ಬುಧವಾರ, 9 ಜುಲೈ 2025
×
ADVERTISEMENT

ರಾಜ್ಯ

ADVERTISEMENT

ಸಿಇಟಿ: ಆಯ್ಕೆ ದಾಖಲಿಸಲು ಜುಲೈ 15 ಕೊನೆಯ ದಿನ

KEA Counseling 2025: ಬೆಂಗಳೂರು: ಎಂಜಿನಿಯರಿಂಗ್‌, ಪಶು ವೈದ್ಯಕೀಯ, ಕೃಷಿ ಸೇರಿದಂತೆ ವಿವಿಧ ವೃತ್ತಿ ಕೋರ್ಸ್‌ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆಗೆ ಆಯ್ಕೆಗಳನ್ನು (ಆಪ್ಷನ್ಸ್‌) ದಾಖಲಿಸಲು ಕರ್ನಾಟಕ...
Last Updated 9 ಜುಲೈ 2025, 14:40 IST
ಸಿಇಟಿ: ಆಯ್ಕೆ ದಾಖಲಿಸಲು ಜುಲೈ 15 ಕೊನೆಯ ದಿನ

Weather Forecast: ಕರಾವಳಿಯಲ್ಲಿ ಭಾರಿ, ಒಳನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಕೆ

Rain Forecast Karnataka: ಬೆಂಗಳೂರು: ಮುಂದಿನ ಒಂದು ವಾರ ಕರಾವಳಿಯಲ್ಲಿ ಭಾರಿ ಮಳೆ ಹಾಗೂ ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ನಿರಂತರ ಗಾಳಿಯೊಂದಿಗೆ ಸಾಧಾರಣ ಮಳೆ ಮುಂದುವರಿಯಲಿದೆ ಎಂದು ಹವಾಮಾನ...
Last Updated 9 ಜುಲೈ 2025, 14:33 IST
Weather Forecast: ಕರಾವಳಿಯಲ್ಲಿ ಭಾರಿ, ಒಳನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಕೆ

ಬಿಜೆಪಿ ಮಾಡಿರುವ ದ್ರೋಹದ ವಿರುದ್ಧ ಕಾರ್ಮಿಕರ ದಂಗೆ: ಸುರ್ಜೇವಾಲಾ ಆರೋಪ

ಎಐಸಿಸಿ ಪ್ರಧಾನ ಕಾರ್ಯದರ್ಶಿ
Last Updated 9 ಜುಲೈ 2025, 14:10 IST
ಬಿಜೆಪಿ ಮಾಡಿರುವ ದ್ರೋಹದ ವಿರುದ್ಧ ಕಾರ್ಮಿಕರ ದಂಗೆ: ಸುರ್ಜೇವಾಲಾ ಆರೋಪ

ದೇಶಕ್ಕೆ ಮೋದಿ, ರಾಜ್ಯಕ್ಕೆ ಕುಮಾರಣ್ಣ: ನಿಖಿಲ್ ಕುಮಾರಸ್ವಾಮಿ

Karnataka Politics: ಚಿಕ್ಕಬಳ್ಳಾಪುರ: ‘ದೇಶಕ್ಕೆ ನರೇಂದ್ರ ಮೋದಿ, ರಾಜ್ಯಕ್ಕೆ ಕುಮಾರಣ್ಣ ಅವರ ನಾಯಕತ್ವ ಎನ್ನುವ ಚರ್ಚೆ ನಾನು ಭೇಟಿ ನೀಡಿದ ಕಡೆಗಳಲ್ಲೆಲ್ಲ ಕೇಳಿ ಬರುತ್ತಿದೆ. ಇದು ಜೆಡಿಎಸ್ ಕಾರ್ಯಕರ್ತರ ಭಾವನೆಯಲ್ಲ.
Last Updated 9 ಜುಲೈ 2025, 13:43 IST
ದೇಶಕ್ಕೆ ಮೋದಿ, ರಾಜ್ಯಕ್ಕೆ ಕುಮಾರಣ್ಣ: ನಿಖಿಲ್ ಕುಮಾರಸ್ವಾಮಿ

ಸದ್ಯ ತಟಸ್ಥ, ಜನರ ಸಭೆ ನಡೆಸಿ ತೀರ್ಮಾನಿಸ್ತೀನಿ: ಶಾಸಕ ಜಿ.ಟಿ. ದೇವೇಗೌಡ

MLA: ಮೈಸೂರು: ‘ಸದ್ಯಕ್ಕೆ ನನ್ನದು ತಟಸ್ಥ ನಿಲುವು’ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು. ಇಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಶಾಸಕನ ಕೆಲಸ ಮಾಡುತ್ತಿದ್ದೇನೆ. ಮುಂದೆ ಕ್ಷೇತ್ರದ ಜನರ ಸಭೆ ಕರೆದು ನಿರ್ಧಾರ ಮಾಡುತ್ತೇನೆ’ ಎಂ
Last Updated 9 ಜುಲೈ 2025, 11:04 IST
ಸದ್ಯ ತಟಸ್ಥ, ಜನರ ಸಭೆ ನಡೆಸಿ ತೀರ್ಮಾನಿಸ್ತೀನಿ: ಶಾಸಕ ಜಿ.ಟಿ. ದೇವೇಗೌಡ

ಲೋಕಾಯುಕ್ತ ದಾಳಿ: ಗೃಹಮಂಡಳಿ ಎಂಜಿನಿಯರ್‌ ಸೇರಿ ಮೂವರ ವಿಚಾರಣೆ

Corruption Inquiry: ಗೃಹ ಮಂಡಳಿಗೆ ₹10 ಕೋಟಿ ನಷ್ಟ ಸಂಬಂಧ ಎಇಇ ಎಂಜಿನಿಯರ್ ಅಜ್ಗರ್‌ ಸೇರಿದಂತೆ ಮೂವರ ಮೇಲೆ ಲೋಕಾಯುಕ್ತರು ದಾಳಿ ನಡೆಸಿದರು
Last Updated 9 ಜುಲೈ 2025, 6:03 IST
ಲೋಕಾಯುಕ್ತ ದಾಳಿ: ಗೃಹಮಂಡಳಿ ಎಂಜಿನಿಯರ್‌ ಸೇರಿ ಮೂವರ ವಿಚಾರಣೆ

ಎತ್ತಿನಹೊಳೆ: ಕೇಂದ್ರದ ಆಕ್ಷೇಪಣೆಗೆ ರಾಜ್ಯದ ಉತ್ತರ ಹೋಗಿದೆ– ಡಿಕೆಶಿ

Environmental Clearance: ಡಿಕೆ ಶಿವಕುಮಾರ್ ಭೂಪೇಂದರ್ ಯಾದವ್ ಅವರನ್ನು ಭೇಟಿಯಾಗಿ ತಾಂತ್ರಿಕ ಆಕ್ಷೇಪಗಳ ಬಗ್ಗೆ ಸ್ಪಷ್ಟನೆ ನೀಡಿದ ಪರಿಣಾಮ
Last Updated 9 ಜುಲೈ 2025, 1:07 IST
ಎತ್ತಿನಹೊಳೆ: ಕೇಂದ್ರದ ಆಕ್ಷೇಪಣೆಗೆ ರಾಜ್ಯದ ಉತ್ತರ ಹೋಗಿದೆ– ಡಿಕೆಶಿ
ADVERTISEMENT

ಐಪಿಎಸ್‌ ಶ್ರೀನಾಥ್‌ ಜೋಶಿಗೆ ಹೊಸದಾಗಿ ನೋಟಿಸ್‌ ನೀಡಿ: ಹೈಕೋರ್ಟ್‌

High Court: ಐಪಿಎಸ್‌ ಅಧಿಕಾರಿಗೆ ನಾಗರಿಕರಿಂದ ಹಣ ವಸೂಲಿದ ಆರೋಪದಲ್ಲಿ ಹೊಸದಾಗಿ ವಿಚಾರಣೆಗೆ ನೋಟಿಸ್‌ ನೀಡಲು ಆದೇಶ.
Last Updated 9 ಜುಲೈ 2025, 1:00 IST
ಐಪಿಎಸ್‌ ಶ್ರೀನಾಥ್‌ ಜೋಶಿಗೆ ಹೊಸದಾಗಿ ನೋಟಿಸ್‌ ನೀಡಿ: ಹೈಕೋರ್ಟ್‌

ಜನೌಷಧಿ ಕೇಂದ್ರಗಳನ್ನು ಸ್ಥಗಿತಕ್ಕೆ ಹೈಕೋರ್ಟ್ ತಡೆ ಸರ್ಕಾರಕ್ಕೆ ಮುಖಭಂಗ: ಬಿಜೆಪಿ

Generic medicine centers: ಹೈಕೋರ್ಟ್ ಜನೌಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸುವ ರಾಜ್ಯ ಸರ್ಕಾರದ ಆದೇಶಕ್ಕೆ ತಡೆ ನೀಡಿ, BJP ಗೆ ಜಯ ಸಿಕ್ಕಿದೆ.
Last Updated 9 ಜುಲೈ 2025, 0:56 IST
ಜನೌಷಧಿ ಕೇಂದ್ರಗಳನ್ನು ಸ್ಥಗಿತಕ್ಕೆ ಹೈಕೋರ್ಟ್ ತಡೆ  ಸರ್ಕಾರಕ್ಕೆ ಮುಖಭಂಗ: ಬಿಜೆಪಿ

ರಕ್ಷಣಾ ಪಾರ್ಕ್‌ ಕಸಿಯಲು ಆಂಧ್ರ ಕಾದು ಕೂತಿದೆ: ಕೈಗಾರಿಕಾ ಸಚಿವ MB ಪಾಟೀಲ ಕಳವಳ

ಭೂಸ್ವಾಧೀನ ವಿರೋಧಿಸಿ ಚನ್ನರಾಯಪಟ್ಟಣ ರೈತರ ಹೋರಾಟ * ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಕಳವಳ
Last Updated 9 ಜುಲೈ 2025, 0:44 IST
ರಕ್ಷಣಾ ಪಾರ್ಕ್‌ ಕಸಿಯಲು ಆಂಧ್ರ ಕಾದು ಕೂತಿದೆ: ಕೈಗಾರಿಕಾ ಸಚಿವ MB ಪಾಟೀಲ ಕಳವಳ
ADVERTISEMENT
ADVERTISEMENT
ADVERTISEMENT