ಬುಧವಾರ, 4 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಜ್ಯ

ADVERTISEMENT

ಇರಾನ್‌ಗೆ ತೆರಳಿದ್ದ ಪುತ್ರನ ಸಂಪರ್ಕ ಕಡಿತ: ಪೋಷಕರ ಆತಂಕ

Koppa Youth Missing: ಕಳೆದ 5 ತಿಂಗಳ ಹಿಂದೆ ಕೆಲಸಕ್ಕೆ ಹೋಗಿದ್ದು, ವಾರಕ್ಕೊಮ್ಮೆ ಫೋನ್ ಮಾಡುತ್ತಿದ್ದ ಕಳೆದ ಬುಧವಾರ ಕೊನೆಯ ಬಾರಿ ಮಾತನಾಡಿದ್ದ. ಆತ ಟೈಲ್ಸ್, ಗ್ರಾನೈಟ್ ಸರಕು ಸಾಗಣೆ ಹಡಗಿನಲ್ಲಿ ಕೆಲಸ ಮಾಡಿಕೊಂಡಿದ್ದು, ಕೊನೆಯ ಬಾರಿ ಮಾತನಾಡಿದ್ದ ವೇಳೆ
Last Updated 3 ಮಾರ್ಚ್ 2026, 23:25 IST
ಇರಾನ್‌ಗೆ ತೆರಳಿದ್ದ ಪುತ್ರನ ಸಂಪರ್ಕ ಕಡಿತ: ಪೋಷಕರ ಆತಂಕ

ಕ್ಷಿಪಣಿ ದಾಳಿಯಿಂದ ಮನೆಗೆ ಹಾನಿ: ಹಾವೇರಿ ಕುಟುಂಬ ಅಬುಧಾಬಿಯಲ್ಲಿ ಅತಂತ್ರ

UAE Missile Attack: ಯುದ್ಧ ಪೀಡಿತ ಯುಎಇಯ ಅಬುದಾಬಿಯಲ್ಲಿ ಹಾವೇರಿಯ ಎಂಜಿನಿಯರ್ ರಾಘವೇಂದ್ರ ಕುದರಿ ಅವರ ಕುಟುಂಬ ಸಿಲುಕಿದ್ದು, ತಾವು ವಾಸವಿದ್ದ ಮನೆಯನ್ನು ಬಿಟ್ಟು ಹೋಟೆಲ್‌ನಲ್ಲಿ ಆಶ್ರಯ ಪಡೆದಿದ್ದಾರೆ ತಾಲ್ಲೂಕಿನ ಕನವಳ್ಳಿ ಗ್ರಾಮದ ರಾಘವೇಂದ್ರ ಕುದರಿ
Last Updated 3 ಮಾರ್ಚ್ 2026, 23:20 IST
ಕ್ಷಿಪಣಿ ದಾಳಿಯಿಂದ ಮನೆಗೆ ಹಾನಿ: ಹಾವೇರಿ ಕುಟುಂಬ ಅಬುಧಾಬಿಯಲ್ಲಿ ಅತಂತ್ರ

MRPL ತೈಲ ಸಂಸ್ಕರಣೆ ಮೇಲೆ ಕೊಲ್ಲಿ ಯುದ್ಧದ ಕರಿಛಾಯೆ

ಬೇಡಿಕೆಯ ಶೇ 80ರಷ್ಟು ಕಚ್ಛಾತೈಲ ಕೊಲ್ಲಿ ದೇಶಗಳಿಂದಲೇ ಆಮದು
Last Updated 3 ಮಾರ್ಚ್ 2026, 22:52 IST
MRPL ತೈಲ ಸಂಸ್ಕರಣೆ ಮೇಲೆ ಕೊಲ್ಲಿ ಯುದ್ಧದ ಕರಿಛಾಯೆ

ಆಲಮಟ್ಟಿ ಅಣೆಕಟ್ಟು: ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಲಿ– ಡಿಕೆಶಿ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಆಂಧ್ರಪ್ರದೇಶ ಸರ್ಕಾರ ಅಡ್ಡಗಾಲು
Last Updated 3 ಮಾರ್ಚ್ 2026, 22:49 IST
ಆಲಮಟ್ಟಿ ಅಣೆಕಟ್ಟು: ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಲಿ– ಡಿಕೆಶಿ

ನಾನೇನು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಗೊತ್ತು: ಡಿ.ಕೆ. ಶಿವಕುಮಾರ್

Karnataka Politics: ನನ್ನ ಮತ್ತು ಮುಖ್ಯಮಂತ್ರಿ ನಡುವಿನ ಸಂಬಂಧ ಖಂಡಿತ ಹಾಲು ಜೇನಿನ ಸಂಬಂಧ. 2023ರ ಚುನಾವಣೆ ಮಾತ್ರವಲ್ಲ, 2028ರ ಚುನಾವಣೆಯಲ್ಲೂ ಹೀಗೆ ಇರಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
Last Updated 3 ಮಾರ್ಚ್ 2026, 22:31 IST
ನಾನೇನು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಗೊತ್ತು: ಡಿ.ಕೆ. ಶಿವಕುಮಾರ್

ಕಂದಾಯ ದಾಖಲೆ: ವರ್ಷಾಂತ್ಯಕ್ಕೆ ಸಂಪೂರ್ಣ ಡಿಜಿಟಲ್‌

Digital Land Records: ಕಂದಾಯ ಇಲಾಖೆ ವರ್ಷದ ಅಂತ್ಯದೊಳಗೆ ಸಂಪೂರ್ಣ ಡಿಜಿಟಲೀಕರಣಗೊಳ್ಳಲಿದ್ದು, ಪ್ರತಿಯೊಂದು ದಾಖಲೆಯ ಪ್ರತಿಯೂ ಡಿಜಿಟಲ್‌ ರೂಪದಲ್ಲಿ ಸಿಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
Last Updated 3 ಮಾರ್ಚ್ 2026, 22:22 IST
ಕಂದಾಯ ದಾಖಲೆ: ವರ್ಷಾಂತ್ಯಕ್ಕೆ ಸಂಪೂರ್ಣ ಡಿಜಿಟಲ್‌

ನಾನು ಸ್ಟ್ರೀಟ್ ಫೈಟರ್, ಹೇಗೆ ಹೋರಾಟ ಮಾಡಬೇಕೆಂಬುದು ಗೊತ್ತಿದೆ: ಡಿ.ಕೆ.ಶಿವಕುಮಾರ್

‘ಸ್ವಾರ್ಥಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುವುದಿಲ್ಲ, ಪಕ್ಷಕ್ಕೆ ತೊಂದರೆಯನ್ನೂ ಮಾಡಲಾರೆ’
Last Updated 3 ಮಾರ್ಚ್ 2026, 22:15 IST
ನಾನು ಸ್ಟ್ರೀಟ್ ಫೈಟರ್, ಹೇಗೆ ಹೋರಾಟ ಮಾಡಬೇಕೆಂಬುದು ಗೊತ್ತಿದೆ: ಡಿ.ಕೆ.ಶಿವಕುಮಾರ್
ADVERTISEMENT

ಪಶ್ಚಿಮ ಏಷ್ಯಾ ಉದ್ವಿಗ್ನ: 500ಕ್ಕೂ ಹೆಚ್ಚು ಕನ್ನಡಿಗರು ತಾಯ್ನಾಡಿಗೆ ವಾಪಸ್

Middle East Conflict: ಇರಾನ್–ಇಸ್ರೇಲ್ ಯುದ್ಧದ ನಂತರ ಪಶ್ಚಿಮ ಏಷ್ಯಾದಲ್ಲಿ ನಿರ್ಮಾಣವಾಗಿದ್ದ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಸ್ಥಗಿತಗೊಂಡಿದ್ದ ವಿಮಾನ ಸಂಚಾರ ಮತ್ತೆ ಶುರುವಾಗಿದೆ. ಅಬುಧಾಬಿ, ದುಬೈ ಸೇರಿದಂತೆ ಕೊಲ್ಲಿ ರಾಷ್ಟ್ರಗಳಲ್ಲಿ ಸಿಲುಕಿದ್ದ ಕನ್ನಡಿಗರು ಮರಳಿದ್ದಾರೆ.
Last Updated 3 ಮಾರ್ಚ್ 2026, 22:06 IST
ಪಶ್ಚಿಮ ಏಷ್ಯಾ ಉದ್ವಿಗ್ನ: 500ಕ್ಕೂ ಹೆಚ್ಚು ಕನ್ನಡಿಗರು ತಾಯ್ನಾಡಿಗೆ ವಾಪಸ್

ಆದಾಯ ಸಂಗ್ರಹದಲ್ಲಿ ಹಿನ್ನಡೆ; ₹8.14 ಲಕ್ಷ ಕೋಟಿ ಗಡಿ ದಾಟಲಿದೆ ರಾಜ್ಯದ ಸಾಲ

GST ಸ್ಲ್ಯಾಬ್‌ ಪರಿಷ್ಕರಣೆಯಿಂದ ನಷ್ಟ
Last Updated 3 ಮಾರ್ಚ್ 2026, 21:44 IST
ಆದಾಯ ಸಂಗ್ರಹದಲ್ಲಿ ಹಿನ್ನಡೆ; ₹8.14 ಲಕ್ಷ ಕೋಟಿ ಗಡಿ ದಾಟಲಿದೆ ರಾಜ್ಯದ ಸಾಲ

ವಾಣಿಜ್ಯ, ಕೈಗಾರಿಕೆಗೆ ವಿದ್ಯುತ್‌ ದರ ಹೆಚ್ಚಳ: ಕೆಇಆರ್‌ಸಿ

ಕೃಷಿಗೆ ಬಳಸುವ ಪ್ರತಿ ಯೂನಿಟ್‌ ದರ 95 ಪೈಸೆ ಇಳಿಕೆ
Last Updated 3 ಮಾರ್ಚ್ 2026, 20:49 IST
ವಾಣಿಜ್ಯ, ಕೈಗಾರಿಕೆಗೆ ವಿದ್ಯುತ್‌ ದರ ಹೆಚ್ಚಳ: ಕೆಇಆರ್‌ಸಿ
ADVERTISEMENT
ADVERTISEMENT
ADVERTISEMENT