ಭಾನುವಾರ, 11 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ರಾಜ್ಯ

ADVERTISEMENT

PV Web Exclusive: ಕೋಟೆ – ಜೋಗಿಮಟ್ಟಿ – ಚಂದ್ರವಳ್ಳಿಗೆ ಕೇಬಲ್‌ ಕಾರ್‌!

ಸಾಕಾರಗೊಳ್ಳುವುದೇ ಮಹತ್ವಾಕಾಂಕ್ಷಿ ಯೋಜನೆ? ಮಾತಿನ ಚಿಂತನೆ ಕೃತಿಯಾಗುವುದು ಯಾವಾಗ?
Last Updated 11 ಜನವರಿ 2026, 1:30 IST
PV Web Exclusive: ಕೋಟೆ – ಜೋಗಿಮಟ್ಟಿ – ಚಂದ್ರವಳ್ಳಿಗೆ ಕೇಬಲ್‌ ಕಾರ್‌!

ಸರ್ಕಾರಿ ಶಾಲೆ ಮುಚ್ಚುವುದು ಸರಿಯಲ್ಲ: ನಟ ರಿಷಬ್ ಶೆಟ್ಟಿ ಹೇಳಿಕೆ

ಅಂತರರಾಷ್ಟ್ರೀಯ ಸ್ವಯಂಸೇವಕ ವರ್ಷದ ಉದ್ಘಾಟನೆ: ರಿಷಬ್ ಶೆಟ್ಟಿ ಹೇಳಿಕೆ
Last Updated 11 ಜನವರಿ 2026, 0:31 IST
ಸರ್ಕಾರಿ ಶಾಲೆ ಮುಚ್ಚುವುದು ಸರಿಯಲ್ಲ: ನಟ ರಿಷಬ್ ಶೆಟ್ಟಿ ಹೇಳಿಕೆ

ಕೇಂದ್ರ ಸರ್ಕಾರದಿಂದ ಅನುದಾನ ಖೋತಾ: ‘ಬಜೆಟ್‌ ನ್ಯಾಯ‘ಕ್ಕೆ ರಾಜ್ಯ ಪಟ್ಟು

Fund embezzlement from central: ಕೇಂದ್ರ ಸರ್ಕಾರದಿಂದ ಜಿಎಸ್‌ಟಿ ವ್ಯವಸ್ಥೆ ಸರಳೀಕರಣ, ನರೇಗಾ ರದ್ದು ಮತ್ತಿತರ ಉಪಕ್ರಮಗಳಿಂದ ರಾಜ್ಯಕ್ಕೆ ಬರುತ್ತಿದ್ದ ಅನುದಾನದಲ್ಲಿ ಭಾರಿ ಖೋತಾ ಆಗಿದೆ. ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಕೇಂದ್ರ ಬಜೆಟ್‌ನಲ್ಲಿ ಸರಿಪಡಿಸಬೇಕು ಎಂದು ಕರ್ನಾಟಕ ಸರ್ಕಾರ ಪಟ್ಟು
Last Updated 11 ಜನವರಿ 2026, 0:27 IST
ಕೇಂದ್ರ ಸರ್ಕಾರದಿಂದ ಅನುದಾನ ಖೋತಾ: ‘ಬಜೆಟ್‌ ನ್ಯಾಯ‘ಕ್ಕೆ ರಾಜ್ಯ ಪಟ್ಟು

ವೈದ್ಯ ವೃತ್ತಿಗೆ ತೊಡಕಾದ ಗ್ರಾಮೀಣ ಸೇವೆ ಕಡ್ಡಾಯ ಎಂಬ ನಿಯಮ

medical profession: ರಾಜ್ಯ ಸರ್ಕಾರ ದಶಕದ ಹಿಂದೆ ಜಾರಿಗೊಳಿಸಿದ್ದ ವೈದ್ಯರ ‘ಗ್ರಾಮೀಣ ಸೇವೆ ಕಡ್ಡಾಯ’ ನಿಯಮವು ವೈದ್ಯಕೀಯ ಪದವೀಧರರು ಕರ್ನಾಟಕ ವೈದ್ಯಕೀಯ ಪರಿಷತ್‌ನ ನೋಂದಣಿಗೆ ಅಡ್ಡಿಯಾಗಿದ್ದು, ವೈದ್ಯ ವೃತ್ತಿ ಆರಂಭಿಸಲು ಹಾಗೂ ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ತೊಡಕಾಗಿದೆ.
Last Updated 11 ಜನವರಿ 2026, 0:21 IST
ವೈದ್ಯ ವೃತ್ತಿಗೆ ತೊಡಕಾದ ಗ್ರಾಮೀಣ ಸೇವೆ ಕಡ್ಡಾಯ ಎಂಬ ನಿಯಮ

ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲೂ 50 ಸೀಟುಗಳನ್ನು ಹೆಚ್ಚಿಸಲು ಪ್ರಸ್ತಾವ

Medical collage; ಎಲ್ಲ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲೂ 50 ವೈದ್ಯಕೀಯ ಸೀಟುಗಳನ್ನು ಹೆಚ್ಚಿಸಲು ಪ್ರಸ್ತಾವ ಸಲ್ಲಿಸುವಂತೆ ವೈದ್ಯಕೀಯ ಶಿಕ್ಷಣ ಇಲಾಖೆ ಸೂಚಿಸಿದೆ.
Last Updated 10 ಜನವರಿ 2026, 20:51 IST
ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲೂ 50 ಸೀಟುಗಳನ್ನು ಹೆಚ್ಚಿಸಲು ಪ್ರಸ್ತಾವ

ಮಂಡ್ಯ ಕ್ರೀಡಾ ಸೌಲಭ್ಯಕ್ಕೆ ಕೇಂದ್ರ ಸರ್ಕಾರದಿಂದ ₹14 ಕೋಟಿ ಮಂಜೂರು

Mandya sports facility ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಕ್ರೀಡಾ ಮೂಲಸೌಕರ್ಯ ಕಲ್ಪಿಸುವ ಉದೇಶಕ್ಕಾಗಿ ಕೇಂದ್ರ ಸರ್ಕಾರವು ₹14 ಕೋಟಿ ಮಂಜೂರು ಮಾಡಿದೆ.
Last Updated 10 ಜನವರಿ 2026, 20:49 IST
ಮಂಡ್ಯ ಕ್ರೀಡಾ ಸೌಲಭ್ಯಕ್ಕೆ ಕೇಂದ್ರ ಸರ್ಕಾರದಿಂದ ₹14 ಕೋಟಿ ಮಂಜೂರು

ರಾಮನಗರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಪ್ರಸ್ತಾವ: ಶರಣಪ್ರಕಾಶ ಪಾಟೀಲ

Medical collage; ಕಟ್ಟಡ ಹಾಗೂ ಆಸ್ಪತ್ರೆಯ ಕೊರತೆಯ ಕಾರಣ ಕನಕಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸುವ ಪ್ರಸ್ತಾವ ಈ ವರ್ಷವೂ ಸಲ್ಲಿಸುವುದಿಲ್ಲ ಎಂದು ಈ ಕುರಿತು ಮಾಹಿತಿ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಸ್ಪಷ್ಟಪಡಿಸಿದರು.
Last Updated 10 ಜನವರಿ 2026, 20:47 IST
ರಾಮನಗರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಪ್ರಸ್ತಾವ: ಶರಣಪ್ರಕಾಶ ಪಾಟೀಲ
ADVERTISEMENT

ಉದ್ಯೋಗಕ್ಕೆ ವಲಸೆ ಎಂಬ ಸ್ಥಿತಿ ಬದಲಾಗಲಿ: ಮುಖ್ಯಮಂತ್ರಿ ಆಶಯ

‘ಕರಾವಳಿ ಕರ್ನಾಟಕ’ ಪ್ರವಾಸೋದ್ಯಮ‌ ಸಮಾವೇಶದಲ್ಲಿ ಮುಖ್ಯಮಂತ್ರಿ ಆಶಯ
Last Updated 10 ಜನವರಿ 2026, 20:15 IST
ಉದ್ಯೋಗಕ್ಕೆ ವಲಸೆ ಎಂಬ ಸ್ಥಿತಿ ಬದಲಾಗಲಿ: ಮುಖ್ಯಮಂತ್ರಿ ಆಶಯ

ಹಾಲಿನಲ್ಲಿ ಕಲಬೆರಕೆ ಅಂಶ ಪತ್ತೆ: ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್‌

Animal Husbandry Minister K. Venkatesh ‘ಕೆಲವು ಹೈನುಗಾರರು ಡೇರಿಗಳಿಗೆ ಪೂರೈಸುವ ಹಾಲಿನಲ್ಲಿ ಯೂರಿಯಾ, ಸಕ್ಕರೆ, ಪೌಡರ್‌ ಸೇರಿಸುತ್ತಿದ್ದ ಕಲಬೆರಕೆ ಅಂಶ ಕಂಡುಬರುತ್ತಿದೆ’ ಎಂದು ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್‌ ಹೇಳಿದರು.
Last Updated 10 ಜನವರಿ 2026, 20:13 IST
ಹಾಲಿನಲ್ಲಿ ಕಲಬೆರಕೆ ಅಂಶ ಪತ್ತೆ: ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್‌

ಕಾಂಪೌಂಡ್ ಧ್ವಂಸ ಪ್ರಕರಣ: ದೇವರಾಜ್ ವಿರುದ್ಧ ಯಶ್‌ ತಾಯಿ ದೂರು

ಕಾಂಪೌಂಡ್ ಧ್ವಂಸ ಪ್ರಕರಣ: ಅತಿಕ್ರಮ ಪ್ರವೇಶ, ಕೊಲೆ ಬೆದರಿಕೆ ಆರೋಪ
Last Updated 10 ಜನವರಿ 2026, 20:01 IST
ಕಾಂಪೌಂಡ್ ಧ್ವಂಸ ಪ್ರಕರಣ: ದೇವರಾಜ್ ವಿರುದ್ಧ ಯಶ್‌ ತಾಯಿ ದೂರು
ADVERTISEMENT
ADVERTISEMENT
ADVERTISEMENT