ಶುಕ್ರವಾರ, 30 ಜನವರಿ 2026
×
ADVERTISEMENT

ರಾಜ್ಯ

ADVERTISEMENT

Video | ಅಬಕಾರಿ ಭ್ರಷ್ಟಾಚಾರ: ಏನಿದರ ಮರ್ಮ ? ಪ್ರಜಾವಾಣಿ ಚರ್ಚೆ

Jagadish Nayak Lokayukta: ಅಬಕಾರಿ ಇಲಾಖೆಯಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪಗಳು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿವೆ.
Last Updated 30 ಜನವರಿ 2026, 5:33 IST
Video | ಅಬಕಾರಿ ಭ್ರಷ್ಟಾಚಾರ: ಏನಿದರ ಮರ್ಮ ? ಪ್ರಜಾವಾಣಿ ಚರ್ಚೆ

Election Commission: ಮತದಾರರ ಅಹವಾಲುಗಳ ಪರಿಹಾರಕ್ಕೆ 'ಬುಕ್‌ ಎ ಕಾಲ್‌'

ECI Book a Call: ಬೆಂಗಳೂರು: ಮತದಾರರು ತಮ್ಮ ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳಿಂದ ಮತದಾರರ ಪಟ್ಟಿ ಬಗೆಗಿನ ಅಹವಾಲುಗಳಿಗೆ ಉತ್ತರ ಪಡೆಯಲು ‘ಬುಕ್‌ ಎ ಕಾಲ್‌’ ಪರಿಚಯಿಸಲಾಗಿದೆ. ಕೇಂದ್ರ ಚುನಾವಣಾ ಆಯೋಗದ ಅಂತರ್ಜಾಲದಲ್ಲಿ ವೋಟರ್‌ ಸರ್ವಿಸ್‌ ಪೋರ್ಟಲ್‌ನಲ್ಲಿ
Last Updated 30 ಜನವರಿ 2026, 4:51 IST
Election Commission: ಮತದಾರರ ಅಹವಾಲುಗಳ ಪರಿಹಾರಕ್ಕೆ 'ಬುಕ್‌ ಎ ಕಾಲ್‌'

ಕೋಗಿಲು ಬಡಾವಣೆ: ಸಮೀಕ್ಷೆ ನಡೆಸಿ, ಪ್ರಕ್ರಿಯೆ ಪಾಲಿಸಬೇಕಿತ್ತು: ಹೈಕೋರ್ಟ್‌

Kogilu Layouts: ಯಲಹಂಕ ವ್ಯಾಪ್ತಿಯ ಕೋಗಿಲು ಲೇ ಔಟ್ ವ್ಯಾಪ್ತಿಯ ಫಕೀರ್ ಹಾಗೂ ವಸೀಂ ಕಾಲೋನಿಯಲ್ಲಿ ಜನರು ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದರೂ ಅವುಗಳನ್ನು ತೆರವುಗೊಳಿಸುವಾಗ ರಾಜ್ಯ ಸರ್ಕಾರ ಪೂರ್ವಭಾವಿ ಸಮೀಕ್ಷೆ ನಡೆಸಿ, ಪ್ರಕ್ರಿಯೆ ಪಾಲಿಸಬೇಕಿತ್ತು
Last Updated 30 ಜನವರಿ 2026, 0:12 IST
ಕೋಗಿಲು ಬಡಾವಣೆ: ಸಮೀಕ್ಷೆ ನಡೆಸಿ, ಪ್ರಕ್ರಿಯೆ ಪಾಲಿಸಬೇಕಿತ್ತು: ಹೈಕೋರ್ಟ್‌

ವಿಧಾನ ಪರಿಷತ್‌ | ಅಸಂಸದೀಯ ಪದ ಬಳಕೆ: ಹರಿಪ್ರಸಾದ್ ವಿಷಾದ

ವಿರೋಧ ಪಕ್ಷಗಳ ಧರಣಿಗೆ ಸತತ ಎರಡನೇ ದಿನವೂ ಪರಿಷತ್‌ ಕಲಾಪ ಬಲಿ
Last Updated 30 ಜನವರಿ 2026, 0:05 IST
ವಿಧಾನ ಪರಿಷತ್‌ | ಅಸಂಸದೀಯ ಪದ ಬಳಕೆ: ಹರಿಪ್ರಸಾದ್ ವಿಷಾದ

ಅಸಹಾಯಕರಾದರೇ ‘ಹೌದಾ ಹುಲಿಯಾ’!: ಸುನಿಲ್‌ಕುಮಾರ್

ಪುತ್ರ ವ್ಯಾಮೋಹವೊ, ಸ್ವಪಕ್ಷೀಯರ ಬೆದರಿಕೆಯೊ: ಸುನಿಲ್‌ಕುಮಾರ್ ಪ್ರಶ್ನೆ
Last Updated 29 ಜನವರಿ 2026, 23:47 IST
ಅಸಹಾಯಕರಾದರೇ ‘ಹೌದಾ ಹುಲಿಯಾ’!: ಸುನಿಲ್‌ಕುಮಾರ್

ಫೆ.4ರ ವರೆಗೆ ವಿಧಾನಮಂಡಲ ಜಂಟಿ ಅಧಿವೇಶನ ವಿಸ್ತರಣೆ

Legislative Session:ಕರ್ನಾಟಕ ವಿಧಾನಮಂಡಲದ ಜಂಟಿ ಅಧಿವೇಶನ ಫೆಬ್ರುವರಿ 4ರವರೆಗೆ ನಡೆಯಲಿರುವುದಾಗಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಅವರು ತಿಳಿಸಿದರು.
Last Updated 29 ಜನವರಿ 2026, 23:43 IST
ಫೆ.4ರ ವರೆಗೆ ವಿಧಾನಮಂಡಲ ಜಂಟಿ ಅಧಿವೇಶನ  ವಿಸ್ತರಣೆ

ಲೋಕಾಯುಕ್ತ ದಾಳಿ: ಭೂಸ್ವಾಧೀನಾಧಿಕಾರಿ ಎನ್‌. ತೇಜಸ್‌ ಕುಮಾರ್‌ ₹26 ಕೋಟಿ ಒಡೆಯ

Lokayukta Raid: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಐಎಡಿಬಿ) ಭೂಸ್ವಾಧೀನ ಅಧಿಕಾರಿಯೊಬ್ಬರ ಮನೆ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ₹26.65 ಕೋಟಿ ಮೊತ್ತದ ಆಸ್ತಿ ಪತ್ತೆ ಮಾಡಿದ್ದಾರೆ.
Last Updated 29 ಜನವರಿ 2026, 23:37 IST
ಲೋಕಾಯುಕ್ತ ದಾಳಿ: ಭೂಸ್ವಾಧೀನಾಧಿಕಾರಿ ಎನ್‌. ತೇಜಸ್‌ ಕುಮಾರ್‌ ₹26 ಕೋಟಿ ಒಡೆಯ
ADVERTISEMENT

ಕಮಿಷನ್ ದುಪ್ಪಟ್ಟು: ರಾಹುಲ್, ಖರ್ಗೆಗೆ ಪತ್ರ ಬರೆಯಲು ಗುತ್ತಿಗೆದಾರರ ಸಂಘದ ನಿರ್ಣಯ

Karnataka BJP allegations: ಕರ್ನಾಟಕ ಗುತ್ತಿಗೆದಾರರ ಸಂಘ, ರಾಜ್ಯ ಸರ್ಕಾರದ ಭ್ರಷ್ಟಾಚಾರ ಮತ್ತು ಕಮಿಷನ್‌ ವಿರುದ್ಧ ಶಾಸಕರಿಗೆ ಪತ್ರ ಬರೆಯಲು ನಿರ್ಣಯಿಸಿದೆ.
Last Updated 29 ಜನವರಿ 2026, 23:20 IST
ಕಮಿಷನ್ ದುಪ್ಪಟ್ಟು: ರಾಹುಲ್, ಖರ್ಗೆಗೆ ಪತ್ರ ಬರೆಯಲು ಗುತ್ತಿಗೆದಾರರ ಸಂಘದ ನಿರ್ಣಯ

ಲಕ್ಕುಂಡಿ ಉತ್ಖನನ: ಮೂರು ಹೆಡೆಯ ನಾಗ ಶಿಲ್ಪ ಪತ್ತೆ

Lakkundi Excavation: ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆದ ಉತ್ಖನನದಲ್ಲಿ ಮೂರು ಹೆಡೆಯ ನಾಗಶಿಲ್ಪ ಮತ್ತು ಮೂಳೆ ತುಂಡುಗಳು ಪತ್ತೆಯಾದವು.
Last Updated 29 ಜನವರಿ 2026, 22:33 IST
ಲಕ್ಕುಂಡಿ ಉತ್ಖನನ: ಮೂರು ಹೆಡೆಯ ನಾಗ ಶಿಲ್ಪ ಪತ್ತೆ

ಅಂತಿಮ ಹಂತಕ್ಕೆ ರೋಹಿತ್‌ ವೇಮುಲ ಮಸೂದೆ: ಸಚಿವ ಸುಧಾಕರ್‌

Rohith Vemula Bill: ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಜಾತಿ ಆಧಾರಿತ ಭೇದವನ್ನು ತಡೆಯಲು ರಾಜ್ಯ ಸರ್ಕಾರ ಸಿದ್ಧಪಡಿಸುತ್ತಿರುವ 'ರೋಹಿತ್‌ ವೇಮುಲ ಮಸೂದೆ' ಈಗ ಅಂತಿಮ ಹಂತದಲ್ಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್‌ ಹೇಳಿದರು.
Last Updated 29 ಜನವರಿ 2026, 22:30 IST
ಅಂತಿಮ ಹಂತಕ್ಕೆ ರೋಹಿತ್‌ ವೇಮುಲ ಮಸೂದೆ: ಸಚಿವ ಸುಧಾಕರ್‌
ADVERTISEMENT
ADVERTISEMENT
ADVERTISEMENT