬೈ ಪರಿ‘ ಕೃತಿ
ADVERTISEMENT

ಚಿತ್ರಸಂತೆ: ಬಿಎಂಟಿಸಿಯಿಂದ ವಿಶೇಷ ಬಸ್‌ ವ್ಯವಸ್ಥೆ

Art Fair Transport: ಜ.4ರಂದು ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯುವ ಚಿತ್ರಸಂತೆಗೆ ಮೆಜೆಸ್ಟಿಕ್‌ನಿಂದ ವಿವಿಧ ಮಾರ್ಗಗಳಲ್ಲಿ ಪ್ರತಿ ಹತ್ತು ನಿಮಿಷಕ್ಕೊಂದು ಬಿಎಂಟಿಸಿ ಬಸ್‌ ಸಂಚರಿಸಲಿದ್ದು, ₹15 ಪ್ರಯಾಣ ದರ ನಿಗದಿಯಾಗಿದೆ.
Last Updated 31 ಡಿಸೆಂಬರ್ 2025, 16:18 IST
ಚಿತ್ರಸಂತೆ: ಬಿಎಂಟಿಸಿಯಿಂದ ವಿಶೇಷ ಬಸ್‌ ವ್ಯವಸ್ಥೆ

ಲೋಕಾಯುಕ್ತ ದಾಳಿ: ಬಿಡಿಎ ಸರ್ವೆ ಮೇಲ್ವಿಚಾರಕ ₹1.53 ಕೋಟಿ ಒಡೆಯ

Corruption Karnataka: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ್ದ ದೂರಿನ ಮೇರೆಗೆ ಬಿ.ಡಿ.ಎ. ಸರ್ವೆ ಮೇಲ್ವಿಚಾರಕ ವೆಂಕಟೇಶ್ ಅವರ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ₹1.53 ಕೋಟಿ ಮೌಲ್ಯದ ಆಸ್ತಿಗಳನ್ನು ಪತ್ತೆಹಚ್ಚಿದ್ದಾರೆ.
Last Updated 31 ಡಿಸೆಂಬರ್ 2025, 15:59 IST
ಲೋಕಾಯುಕ್ತ ದಾಳಿ: ಬಿಡಿಎ ಸರ್ವೆ ಮೇಲ್ವಿಚಾರಕ ₹1.53 ಕೋಟಿ ಒಡೆಯ

ಯುವ ಆಯೋಗ ಸ್ಥಾಪಿಸಲು ನಸೀಮ್ ಅಹ್ಮದ್ ಆಗ್ರಹ

Karnataka Youth Commission: ರಾಜ್ಯದಲ್ಲಿ ಯುವ ಆಯೋಗವನ್ನು ಸ್ಥಾಪಿಸಬೇಕು ಎಂದು ಸಾಲಿಡಾರಿಟಿ ಯೂತ್ ಮೂವ್‌ಮೆಂಟ್‌ನ ರಾಜ್ಯ ಘಟಕದ ಅಧ್ಯಕ್ಷ ನಸೀಮ್ ಅಹ್ಮದ್ ಆಗ್ರಹಿಸಿದ್ದಾರೆ.
Last Updated 31 ಡಿಸೆಂಬರ್ 2025, 15:44 IST
ಯುವ ಆಯೋಗ ಸ್ಥಾಪಿಸಲು ನಸೀಮ್ ಅಹ್ಮದ್ ಆಗ್ರಹ
ADVERTISEMENT
ADVERTISEMENT
ADVERTISEMENT