ಬುಧವಾರ, 31 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಕಾನೂನು ಎಲ್ಲರಿಗೂ ಒಂದೇ ಎಂದು ನಂಬಿದ್ದೆ: ವಿಜಯಲಕ್ಷ್ಮಿ ಮಾತಿನ ಬಾಣ ಯಾರತ್ತ?

ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಹಾಗೂ ಅವಹೇಳನಕಾರಿ ಸಂದೇಶಗಳನ್ನು ಹಾಕಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು, ಇತ್ತೀಚೆಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
Last Updated 31 ಡಿಸೆಂಬರ್ 2025, 9:57 IST
ಕಾನೂನು ಎಲ್ಲರಿಗೂ ಒಂದೇ ಎಂದು ನಂಬಿದ್ದೆ: ವಿಜಯಲಕ್ಷ್ಮಿ ಮಾತಿನ ಬಾಣ ಯಾರತ್ತ?

ಶಿವಗಿರಿ ಮಠ 'ಜೀವಂತ ಸಂವಿಧಾನ'ದಂತೆ ಕಾರ್ಯನಿರ್ವಹಿಸುತ್ತಿದೆ: ಸಿದ್ದರಾಮಯ್ಯ

Narayana Guru: ವೈವಿಧ್ಯತೆಯ ನಡುವೆ ಮನುಷ್ಯರು ಒಗ್ಗಟ್ಟಾಗಿ ಬಾಳುವ ಸಹೃದಯಿ ಭಾರತ ನಿರ್ಮಾಣ ನಾರಾಯಣ ಗುರುಗಳ ಆಶಯವಾಗಿತ್ತು. ನೈತಿಕತೆ ಇಲ್ಲದ ಅಹಂಕಾರದ ಭಾಷೆಯಲ್ಲಿ ಕೋಮುವಾದ ಮಾತಾಡುವ ಬಗ್ಗೆ ನಾರಾಯಣ ಗುರುಗಳು ಎಚ್ಚರಿಸಿದ್ದರು ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
Last Updated 31 ಡಿಸೆಂಬರ್ 2025, 9:36 IST
ಶಿವಗಿರಿ ಮಠ 'ಜೀವಂತ ಸಂವಿಧಾನ'ದಂತೆ ಕಾರ್ಯನಿರ್ವಹಿಸುತ್ತಿದೆ: ಸಿದ್ದರಾಮಯ್ಯ

ಹೊಸ ವರ್ಷಾಚರಣೆ: ಪಿಜಿಗಳಲ್ಲೂ ಕಠಿಣ ನಿಯಮ; ಪಾರ್ಟಿಗೆ ಮುನ್ನ ತಿಳಿದಿರಿ

Bengaluru New Year 2026: ಹೊಸ ವರ್ಷಾಚರಣೆ ವೇಳೆ ಪೇಯಿಂಗ್ ಗೆಸ್ಟ್‌ಗಳಲ್ಲಿ ಕಠಿಣ ನಿಯಮ ಜಾರಿ. ರಾತ್ರಿ 12 ನಂತರ ಎಂಟ್ರಿ ಇಲ್ಲ, ಪಾರ್ಟಿ ನಿಷೇಧ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ.
Last Updated 31 ಡಿಸೆಂಬರ್ 2025, 9:17 IST
ಹೊಸ ವರ್ಷಾಚರಣೆ: ಪಿಜಿಗಳಲ್ಲೂ ಕಠಿಣ ನಿಯಮ; ಪಾರ್ಟಿಗೆ ಮುನ್ನ ತಿಳಿದಿರಿ

ಹೊಸ ವರ್ಷದ ಸಂಭ್ರಮ: ನೇರಳೆ, ಹಸಿರು, ಹಳದಿ ಮೆಟ್ರೊ ಸಂಚಾರದ ಅವಧಿ ವಿಸ್ತರಣೆ

Bengaluru Metro Update: ಬೆಂಗಳೂರಿನಲ್ಲಿ ಹೊಸವರ್ಷದ ಆಚರಣೆಗೆ ಕ್ಷಣಗಣನೆ ಆರಂಭವಾಗಿದ್ದು, ಎಲ್ಲರೂ ಸಂಭ್ರಮಾಚರಣೆಯ ಗುಂಗಿನಲ್ಲಿದ್ದಾರೆ. ಈ ನಡುವೆ ನಗರದ ಪ್ರಮುಖ ಸಾರಿಗೆಯಾದ ನಮ್ಮ ಮೆಟ್ರೊ ಹೊಸ ವರ್ಷಕ್ಕಾಗಿ ರೈಲು ಸಂಚಾರದ ವೇಳಾ ಪಟ್ಟಿಯನ್ನು ವಿಸ್ತರಿಸಿದೆ.
Last Updated 31 ಡಿಸೆಂಬರ್ 2025, 7:53 IST
ಹೊಸ ವರ್ಷದ ಸಂಭ್ರಮ: ನೇರಳೆ, ಹಸಿರು, ಹಳದಿ ಮೆಟ್ರೊ ಸಂಚಾರದ ಅವಧಿ ವಿಸ್ತರಣೆ

ಗಮನಿಸಿ: ಡಿ. 31ರ ರಾತ್ರಿ ಈ ನಿಲ್ದಾಣದಲ್ಲಿ ಮೆಟ್ರೊ ಸೇವೆ ಇರಲ್ಲ

Bengaluru Metro Update: ಹೊಸ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಬೆಂಗಳೂರಿಗರು ಸಿದ್ಧತೆ ಮಾಡಿಕೊಂಡಿದ್ದಾರೆ. ಪ್ರಮುಖ ಸ್ಥಳಗಳಲ್ಲಿ ಜನದಟ್ಟಣೆಯನ್ನು ನಿಯಂತ್ರಿಸಲು ಪೊಲೀಸ್‌ ಇಲಾಖೆ ಕೂಡ ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ.
Last Updated 31 ಡಿಸೆಂಬರ್ 2025, 6:09 IST
ಗಮನಿಸಿ: ಡಿ. 31ರ ರಾತ್ರಿ ಈ ನಿಲ್ದಾಣದಲ್ಲಿ ಮೆಟ್ರೊ ಸೇವೆ ಇರಲ್ಲ

ಈ ಎಲ್ಲಾ ರಸ್ತೆಗಳು ಬಂದ್: ಹೊಸ ವರ್ಷಾಚರಣೆಗೆ ತೆರಳುವ ಮುನ್ನ ಈ ಸುದ್ದಿ ಓದಿ

New Year 2026 celebration: ಬೆಂಗಳೂರು ನಗರದಲ್ಲಿ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಸೇರಿ ಹಲವು ಪ್ರಮುಖ ರಸ್ತೆಗಳು ಸಂಜೆ 4 ರಿಂದ ಮುಂಜಾನೆ 3ರವರೆಗೆ ಬಂದ್. ಪಾರ್ಕಿಂಗ್ ಹಾಗೂ ಫ್ಲೈಓವರ್ ನಿಯಮಗಳು ಇಲ್ಲಿವೆ.
Last Updated 31 ಡಿಸೆಂಬರ್ 2025, 5:35 IST
ಈ ಎಲ್ಲಾ ರಸ್ತೆಗಳು ಬಂದ್: ಹೊಸ ವರ್ಷಾಚರಣೆಗೆ ತೆರಳುವ ಮುನ್ನ ಈ ಸುದ್ದಿ ಓದಿ

ಆಡಳಿತ ಸುಧಾರಣಾ ಆಯೋಗ–2 ಅಂತಿಮ ವರದಿ ಸಲ್ಲಿಕೆ; 1000 ‘ಲೆಕ್ಕ ಶೀರ್ಷಿಕೆ’ಗಳು ಭಾರ

Karnataka Budget Accounts: ವಿವಿಧ ಯೋಜನೆಗಳನ್ನು ನಿರ್ವಹಿಸಲು ರಾಜ್ಯ ಸರ್ಕಾರ 2,874 ಲೆಕ್ಕ ಶೀರ್ಷಿಕೆ (ಖಾತೆ) ಹೊಂದಿದ್ದು, ಅವುಗಳಲ್ಲಿ ಶೂನ್ಯ, ಅತ್ಯಲ್ಪ ಹಂಚಿಕೆ ಇರುವ 1,000 ಲೆಕ್ಕ ಶೀರ್ಷಿಕೆಗಳನ್ನು ಆರು ತಿಂಗಳ ಒಳಗೆ ರದ್ದು ಮಾಡಲು ಅಥವಾ ವಿಲೀನಗೊಳಿಸಲು ಕರ್ನಾಟಕ ಆಯೋಗ ಶಿಫಾರಸು ಮಾಡಿದೆ.
Last Updated 31 ಡಿಸೆಂಬರ್ 2025, 0:30 IST
ಆಡಳಿತ ಸುಧಾರಣಾ ಆಯೋಗ–2 ಅಂತಿಮ ವರದಿ ಸಲ್ಲಿಕೆ; 1000 ‘ಲೆಕ್ಕ ಶೀರ್ಷಿಕೆ’ಗಳು ಭಾರ
ADVERTISEMENT

Kogilu Demolition: ಸರ್ಕಾರದ ಕ್ರಮಕ್ಕೆ ವಿಪಕ್ಷಗಳ ಆಕ್ಷೇಪ

Illegal Immigrants: ಕೋಗಿಲು ಗ್ರಾಮದ ಜಾಗವನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿದ್ದವರಿಗೆ, ರಾಜ್ಯ ಸರ್ಕಾರವೇ ಬೇರೆ ಕಡೆ ವಸತಿ ಕಲ್ಪಿಸಲು ಮುಂದಾಗಿರುವುದಕ್ಕೆ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.
Last Updated 31 ಡಿಸೆಂಬರ್ 2025, 0:30 IST
Kogilu Demolition: ಸರ್ಕಾರದ ಕ್ರಮಕ್ಕೆ ವಿಪಕ್ಷಗಳ ಆಕ್ಷೇಪ

HAL Dhruv NG: ವಾಣಿಜ್ಯ ಬಳಕೆಗೆ ‘ಧ್ರುವ ಎನ್‌–ಜೆನ್‌’

ನಾಗರಿಕ ವಾಯುಯಾನಕ್ಕೆ ಎಚ್‌ಎಎಲ್‌ * 1,500 ಹೆಲಿಕಾಪ್ಟರ್‌ ಮಾರಾಟದ ಗುರಿ
Last Updated 31 ಡಿಸೆಂಬರ್ 2025, 0:30 IST
HAL Dhruv NG: ವಾಣಿಜ್ಯ ಬಳಕೆಗೆ ‘ಧ್ರುವ ಎನ್‌–ಜೆನ್‌’

ವರ್ಷದ ಹಿನ್ನೋಟ: ಕಾಲ್ತುಳಿತದ ಕಪ್ಪುಚುಕ್ಕೆ, ಅಪರಾಧ ಕೃತ್ಯಗಳ ಸದ್ದು

Karnataka Crime Yearbook: ನಟಿ ರನ್ಯಾ ರಾವ್‌ನ ಚಿನ್ನ ಕಳ್ಳಸಾಗಣೆ, ಓಂ ಪ್ರಕಾಶ್ ಹತ್ಯೆ, ದರ್ಶನ್ ಪ್ರಕರಣ, ಆರ್‌ಸಿಬಿ ಕಾಲ್ತುಳಿತ, ಡ್ರಗ್ಸ್ ದಂಧೆ ಹಾಗೂ ಪ್ರಮುಖ ಶಾಸಕರ ವಿರುದ್ಧದ ತನಿಖೆಗಳೊಂದಿಗೆ 2025ರ ರಾಜ್ಯದ ಅಪರಾಧ ಚಿತ್ರಣ ಗಂಭೀರವಾಗಿದೆ.
Last Updated 31 ಡಿಸೆಂಬರ್ 2025, 0:25 IST
ವರ್ಷದ ಹಿನ್ನೋಟ: ಕಾಲ್ತುಳಿತದ ಕಪ್ಪುಚುಕ್ಕೆ, ಅಪರಾಧ ಕೃತ್ಯಗಳ ಸದ್ದು
ADVERTISEMENT
ADVERTISEMENT
ADVERTISEMENT