ಸೋಮವಾರ, 17 ನವೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಸಚಿವ ಸಂಪುಟ ಪುನರ್‌ ರಚನೆ: ಖರ್ಗೆ ಜತೆ 1 ಗಂಟೆ ಸಮಾಲೋಚಿಸಿದ ಸಿದ್ದರಾಮಯ್ಯ

Congress Meeting: ದೆಹಲಿಗೆ ತೆರಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಂದು (ಶುಕ್ರವಾರ) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ.
Last Updated 17 ನವೆಂಬರ್ 2025, 17:00 IST
ಸಚಿವ ಸಂಪುಟ ಪುನರ್‌ ರಚನೆ: ಖರ್ಗೆ ಜತೆ 1 ಗಂಟೆ ಸಮಾಲೋಚಿಸಿದ ಸಿದ್ದರಾಮಯ್ಯ

Karnataka politics | ಖರ್ಗೆ ಜೊತೆ ‌ರಾಜಕೀಯ ಮಾತನಾಡಿಲ್ಲ: ಡಿ.ಕೆ. ಶಿವಕುಮಾರ್

Political Clarity: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ: ‘ಮಲ್ಲಿಕಾರ್ಜುನ ಖರ್ಗೆಯವರ ಜೊತೆ ನಾನು ರಾಜಕೀಯ ಕುರಿತು ಯಾವುದೇ ಚರ್ಚೆ ನಡೆಸಿಲ್ಲ. ಸಚಿವ ಸ್ಥಾನಕ್ಕೆ ಆಸೆಪಡುವುದು ಎಲ್ಲರ ಹಕ್ಕು’ ಎಂದು ಅವರು ಸ್ಪಷ್ಟಪಡಿಸಿದರು.
Last Updated 17 ನವೆಂಬರ್ 2025, 16:09 IST
Karnataka politics | ಖರ್ಗೆ ಜೊತೆ ‌ರಾಜಕೀಯ ಮಾತನಾಡಿಲ್ಲ: ಡಿ.ಕೆ. ಶಿವಕುಮಾರ್

ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶ ರದ್ದುಪಡಿಸಿದ ಹೈಕೋರ್ಟ್

High Court Verdict: ದಕ್ಷಿಣ ಕನ್ನಡದಿಂದ ತಿಮರೋಡಿ ಅವರನ್ನು ಗಡಿಪಾರು ಮಾಡುವ ಪುತ್ತೂರು ಉಪ ವಿಭಾಗಾಧಿಕಾರಿಗಳ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದ್ದು, ಪ್ರಕರಣವನ್ನು ಹೊಸದಾಗಿ ಪರಿಗಣಿಸಿ ಸೂಕ್ತ ಆದೇಶ ನೀಡಲು ಸೂಚನೆ ನೀಡಿದೆ.
Last Updated 17 ನವೆಂಬರ್ 2025, 15:58 IST
ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶ ರದ್ದುಪಡಿಸಿದ ಹೈಕೋರ್ಟ್

ನಗರ ಸ್ಥಳೀಯ ಸಂಸ್ಥೆಗಳಿಗೆ ಸಕಾಲಕ್ಕೆ ಚುನಾವಣೆ: ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಮುಕ್ತಾಯದ ಹಂತದಲ್ಲಿ 187 ನಗರ ಸ್ಥಳೀಯ ಸಂಸ್ಥೆಗಳ ಅವಧಿ
Last Updated 17 ನವೆಂಬರ್ 2025, 15:55 IST
ನಗರ ಸ್ಥಳೀಯ ಸಂಸ್ಥೆಗಳಿಗೆ ಸಕಾಲಕ್ಕೆ ಚುನಾವಣೆ: ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಜಾತಿವಾರು ಸಮೀಕ್ಷೆ ಸುಳ್ಳು ವರದಿ: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ದೂರು

Fake Report Complaint: ಜಾತಿವಾರು ಸಮೀಕ್ಷೆ–2025ರ ಸುಳ್ಳು ಅಂಕಿಅಂಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಆಯೋಗ ಹೈಗ್ರೌಂಡ್ಸ್‌ ಠಾಣೆಗೆ ದೂರು ನೀಡಿದೆ ಎಂದು ಕೆ.ಎ.ದಯಾನಂದ್ ತಿಳಿಸಿದ್ದಾರೆ.
Last Updated 17 ನವೆಂಬರ್ 2025, 15:51 IST
ಜಾತಿವಾರು ಸಮೀಕ್ಷೆ ಸುಳ್ಳು ವರದಿ: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ದೂರು

ಮೈಶುಗರ್‌ | ರಾಜಕಾರಣಿ ನೇಮಕ ತರವಲ್ಲ: ಹೈಕೋರ್ಟ್‌ ಕಳವಳ

HC on PSU Leadership: ‘ಸರ್ಕಾರಿ ಕಂಪನಿ ಅಥವಾ ಸಾರ್ವಜನಿಕ ವಲಯದ ಉದ್ಯಮಕ್ಕೆ ರಾಜಕಾರಣಿಯನ್ನು ಅಧ್ಯಕ್ಷರನ್ನಾಗಿ ನೇಮಿಸುವ ನಿರ್ಧಾರ ತರವಲ್ಲ’ ಎಂದಿರುವ ಹೈಕೋರ್ಟ್‌, ‘ಇದು ಕಾರ್ಮಿಕರ ದುಃಖವನ್ನು ಹೆಚ್ಚಿಸುವುದಲ್ಲದೆ ಸಾರ್ವಜನಿಕ ಹಿತಾಸಕ್ತಿಗೆ ಹಾನಿ ಉಂಟು ಮಾಡುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದೆ.
Last Updated 17 ನವೆಂಬರ್ 2025, 15:49 IST
ಮೈಶುಗರ್‌ | ರಾಜಕಾರಣಿ ನೇಮಕ ತರವಲ್ಲ: ಹೈಕೋರ್ಟ್‌ ಕಳವಳ

ಜನರ ನಿರ್ಲಿಪ್ತತೆಯ ಫಲ ‘ಎಸ್‌ಐಆರ್‌’: ಆರ್ಥಿಕ ತಜ್ಞ ಪರಕಾಲ ಪ್ರಭಾಕರ್ ಆರೋಪ

Voter List Reform: ಎಸ್‌ಐಆರ್ ಕಾರ್ಯವೈಖರಿಯ ಹಿಂದಿರುವ ಸರ್ಕಾರದ ಧೋರಣೆಯನ್ನು ತೀವ್ರವಾಗಿ ಟೀಕಿಸಿದ ಪರಕಾಲ ಪ್ರಭಾಕರ್, ಜನರ ನಿರ್ಲಿಪ್ತತೆಯನ್ನು ಕೇಂದ್ರ ಸರ್ಕಾರ ಬಂಡವಾಳವನ್ನಾಗಿ ಬಳಸುತ್ತಿದೆ ಎಂದು ಎಚ್ಚರಿಸಿದ್ದಾರೆ.
Last Updated 17 ನವೆಂಬರ್ 2025, 15:40 IST
ಜನರ ನಿರ್ಲಿಪ್ತತೆಯ ಫಲ ‘ಎಸ್‌ಐಆರ್‌’: ಆರ್ಥಿಕ ತಜ್ಞ ಪರಕಾಲ ಪ್ರಭಾಕರ್ ಆರೋಪ
ADVERTISEMENT

ಓಲಾ ಉದ್ಯೋಗಿ ಸಾವು | ವರದಿ ಆಧರಿಸಿ ಮುಂದುವರಿಯಿರಿ: ಪ್ರಾಸಿಕ್ಯೂಷನ್‌ಗೆ ನಿರ್ದೇಶನ

HC Direction: ಬೆಂಗಳೂರು: ಓಲಾ ಎಲೆಕ್ಟ್ರಿಕ್ ಕಂಪನಿಯ ಮೃತ ಉದ್ಯೋಗಿ ಅರವಿಂದ್ ಬರೆದಿಟ್ಟಿದ್ದ ಆತ್ಮಹತ್ಯೆ ಪತ್ರದ ಕುರಿತ ಎಫ್‌ಎಸ್‌ಎಲ್ ವರದಿ ಆಧರಿಸಿ ತನಿಖೆ ಮುಂದುವರಿಸಲು ಹೈಕೋರ್ಟ್ ರಾಜ್ಯ ಪ್ರಾಸಿಕ್ಯೂಷನ್‌ಗೆ ನಿರ್ದೇಶಿಸಿದೆ.
Last Updated 17 ನವೆಂಬರ್ 2025, 14:36 IST
ಓಲಾ ಉದ್ಯೋಗಿ ಸಾವು | ವರದಿ ಆಧರಿಸಿ ಮುಂದುವರಿಯಿರಿ: ಪ್ರಾಸಿಕ್ಯೂಷನ್‌ಗೆ ನಿರ್ದೇಶನ

ಬವೇರಿಯಾ ಜೊತೆ ಪಾಲುದಾರಿಕೆ | ನೀಲನಕ್ಷೆ ಶೀಘ್ರ ಅಂತಿಮ: ಸಚಿವ ಎಂ.ಬಿ. ಪಾಟೀಲ

MB Patil Meeting: ಕರ್ನಾಟಕ ಹಾಗೂ ಜರ್ಮನಿಯ ಬವೇರಿಯಾ ಪ್ರಾಂತ್ಯವು ತಂತ್ರಜ್ಞಾನ, ವೈಮಾಂತರಿಕ್ಷ, ನವೋದ್ಯಮ, ಸಂಶೋಧನೆ ಕ್ಷೇತ್ರಗಳಲ್ಲಿ ಪಾಲುದಾರಿಕೆಗೆ ನೀಲನಕ್ಷೆ ರೂಪಿಸಿ ಶೀಘ್ರ ಅಂತಿಮಗೊಳಿಸಲಾಗುವುದು ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.
Last Updated 17 ನವೆಂಬರ್ 2025, 14:29 IST
ಬವೇರಿಯಾ ಜೊತೆ ಪಾಲುದಾರಿಕೆ | ನೀಲನಕ್ಷೆ ಶೀಘ್ರ ಅಂತಿಮ: ಸಚಿವ ಎಂ.ಬಿ. ಪಾಟೀಲ

VIDEO: ರಾಜ್ಯದ ಮೊದಲ ಜಲಾಶಯ ವಾಣಿವಿಲಾಸ ಸಾಗರಕ್ಕೆ ಇಲ್ಲ ಭದ್ರತೆ!

Reservoir Safety: ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ತಮ್ಮ ತಾಯಿ ಹೆಸರಿನಲ್ಲಿ ಕಟ್ಟಿದ ವಾಣಿವಿಲಾಸ ಸಾಗರ ಜಲಾಶಯ ಮಧ್ಯಕರ್ನಾಟಕ ಭಾಗದ ಜನರ ಜೀವನಾಡಿಯಾಗಿದೆ.
Last Updated 17 ನವೆಂಬರ್ 2025, 14:18 IST
VIDEO: ರಾಜ್ಯದ ಮೊದಲ ಜಲಾಶಯ ವಾಣಿವಿಲಾಸ ಸಾಗರಕ್ಕೆ ಇಲ್ಲ ಭದ್ರತೆ!
ADVERTISEMENT
ADVERTISEMENT
ADVERTISEMENT