ಮಂಗಳವಾರ, 9 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಸ್ನಾತಕೋತ್ತರ ವೈದ್ಯಕೀಯ ಪ್ರವೇಶ: ಮೂಲ ದಾಖಲೆ ಸಲ್ಲಿಕೆ: ಇಂದಿನಿಂದ ಅವಕಾಶ

ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಎರಡನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸಲು ಅರ್ಹರಾಗಿರುವ ಅಭ್ಯರ್ಥಿಗಳು, ಡಿ.10ರಿಂದ 19ರವರೆಗೆ ತಮ್ಮ ಮೂಲ ದಾಖಲೆಗಳನ್ನು ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಚೇರಿಯಲ್ಲಿ ಸಲ್ಲಿಸುವಂತೆ ಸೂಚಿಸಲಾಗಿದೆ.
Last Updated 9 ಡಿಸೆಂಬರ್ 2025, 23:06 IST
ಸ್ನಾತಕೋತ್ತರ ವೈದ್ಯಕೀಯ ಪ್ರವೇಶ: ಮೂಲ ದಾಖಲೆ ಸಲ್ಲಿಕೆ: ಇಂದಿನಿಂದ ಅವಕಾಶ

ವಿಧಾನಪರಿಷತ್‌ ಪ್ರಶ್ನೋತ್ತರಗಳು

ವಿಧಾನಪರಿಷತ್‌ ಪ್ರಶ್ನೋತ್ತರಗಳು
Last Updated 9 ಡಿಸೆಂಬರ್ 2025, 22:31 IST
ವಿಧಾನಪರಿಷತ್‌ ಪ್ರಶ್ನೋತ್ತರಗಳು

ರೈತನಿಲ್ಲ ಎಂದರೆ ನೀವಾರೂ ಇಲ್ಲ... ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಹೈಕೋರ್ಟ್‌ ಚಾಟಿ

‘ರೈತನಿಲ್ಲ ಎಂದರೆ ಸಕ್ಕರೆ ಕಾರ್ಖಾನೆಯಾಗಲೀ ಅಥವಾ ಅವುಗಳ ಮಾಲೀಕರಾಗಲೀ ಯಾರೂ ಇರುವುದಿಲ್ಲ’ ಎಂದು ಹೈಕೋರ್ಟ್‌, ಸಕ್ಕರೆ ಕಾರ್ಖಾನೆಗಳ ಮಾಲೀಕರ ನಡೆಗೆ ತೀವ್ರ ಅಸಹನೆ ವ್ಯಕ್ತಪಡಿಸಿದೆ.
Last Updated 9 ಡಿಸೆಂಬರ್ 2025, 20:09 IST
ರೈತನಿಲ್ಲ ಎಂದರೆ ನೀವಾರೂ ಇಲ್ಲ... ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಹೈಕೋರ್ಟ್‌ ಚಾಟಿ

ಪ್ರಾಥಮಿಕ ಶಾಲಾ ಶಿಕ್ಷಕರಿಗೆ 6,7ನೇ ತರಗತಿಗೂ ಬೋಧಿಸಲು ಅವಕಾಶ

ಪ್ರಾಥಮಿಕ ಶಾಲೆಗಳಲ್ಲಿ ಒಂದರಿಂದ 5ನೇ ತರಗತಿವರೆಗೆ ಬೋಧಿಸುತ್ತಿರುವ ಶಿಕ್ಷಕರಿಗೆ 6 ಮತ್ತು 7ನೇ ತರಗತಿಗೂ ಬೋಧಿಸಲು ಅವಕಾಶ ನೀಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮಂಗಳವಾರ ಆದೇಶ ಹೊರಡಿಸಿದೆ.
Last Updated 9 ಡಿಸೆಂಬರ್ 2025, 19:16 IST
ಪ್ರಾಥಮಿಕ ಶಾಲಾ ಶಿಕ್ಷಕರಿಗೆ 6,7ನೇ ತರಗತಿಗೂ ಬೋಧಿಸಲು ಅವಕಾಶ

ಸದನ: ಮಾತು-ಗಮ್ಮತ್ತು | ನಾನು ಅಡ್ಜಸ್ಟ್‌ಮೆಂಟ್‌ ಗಿರಾಕಿ ಅಲ್ಲ ಎಂದ ಯತ್ನಾಳ

Belagavi Politics: ‘ನಾನು ಅಡ್ಜಸ್ಟ್‌ಮೆಂಟ್‌ ಗಿರಾಕಿ ಅಲ್ಲ. ವಿರೋಧ ಪಕ್ಷದ ನಿಜವಾದ ನಾಯಕ ನಾನೇ’ ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸ್ಪಷ್ಟಪಡಿಸಿದರು.
Last Updated 9 ಡಿಸೆಂಬರ್ 2025, 18:34 IST
ಸದನ: ಮಾತು-ಗಮ್ಮತ್ತು | ನಾನು ಅಡ್ಜಸ್ಟ್‌ಮೆಂಟ್‌ ಗಿರಾಕಿ ಅಲ್ಲ ಎಂದ ಯತ್ನಾಳ

ರೈತರು, ಉತ್ತರ ಕರ್ನಾಟಕದ ಸಮಸ್ಯೆ ಪ್ರಸ್ತಾಪ: ಆಡಳಿತ–ವಿಪಕ್ಷಗಳ ಜಟಾಪಟಿ

ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ಬಿಜೆಪಿಯ ಸಿ.ಟಿ.ರವಿ ಅವರು ಕಲಾಪದ ವೇಳೆ ನಿಯಮ 68ರ ಅಡಿಯಲ್ಲಿ ರೈತರು, ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದ ವಿಚಾರಗಳು ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರ ಮಧ್ಯೆ ತೀವ್ರ ಜಟಾಪಟಿಗೆ ಕಾರಣವಾದವು.
Last Updated 9 ಡಿಸೆಂಬರ್ 2025, 18:23 IST
ರೈತರು, ಉತ್ತರ ಕರ್ನಾಟಕದ ಸಮಸ್ಯೆ ಪ್ರಸ್ತಾಪ: ಆಡಳಿತ–ವಿಪಕ್ಷಗಳ ಜಟಾಪಟಿ

ವಿಧಾನ ಮಂಡಲ ಅಧಿವೇಶನ | ‘ಮಾತು ಬಿಟ್ಟ’ ಅಶೋಕ: ಸಿ.ಎಂ ಸಂಯಮದ ಪಾಠ

Karnataka Legislative Assembly: ‘ಮಾತು ಬಿಟ್ಟ’ ಅಶೋಕ, ‘ವಿರೋಧ ಪಕ್ಷದ ಸದಸ್ಯರಿಂದ ಅಡ್ಡಿ’ ಎಂದು ಆರೋಪಿಸಿದ ವೇಳೆ, ಸಿದ್ದರಾಮಯ್ಯ ಅವರು ಸಭಾದ ಸಂದರ್ಭದಲ್ಲಿ ಸಂಯಮ ಮತ್ತು ಆಡಳಿತ-ವಿರೋಧ ಪಕ್ಷದ ನಾಯಕನ ಪಾತ್ರದ ಬಗ್ಗೆ ಪಾಠ ಹೇಳಿದರು.
Last Updated 9 ಡಿಸೆಂಬರ್ 2025, 18:20 IST
ವಿಧಾನ ಮಂಡಲ ಅಧಿವೇಶನ | ‘ಮಾತು ಬಿಟ್ಟ’ ಅಶೋಕ: ಸಿ.ಎಂ ಸಂಯಮದ ಪಾಠ
ADVERTISEMENT

ಮಳೆ ಹಾನಿ ಪ್ರದೇಶಗಳಿಗೆ ಜೆಡಿಎಸ್‌ ತಂಡ: ಸುರೇಶ್‌ ಬಾಬು

ಅತಿವೃಷ್ಟಿಯಿಂದ ಹಾನಿಯಾಗಿರುವ ಮೆಕ್ಕೆಜೋಳ, ಹತ್ತಿ ಬೆಳೆ ಪ್ರದೇಶಗಳಿಗೆ ಭೇಟಿ ನೀಡಿ, ಮಾಹಿತಿ ಸಂಗ್ರಹಿಸಲಾಗುವುದು ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಸುರೇಶ್‌ ಬಾಬು ಹೇಳಿದರು
Last Updated 9 ಡಿಸೆಂಬರ್ 2025, 16:58 IST
ಮಳೆ ಹಾನಿ ಪ್ರದೇಶಗಳಿಗೆ ಜೆಡಿಎಸ್‌ ತಂಡ: ಸುರೇಶ್‌ ಬಾಬು

ಭೂ ಮಾಫಿಯಾದವರ ಹೆಡೆಮುರಿ ಕಟ್ಟುವೆ: ಕೃಷ್ಣ ಬೈರೇಗೌಡ

ಪಾಪದವರು, ಅಮಾಯಕರಿಗೆ ನಾವು ತೊಂದರೆ ಮಾಡುವುದಿಲ್ಲ. ಆದರೆ, ಹಗರಣ ಮಾಡಿದವರು ಮತ್ತು ಭೂಮಾಫಿಯಾದವರನ್ನು ಬಿಡುವುದಿಲ್ಲ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
Last Updated 9 ಡಿಸೆಂಬರ್ 2025, 16:54 IST
ಭೂ ಮಾಫಿಯಾದವರ ಹೆಡೆಮುರಿ ಕಟ್ಟುವೆ: ಕೃಷ್ಣ ಬೈರೇಗೌಡ

ಋತುಚಕ್ರದ ಸಮಯದಲ್ಲಿ ತಿಂಗಳಲ್ಲಿ ಒಂದು ದಿನ ರಜೆ: ಬೆಳಿಗ್ಗೆ ತಡೆ, ಮಧ್ಯಾಹ್ನ ತೆರವು

ಸರ್ಕಾರದ ಅಧಿಸೂಚನೆ ಪ್ರಶ್ನಿಸಿ, ‘ಬೆಂಗಳೂರು ಹೋಟೆಲ್‌ಗಳ ಸಂಘ’ದ ಅಧ್ಯಕ್ಷ ಎಚ್.ಎಸ್.ಸುಬ್ರಹ್ಮಣ್ಯ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ಬೆಳಗಿನ ಕಲಾಪದಲ್ಲಿ ವಿಚಾರಣೆ ನಡೆಸಿತು‌.
Last Updated 9 ಡಿಸೆಂಬರ್ 2025, 16:49 IST
ಋತುಚಕ್ರದ ಸಮಯದಲ್ಲಿ ತಿಂಗಳಲ್ಲಿ ಒಂದು ದಿನ ರಜೆ: ಬೆಳಿಗ್ಗೆ ತಡೆ, ಮಧ್ಯಾಹ್ನ ತೆರವು
ADVERTISEMENT
ADVERTISEMENT
ADVERTISEMENT