ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ವಿವಿಧ ಇಲಾಖೆ, ನಿಗಮಮಂಡಳಿಗಳಲ್ಲಿ ಖಾಲಿ ಇರುವ ಹುದ್ದೆ ಶೀಘ್ರ ಭರ್ತಿ: ಸಿದ್ದರಾಮಯ್ಯ

Karnataka Job Vacancies: ಸರ್ಕಾರದ ವಿವಿಧ ಇಲಾಖೆ, ನಿಗಮ ಮತ್ತು ಮಂಡಳಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಹಂತಹಂತವಾಗಿ ಭರ್ತಿ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಈಗಾಗಲೇ 96,844 ಹುದ್ದೆಗಳನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗಿದೆ.
Last Updated 12 ಡಿಸೆಂಬರ್ 2025, 1:52 IST
ವಿವಿಧ ಇಲಾಖೆ, ನಿಗಮಮಂಡಳಿಗಳಲ್ಲಿ ಖಾಲಿ ಇರುವ ಹುದ್ದೆ ಶೀಘ್ರ ಭರ್ತಿ: ಸಿದ್ದರಾಮಯ್ಯ

ಒಳ ಮೀಸಲು ರಕ್ಷಣೆಗೆ ಮಸೂದೆ: ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

ಪರಿಶಿಷ್ಟ ಜಾತಿಯವರಿಗೆ ಒಳ ಮೀಸಲಾತಿ ಕಲ್ಪಿಸುವ ಚಾರಿತ್ರಿಕ ತೀರ್ಮಾನ ಕೈಗೊಂಡಿದ್ದ ರಾಜ್ಯ ಸರ್ಕಾರ, ಈ ಸೌಲಭ್ಯದ ಕಾನೂನಾತ್ಮಕ ರಕ್ಷಣೆಗಾಗಿ ರಚಿಸಲಾಗಿರುವ ಮಸೂದೆಗೆ ಗುರುವಾರ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
Last Updated 12 ಡಿಸೆಂಬರ್ 2025, 1:47 IST
ಒಳ ಮೀಸಲು ರಕ್ಷಣೆಗೆ ಮಸೂದೆ: ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

Karnataka Politics | ಕಾಂಗ್ರೆಸ್ ಬಣ ಜಗಳ: ಮತ್ತೆ ಬೀದಿಗೆ

CM Change Debate: ಕೆಲವು ದಿನಗಳಿಂದ ಬದಿಗೆ ಸರಿದಿದ್ದ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಬಣ ಜಗಳ, ಇಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ನಡುವೆಯೇ ಬಿರುಸುಗೊಂಡಿದೆ.
Last Updated 12 ಡಿಸೆಂಬರ್ 2025, 1:41 IST
Karnataka Politics | ಕಾಂಗ್ರೆಸ್ ಬಣ ಜಗಳ: ಮತ್ತೆ ಬೀದಿಗೆ

ಅಧಿವೇಶನ | ವಿಧಾನಸಭೆ ಪ್ರಶ್ನೋತ್ತರ

ಬೆಳಗಾವಿಯ ಸುವರ್ಣ ವಿಧಾನಸಭೆಯಲ್ಲಿ ನಡೆಯತ್ತಿರುವ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ನಡೆದ ಪ್ರಶ್ನೋತ್ತರಗಳು ಇಲ್ಲಿವೆ.
Last Updated 12 ಡಿಸೆಂಬರ್ 2025, 0:50 IST
ಅಧಿವೇಶನ | ವಿಧಾನಸಭೆ ಪ್ರಶ್ನೋತ್ತರ

ಉಚಿತ ಬಸ್ ಪ್ರಯಾಣ ಕೊಡಿ ಎಂದು ಕೇಳಿದವರಾರು? ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತರಾಟೆ

Karnataka Freebies:‘ಬಸ್‌ ಪ್ರಯಾಣವನ್ನು ಉಚಿತವಾಗಿ ಒದಗಿಸಲು ನಿಮ್ಮನ್ನು ಯಾರು ಕೇಳಿದ್ದರು’ ಎಂದು ಹೈಕೋರ್ಟ್‌, ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
Last Updated 12 ಡಿಸೆಂಬರ್ 2025, 0:38 IST
ಉಚಿತ ಬಸ್ ಪ್ರಯಾಣ ಕೊಡಿ ಎಂದು ಕೇಳಿದವರಾರು? ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತರಾಟೆ

ಸಿಮೆಂಟ್ ಮಂಜು ಹೆಸರಿನಲ್ಲಿ ನಕಲಿ ಗಮನ ಸೆಳೆಯುವ ಸೂಚನೆ: ವಿಧಾನಸಭೆಯಲ್ಲಿ ಅಚ್ಚರಿ

Karnataka Assembly Hoax: ವಿಧಾನಸಭೆಯಲ್ಲಿ ಬಿಜೆಪಿಯ ಸಿಮೆಂಟ್ ಮಂಜು ಅವರ ಹೆಸರಿನಲ್ಲಿ ನಕಲಿ ಗಮನ ಸೆಳೆಯುವ ಸೂಚನೆ ನೀಡಿರುವುದು ಅಚ್ಚರಿಗೆ ಕಾರಣವಾಯಿತು.
Last Updated 12 ಡಿಸೆಂಬರ್ 2025, 0:30 IST
ಸಿಮೆಂಟ್ ಮಂಜು ಹೆಸರಿನಲ್ಲಿ ನಕಲಿ ಗಮನ ಸೆಳೆಯುವ ಸೂಚನೆ: ವಿಧಾನಸಭೆಯಲ್ಲಿ ಅಚ್ಚರಿ

ಬಳ್ಳಾರಿ: ಕಣ್ಣಿಗೆ ಬಟ್ಟೆಕಟ್ಟಿ ಪರೀಕ್ಷೆ ಬರೆದ ‘ಗಾಂಧಾರಿ ವಿದ್ಯೆ’ ವಿದ್ಯಾರ್ಥಿನಿ

ಖಾಸಗಿ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಹಿಮಾಬಿಂಧು (14) ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ‘ಗಾಂಧಾರಿ ವಿದ್ಯೆ’ ನೆರವಿನಿಂದ ಪರೀಕ್ಷೆ ಬರೆಯುತ್ತಾಳೆ.
Last Updated 12 ಡಿಸೆಂಬರ್ 2025, 0:25 IST
ಬಳ್ಳಾರಿ: ಕಣ್ಣಿಗೆ ಬಟ್ಟೆಕಟ್ಟಿ ಪರೀಕ್ಷೆ ಬರೆದ ‘ಗಾಂಧಾರಿ ವಿದ್ಯೆ’ ವಿದ್ಯಾರ್ಥಿನಿ
ADVERTISEMENT

ಕಾಣುವ ಕುರ್ಚಿಗೆ ಹಂಬಲಿಸಿದೆ ಮನ...ಡಿ.ಕೆ. ಶಿವಕುಮಾರ್ ಕಾಲೆಳೆದ ಸುನಿಲ್‌ಕುಮಾರ್

Political Satire: ‘ಕಾಣುವ ಕುರ್ಚಿಗೆ ಹಂಬಲಿಸಿದೆ ಮನ....ಕೊಡಬಲ್ಲನೇ ಒಂದು ದಿನ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಉದ್ದೇಶಿಸಿ ಕಾವ್ಯಾತ್ಮಕವಾಗಿ ಹೇಳಿದ್ದು ಬಿಜೆಪಿಯ ವಿ. ಸುನಿಲ್‌ಕುಮಾರ್.ಹೇಳಿದ್ದು ಬಿಜೆಪಿಯ ವಿ. ಸುನಿಲ್‌ಕುಮಾರ್.
Last Updated 12 ಡಿಸೆಂಬರ್ 2025, 0:14 IST
ಕಾಣುವ ಕುರ್ಚಿಗೆ ಹಂಬಲಿಸಿದೆ ಮನ...ಡಿ.ಕೆ. ಶಿವಕುಮಾರ್ ಕಾಲೆಳೆದ ಸುನಿಲ್‌ಕುಮಾರ್

ಅಧಿವೇಶನ | ವಿಧಾನ ಪರಿಷತ್ ಪ್ರಶ್ನೋತ್ತರ

ಅಧಿವೇಶನ | ವಿಧಾನ ಪರಿಷತ್ ಪ್ರಶ್ನೋತ್ತರ
Last Updated 12 ಡಿಸೆಂಬರ್ 2025, 0:13 IST
ಅಧಿವೇಶನ | ವಿಧಾನ ಪರಿಷತ್ ಪ್ರಶ್ನೋತ್ತರ

ಯಾದಗಿರಿ | ಅಕ್ರಮ ಗಣಿಗಾರಿಕೆ: ₹4 ಕೋಟಿ ಮೌಲ್ಯದ ಮರಳು ಜಪ್ತಿ

ಸುರಪುರ ತಾಲ್ಲೂಕಿನಲ್ಲಿ ಕೃಷ್ಣಾ ನದಿಯಿಂದ ಅನಧಿಕೃತವಾಗಿ ಮರಳು ಗಣಿಗಾರಿಕೆ ನಡೆಸಿದ ಆರೋಪದಡಿ ಏಳು ಹಿಟಾಚಿಗಳು ಹಾಗೂ ₹4 ಕೋಟಿ ಮೌಲ್ಯದ 47,500 ಮೆಟ್ರಿಕ್ ಟನ್ ಮರಳು ಜಪ್ತಿ ಮಾಡಲಾಗಿದೆ.
Last Updated 12 ಡಿಸೆಂಬರ್ 2025, 0:13 IST
ಯಾದಗಿರಿ | ಅಕ್ರಮ ಗಣಿಗಾರಿಕೆ: ₹4 ಕೋಟಿ ಮೌಲ್ಯದ ಮರಳು ಜಪ್ತಿ
ADVERTISEMENT
ADVERTISEMENT
ADVERTISEMENT