ಗುರುವಾರ, 29 ಜನವರಿ 2026
×
ADVERTISEMENT

ರಾಜ್ಯ

ADVERTISEMENT

ಚರ್ಚೆಯೇ ಇಲ್ಲದೆ ಮುಗಿದ ವಿಧಾನಪರಿಷತ್ ಕಲಾಪ

ಆಡಳಿತ ಪಕ್ಷದ ಸದಸ್ಯರ ಆಕ್ರೋಶ, ಪ್ರತಿಭಟನೆ; ಅಮಾನತಿಗೆ ಆಗ್ರಹ
Last Updated 29 ಜನವರಿ 2026, 0:56 IST
ಚರ್ಚೆಯೇ ಇಲ್ಲದೆ ಮುಗಿದ ವಿಧಾನಪರಿಷತ್ ಕಲಾಪ

ಮುಡಾ ಪ್ರಕರಣ: ಸಿದ್ದರಾಮಯ್ಯ ಸದ್ಯ ನಿರಾಳ

MUDA Case: ಮುಡಾದಿಂದ ನಿವೇಶನ ಪಡೆದಿದ್ದಾರೆಂಬ ಆರೋಪದ ಪ್ರಕರಣದಲ್ಲಿ ಸಿದ್ದರಾಮಯ್ಯ ಮತ್ತು ಪತ್ನಿ ವಿರುದ್ಧ ಲೋಕಾಯುಕ್ತ ಪೊಲೀಸರ ‘ಬಿ’ ರಿಪೋರ್ಟ್‌ ಅನ್ನು ವಿಶೇಷ ನ್ಯಾಯಾಲಯವು ಅಂಗೀಕರಿಸಿದ್ದು, ಅವರಿಗೆ ತಾತ್ಕಾಲಿಕ ನಿರಾಳತೆ ಲಭಿಸಿದೆ.
Last Updated 29 ಜನವರಿ 2026, 0:46 IST
ಮುಡಾ ಪ್ರಕರಣ: ಸಿದ್ದರಾಮಯ್ಯ ಸದ್ಯ ನಿರಾಳ

ಕಲಬುರಗಿ: ‘ಸಂವಿಧಾನ’ಕ್ಕಾಗಿ ಹುಮ್ಮಸಿನಿಂದ ಹೆಜ್ಜೆ

Samvidhanave Belaku: ಕಲಬುರಗಿಯಲ್ಲಿ ನಡೆದ ‘ಸಂವಿಧಾನವೇ ಬೆಳಕು’ ಅಭಿಯಾನದ ಭಾಗವಾಗಿ ಹಮ್ಮಿದ ವಿಚಾರ ಸಂಕಿರಣ ಹಾಗೂ ವಾಕಥಾನ್ ನೂರಾರು ವಿದ್ಯಾರ್ಥಿಗಳಲ್ಲಿ ಸಂವಿಧಾನ ಅರಿವು ಮೂಡಿಸಲು ಯಶಸ್ವಿಯಾಯಿತು ಎಂದು ಆಯೋಜಕರು ತಿಳಿಸಿದ್ದಾರೆ.
Last Updated 29 ಜನವರಿ 2026, 0:04 IST
ಕಲಬುರಗಿ: ‘ಸಂವಿಧಾನ’ಕ್ಕಾಗಿ ಹುಮ್ಮಸಿನಿಂದ ಹೆಜ್ಜೆ

ಟೋಲ್ ಸಂಗ್ರಹ: ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ GPS ಆಧಾರಿತ ವ್ಯವಸ್ಥೆ ಶೀಘ್ರ

GPS Toll Collection: ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯ ಟೋಲ್ ಪ್ಲಾಜಾಗಳಲ್ಲಿ ಇನ್ನು ಮುಂದೆ ಟೋಲ್‌ ಪಾವತಿಸಲು ವಾಹನಗಳು ಸಾಲುಗಟ್ಟಿ ನಿಲ್ಲಬೇಕಾಗಿಲ್ಲ.
Last Updated 28 ಜನವರಿ 2026, 23:55 IST
ಟೋಲ್ ಸಂಗ್ರಹ: ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ GPS ಆಧಾರಿತ ವ್ಯವಸ್ಥೆ ಶೀಘ್ರ

ಚುನಾವಣಾ ತಕರಾರು ಅರ್ಜಿ: ಶಾಸಕ ರಾಮಮೂರ್ತಿಗೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆ

CK Ramamurthy: ಚುನಾವಣಾ ತಕರಾರು ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಜಯನಗರ ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿ ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಬುಧವಾರ ವಜಾಗೊಳಿಸಿದೆ.
Last Updated 28 ಜನವರಿ 2026, 23:47 IST
ಚುನಾವಣಾ ತಕರಾರು ಅರ್ಜಿ: ಶಾಸಕ ರಾಮಮೂರ್ತಿಗೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆ

ಗದಗ: ಹೈಬ್ರಿಡ್‌ ಕಾಡುಬೆಕ್ಕು ಗೋಚರ

Hybrid Wild Cat: ರೋಣ ಮತ್ತು ಗಜೇಂದ್ರಗಡ ತಾಲ್ಲೂಕು ವ್ಯಾಪ್ತಿಯಲ್ಲಿ ಮಾಂಸಾಹಾರಿ ಪ್ರಾಣಿಗಳ ಸಮೀಕ್ಷೆ ನಡೆಸುವಾಗ ಅರಣ್ಯ ಇಲಾಖೆ ಸಿಬ್ಬಂದಿಗೆ ಹೈಬ್ರಿಡ್‌ ಕಾಡುಬೆಕ್ಕು ಕಾಣಿಸಿದೆ. ಕಳೆದ ವರ್ಷ ‘ವೂಲ್ಫ್‌ಡಾಗ್‌’ ಕಂಡುಬಂದಿದ್ದವು.
Last Updated 28 ಜನವರಿ 2026, 23:36 IST
ಗದಗ: ಹೈಬ್ರಿಡ್‌ ಕಾಡುಬೆಕ್ಕು ಗೋಚರ

ನುಡಿ ನಮನ: ದಣಿವರಿಯದ ಹೋರಾಟಗಾರ ಅನಂತ ಸುಬ್ಬರಾವ್

HV Ananth Subbarao: ಕರ್ನಾಟಕ ಕಂಡ ಅಪರೂಪದ ಕಮ್ಯುನಿಸ್ಟ್ ಸಂಗಾತಿ, ದುಡಿಯುವ ಜನರ ಮೆಚ್ಚಿನ ಕಾರ್ಮಿಕ ನಾಯಕ, ಕಾಮ್ರೆಡ್ ಎಚ್.ವಿ. ಅನಂತ ಸುಬ್ಬರಾವ್‌ ನಿರ್ಗಮನ ಅಕ್ಷರಶಃ ಸಾರ್ವಜನಿಕ ಜೀವನಕ್ಕೆ ತುಂಬಲಾಗದ ನಷ್ಟ.
Last Updated 28 ಜನವರಿ 2026, 23:27 IST
ನುಡಿ ನಮನ: ದಣಿವರಿಯದ ಹೋರಾಟಗಾರ ಅನಂತ ಸುಬ್ಬರಾವ್
ADVERTISEMENT

ಡಾಕ್‌ ಘರ್‌ ನಿರ್ಯಾತ್‌ ಕೇಂದ್ರ: ಸಣ್ಣ ರಫ್ತುಗಳಿಗೆ ಜಿಲ್ಲಾಮಟ್ಟದಲ್ಲೇ ಅವಕಾಶ

Postal Department: ಯಾವುದೇ ಜಿಲ್ಲೆಯ ಯಾವುದೇ ವಸ್ತುವನ್ನು ರಫ್ತು ಮಾಡಲು ಬೆಂಗಳೂರಿಗೆ ಬರುವುದನ್ನು ತಪ್ಪಿಸಲು ಅಂಚೆ ಇಲಾಖೆಯು ಪ್ರತಿ ಜಿಲ್ಲೆಯಲ್ಲಿ ಎರಡು–ಮೂರು ಡಾಕ್‌ ಘರ್‌ ನಿರ್ಯಾತ್‌ ಕೇಂದ್ರಗಳನ್ನು ತೆರೆದಿದೆ.
Last Updated 28 ಜನವರಿ 2026, 23:27 IST
ಡಾಕ್‌ ಘರ್‌ ನಿರ್ಯಾತ್‌ ಕೇಂದ್ರ: ಸಣ್ಣ ರಫ್ತುಗಳಿಗೆ ಜಿಲ್ಲಾಮಟ್ಟದಲ್ಲೇ ಅವಕಾಶ

₹400 ಕೋಟಿ ದರೋಡೆ: ದೂರು ನೀಡಲು ಸಿದ್ಧ ಎಂದ ಸಂದೀಪ್‌ ಪಾಟೀಲ

Belagavi Robbery : ₹400 ಕೋಟಿ ದರೋಡೆ ಬಗ್ಗೆ ಬೆಳಗಾವಿ ಪೊಲೀಸರು ತನಿಖೆ ಮಾಡುವ ಭರವಸೆ ನೀಡಿದರೆ, ನಾನು ಖುದ್ದಾಗಿ ದೂರು ದಾಖಲಿಸುತ್ತೇನೆ’ ಎಂದು ಪ್ರಕರಣದಲ್ಲಿ ಅಪಹರಣವಾಗಿ ಬಿಡುಗಡೆಯಾಗಿರುವ ಸಂದೀಪ್‌ ಪಾಟೀಲ ಬುಧವಾರ ನಾಸಿಕ್‌ನಲ್ಲಿ ತಿಳಿಸಿದ್ದಾರೆ.
Last Updated 28 ಜನವರಿ 2026, 23:13 IST
₹400 ಕೋಟಿ ದರೋಡೆ: ದೂರು ನೀಡಲು ಸಿದ್ಧ ಎಂದ ಸಂದೀಪ್‌ ಪಾಟೀಲ

ಸಚಿವ ತಿಮ್ಮಾಪುರ ಬೆನ್ನಿಗೆ ನಿಲ್ಲೋಣ: ಸಿಎಂ ಸಿದ್ದರಾಮಯ್ಯ

Siddaramaiah: ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪುರ ರಾಜೀನಾಮೆ ನೀಡುವ ಅಗತ್ಯ ಇಲ್ಲ. ಯಾರೊ ಅಧಿಕಾರಿ ಹೇಳಿದ್ದಾನೆಂಬ ಆರೋಪ ಹೊರಿಸಿ ರಾಜೀನಾಮೆ ಕೇಳುವುದು ಸರಿಯಲ್ಲ
Last Updated 28 ಜನವರಿ 2026, 22:51 IST
ಸಚಿವ ತಿಮ್ಮಾಪುರ ಬೆನ್ನಿಗೆ ನಿಲ್ಲೋಣ: ಸಿಎಂ ಸಿದ್ದರಾಮಯ್ಯ
ADVERTISEMENT
ADVERTISEMENT
ADVERTISEMENT