ಶನಿವಾರ, 3 ಜನವರಿ 2026
×
ADVERTISEMENT

ರಾಜ್ಯ

ADVERTISEMENT

ಕೈದಿಗಳಿಗೆ ಮೊಬೈಲ್‌ ಪೂರೈಕೆ ಪ್ರಕರಣ: ಉಗ್ರ ಟಿ.ನಾಸೀರ್‌ ಪರಾರಿಯಾಗಲು ಸಂಚು

ASI, ವೈದ್ಯನ ವಿರುದ್ಧ 2ನೇ ದೋಷಾರೋಪ ಪಟ್ಟಿ
Last Updated 3 ಜನವರಿ 2026, 0:30 IST
ಕೈದಿಗಳಿಗೆ ಮೊಬೈಲ್‌ ಪೂರೈಕೆ ಪ್ರಕರಣ: ಉಗ್ರ ಟಿ.ನಾಸೀರ್‌ ಪರಾರಿಯಾಗಲು ಸಂಚು

ಚಂದನ ಚಿರತೆ: ಭಾರತದಲ್ಲಿ 2ನೇ ಬಾರಿ, ರಾಜ್ಯದಲ್ಲಿ ಇದೇ ಮೊದಲ ಬಾರಿ ಗೋಚರ

Rare Leopard Sighting: ಅತಿವಿರಳ ಸಂದರ್ಭದಲ್ಲಿ ರೂಪುಗೊಳ್ಳುವ ಗಂಧದ ಬಣ್ಣದ ಚರ್ಮ–ತುಪ್ಪಳ ಮತ್ತು ಮಂಕಾದ ಕಂದು ಬಣ್ಣದ ಚುಕ್ಕೆಗಳಿರುವ ಚಿರತೆಯು ರಾಜ್ಯದ ವಿಜಯನಗರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ.
Last Updated 3 ಜನವರಿ 2026, 0:05 IST
ಚಂದನ ಚಿರತೆ: ಭಾರತದಲ್ಲಿ 2ನೇ ಬಾರಿ, ರಾಜ್ಯದಲ್ಲಿ ಇದೇ ಮೊದಲ ಬಾರಿ ಗೋಚರ

ಮಹದಾಯಿ ಯೋಜನೆಗೆ ಕೇಂದ್ರ ಶಾಕ್‌: ಬಂಡೂರಾ ನಾಲಾ ತಿರುವಿಗೆ ಆರ್‌ಇಸಿ ತಗಾದೆ

Forest Clearance Denied: ಬಂಡೂರಾ ನಾಲಾ ತಿರುವು ಯೋಜನೆಗೆ ಅರಣ್ಯ ಬಳಕೆ ಅನುಮತಿ ನೀಡಲು ಆರ್‌ಇಸಿ ನಿರಾಕರಣೆ, ಪುನರ್ವಸತಿ ಯೋಜನೆಯ ಸ್ಪಷ್ಟತೆ ಕೊರತೆ ಮತ್ತು ಪರಿಸರದ ಮೇಲೆ ಪರಿಣಾಮದ ಕಾರಣದಿಂದ ಮಹದಾಯಿ ಯೋಜನೆಗೆ ತಡೆ.
Last Updated 2 ಜನವರಿ 2026, 23:51 IST
ಮಹದಾಯಿ ಯೋಜನೆಗೆ ಕೇಂದ್ರ ಶಾಕ್‌: ಬಂಡೂರಾ ನಾಲಾ ತಿರುವಿಗೆ ಆರ್‌ಇಸಿ ತಗಾದೆ

ಪಡಿತರ ಚೀಟಿ ರದ್ದು; ಅವ್ಯವಹಾರದ ಸದ್ದು

BPL Card Issues: ಅನರ್ಹ ಪಡಿತರ ಚೀಟಿಗಳ ಪರಿಶೀಲನೆ ಮುಂದುವರಿದಿರುವ ನಡುವೆಯೇ ನ್ಯಾಯಬೆಲೆ ಅಂಗಡಿಗಳಿಂದ ಹಣದ ಬೇಡಿಕೆ, ಪಡಿತರದಾರರಲ್ಲಿ ಗೊಂದಲ ಹೆಚ್ಚಾಗಿದೆ. ಶೋಷಿತರು ಕಚೇರಿಗಳಲ್ಲಿ ಸರದಿಗೆ ನಿಲ್ಲುತ್ತಿದ್ದಾರೆ ಎಂದು ದೂರಗಳು ಕೇಳಿಬರುತ್ತಿವೆ.
Last Updated 2 ಜನವರಿ 2026, 20:57 IST
ಪಡಿತರ ಚೀಟಿ ರದ್ದು; ಅವ್ಯವಹಾರದ ಸದ್ದು

ಬಳ್ಳಾರಿ ಘರ್ಷಣೆ: ಬಿದ್ದಿದ್ದು ಭರತ್‌ ಕಡೆಯವರ ಗುಂಡು

Postmortem Report: ಬಳ್ಳಾರಿಯ ಘರ್ಷಣೆಯಲ್ಲಿ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರನ ದೇಹದಲ್ಲಿ ಪತ್ತೆಯಾದ ಗುಂಡು ಭರತ್‌ ರೆಡ್ಡಿ ಕಡೆಯ ಖಾಸಗಿ ಅಂಗರಕ್ಷಕರ ಬಂದೂಕಿನದ್ದು ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.
Last Updated 2 ಜನವರಿ 2026, 20:32 IST
ಬಳ್ಳಾರಿ ಘರ್ಷಣೆ: ಬಿದ್ದಿದ್ದು ಭರತ್‌ ಕಡೆಯವರ ಗುಂಡು

ಪಿಎಂ ಆವಾಸ್‌ ಯೋಜನೆ: ದಶಕದಲ್ಲಿ ಮುಗಿಸಿದ್ದು 1.26 ಲಕ್ಷ ಮನೆ

ತೆವಳುತ್ತಿದೆ ಪಿಎಂ ಆವಾಸ್‌ ಯೋಜನೆ: ಕೇಂದ್ರದ ಅನುದಾನ ಖೋತಾ ಸಂಭವ
Last Updated 2 ಜನವರಿ 2026, 20:24 IST
ಪಿಎಂ ಆವಾಸ್‌ ಯೋಜನೆ: ದಶಕದಲ್ಲಿ ಮುಗಿಸಿದ್ದು 1.26 ಲಕ್ಷ ಮನೆ

ಅಂಗಾಂಗ ಕಸಿಗೆ ಉಚಿತ ಆಸ್ಪತ್ರೆ: ಅಜೀಂ ಪ್ರೇಮ್‌ಜಿ ಪ್ರತಿಷ್ಠಾನದಿಂದ ನಿರ್ಮಾಣ

Free Super Specialty Care: ಅಜೀಂ ಪ್ರೇಮ್‌ಜಿ ಪ್ರತಿಷ್ಠಾನ ₹1,000 ಕೋಟಿ ವೆಚ್ಚದಲ್ಲಿ 1000 ಹಾಸಿಗೆ ಸಾಮರ್ಥ್ಯದ ಉಚಿತ ಅಂಗಾಂಗ ಕಸಿ ಆಸ್ಪತ್ರೆ ನಿರ್ಮಿಸಲು ನಿರ್ಧರಿಸಿದ್ದು, ಬಿಪಿಎಲ್ ಕುಟುಂಬಗಳಿಗೆ ಉಚಿತ ಸೇವೆ ಒದಗಿಸಲಾಗುವುದು.
Last Updated 2 ಜನವರಿ 2026, 20:19 IST
ಅಂಗಾಂಗ ಕಸಿಗೆ ಉಚಿತ ಆಸ್ಪತ್ರೆ: ಅಜೀಂ ಪ್ರೇಮ್‌ಜಿ ಪ್ರತಿಷ್ಠಾನದಿಂದ ನಿರ್ಮಾಣ
ADVERTISEMENT

ಬಳ್ಳಾರಿ ಗಲಭೆ | ಗುಂಡಿನ ಮೊರೆತ: ನಿಲ್ಲದ ಮಾತಿನ ಇರಿತ

Political Violence Karnataka: ಬ್ಯಾನರ್ ವಿಚಾರವಾಗಿ ಆರಂಭವಾದ ಗಲಾಟೆ ಬಳ್ಳಾರಿಯಲ್ಲಿ ಗುಂಡಿನ ಮೊರೆತಕ್ಕೆ ಕಾರಣವಾಯಿತು. ಶಾಸಕ ಭರತ್ ರೆಡ್ಡಿ, ಜನಾರ್ದನ ರೆಡ್ಡಿ, ಶ್ರೀರಾಮುಲು ನಡುವೆ ಮಾತಿನ ಚಕಮಕಿ, ಪ್ರಕರಣಗಳಿಗೆ ನ್ಯಾಯಾಂಗ ತನಿಖೆ ಆಗ್ರಹ ಜೋರಾಗಿದೆ.
Last Updated 2 ಜನವರಿ 2026, 20:09 IST
ಬಳ್ಳಾರಿ ಗಲಭೆ | ಗುಂಡಿನ ಮೊರೆತ: ನಿಲ್ಲದ ಮಾತಿನ ಇರಿತ

ಬಳ್ಳಾರಿ ಗಲಾಟೆ: ಕಾಂಗ್ರೆಸ್‌ ಸತ್ಯಶೋಧನಾ ಸಮಿತಿ

Congress Investigation ಬಳ್ಳಾರಿ ಗಲಾಟೆ ಹಿನ್ನೆಲೆಯಲ್ಲಿ ಸ್ಥಳೀಯ ಪರಿಸ್ಥಿತಿ ಪರಿಶೀಲನೆಗಾಗಿ ಎಚ್‌.ಎಂ.ರೇವಣ್ಣ ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್‌ ಸತ್ಯಶೋಧನಾ ಸಮಿತಿಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನೇಮಕ ಮಾಡಿದ್ದಾರೆ.
Last Updated 2 ಜನವರಿ 2026, 19:48 IST
ಬಳ್ಳಾರಿ ಗಲಾಟೆ: ಕಾಂಗ್ರೆಸ್‌ ಸತ್ಯಶೋಧನಾ ಸಮಿತಿ

‘ಕುಸುಮ್‌–ಸಿ’ ಯೋಜನೆ: 2,520 ಮೆ.ವಾ ಸೌರ ವಿದ್ಯುತ್; ಟೆಂಡರ್‌

Solar Energy Karnataka: ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ವಿದ್ಯುತ್ ಪೂರೈಸಲು ರಾಜ್ಯದಲ್ಲಿ 2,520 ಮೆ.ವಾ ಸೌರ ವಿದ್ಯುತ್ ಉತ್ಪಾದನೆಗೆ ಟೆಂಡರ್ ಕರೆಯಲಾಗಿದ್ದು, ರೈತರು ಜಮೀನು ನೀಡಲು ಮುಂದೆ ಬರಬೇಕೆಂದು ಸರ್ಕಾರ ಕೇಳಿದೆ.
Last Updated 2 ಜನವರಿ 2026, 18:48 IST
‘ಕುಸುಮ್‌–ಸಿ’ ಯೋಜನೆ: 2,520 ಮೆ.ವಾ ಸೌರ ವಿದ್ಯುತ್; ಟೆಂಡರ್‌
ADVERTISEMENT
ADVERTISEMENT
ADVERTISEMENT