ಗುರುವಾರ, 27 ನವೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಮುಖ್ಯಮಂತ್ರಿ ಬದಲಾಯಿಸುವ ಪರಿಸ್ಥಿತಿ ಸದ್ಯಕ್ಕಿಲ್ಲ: ಯತೀಂದ್ರ ಸಿದ್ದರಾಮಯ್ಯ

Karnataka Politics: ‘ಮುಖ್ಯಮಂತ್ರಿ ಬದಲಾಯಿಸುವ ಪರಿಸ್ಥಿತಿ ಸದ್ಯಕ್ಕಿಲ್ಲ. ಹೈಕಮಾಂಡ್‌ಗೆ ನೀಡಿರುವ ಮಾತಿನಂತೆ ನಡೆದುಕೊಳ್ಳುತ್ತಾರೆ’ ಎಂದು ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
Last Updated 27 ನವೆಂಬರ್ 2025, 9:42 IST
ಮುಖ್ಯಮಂತ್ರಿ ಬದಲಾಯಿಸುವ ಪರಿಸ್ಥಿತಿ ಸದ್ಯಕ್ಕಿಲ್ಲ: ಯತೀಂದ್ರ ಸಿದ್ದರಾಮಯ್ಯ

ಕೊಟ್ಟ ಮಾತು ಉಳಿಸಿಕೊಳ್ಳುವುದೇ ದೊಡ್ಡ ಶಕ್ತಿ: ಕುತೂಹಲ ಮೂಡಿಸಿದ ಡಿಕೆಶಿ ಪೋಸ್ಟ್‌

DK Shivakumar: ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಸ್ತಾಂತರದ ಗುದ್ದಾಟದ ನಡುವೆಯೇ ಉಪಮಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ‘ಕೊಟ್ಟ ಮಾತು ಉಳಿಸಿಕೊಳ್ಳುವುದೇ ದೊಡ್ಡ ಶಕ್ತಿ’ ಎಂಬ ಪೋಸ್ಟ್‌ ಕುತೂಹಲ ಮೂಡಿಸಿದೆ.
Last Updated 27 ನವೆಂಬರ್ 2025, 6:31 IST
ಕೊಟ್ಟ ಮಾತು ಉಳಿಸಿಕೊಳ್ಳುವುದೇ ದೊಡ್ಡ ಶಕ್ತಿ: ಕುತೂಹಲ ಮೂಡಿಸಿದ ಡಿಕೆಶಿ ಪೋಸ್ಟ್‌

ಡಿಕೆಶಿ ಯಾವತ್ತೂ ಒಕ್ಕಲಿಗ ನಾಯಕ ಆಗಲಿಲ್ಲ: ಆರ್‌.ಅಶೋಕ

Karnataka BJP Reaction: ‘ಡಿ.ಕೆ.ಶಿವಕುಮಾರ್ ಯಾವತ್ತು ಒಕ್ಕಲಿಗ ನಾಯಕರಾಗಿರಲಿಲ್ಲ... ಸಿದ್ದರಾಮಯ್ಯ ಮುಂದುವರೆಯುವರೇ ಅಥವಾ ಡಿ.ಕೆ.ಶಿವಕುಮಾರ್ ಸಿಎಂ ಆಗುವರೇ ಎಂದು ಸ್ಪಷ್ಟಪಡಿಸಬೇಕು’ ಎಂದು ಆರ್‌.ಅಶೋಕ ಹೇಳಿದರು.
Last Updated 27 ನವೆಂಬರ್ 2025, 4:46 IST
ಡಿಕೆಶಿ ಯಾವತ್ತೂ ಒಕ್ಕಲಿಗ ನಾಯಕ ಆಗಲಿಲ್ಲ: ಆರ್‌.ಅಶೋಕ

ಆಳ ಅಗಲ| ನ್ಯಾಯಾಂಗ: ಬದಲಾಗಬೇಕಿದೆ ನಿಂದನೆಯ ಪರಿಭಾಷೆ

ಕೋರ್ಟ್‌ಗಳ ಆಡಳಿತದಲ್ಲಿ ಬಳಕೆಯಲ್ಲಿರುವ ಅವಹೇಳನಕಾರಿ ಪದಗಳ ಬಗ್ಗೆ ‘ಸುಪ್ರೀಂ’ ವರದಿ
Last Updated 27 ನವೆಂಬರ್ 2025, 0:15 IST
ಆಳ ಅಗಲ| ನ್ಯಾಯಾಂಗ: ಬದಲಾಗಬೇಕಿದೆ ನಿಂದನೆಯ ಪರಿಭಾಷೆ

ಅತಿಥಿ ಉಪನ್ಯಾಸಕರ ನೇಮಕ: ಅಂಗವಿಕಲ ಅಭ್ಯರ್ಥಿಗಳ ಸಂಖ್ಯೆ ದಿಢೀರ್‌ ಹೆಚ್ಚಳ!

ಅಂಗವಿಕಲ ಪ್ರಮಾಣಪತ್ರ ಸಲ್ಲಿಸಿದವರಿಗೆ ಮೊದಲ ಸುತ್ತಿನಲ್ಲೇ ಆಯ್ಕೆ ಅವಕಾಶ
Last Updated 26 ನವೆಂಬರ್ 2025, 23:33 IST
ಅತಿಥಿ ಉಪನ್ಯಾಸಕರ ನೇಮಕ: ಅಂಗವಿಕಲ ಅಭ್ಯರ್ಥಿಗಳ ಸಂಖ್ಯೆ ದಿಢೀರ್‌ ಹೆಚ್ಚಳ!

ಸಂಪಾದಕೀಯ: ಜೆಡಿಎಸ್‌–25: ಸಾಧ್ಯತೆಗಳಿಗೆ ಬೆನ್ನು– ಇನ್ನೂ ಇದೆ ಹೊಸಹುಟ್ಟಿನ ಅವಕಾಶ

ಜಾತ್ಯತೀತ ಜನತಾದಳ ಬೆಳ್ಳಿಹಬ್ಬ ಆಚರಿಸಿಕೊಳ್ಳುತ್ತಿದೆ. ಕನ್ನಡಿಗರ ಆಶೋತ್ತರಗಳಿಗೆ ಸ್ಪಂದಿಸಲು ವಿಫಲವಾದುದರ ಬಗ್ಗೆ ಆತ್ಮವಿಮರ್ಶೆಗೆ ಇದು ಸಕಾಲ.
Last Updated 26 ನವೆಂಬರ್ 2025, 23:32 IST
ಸಂಪಾದಕೀಯ: ಜೆಡಿಎಸ್‌–25: ಸಾಧ್ಯತೆಗಳಿಗೆ ಬೆನ್ನು– ಇನ್ನೂ ಇದೆ ಹೊಸಹುಟ್ಟಿನ ಅವಕಾಶ

‘ನಂದಿನಿ’ ಕಲಬೆರಕೆ ತುಪ್ಪ: ಸಂಚುಕೋರ ದಂಪತಿ ಸೆರೆ–ಬಂಧಿತರ ಸಂಖ್ಯೆ ಆರಕ್ಕೆ ಏರಿಕೆ

ಸಿಸಿಬಿ ಪೊಲೀಸರ ಕಾರ್ಯಾಚರಣೆ
Last Updated 26 ನವೆಂಬರ್ 2025, 22:30 IST
‘ನಂದಿನಿ’ ಕಲಬೆರಕೆ ತುಪ್ಪ: ಸಂಚುಕೋರ ದಂಪತಿ ಸೆರೆ–ಬಂಧಿತರ ಸಂಖ್ಯೆ ಆರಕ್ಕೆ ಏರಿಕೆ
ADVERTISEMENT

ಉಡುಪಿಗೆ ಪ್ರಧಾನಿ ಭೇಟಿ: ಕಂಗೊಳಿಸುತ್ತಿದೆ ಕೃಷ್ಣಮಠ

ರಸ್ತೆ ಬದಿಯಲ್ಲಿ ಬ್ಯಾರಿಕೇಡ್‌ ಸ್ಥಾಪನೆ: ಧ್ವಜ, ತೋರಣಗಳಿಂದ ಸಿಂಗಾರ
Last Updated 26 ನವೆಂಬರ್ 2025, 20:25 IST
ಉಡುಪಿಗೆ ಪ್ರಧಾನಿ ಭೇಟಿ: ಕಂಗೊಳಿಸುತ್ತಿದೆ ಕೃಷ್ಣಮಠ

ಗೊಂದಲ ಬಗೆಹರಿಯಬೇಕಾದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಿ: KN ರಾಜಣ್ಣ

ಡಿ.ಕೆ.ಶಿವಕುಮಾರ್ ನೇತೃತ್ವದಲ್ಲೇ ಚುನಾವಣೆ ಎದುರಿಸೋಣ –ರಾಜಣ್ಣ ಸಲಹೆ
Last Updated 26 ನವೆಂಬರ್ 2025, 20:22 IST
ಗೊಂದಲ ಬಗೆಹರಿಯಬೇಕಾದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಿ: KN ರಾಜಣ್ಣ

KSCA election: ಕಣದಲ್ಲಿ ಉಳಿದ ಅಭ್ಯರ್ಥಿಗಳ ಪಟ್ಟಿ ಪ್ರಕಟಣೆಗೆ ಹೈಕೋರ್ಟ್‌ ತಡೆ

KSCA election ‘ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ (ಕೆಎಸ್‌ಸಿಎ) ಪದಾಧಿಕಾರಿಗಳ ಆಯ್ಕೆಗೆ ನಡೆಯುತ್ತಿರುವ ಚುನಾವಣೆಯ ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳು ಯಾರೆಂಬುದನ್ನು ಸದ್ಯ ಪ್ರಕಟಿಸಬಾರದು’ ಎಂದು ಹೈಕೋರ್ಟ್‌ ಆದೇಶಿಸಿದೆ.
Last Updated 26 ನವೆಂಬರ್ 2025, 20:12 IST
KSCA election: ಕಣದಲ್ಲಿ ಉಳಿದ ಅಭ್ಯರ್ಥಿಗಳ ಪಟ್ಟಿ ಪ್ರಕಟಣೆಗೆ ಹೈಕೋರ್ಟ್‌ ತಡೆ
ADVERTISEMENT
ADVERTISEMENT
ADVERTISEMENT