ಗುರುವಾರ, 29 ಜನವರಿ 2026
×
ADVERTISEMENT

ರಾಜ್ಯ

ADVERTISEMENT

ಕಮಿಷನ್ ದುಪ್ಪಟ್ಟು: ರಾಹುಲ್, ಖರ್ಗೆಗೆ ಪತ್ರ ಬರೆಯಲು ಗುತ್ತಿಗೆದಾರರ ಸಂಘದ ನಿರ್ಣಯ

Karnataka BJP allegations: ಕರ್ನಾಟಕ ಗುತ್ತಿಗೆದಾರರ ಸಂಘ, ರಾಜ್ಯ ಸರ್ಕಾರದ ಭ್ರಷ್ಟಾಚಾರ ಮತ್ತು ಕಮಿಷನ್‌ ವಿರುದ್ಧ ಶಾಸಕರಿಗೆ ಪತ್ರ ಬರೆಯಲು ನಿರ್ಣಯಿಸಿದೆ.
Last Updated 29 ಜನವರಿ 2026, 23:20 IST
ಕಮಿಷನ್ ದುಪ್ಪಟ್ಟು: ರಾಹುಲ್, ಖರ್ಗೆಗೆ ಪತ್ರ ಬರೆಯಲು ಗುತ್ತಿಗೆದಾರರ ಸಂಘದ ನಿರ್ಣಯ

ಲಕ್ಕುಂಡಿ: ಮೂರು ಹೆಡೆಯ ನಾಗ ಶಿಲ್ಪ ಪತ್ತೆ

Lakkundi Excavation: ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆದ ಉತ್ಖನನದಲ್ಲಿ ಮೂರು ಹೆಡೆಯ ನಾಗಶಿಲ್ಪ ಮತ್ತು ಮೂಳೆ ತುಂಡುಗಳು ಪತ್ತೆಯಾದವು.
Last Updated 29 ಜನವರಿ 2026, 22:33 IST
ಲಕ್ಕುಂಡಿ: ಮೂರು ಹೆಡೆಯ ನಾಗ ಶಿಲ್ಪ ಪತ್ತೆ

ಅಂತಿಮ ಹಂತಕ್ಕೆ ರೋಹಿತ್‌ ವೇಮುಲ ಮಸೂದೆ: ಸಚಿವ ಸುಧಾಕರ್‌

Rohith Vemula Bill: ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಜಾತಿ ಆಧಾರಿತ ಭೇದವನ್ನು ತಡೆಯಲು ರಾಜ್ಯ ಸರ್ಕಾರ ಸಿದ್ಧಪಡಿಸುತ್ತಿರುವ 'ರೋಹಿತ್‌ ವೇಮುಲ ಮಸೂದೆ' ಈಗ ಅಂತಿಮ ಹಂತದಲ್ಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್‌ ಹೇಳಿದರು.
Last Updated 29 ಜನವರಿ 2026, 22:30 IST
ಅಂತಿಮ ಹಂತಕ್ಕೆ ರೋಹಿತ್‌ ವೇಮುಲ ಮಸೂದೆ: ಸಚಿವ ಸುಧಾಕರ್‌

ಜನವಸತಿ ಪ್ರದೇಶದಲ್ಲಿ ಬಾರ್‌: ದೂರು ಕೊಟ್ಟವರ ವಿರುದ್ಧವೇ ಎಫ್‌ಐಆರ್ - ಮುನಿರತ್ನ

BJP Allegations: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ 138 ಬಾರ್‌ಗಳು ಜನವಸತಿ ಪ್ರದೇಶಗಳಲ್ಲಿ ಇದ್ದು, ಇವುಗಳ ವಿರುದ್ಧ ದೂರು ನೀಡಲು ಹೋದ ಮಹಿಳೆಯರ ವಿರುದ್ಧ ಎಫ್‌ಐಆರ್‌ ದಾಖಲಿಸುವುದಾಗಿ ಬಿಜೆಪಿ ಮುಖಂಡ ಮುನಿರತ್ನ ದೂರಿದ್ದಾರೆ.
Last Updated 29 ಜನವರಿ 2026, 22:27 IST
ಜನವಸತಿ ಪ್ರದೇಶದಲ್ಲಿ ಬಾರ್‌: ದೂರು ಕೊಟ್ಟವರ ವಿರುದ್ಧವೇ ಎಫ್‌ಐಆರ್ - ಮುನಿರತ್ನ

ಜಯನಗರ ವಿಧಾನಸಭೆ ಚುನಾವಣೆ: ಮರು ಮತ ಎಣಿಕೆ ವಿಶ್ವಾಸ–ಸೌಮ್ಯರೆಡ್ಡಿ

Jayanagar Election: ಜಯನಗರ ವಿಧಾನಸಭೆ ಚುನಾವಣೆಯಲ್ಲಿನ ಷಡ್ಯಂತ್ರದ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಸಲ್ಲಿಸಲಾಗಿತ್ತು.
Last Updated 29 ಜನವರಿ 2026, 20:40 IST
ಜಯನಗರ ವಿಧಾನಸಭೆ ಚುನಾವಣೆ: ಮರು ಮತ ಎಣಿಕೆ ವಿಶ್ವಾಸ–ಸೌಮ್ಯರೆಡ್ಡಿ

ಕರ್ನಾಟಕ– ಗೋವಾ ಎನ್‌ಸಿಸಿ ನಿರ್ದೇಶನಾಲಯಕ್ಕೆ ಪ್ರಶಸ್ತಿ

NCC Championship Victory: ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಶಿಬಿರದಲ್ಲಿ (ಆರ್‌ಡಿಸಿ -2026) ಕರ್ನಾಟಕ–ಗೋವಾ ಎನ್‌ಸಿಸಿ ನಿರ್ದೇಶನಾಲಯವು ಸತತ 2ನೇ ಬಾರಿಗೆ ಚಾಂಪಿಯನ್‌ ಆಗಿ, ಪ್ರಧಾನಮಂತ್ರಿ ಬ್ಯಾನರ್ ಮತ್ತು ಟ್ರೋಫಿ ಪಡೆದಿದೆ.
Last Updated 29 ಜನವರಿ 2026, 20:36 IST
ಕರ್ನಾಟಕ– ಗೋವಾ ಎನ್‌ಸಿಸಿ ನಿರ್ದೇಶನಾಲಯಕ್ಕೆ ಪ್ರಶಸ್ತಿ

ವಿಧಾನಸಭೆ ಪ್ರಶ್ನೋತ್ತರ | ಅನ್ನಭಾಗ್ಯ: ಜಮೆ ಆಗದ ₹657 ಕೋಟಿ

ರಾಜ್ಯ ಸರ್ಕಾರ ‘ಅನ್ನಭಾಗ್ಯ' ಯೋಜನೆಯಡಿ ಫಲಾನುಭವಿಗಳಿಗೆ 2025ರ ಜನವರಿ ತಿಂಗಳ ಹಣ ಪಾವತಿ ಮಾಡದ ವಿಚಾರ ವಿಧಾನಸಭೆಯಲ್ಲಿ ಗುರುವಾರ ಭಾರಿ ಚರ್ಚೆಗೆ ಕಾರಣವಾಯಿತು.
Last Updated 29 ಜನವರಿ 2026, 19:44 IST
ವಿಧಾನಸಭೆ ಪ್ರಶ್ನೋತ್ತರ | ಅನ್ನಭಾಗ್ಯ: ಜಮೆ ಆಗದ ₹657 ಕೋಟಿ
ADVERTISEMENT

ಅನುದಾನಕ್ಕಿಂತ ದ್ವಿಗುಣ ಯೋಜನೆ ‘ಸ್ಮಾರ್ಟ್‌’ ವೈಫಲ್ಯ: ಸಿಎಜಿ ವರದಿ

Smart City Report: byline no author page goes here ಮಹಾಲೇಖಪಾಲರ ವರದಿಯ ಪ್ರಕಾರ, ಮೀಸಲಿಟ್ಟ ಅನುದಾನಕ್ಕಿಂತ ದ್ವಿಗುಣ ಮೊತ್ತದ ಯೋಜನೆಗಳನ್ನು ಕೈಗೆತ್ತಿಕೊಂಡು, ಕರ್ನಾಟಕದಲ್ಲಿ ಅನುಷ್ಠಾನಗೊಳಿಸಲಾದ ಸ್ಮಾರ್ಟ್‌ ಸಿಟಿ ಯೋಜನೆಗಳು ನಿರೀಕ್ಷಿತ ಗುರಿಯನ್ನು ಸಾಧಿಸಲು ವಿಫಲವಾಗಿದೆ.
Last Updated 29 ಜನವರಿ 2026, 19:38 IST
ಅನುದಾನಕ್ಕಿಂತ ದ್ವಿಗುಣ ಯೋಜನೆ ‘ಸ್ಮಾರ್ಟ್‌’ ವೈಫಲ್ಯ: ಸಿಎಜಿ ವರದಿ

ಅಂಕೇಗೌಡರ ಪುಸ್ತಕ ಮನೆ: ನೆರವಿಗೆ ಸೂಚನೆ

Book Library Update: ಮೈಸೂರು ಜಿಲ್ಲೆಯ ಅಂಕೇಗೌಡರ ‘ಪುಸ್ತಕ ಮನೆ’ಯಲ್ಲಿ ಪುಸ್ತಕಗಳನ್ನು ಜೋಡಿಸಲು ರ‍್ಯಾಕ್‌ ಅಳವಡಿಕೆಗೆ ಅನುದಾನ ಮಂಜೂರು ಮಾಡುವ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
Last Updated 29 ಜನವರಿ 2026, 18:52 IST
ಅಂಕೇಗೌಡರ ಪುಸ್ತಕ ಮನೆ: ನೆರವಿಗೆ ಸೂಚನೆ

ಶಿವರಾತ್ರಿ | ಎಸ್‌ಎಂವಿಟಿಯಿಂದ ವಿಜಯಪುರಕ್ಕೆ ವಿಶೇಷ ರೈಲು: ವೇಳಾಪಟ್ಟಿ ಇಲ್ಲಿದೆ

Vijayapura Special Train: ಶಿವರಾತ್ರಿ ಹಬ್ಬದ ಪ್ರಯುಕ್ತ ಎಸ್‌ಎಂವಿಟಿ ಬೆಂಗಳೂರು ಮತ್ತು ವಿಜಯಪುರ ನಡುವೆ ವಿಶೇಷ ರೈಲು ಸಂಚರಿಸಲಿದೆ. ರೈಲು ಎಸ್‌ಎಂವಿಟಿಯಿಂದ ಫೆ.13ರಂದು ರಾತ್ರಿ 7.15ಕ್ಕೆ ಹೊರಡಲಿದ್ದು, ಮರುದಿನ ಬೆಳಿಗ್ಗೆ 7.15ಕ್ಕೆ ವಿಜಯಪುರ ತಲುಪಲಿದೆ.
Last Updated 29 ಜನವರಿ 2026, 16:16 IST
ಶಿವರಾತ್ರಿ | ಎಸ್‌ಎಂವಿಟಿಯಿಂದ ವಿಜಯಪುರಕ್ಕೆ ವಿಶೇಷ ರೈಲು: ವೇಳಾಪಟ್ಟಿ ಇಲ್ಲಿದೆ
ADVERTISEMENT
ADVERTISEMENT
ADVERTISEMENT