ಗುರುವಾರ, 6 ನವೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಶ್ರವಣದೋಷವುಳ್ಳ ವಕೀಲರು ಅಲ್ಪಸಂಖ್ಯಾತರು: ಹೈಕೋರ್ಟ್ ಐತಿಹಾಸಿಕ ಉಲ್ಲೇಖ

Hearing Impaired Lawyer: ಕೌಟುಂಬಿಕ ಪ್ರಕರಣದಲ್ಲಿ ಶ್ರವಣದೋಷವುಳ್ಳ ವಕೀಲೆ ಸಾರಾ ಸನ್ನಿ ವೃತ್ತಿಪರತೆ ಮೆರೆದಿದ್ದಾರೆಂದು ಹೈಕೋರ್ಟ್‌ ಶ್ಲಾಘಿಸಿದೆ. ಶ್ರವಣದೋಷವುಳ್ಳ ವಕೀಲರು ಅಪರೂಪದ ಅಲ್ಪಸಂಖ್ಯಾತರು ಎಂದೂ ಅಭಿಪ್ರಾಯಪಟ್ಟಿದೆ.
Last Updated 6 ನವೆಂಬರ್ 2025, 16:18 IST
ಶ್ರವಣದೋಷವುಳ್ಳ ವಕೀಲರು ಅಲ್ಪಸಂಖ್ಯಾತರು: ಹೈಕೋರ್ಟ್ ಐತಿಹಾಸಿಕ ಉಲ್ಲೇಖ

ಆಸ್ತಿ‌, ಅಧಿಕಾರ ದುರ್ಬಳಕೆ: ತರಳಬಾಳು ಶ್ರೀಗೆ ಹೈಕೋರ್ಟ್‌ ನೋಟಿಸ್‌

High Court Notice: ತರಳಬಾಳು ಬೃಹನ್ಮಠದ ಆಸ್ತಿ ಮತ್ತು ಅಧಿಕಾರ ದುರ್ಬಳಕೆ ಆರೋಪದ ಪ್ರಕರಣದಲ್ಲಿ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದ್ದು, ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗೆ ನೋಟಿಸ್‌ ಜಾರಿಗೊಳಿಸಿದೆ.
Last Updated 6 ನವೆಂಬರ್ 2025, 16:03 IST
ಆಸ್ತಿ‌, ಅಧಿಕಾರ ದುರ್ಬಳಕೆ: ತರಳಬಾಳು ಶ್ರೀಗೆ ಹೈಕೋರ್ಟ್‌ ನೋಟಿಸ್‌

ಸಭೆ, ಜಮಾವಣೆಗೆ ಪೂರ್ವಾನುಮತಿ ಕಡ್ಡಾಯ ಆದೇಶ: ತಡೆ ಆದೇಶ ತೆರವಿಗೆ ಹೈಕೋರ್ಟ್ ನಕಾರ

Permission Rule: ಸಾರ್ವಜನಿಕ ಸ್ಥಳ ಬಳಸಲು ಪೂರ್ವಾನುಮತಿ ಕಡ್ಡಾಯಗೊಳಿಸಿದ ರಾಜ್ಯ ಸರ್ಕಾರದ ಆದೇಶದ ತಡೆ ತೆರವುಗೊಳಿಸಲು ಹೈಕೋರ್ಟ್‌ ನಿರಾಕರಿಸಿದೆ. ಸರ್ಕಾರ ಏಕಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ.
Last Updated 6 ನವೆಂಬರ್ 2025, 15:55 IST
ಸಭೆ, ಜಮಾವಣೆಗೆ ಪೂರ್ವಾನುಮತಿ ಕಡ್ಡಾಯ ಆದೇಶ: ತಡೆ ಆದೇಶ ತೆರವಿಗೆ ಹೈಕೋರ್ಟ್ ನಕಾರ

ಕಬ್ಬು ಬೆಳೆಗಾರರ ‍ಪ್ರತಿಭಟನೆ | ರೈತರ ಸಂಕಷ್ಟಕ್ಕೆ ಕೇಂದ್ರವೇ ಹೊಣೆ: ಸಿದ್ದರಾಮಯ್ಯ

Farmers Crisis: ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ಕೇಂದ್ರ ಸರ್ಕಾರದ ತಪ್ಪು ನೀತಿಗಳೇ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು. ಎಫ್‌ಆರ್‌ಪಿ ನಿಗದಿಯಲ್ಲಿ ಕೇಂದ್ರ ಅನ್ಯಾಯ ಮಾಡಿದೆ ಎಂದರು.
Last Updated 6 ನವೆಂಬರ್ 2025, 15:54 IST
ಕಬ್ಬು ಬೆಳೆಗಾರರ ‍ಪ್ರತಿಭಟನೆ | ರೈತರ ಸಂಕಷ್ಟಕ್ಕೆ ಕೇಂದ್ರವೇ ಹೊಣೆ: ಸಿದ್ದರಾಮಯ್ಯ

15 ಲಕ್ಷ ಟನ್‌ ಸಕ್ಕರೆ ರಫ್ತಿಗೆ ಅವಕಾಶ: ಪ್ರಲ್ಹಾದ ಜೋಶಿ

Sugar Export Policy: ಹೆಚ್ಚುವರಿ ಸಂಗ್ರಹವಿರುವ 15 ಲಕ್ಷ ಟನ್‌ ಸಕ್ಕರೆ ರಫ್ತಿಗೆ ಕೇಂದ್ರ ಸರ್ಕಾರ ಅನುಮತಿ ನೀಡಲಿದೆ ಎಂದು ಪ್ರಲ್ಹಾದ ಜೋಶಿ ಹೇಳಿದರು. ಕಬ್ಬು ದರದ ಕುರಿತು ರಾಜ್ಯ ಸರ್ಕಾರ ಸಂಧಾನ ನಡೆಸಬೇಕು ಎಂದರು.
Last Updated 6 ನವೆಂಬರ್ 2025, 15:48 IST
15 ಲಕ್ಷ ಟನ್‌ ಸಕ್ಕರೆ ರಫ್ತಿಗೆ ಅವಕಾಶ: ಪ್ರಲ್ಹಾದ ಜೋಶಿ

ದಲಿತರಿಗೆ ಸಿ.ಎಂ ಸ್ಥಾನ: ಸತೀಶ ಜಾರಕಿಹೊಳಿ ಮನೆ ಎದುರು ಪ್ರತಿಭಟನೆ

Dalit CM Demand: ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಆಗ್ರಹಿಸಿ ಆದಿ ಜಾಂಬವ ಸಂಘಟನೆಯ ಸದಸ್ಯರು ಸಚಿವ ಸತೀಶ ಜಾರಕಿಹೊಳಿ ಅವರ ನಿವಾಸದ ಎದುರು ಪ್ರತಿಭಟನೆ ನಡೆಸಿದರು. ಮನವಿ ಸ್ವೀಕರಿಸಿದರೆಂದು ಜಾರಕಿಹೊಳಿ ಹೇಳಿದರು.
Last Updated 6 ನವೆಂಬರ್ 2025, 15:48 IST
ದಲಿತರಿಗೆ ಸಿ.ಎಂ ಸ್ಥಾನ: ಸತೀಶ ಜಾರಕಿಹೊಳಿ ಮನೆ ಎದುರು ಪ್ರತಿಭಟನೆ

2028ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ಮೂಲಕ ಕ್ರಾಂತಿ: ಡಿಕೆಶಿ

DK Shivakumar Statement: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ, 2028ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ಮೂಲಕ ನಿಜವಾದ ಕ್ರಾಂತಿ ಸಂಭವಿಸುತ್ತದೆ ಎಂದು. ಸಚಿವ ಸಂಪುಟ ವಿಸ್ತರಣೆ ವಿಚಾರ ಹೈಕಮಾಂಡ್‌ನ ನಿರ್ಧಾರ ಎಂದು ಸ್ಪಷ್ಟಪಡಿಸಿದರು.
Last Updated 6 ನವೆಂಬರ್ 2025, 15:36 IST
2028ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ಮೂಲಕ ಕ್ರಾಂತಿ: ಡಿಕೆಶಿ
ADVERTISEMENT

ನಗರ ಭೂ ಸ್ವತ್ತು ನಗದೀಕರಿಸಿ ಆದಾಯ ಹೆಚ್ಚಿಸಬಹುದು: ಸರ್ಕಾರಕ್ಕೆ ಶಿಫಾರಸು

Revenue Growth Report: ನಿವೃತ್ತ ಐಎಎಸ್‌ ಅಧಿಕಾರಿ ಕೆ.ಪಿ. ಕೃಷ್ಣನ್‌ ನೇತೃತ್ವದ ಸಮಿತಿಯು ನಗರ ಭೂ ಸ್ವತ್ತುಗಳನ್ನು ನಗದೀಕರಿಸುವ ಮೂಲಕ ರಾಜ್ಯದ ಆದಾಯ ಹೆಚ್ಚಿಸಬಹುದು ಎಂದು ಶಿಫಾರಸು ಮಾಡಿದೆ. ವರದಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಯಿತು.
Last Updated 6 ನವೆಂಬರ್ 2025, 15:36 IST
ನಗರ ಭೂ ಸ್ವತ್ತು ನಗದೀಕರಿಸಿ ಆದಾಯ ಹೆಚ್ಚಿಸಬಹುದು: ಸರ್ಕಾರಕ್ಕೆ ಶಿಫಾರಸು

ಅಗರಬತ್ತಿ ಉದ್ಯಮದ ಹೊಸ ಅಧ್ಯಾಯ ಆರಂಭ: ಶೋಭಾ ಕರಂದ್ಲಾಜೆ

ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Last Updated 6 ನವೆಂಬರ್ 2025, 15:30 IST
ಅಗರಬತ್ತಿ ಉದ್ಯಮದ ಹೊಸ ಅಧ್ಯಾಯ ಆರಂಭ: ಶೋಭಾ ಕರಂದ್ಲಾಜೆ

ಹೊರ ಗುತ್ತಿಗೆ ವ್ಯವಸ್ಥೆಗೆ ತಡೆ: ಸಮಗ್ರ ವರದಿಗೆ ಸಚಿವ ಎಚ್.ಕೆ. ಪಾಟೀಲ ಸೂಚನೆ

Labour Reform: ವಿವಿಧ ಇಲಾಖೆಗಳಲ್ಲಿರುವ ಹೊರ ಗುತ್ತಿಗೆ ವ್ಯವಸ್ಥೆಯನ್ನು ತೆಗೆದುಹಾಕಲು ಮತ್ತು ಪರ್ಯಾಯ ವ್ಯವಸ್ಥೆಗೆ ಕಾನೂನು ರೂಪಿಸಬಹುದೇ ಎಂಬ ಕುರಿತು ವರದಿ ನೀಡಲು ಕಾನೂನು ಸಚಿವ ಎಚ್.ಕೆ. ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 6 ನವೆಂಬರ್ 2025, 15:23 IST
ಹೊರ ಗುತ್ತಿಗೆ ವ್ಯವಸ್ಥೆಗೆ ತಡೆ: ಸಮಗ್ರ ವರದಿಗೆ ಸಚಿವ ಎಚ್.ಕೆ. ಪಾಟೀಲ ಸೂಚನೆ
ADVERTISEMENT
ADVERTISEMENT
ADVERTISEMENT