ಸೋಮವಾರ, 15 ಸೆಪ್ಟೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಬಾನು ಮುಷ್ತಾಕ್‌ ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಪಿಐಎಲ್‌ಗಳ ವಜಾ

High Court Verdict: ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ ಪ್ರತಾಪ್ ಸಿಂಹ ಹಾಗೂ ಇತರರ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.
Last Updated 15 ಸೆಪ್ಟೆಂಬರ್ 2025, 8:09 IST
ಬಾನು ಮುಷ್ತಾಕ್‌ ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಪಿಐಎಲ್‌ಗಳ ವಜಾ

ಹಿಮಾಚಲಕ್ಕೆ ₹5ಕೋಟಿ ನೆರವು: ನಿಮ್ಮ ಮಾನವೀಯತೆ ಕುರ್ಚಿ ಉಳಿಸಿಕೊಳ್ಳುವುದಕ್ಕಾ?:BJP

ದೂರದ ಹಿಮಾಚಲ ಪ್ರದೇಶದ ನೆರೆಗೆ ಮಿಡಿದು ₹5 ಕೋಟಿ ಪರಿಹಾರ ಘೋಷಿಸುವ ನಾಡವಿರೋಧಿ ಕಾಂಗ್ರೆಸ್‌ ಸರ್ಕಾರ, ರಾಜ್ಯದ ನೆರೆ ಸಂತ್ರಸ್ತರನ್ನು ನಡುನೀರಲ್ಲಿ ಕೈಬಿಟ್ಟು ದ್ರೋಹ ಬಗೆದಿದೆ –ಬಿಜೆಪಿ.
Last Updated 15 ಸೆಪ್ಟೆಂಬರ್ 2025, 7:35 IST
ಹಿಮಾಚಲಕ್ಕೆ ₹5ಕೋಟಿ ನೆರವು: ನಿಮ್ಮ ಮಾನವೀಯತೆ ಕುರ್ಚಿ ಉಳಿಸಿಕೊಳ್ಳುವುದಕ್ಕಾ?:BJP

World Engineering Day: ದೇಶದ ಶ್ರೇಷ್ಠ ಎಂಜಿನಿಯರ್ ಸರ್ ಎಂ. ವಿಶ್ವೇಶ್ವರಯ್ಯ

Engineer’s Day Tribute: ಅಣೆಕಟ್ಟು ನಿರ್ಮಾಣ ಮತ್ತು ಕಾರ್ಖಾನೆಗಳ ಸ್ಥಾಪನೆಯ ಮೂಲಕ ಮೈಸೂರು ರಾಜ್ಯಕ್ಕೆ ಸಮೃದ್ಧಿ ತಂದ ಸರ್ ಎಂ. ವಿಶ್ವೇಶ್ವರಯ್ಯ ಅವರ ಜೀವನ ಇಡೀ ದೇಶದ ಎಂಜಿನಿಯರುಗಳಿಗೆ ದಾರಿದೀಪವಾಗಿದೆ.
Last Updated 15 ಸೆಪ್ಟೆಂಬರ್ 2025, 7:07 IST
World Engineering Day: ದೇಶದ ಶ್ರೇಷ್ಠ ಎಂಜಿನಿಯರ್ ಸರ್ ಎಂ. ವಿಶ್ವೇಶ್ವರಯ್ಯ

BJP ನಾಯಕರು ತಮ್ಮ ಮಕ್ಕಳಿಗೆ ತ್ರಿಶೂಲ ದೀಕ್ಷೆ, ಕೈಗೆ ದೊಣ್ಣೆ ಕೊಡಲಿ: ಪ್ರಿಯಾಂಕ್

Priyank Kharge Criticism: ಬಿಜೆಪಿ ನಾಯಕರು ಧರ್ಮ ರಕ್ಷಣೆಗೆ ಬಡವರ ಮಕ್ಕಳನ್ನು ಮಾತ್ರ ಕಳಿಸುತ್ತಾರೆಯೇ? ತಮ್ಮ ಮಕ್ಕಳಿಗೆ ಕೇಸರಿ ಶಾಲು, ದೊಣ್ಣೆ, ಮಚ್ಚು ಕೊಡುವ ಧೈರ್ಯವಿದೆಯೇ ಎಂದು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಟೀಕೆ ಮಾಡಿದರು.
Last Updated 15 ಸೆಪ್ಟೆಂಬರ್ 2025, 6:57 IST
BJP ನಾಯಕರು ತಮ್ಮ ಮಕ್ಕಳಿಗೆ ತ್ರಿಶೂಲ ದೀಕ್ಷೆ, ಕೈಗೆ ದೊಣ್ಣೆ ಕೊಡಲಿ: ಪ್ರಿಯಾಂಕ್

World Engineering Day: ಎಂಜಿನಿಯರ್‌ಗಳೆಂಬ ಆಧುನಿಕ ಭಾರತದ ಶಿಲ್ಪಿಗಳು

World Engineering Day: ವಿಶ್ವ ಎಂಜಿನಿಯರ್‌ಗಳ ದಿನಾಚರಣೆ ಪ್ರಯುಕ್ತ ದೇಶದ ಎಂಜಿನಿಯರ್‌ಗಳ ಸಾಹಸಗಾಥೆಯನ್ನು ಮೆಲುಕು ಹಾಕಿದಾಗ ಹಲವು ಅಚ್ಚರಿಗಳು ಕಾಣಿಸಿಕೊಳ್ಳುತ್ತವೆ. ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದ ವೃತ್ತಿಪರರಲ್ಲಿ ಎಂಜಿನಿಯರ್‌ಗಳ ಪಾಲು ದೊಡ್ಡದು.
Last Updated 15 ಸೆಪ್ಟೆಂಬರ್ 2025, 5:23 IST
World Engineering Day: ಎಂಜಿನಿಯರ್‌ಗಳೆಂಬ ಆಧುನಿಕ ಭಾರತದ ಶಿಲ್ಪಿಗಳು

ಮತಾಂತರದ ಬಗ್ಗೆ ಹೇಳಿಕೆ: ಸಿಎಂ ಸಿದ್ದರಾಮಯ್ಯ ಮೇಲೆ ಮುಗಿಬಿದ್ದ ಬಿಜೆಪಿ ನಾಯಕರು

Hindu Remarks Controversy: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ, ‘ಹಿಂದೂ ಧರ್ಮದಲ್ಲಿ ಸಮಾನತೆ ಇದ್ದಿದ್ದರೆ ಬೇರೆ ಧರ್ಮಕ್ಕೆ ಮತಾಂತರ ಏಕಾಗುತ್ತಿದ್ದರು?’ ಎಂಬ ಪ್ರಶ್ನೆಗೆ ರಾಜ್ಯ ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Last Updated 15 ಸೆಪ್ಟೆಂಬರ್ 2025, 0:30 IST
ಮತಾಂತರದ ಬಗ್ಗೆ ಹೇಳಿಕೆ: ಸಿಎಂ ಸಿದ್ದರಾಮಯ್ಯ ಮೇಲೆ ಮುಗಿಬಿದ್ದ ಬಿಜೆಪಿ ನಾಯಕರು

ಖಾಸಗಿ ವೈದ್ಯಕೀಯ ಕಾಲೇಜು: 600 ಹೆಚ್ಚುವರಿ ಸೀಟು

ರಾಜ್ಯದಲ್ಲಿ ಲಭ್ಯವಿರುವ ವೈದ್ಯಕೀಯ ಸೀಟುಗಳ ಒಟ್ಟು ಸಂಖ್ಯೆ 10,263ಕ್ಕೆ ಏರಿಕೆ
Last Updated 14 ಸೆಪ್ಟೆಂಬರ್ 2025, 23:30 IST
ಖಾಸಗಿ ವೈದ್ಯಕೀಯ ಕಾಲೇಜು: 600 ಹೆಚ್ಚುವರಿ ಸೀಟು
ADVERTISEMENT

ಪ್ರೌಢಶಾಲೆಯಿಂದಲೇ ಕೌಶಲ ತರಬೇತಿ: ಈ ವರ್ಷದಿಂದ ಜಾರಿ

ಮೊದಲ ಹಂತದಲ್ಲಿ 250 ಶಿಕ್ಷಣ ಸಂಸ್ಥೆಗಳ ಆಯ್ಕೆ
Last Updated 14 ಸೆಪ್ಟೆಂಬರ್ 2025, 20:39 IST
ಪ್ರೌಢಶಾಲೆಯಿಂದಲೇ ಕೌಶಲ ತರಬೇತಿ: ಈ ವರ್ಷದಿಂದ ಜಾರಿ

ಅನರ್ಹ ಪಡಿತರ ಚೀಟಿ ರದ್ದತಿಗೆ ಕೇಂದ್ರ ಸೂಚನೆ: 7.76 ಲಕ್ಷ ಕಾರ್ಡ್‌ಗಳಿಗೆ ಕುತ್ತು

Ration Card Review: ಕರ್ನಾಟಕದಲ್ಲಿ ಶಂಕಾಸ್ಪದ 7.76 ಲಕ್ಷ ಪಡಿತರ ಚೀಟಿಗಳನ್ನು ರದ್ದುಪಡಿಸಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಆದಾಯ ಮಿತಿ ಮೀರಿ ಬಿಪಿಎಲ್ ಕಾರ್ಡ್ ಹೊಂದಿರುವ ಫಲಾನುಭವಿಗಳ ಬಗ್ಗೆ ನೋಟಿಸ್ ಜಾರಿ ಪ್ರಾರಂಭವಾಗಿದೆ.
Last Updated 14 ಸೆಪ್ಟೆಂಬರ್ 2025, 19:30 IST
ಅನರ್ಹ ಪಡಿತರ ಚೀಟಿ ರದ್ದತಿಗೆ ಕೇಂದ್ರ ಸೂಚನೆ: 7.76 ಲಕ್ಷ ಕಾರ್ಡ್‌ಗಳಿಗೆ ಕುತ್ತು

ಪೌರಕಾರ್ಮಿಕರ ಬೇಡಿಕೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದನೆ

CM Siddaramaiah Assurance: ಪೌರಕಾರ್ಮಿಕರ ಹುದ್ದೆ ಭರ್ತಿ, ಸೂಪರ್ ನ್ಯೂಮರರಿ ಹುದ್ದೆಗಳ ರದ್ದು, ಸೇವಾ ಭದ್ರತೆ, ಪರಿಹಾರ ಮತ್ತು ನಗದುರಹಿತ ಆರೋಗ್ಯ ಕಾರ್ಡ್ ವಿತರಣೆ ಕುರಿತ ಬೇಡಿಕೆಗಳಿಗೆ ಮುಖ್ಯಮಂತ್ರಿ ಸ್ಪಂದಿಸಿದ್ದಾರೆ.
Last Updated 14 ಸೆಪ್ಟೆಂಬರ್ 2025, 18:09 IST
ಪೌರಕಾರ್ಮಿಕರ ಬೇಡಿಕೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದನೆ
ADVERTISEMENT
ADVERTISEMENT
ADVERTISEMENT