ಶುಕ್ರವಾರ, 5 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

TET Rule Relaxation | ಟಿಇಟಿ ವಿನಾಯಿತಿ: ಶಿಕ್ಷಕರಿಗೆ ನಿರಾಳ

TET Rule Relaxation: ಒಂದರಿಂದ ಐದನೇ ತರಗತಿವರೆಗಿನ ಪ್ರಾಥಮಿಕ ಶಾಲಾ ಶಿಕ್ಷಕರು ಆಯಾ ವಿಷಯಗಳಲ್ಲಿ ಪದವಿಯನ್ನು ಹೊಂದಿದ್ದರೆ ಸಾಕು ಆರು ಮತ್ತು ಏಳನೇ ತರಗತಿಗೆ ಬೋಧನೆ ಮಾಡಬಹುದು.
Last Updated 5 ಡಿಸೆಂಬರ್ 2025, 0:08 IST
TET Rule Relaxation | ಟಿಇಟಿ ವಿನಾಯಿತಿ: ಶಿಕ್ಷಕರಿಗೆ ನಿರಾಳ

ಚನ್ನರಾಯಪಟ್ಟಣ ಹೋಬಳಿಯ 1,777 ಎಕರೆ ಭೂಮಿ ಕೈಬಿಡಲು ಸಚಿವ ಸಂಪುಟ ಒಪ್ಪಿಗೆ

KIADB Land Withdrawal: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳಲ್ಲಿ ಒಟ್ಟು 1,777 ಎಕರೆ ಭೂಮಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಭೂಸ್ವಾಧೀನ ಪ್ರಕ್ರಿಯೆಗಳಿಂದ ಕೈಬಿಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
Last Updated 5 ಡಿಸೆಂಬರ್ 2025, 0:06 IST
ಚನ್ನರಾಯಪಟ್ಟಣ ಹೋಬಳಿಯ 1,777 ಎಕರೆ ಭೂಮಿ ಕೈಬಿಡಲು ಸಚಿವ ಸಂಪುಟ ಒಪ್ಪಿಗೆ

ಇಂಡಿಗೊ ವಿಮಾನಗಳ ಸಂಚಾರ ವ್ಯತ್ಯಯ: ವ್ಯಕ್ತಿಯೊಬ್ಬರ ಮದುವೆ ಮುಂದೂಡಿಕೆ

Wedding Postponed Due to Flights: ಬೆಂಗಳೂರಿನ ವ್ಯಕ್ತಿಯೊಬ್ಬರ ವಿವಾಹ ಒಡಿಶಾದ ಭುವನೇಶ್ವರದಲ್ಲಿ ಶುಕ್ರವಾರ ನಿಗದಿಯಾಗಿತ್ತು. ಇಂಡಿಗೊ ವಿಮಾನಗಳ ಸಂಚಾರ ವ್ಯತ್ಯಯ ಮತ್ತು ರದ್ದತಿಯಿಂದಾಗಿ ಮದುವೆಯನ್ನೇ ಮುಂದೂಡುವ ಅನಿವಾರ್ಯ ಎದುರಾಗಿದೆ ಎಂದು ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.
Last Updated 4 ಡಿಸೆಂಬರ್ 2025, 23:53 IST
ಇಂಡಿಗೊ ವಿಮಾನಗಳ ಸಂಚಾರ ವ್ಯತ್ಯಯ: ವ್ಯಕ್ತಿಯೊಬ್ಬರ ಮದುವೆ ಮುಂದೂಡಿಕೆ

ರೇಣುಕಸ್ವಾಮಿ ಪೋಷಕರಿಗೆ ಸಮನ್ಸ್: ಡಿ.17ರಂದು ವಿಚಾರಣೆಗೆ ಹಾಜರಾಗಲು ಸೂಚನೆ

Court Summons: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.17ರಂದು ನಡೆಯುವ ವಿಚಾರಣೆ ವೇಳೆ ಹಾಜರಿರುವಂತೆ ಸೂಚಿಸಿ ಮೃತನ ತಂದೆ ಹಾಗೂ ತಾಯಿ (ಸಾಕ್ಷಿ ಸಂಖ್ಯೆ 7 ಹಾಗೂ 8) ಅವರಿಗೆ ಇಲ್ಲಿನ 57ನೇ ಎಸಿಎಂಎಂ ನ್ಯಾಯಾಲಯವು ಸಮನ್ಸ್ ಜಾರಿಗೊಳಿಸಿದೆ.
Last Updated 4 ಡಿಸೆಂಬರ್ 2025, 23:30 IST
ರೇಣುಕಸ್ವಾಮಿ ಪೋಷಕರಿಗೆ ಸಮನ್ಸ್: ಡಿ.17ರಂದು ವಿಚಾರಣೆಗೆ ಹಾಜರಾಗಲು ಸೂಚನೆ

ಗೋ ಅಕ್ರಮ ಸಾಗಣೆ | ನಷ್ಟ ಪರಿಹಾರ ಬಾಂಡ್‌: ಮಸೂದೆಗೆ ತಿದ್ದುಪಡಿ

ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುವ ಸಂದರ್ಭದಲ್ಲಿ ವಶಪಡಿಸಿಕೊಳ್ಳುವ ವಾಹನ, ಇತರೆ ಸಾಮಗ್ರಿಗಳನ್ನು ಬಿಡಿಸಿಕೊಳ್ಳಲು ಬ್ಯಾಂಕ್‌ ಖಾತರಿ ನೀಡಲು ಸಾಧ್ಯವಾಗದಿದ್ದರೆ, ನಷ್ಟ ಪರಿಹಾರ ಬಾಂಡ್‌ ನೀಡಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಜಾನುವಾರು ಹತ್ಯೆ ತಡೆ ಮಸೂದೆಗೆ ಸರ್ಕಾರ ತಿದ್ದುಪಡಿ ತಂದಿದೆ.
Last Updated 4 ಡಿಸೆಂಬರ್ 2025, 23:30 IST
ಗೋ ಅಕ್ರಮ ಸಾಗಣೆ | ನಷ್ಟ ಪರಿಹಾರ ಬಾಂಡ್‌: ಮಸೂದೆಗೆ ತಿದ್ದುಪಡಿ

ಸರ್ಕಾರದ ವಿರುದ್ಧ ಅವಿಶ್ವಾಸ ಅಸಾಧ್ಯ: ಸಚಿವ ರಾಮಲಿಂಗಾರೆಡ್ಡಿ

‘ಸರ್ಕಾರದ ವಿರುದ್ಧ ಅವಿಶ್ವಾಸ ಮಂಡಿಸಲು ಬಿಜೆಪಿ ಬಳಿ ಎಷ್ಟು ಶಾಸಕರಿದ್ದಾರೆ? ಅದು ಸಾಧ್ಯವಿಲ್ಲದ ಕೆಲಸ. ಮೊದಲು ಅವರ ನಡುವಿನ ಭಿನ್ನಮತ ನಿವಾರಣೆ ಮಾಡಿಕೊಳ್ಳಲಿ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
Last Updated 4 ಡಿಸೆಂಬರ್ 2025, 20:30 IST
ಸರ್ಕಾರದ ವಿರುದ್ಧ ಅವಿಶ್ವಾಸ ಅಸಾಧ್ಯ: ಸಚಿವ ರಾಮಲಿಂಗಾರೆಡ್ಡಿ

ಬಸವಣ್ಣ ಹಿಂದೂ ಧರ್ಮ ವಿರೋಧಿಯಲ್ಲ: ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ

Basava Philosophy Debate: ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಕೆಲ ಸ್ವಾಮೀಜಿಗಳ ವರ್ತನೆ ಮತ್ತು ಭಾಷಣಗಳು ಬಸವ ಪರಂಪರೆಯ ತತ್ವವನ್ನು ಹಾಳು ಮಾಡುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಮೇಲಿನ ನಿರ್ಬಂಧವನ್ನೂ ಪ್ರಶ್ನಿಸಿದ್ದಾರೆ.
Last Updated 4 ಡಿಸೆಂಬರ್ 2025, 20:27 IST
ಬಸವಣ್ಣ ಹಿಂದೂ ಧರ್ಮ ವಿರೋಧಿಯಲ್ಲ: ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ
ADVERTISEMENT

ಮೂಲ್ಕಿ | ಡಿಜಿಟಲ್ ಅರೆಸ್ಟ್: ₹ 84 ಲಕ್ಷ ವಂಚನೆ ತಪ್ಪಿಸಿದ ಬ್ಯಾಂಕ್ ವ್ಯವಸ್ಥಾಪಕ

ವೃದ್ಧ ದಂಪತಿ ಖಾತೆಯಿಂದ ಭಾರಿ ಮೊತ್ತದ ಹಣದ ದಿಢೀರ್‌ ವರ್ಗಾವಣೆ, ಡಿಜಿಟಲ್ ಅರೆಸ್ಟ್ ಯತ್ನ ವಿಫಲ
Last Updated 4 ಡಿಸೆಂಬರ್ 2025, 20:04 IST
ಮೂಲ್ಕಿ | ಡಿಜಿಟಲ್ ಅರೆಸ್ಟ್: ₹ 84 ಲಕ್ಷ ವಂಚನೆ ತಪ್ಪಿಸಿದ ಬ್ಯಾಂಕ್ ವ್ಯವಸ್ಥಾಪಕ

ಶೇ 63ರಷ್ಟು ಭ್ರಷ್ಟಾಚಾರ | ಉಪ ಲೋಕಾಯುಕ್ತರ ಮಾತು ಬಿಜೆಪಿ ಬಗ್ಗೆ: ಸಿದ್ದರಾಮಯ್ಯ

‘ರಾಜ್ಯದಲ್ಲಿ ಶೇ 63ರಷ್ಟು ಭ್ರಷ್ಟಾಚಾರ ಇದೆ ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು 2019ರಲ್ಲಿ ವರದಿ ನೀಡಿದ್ದರು. ಆ ಕುರಿತಾಗಿ ಅವರು ಹೇಳಿದ್ದ ಮಾತನ್ನು ಆರ್.ಅಶೋಕ ಅವರು ನಮ್ಮ ತಲೆಗೆ ಕಟ್ಟಲು ಹೋಗಿ, ತಮ್ಮ ಕಾಲ ಮೇಲೆ ಚಪ್ಪಡಿ ಎಳೆದುಕೊಂಡಿದ್ದಾರೆ-ಮುಖ್ಯಮಂತ್ರಿ ಸಿದ್ದರಾಮಯ್ಯ.
Last Updated 4 ಡಿಸೆಂಬರ್ 2025, 19:55 IST
ಶೇ 63ರಷ್ಟು ಭ್ರಷ್ಟಾಚಾರ | ಉಪ ಲೋಕಾಯುಕ್ತರ ಮಾತು ಬಿಜೆಪಿ ಬಗ್ಗೆ: ಸಿದ್ದರಾಮಯ್ಯ

ವಿಜಯನಗರ | ಬಿಜೆಪಿಯಲ್ಲಿ ಯಾವುದೇ ಬಣವಿಲ್ಲ: ಬಿ.ವೈ.ವಿಜಯೇಂದ್ರ

Party Unity Statement: ‘ಬಿಜೆಪಿಯಲ್ಲಿ ಯಾವುದೇ ಬಣಗಳಿಲ್ಲ. ಇರುವುದೊಂದೇ ಅದು ಬಿಜೆಪಿ ಬಣ’ ಎಂದು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. ಅವರು ಎಚ್.ಡಿ. ಕುಮಾರಸ್ವಾಮಿಯ ಭೇಟಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದಾರೆ.
Last Updated 4 ಡಿಸೆಂಬರ್ 2025, 19:15 IST
ವಿಜಯನಗರ | ಬಿಜೆಪಿಯಲ್ಲಿ ಯಾವುದೇ ಬಣವಿಲ್ಲ: ಬಿ.ವೈ.ವಿಜಯೇಂದ್ರ
ADVERTISEMENT
ADVERTISEMENT
ADVERTISEMENT