ಗುರುವಾರ, 12 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಜ್ಯ

ADVERTISEMENT

ಸೊಪ್ಪು–ತರಕಾರಿಗಳಲ್ಲಿ ಹೆಚ್ಚುತ್ತಿರುವ ಅಪಾಯಕಾರಿ ಲೋಹ: ಅಶ್ವತ್ಥನಾರಾಯಣ ಆತಂಕ

Food Safety Crisis: ಬೆಂಗಳೂರು ನಗರದ ಸುತ್ತಮುತ್ತ ಬೆಳೆಯುವ ಸೊಪ್ಪು–ತರಕಾರಿಗಳಲ್ಲಿ ಸೀಸ ಮತ್ತು ಭಾರಿ ಲೋಹಗಳ ಅಂಶಗಳಿವೆ. ನೆಲ, ಜಲ, ವಾಯು ಮಾಲಿನ್ಯ ತಾರಕಕ್ಕೆ ಏರಿದ್ದು ಜನರ ಆರೋಗ್ಯಕ್ಕೆ ಗಂಡಾಂತರಕಾರಿಯಾಗಿದೆ.
Last Updated 12 ಮಾರ್ಚ್ 2026, 18:40 IST
ಸೊಪ್ಪು–ತರಕಾರಿಗಳಲ್ಲಿ ಹೆಚ್ಚುತ್ತಿರುವ ಅಪಾಯಕಾರಿ ಲೋಹ: ಅಶ್ವತ್ಥನಾರಾಯಣ ಆತಂಕ

₹97 ಲಕ್ಷದ ಚಿನ್ನ ಕಳವು: ಬಸ್‌ನಲ್ಲಿ ಬ್ಯಾಗ್ ಬಿಟ್ಟು ಊಟಕ್ಕೆ ಹೋಗಿದ್ದಾಗ ಕೃತ್ಯ

Koppal Crime News: ನಗರದ ಹಲಗೇರಿ ಗ್ರಾಮದ ಸಮೀಪದಲ್ಲಿರುವ ತವ ಪಂಜಾಬ್ ಹೊಟೇಲ್ ಮುಂಭಾಗದಲ್ಲಿ ಊಟಕ್ಕೆಂದು ನಿಲ್ಲಿಸಲಾಗಿದ್ದ ಖಾಸಗಿ ಸ್ಲೀಪರ್‌ ಕೋಚ್‌ ಬಸ್‌ನಲ್ಲಿದ್ದ ₹97 ಲಕ್ಷ ಮೌಲ್ಯದ ಚಿನ್ನದ ಬ್ಯಾಗ್‌ ದೋಚಲಾಗಿದೆ.
Last Updated 12 ಮಾರ್ಚ್ 2026, 17:49 IST
₹97 ಲಕ್ಷದ ಚಿನ್ನ ಕಳವು: ಬಸ್‌ನಲ್ಲಿ ಬ್ಯಾಗ್ ಬಿಟ್ಟು ಊಟಕ್ಕೆ ಹೋಗಿದ್ದಾಗ ಕೃತ್ಯ

ಎಲ್‌ಪಿಜಿ ಸಿಲಿಂಡರ್‌ ಸಮಸ್ಯೆಗೆ ವಾರದಲ್ಲೇ ಪರಿಹಾರ: ಕೆ.ಎಚ್‌.ಮುನಿಯಪ್ಪ

LPG Supply Update: ಬೆಂಗಳೂರು: ‘ರಾಜ್ಯದಲ್ಲಿ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಕೊರತೆ ಇಲ್ಲ. ವಾಣಿಜ್ಯ ಬಳಕೆಯ ಸಿಲಿಂಡರ್‌ ಸರಬರಾಜಿನಲ್ಲಿನ ವ್ಯತ್ಯಯವನ್ನು ವಾರದ ಒಳಗೆ ಬಗೆಹರಿಸಲಾಗುವುದು’ ಎಂದು ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿದರು.
Last Updated 12 ಮಾರ್ಚ್ 2026, 16:15 IST
ಎಲ್‌ಪಿಜಿ ಸಿಲಿಂಡರ್‌ ಸಮಸ್ಯೆಗೆ ವಾರದಲ್ಲೇ ಪರಿಹಾರ: ಕೆ.ಎಚ್‌.ಮುನಿಯಪ್ಪ

ಸನ್ನಡತೆ: ರಾಜ್ಯದ ವಿವಿಧ ಕಾರಾಗೃಹಗಳಿಂದ 31 ಕೈದಿಗಳ ಬಿಡುಗಡೆಗೆ ಆದೇಶ

Prisoner amnesty: ಜನವರಿ 8ರಂದು ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡು ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ. ಪರಪ್ಪನ ಅಗ್ರಹಾರದಿಂದ 14 ಮಂದಿ ಸೇರಿದಂತೆ ವಿವಿಧ ಜೈಲುಗಳ 31 ಜೀವಾವಧಿ ಶಿಕ್ಷಿತರನ್ನು ಬಿಡುಗಡೆ ಮಾಡಲಾಗುತ್ತಿದೆ.
Last Updated 12 ಮಾರ್ಚ್ 2026, 16:14 IST
ಸನ್ನಡತೆ: ರಾಜ್ಯದ ವಿವಿಧ ಕಾರಾಗೃಹಗಳಿಂದ 31 ಕೈದಿಗಳ ಬಿಡುಗಡೆಗೆ ಆದೇಶ

ಸರ್ಕಾರಿ ಆಡಳಿತ ವ್ಯವಸ್ಥೆಯಲ್ಲಿ ನೌಕರರ ಬದಲಿಗೆ AI ನಿಯೋಜನೆ ಸಾಧ್ಯವಿಲ್ಲ: ಡಿಕೆಶಿ

DK Shivakumar on AI: ಸರ್ಕಾರಿ ಆಡಳಿತದಲ್ಲಿ ನೌಕರರ ಬದಲಿಗೆ ಕೃತಕ ಬುದ್ಧಿಮತ್ತೆ (AI) ಅಳವಡಿಕೆ ಈಗಲೇ ಸಾಧ್ಯವಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
Last Updated 12 ಮಾರ್ಚ್ 2026, 16:12 IST
ಸರ್ಕಾರಿ ಆಡಳಿತ ವ್ಯವಸ್ಥೆಯಲ್ಲಿ ನೌಕರರ ಬದಲಿಗೆ AI ನಿಯೋಜನೆ ಸಾಧ್ಯವಿಲ್ಲ: ಡಿಕೆಶಿ

ಎಲ್‌ಪಿಜಿ ಬಿಕ್ಕಟ್ಟಿಗೆ ಎಥೆನಾಲ್ ಸ್ಟೌ ಪರಿಹಾರ: ಮುರುಗೇಶ್ ನಿರಾಣಿ

Murugesh Nirani: ಎಲ್‌ಪಿಜಿ ಅಭಾವಕ್ಕೆ ಪರಿಹಾರವಾಗಿ ಸ್ವದೇಶಿ ತಂತ್ರಜ್ಞಾನದ ‘ಎಥೆನಾಲ್ ಸ್ಟೌ’ ಬಳಕೆಗೆ ಒತ್ತು ನೀಡಬೇಕು ಎಂದು ಉದ್ಯಮಿ ಮುರುಗೇಶ್ ನಿರಾಣಿ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
Last Updated 12 ಮಾರ್ಚ್ 2026, 16:07 IST
ಎಲ್‌ಪಿಜಿ ಬಿಕ್ಕಟ್ಟಿಗೆ ಎಥೆನಾಲ್ ಸ್ಟೌ ಪರಿಹಾರ: ಮುರುಗೇಶ್ ನಿರಾಣಿ

ಆಡಳಿತಾತ್ಮಕ ಕಾರಣಗಳಿಂದ ಕೆಪಿಎಸ್‌ಸಿ ವ್ಯಕ್ತಿತ್ವ ಪರೀಕ್ಷೆ ರದ್ದು: ಕೆ. ಜ್ಯೋತಿ

KPSC Update: ಗೆಜೆಟೆಡ್‌ ಪ್ರೊಬೇಷನರಿ 384 ಹುದ್ದೆಗಳ ನೇಮಕಾತಿಗೆ ಮಾರ್ಚ್‌ 23ರಿಂದ ನಡೆಯಬೇಕಿದ್ದ ವ್ಯಕ್ತಿತ್ವ ಪರೀಕ್ಷೆಯನ್ನು ಆಡಳಿತಾತ್ಮಕ ಕಾರಣಗಳಿಂದ ಕೆಪಿಎಸ್‌ಸಿ ರದ್ದುಗೊಳಿಸಿದೆ.
Last Updated 12 ಮಾರ್ಚ್ 2026, 16:06 IST
ಆಡಳಿತಾತ್ಮಕ ಕಾರಣಗಳಿಂದ ಕೆಪಿಎಸ್‌ಸಿ ವ್ಯಕ್ತಿತ್ವ ಪರೀಕ್ಷೆ ರದ್ದು: ಕೆ. ಜ್ಯೋತಿ
ADVERTISEMENT

ಅಗತ್ಯದಷ್ಟು ಎಲ್‌ಪಿಜಿ ಸಿಲಿಂಡರ್‌ ಲಭ್ಯ: ಆಹಾರ ಇಲಾಖೆ ಪ್ರಕಟಣೆ

LPG Gas Availability: ರಾಜ್ಯದಲ್ಲಿ ಅಗತ್ಯವಿರುವಷ್ಟು ಎಲ್‌ಪಿಜಿ ಸಿಲಿಂಡರ್‌ಗಳು ಲಭ್ಯವಿದ್ದು, ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬಾರದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹೇಳಿದೆ
Last Updated 12 ಮಾರ್ಚ್ 2026, 16:04 IST
ಅಗತ್ಯದಷ್ಟು ಎಲ್‌ಪಿಜಿ ಸಿಲಿಂಡರ್‌ ಲಭ್ಯ: ಆಹಾರ ಇಲಾಖೆ ಪ್ರಕಟಣೆ

ಲಿಂಗತ್ವ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಪ್ರತ್ಯೇಕ ಮಂಡಳಿ: ಗೃಹ ಸಚಿವ ಜಿ.ಪರಮೇಶ್ವರ

G Parameshwara: ಲಿಂಗತ್ವ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಪ್ರತ್ಯೇಕ ಮಂಡಳಿ ಹಾಗೂ ನಿರ್ದೇಶನಾಲಯ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು. ವಿಧಾನಪರಿಷತ್‌ನಲ್ಲಿ
Last Updated 12 ಮಾರ್ಚ್ 2026, 16:01 IST
ಲಿಂಗತ್ವ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಪ್ರತ್ಯೇಕ ಮಂಡಳಿ: ಗೃಹ ಸಚಿವ ಜಿ.ಪರಮೇಶ್ವರ

ಗುತ್ತಿಗೆದಾರನಿಂದ ₹5 ಲಕ್ಷ ಲಂಚ ಪ್ರಕರಣ: ಶಾಸಕ ಚಂದ್ರು ಲಮಾಣಿಗೆ ಜಾಮೀನು

Bribe Case: ಗುತ್ತಿಗೆದಾರನಿಂದ ₹5 ಲಕ್ಷ ಲಂಚ ಪಡೆಯುವಾಗ ಸಿಕ್ಕಿಬಿದ್ದು ನ್ಯಾಯಾಂಗ ಬಂಧನದಲ್ಲಿದ್ದ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಚಂದ್ರು ಲಮಾಣಿ ಸೇರಿದಂತೆ ಮೂವರು ಆರೋಪಿಗಳಿಗೆ ಜಾಮೀನು
Last Updated 12 ಮಾರ್ಚ್ 2026, 15:58 IST
ಗುತ್ತಿಗೆದಾರನಿಂದ ₹5 ಲಕ್ಷ ಲಂಚ ಪ್ರಕರಣ: ಶಾಸಕ ಚಂದ್ರು ಲಮಾಣಿಗೆ ಜಾಮೀನು
ADVERTISEMENT
ADVERTISEMENT
ADVERTISEMENT