₹82 ಲಕ್ಷ ಹಣ ಜಪ್ತಿ: ದರ್ಶನ್, ಪ್ರದೋಷ್ಗೆ ಐ.ಟಿ ವಿಚಾರಣೆ ಸಾಧ್ಯತೆ
Tax Probe: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜಪ್ತಿ ಮಾಡಿರುವ ₹82 ಲಕ್ಷ ಹಣದ ಕುರಿತು ಆರೋಪಿ ದರ್ಶನ್ ಅವರನ್ನು ಐಟಿ ಇಲಾಖೆ ಮತ್ತೊಮ್ಮೆ ವಿಚಾರಣೆ ನಡೆಸಲು ಸಿದ್ಧತೆ ನಡೆಸಿದೆ. ಹಣದ ಮೂಲ ಪತ್ತೆಗೆ ನ್ಯಾಯಾಲಯ ಸೂಚನೆ ನೀಡಿತ್ತು.Last Updated 7 ಡಿಸೆಂಬರ್ 2025, 16:27 IST