ಕುರಿಗಾಹಿಯ ಕೊಂದಿದ್ದ ಕರಡಿ ಜನರಿಂದ ಹಿಗ್ಗಾಮುಗ್ಗ ಹೊಡೆತ ತಿಂದು ಪ್ರಾಣ ಬಿಟ್ಟಿತು!
Bear Human Conflict: ಹಾಲಸಾಗರದ ಜಿ. ಓಬಯ್ಯ(45) ಕರಡಿ ದಾಳಿಯಿಂದ ಮೃತಪಟ್ಟವರು. ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ. ಅವರು ಮೇಕೆಗಳನ್ನು ಮೇಯಿಸಲು ಗ್ರಾಮದ ಹೊರ ವಲಯದಲ್ಲಿ ಹೋಗಿದ್ದಾಗ ಕರಡಿ ದಾಳಿ ಮಾಡಿ ಗಂಭೀರ ಗಾಯಗೊಳಿಸಿ ಸಾಯಿಸಿದೆ.Last Updated 2 ಮಾರ್ಚ್ 2026, 14:04 IST