ಮಂಗಳವಾರ, 18 ನವೆಂಬರ್ 2025
×
ADVERTISEMENT

ರಾಜ್ಯ

ADVERTISEMENT

VIDEO: ಘಟಪ್ರಭಾ ನರ್ಸರಿಗಳ ರಾಜ್ಯ; ಇದು ಹಸಿರು ಉದ್ಯಮದ ಯಶೋಗಾಥೆ

Nursery Business: ಘಟಪ್ರಭಾ ಪ್ರದೇಶದ 4 ಕಿ.ಮೀ ವ್ಯಾಪ್ತಿಯಲ್ಲಿ 120ಕ್ಕೂ ಹೆಚ್ಚು ನರ್ಸರಿಗಳು—ಇದು ನಿಜಕ್ಕೂ ಹಸಿರು ಲೋಕ! ಟೊಮೆಟೊ, ಕ್ಯಾಬೇಜ್, ಮೆಣಸಿನಕಾಯಿ, ಚೆಂಡು ಹೂವಿನಿಂದ ಹಿಡಿದು ಕಲ್ಲಂಗಡಿ ಮತ್ತು ಕಬ್ಬಿನವರೆಗಿನ ಹತ್ತುಹಲವು ಬೆಳೆಗಳ ಸಸಿಗಳನ್ನು ಇಲ್ಲಿ ಸಿದ್ಧಪಡಿಸಲಾಗುತ್ತದೆ.
Last Updated 18 ನವೆಂಬರ್ 2025, 11:33 IST
VIDEO: ಘಟಪ್ರಭಾ ನರ್ಸರಿಗಳ ರಾಜ್ಯ; ಇದು ಹಸಿರು ಉದ್ಯಮದ ಯಶೋಗಾಥೆ

ಹಾವೇರಿ | ಹಾಸಿಗೆ ಸಿಗದೆ ಕಾರಿಡಾರ್‌ನಲ್ಲೇ ಹೆರಿಗೆ: ನೆಲಕ್ಕೆ ಬಿದ್ದು ಶಿಶು ಸಾವು

Hospital Negligence: ಹಾವೇರಿ: ಜಿಲ್ಲಾಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಕಾರಿಡಾರ್‌ನಲ್ಲೇ ಮಹಿಳೆಯೊಬ್ಬರಿಗೆ ಹೆರಿಗೆ ಆಗಿದ್ದು, ನೆಲದ ಮೇಲೆ ಬಿದ್ದು ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಶಿಶು ಸ್ಥಳದಲ್ಲೇ ಮೃತಪಟ್ಟಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ
Last Updated 18 ನವೆಂಬರ್ 2025, 11:15 IST
ಹಾವೇರಿ | ಹಾಸಿಗೆ ಸಿಗದೆ ಕಾರಿಡಾರ್‌ನಲ್ಲೇ ಹೆರಿಗೆ: ನೆಲಕ್ಕೆ ಬಿದ್ದು ಶಿಶು ಸಾವು

ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ₹1 ಸಾವಿರ ಹೆಚ್ಚಳಕ್ಕೆ ಕ್ರಮ: ಹೆಬ್ಬಾಳಕರ‌

Women Development: ತುಮಕೂರು: ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಹಿಂದಿನ ಬಜೆಟ್‌ನಲ್ಲಿ ₹1 ಸಾವಿರ ಗೌರವ ಧನ ಹೆಚ್ಚಿಸಲಾಗಿದೆ. ಮುಂದಿನ ಬಜೆಟ್‌ನಲ್ಲಿ ಮತ್ತೆ ₹1 ಸಾವಿರ ಹೆಚ್ಚಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ‌ ಭರವಸೆ ನೀಡಿದರು
Last Updated 18 ನವೆಂಬರ್ 2025, 10:11 IST
ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ₹1 ಸಾವಿರ ಹೆಚ್ಚಳಕ್ಕೆ ಕ್ರಮ: ಹೆಬ್ಬಾಳಕರ‌

ಕೊಪ್ಪಳ ಕಾರ್ಖಾನೆಗಳ ದೂಳಿನಿಂದ ಕಂಗೆಟ್ಟ ಗ್ರಾಮಗಳು: ತೋಂಟದ ಸ್ವಾಮೀಜಿ ದಿಗ್ಭ್ರಮೆ!

Koppal factorie ಕಪ್ಪು ದೂಳು, ಕೈಗೆ ಮೆತ್ತಿಕೊಳ್ಳುವ ಕಪ್ಪು, ಕೆಟ್ಟ ಹೊಗೆ ಹಾಗೂ ಕಣ್ಣು ಹಾಯಿಸಿದಷ್ಟೂ ದೂರ ಕಾಣುವ ಪರಿಸರಕ್ಕೆ ಹಾನಿಯುಂಟು ಮಾಡುವ ಮಾಲಿನ್ಯ.
Last Updated 18 ನವೆಂಬರ್ 2025, 7:32 IST
ಕೊಪ್ಪಳ ಕಾರ್ಖಾನೆಗಳ ದೂಳಿನಿಂದ ಕಂಗೆಟ್ಟ ಗ್ರಾಮಗಳು: ತೋಂಟದ ಸ್ವಾಮೀಜಿ ದಿಗ್ಭ್ರಮೆ!

ಮೆಕ್ಕೆಜೋಳಕ್ಕೆ ಕನಿಷ್ಠ ₹2,500 MSP ಬೇಕೇ ಬೇಕು: ಧಾರವಾಡದಲ್ಲಿ ರೈತರ ಪ್ರತಿಭಟನೆ

Maize crop ಮಕ್ಕೆಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಬೇಕು ಹಾಗೂ ಬೆಳೆಹಾನಿಗೆ ಶೀಘ್ರ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿ ಭಾರತೀಯ ಕಿಸಾನ್ ಸಂಘ-ಕರ್ನಾಟಕ ಪ್ರದೇಶ ಉತ್ತರ ಪ್ರಾಂತದ ಜಿಲ್ಲಾ ಘಟದವರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
Last Updated 18 ನವೆಂಬರ್ 2025, 6:05 IST
ಮೆಕ್ಕೆಜೋಳಕ್ಕೆ ಕನಿಷ್ಠ ₹2,500 MSP ಬೇಕೇ ಬೇಕು: ಧಾರವಾಡದಲ್ಲಿ ರೈತರ ಪ್ರತಿಭಟನೆ

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ವಾಹನ ನಿಲುಗಡೆ ಶುಲ್ಕ ವಸೂಲಿ ಖಾಸಗಿಯವರಿಗೆ

ಗೋಕುಲ ರಸ್ತೆಯಲ್ಲಿರುವ ವಿಮಾನ ನಿಲ್ದಾಣದಲ್ಲಿನ ವಾಹನ ನಿಲುಗಡೆ ಶುಲ್ಕ ವಸೂಲಿ ಕಾರ್ಯಾಚರಣೆಯನ್ನು ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರವು ಖಾಸಗಿ ಸಂಸ್ಥೆಗೆ ವಹಿಸಿದೆ.
Last Updated 18 ನವೆಂಬರ್ 2025, 5:59 IST
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ವಾಹನ ನಿಲುಗಡೆ ಶುಲ್ಕ ವಸೂಲಿ ಖಾಸಗಿಯವರಿಗೆ

ಬ್ರಿಟಿಷರ ವಿರುದ್ಧ ಹೋರಾಡಿದ್ದ ಫ್ರೆಂಚ್‌ ಸೈನಿಕರ ಸಮಾಧಿ ಶಿಥಿಲಾವಸ್ಥೆಯಲ್ಲಿ!

Colonial History India: ಮಂಡ್ಯ ಜಿಲ್ಲೆಯ ಪಾಂಡವಪುರದ ಕುಂತಿಬೆಟ್ಟ (ಫ್ರೆಂಚ್ ರಾಕ್ಸ್) ಪ್ರದೇಶದಲ್ಲಿ 200 ವರ್ಷಗಳಿಗೂ ಹೆಚ್ಚು ಪುರಾತನ ಇತಿಹಾಸ ಅಡಗಿದೆ.
Last Updated 18 ನವೆಂಬರ್ 2025, 4:48 IST
ಬ್ರಿಟಿಷರ ವಿರುದ್ಧ ಹೋರಾಡಿದ್ದ ಫ್ರೆಂಚ್‌ ಸೈನಿಕರ ಸಮಾಧಿ ಶಿಥಿಲಾವಸ್ಥೆಯಲ್ಲಿ!
ADVERTISEMENT

ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡುವಂತೆ ಹಲವೆಡೆ ಶುರುವಾದ ಭಾರಿ ಪ್ರತಿಭಟನೆಗಳು

ಬಿಜೆಪಿ, ಜೆಡಿಎಸ್‌, ರೈತ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ
Last Updated 18 ನವೆಂಬರ್ 2025, 3:05 IST
ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡುವಂತೆ ಹಲವೆಡೆ ಶುರುವಾದ ಭಾರಿ ಪ್ರತಿಭಟನೆಗಳು

ಹಾವೇರಿ: ಮೆಕ್ಕೆಜೋಳ ಬೆಲೆ ಕುಸಿತ– ₹3,000 MSP ನೀಡದಿದ್ದರೆ ಅಹೋರಾತ್ರಿ ಧರಣಿ

ಮೆಕ್ಕೆಜೋಳ ಬೆಲೆ ಕುಸಿದ: ಕಂಗಾಲಾದ ರೈತರಿಂದ ಮನವಿ
Last Updated 18 ನವೆಂಬರ್ 2025, 2:56 IST
ಹಾವೇರಿ: ಮೆಕ್ಕೆಜೋಳ ಬೆಲೆ ಕುಸಿತ– ₹3,000 MSP ನೀಡದಿದ್ದರೆ ಅಹೋರಾತ್ರಿ ಧರಣಿ

ಬೆಳಗಾವಿ: ಮುಂದುವರಿದ ಕೃಷ್ಣಮೃಗಗಳ ಸಾವಿನ ಸರಣಿ– ಕಾರಣ ಏನು?

Belagavi Zoo: ಇಮಾಮ್‌ಹುಸೇನ್‌ ಗೂಡುನವರ ಬೆಳಗಾವಿ: ಸಮೀಪದ ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ಕಷ್ಣಮೃಗಗಳ ಸಾಮೂಹಿಕ ಸಾವು ಸಂಭವಿಸಿ ಐದು ದಿನ ಕಳೆದಿವೆ. ಆದರೂ ಸೋಂಕು ನಿಯಂತ್ರಣಕ್ಕೆ ತರಲು ಸಾಧ್ಯವಾಗಿಲ್ಲ.
Last Updated 18 ನವೆಂಬರ್ 2025, 2:20 IST
ಬೆಳಗಾವಿ: ಮುಂದುವರಿದ ಕೃಷ್ಣಮೃಗಗಳ ಸಾವಿನ ಸರಣಿ– ಕಾರಣ ಏನು?
ADVERTISEMENT
ADVERTISEMENT
ADVERTISEMENT