ಶುಕ್ರವಾರ, 27 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಜ್ಯ

ADVERTISEMENT

ಉತ್ಪಾದನಾ ಘಟಕ ಸಿಬ್ಬಂದಿಯಿಂದ ಪ್ರತಿಭಟನೆ: ಮುಚ್ಚಿದ ‘ಮೈಸೂರು ರೇಷ್ಮೆಸೀರೆ’ ಮಳಿಗೆ

Mysuru Silk Sarees: ರಾಜ್ಯದ ಕೆಎಸ್‌ಐಸಿ ಮೈಸೂರು ರೇಷ್ಮೆ ಸೀರೆಗಳ 13 ಮಾರಾಟ ಮಳಿಗೆಗಳಲ್ಲಿ ದಾಸ್ತಾನು ಕೊರತೆ ಉಂಟಾಗಿದ್ದು, ಕಾರ್ಖಾನೆ ಆವರಣದ ಮಳಿಗೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
Last Updated 27 ಫೆಬ್ರುವರಿ 2026, 19:11 IST
ಉತ್ಪಾದನಾ ಘಟಕ ಸಿಬ್ಬಂದಿಯಿಂದ ಪ್ರತಿಭಟನೆ: ಮುಚ್ಚಿದ ‘ಮೈಸೂರು ರೇಷ್ಮೆಸೀರೆ’ ಮಳಿಗೆ

ಗ್ರೇಟರ್‌ ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹಣಕಾಸು ಆಯೋಗದ ವರದಿ ಸಲ್ಲಿಕೆ

Greater Bengaluru: ಗ್ರೇಟರ್‌ ಬೆಂಗಳೂರು ವ್ಯಾಪ್ತಿಯ ಐದು ನಗರ ಪಾಲಿಕೆಗಳ ವರದಿಯನ್ನು ರಾಜ್ಯದ 5ನೇ ಹಣಕಾಸು ಆಯೋಗ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗುರುವಾರ ಸಲ್ಲಿಸಿತು.
Last Updated 27 ಫೆಬ್ರುವರಿ 2026, 18:12 IST
ಗ್ರೇಟರ್‌ ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹಣಕಾಸು ಆಯೋಗದ ವರದಿ ಸಲ್ಲಿಕೆ

ಹೆಚ್ಚು ಮೊತ್ತ ಪಾವತಿ: ಆರೋಗ್ಯಾಧಿಕಾರಿ ಅಮಾನತು ವಾಪಸ್‌

ಇಂದಿರಾ ಕ್ಯಾಂಟೀನ್‌ ಊಟದ ವ್ಯವಸ್ಥೆಗೆ ₹7 ಕೋಟಿಗೂ ಅಧಿಕ ಹಣ ಬಿಡುಗಡೆ ಮಾಡಿದ್ದ ಡಾ. ಕಲ್ಪನಾ
Last Updated 27 ಫೆಬ್ರುವರಿ 2026, 16:20 IST
ಹೆಚ್ಚು ಮೊತ್ತ ಪಾವತಿ: ಆರೋಗ್ಯಾಧಿಕಾರಿ ಅಮಾನತು ವಾಪಸ್‌

ಸ್ವಾವಲಂಬನೆಗೆ ‘ಲಕ್ಷ್ಮಿ’ ಆಸರೆ: ಅಸ್ತಿತ್ವಕ್ಕೆ ಬರಲಿದೆ ವಿವಿಧೋದ್ದೇಶ ಸಹಕಾರ ಸಂಘ

Karnataka Women Welfare: ಗೃಹಲಕ್ಷ್ಮಿ ಫಲಾನುಭವಿಗಳಿಗಾಗಿ ವಿವಿಧೋದ್ದೇಶ ಸಹಕಾರ ಸಂಘ ಸ್ಥಾಪನೆಗೆ ಸರ್ಕಾರ ಒಪ್ಪಿಗೆ ನೀಡಿದ್ದು, ಸದಸ್ಯತ್ವ ಶುಲ್ಕ ಹಾಗೂ ಮಾಸಿಕ ಠೇವಣಿ ಮೂಲಕ ಮಹಿಳೆಯರಿಗೆ ಸಾಲ–ಸೌಲಭ್ಯ ಒದಗಿಸಲು ಯೋಜನೆ ರೂಪಿಸಲಾಗಿದೆ.
Last Updated 27 ಫೆಬ್ರುವರಿ 2026, 16:19 IST
ಸ್ವಾವಲಂಬನೆಗೆ ‘ಲಕ್ಷ್ಮಿ’ ಆಸರೆ: ಅಸ್ತಿತ್ವಕ್ಕೆ ಬರಲಿದೆ ವಿವಿಧೋದ್ದೇಶ ಸಹಕಾರ ಸಂಘ

Karnataka politics | ಹುಟ್ಟುಹಬ್ಬದ ನೆಪ: ಒಂದೆಡೆ ಸೇರಿದ ಡಿಕೆಶಿ ಬಣ

Karnataka Congress: ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಹುಟ್ಟುಹಬ್ಬದ ಔತಣಕೂಟದಲ್ಲಿ ಡಿ.ಕೆ. ಶಿವಕುಮಾರ್ ಆಪ್ತ ಶಾಸಕರು ಸೇರಿದ್ದರಿಂದ ನಾಯಕತ್ವ ಬದಲಾವಣೆ ಚರ್ಚೆ ಮಧ್ಯೆ ರಾಜಕೀಯ ಚಟುವಟಿಕೆ ಚರ್ಚೆಗೆ ಕಾರಣವಾಗಿದೆ.
Last Updated 27 ಫೆಬ್ರುವರಿ 2026, 16:14 IST
Karnataka politics | ಹುಟ್ಟುಹಬ್ಬದ ನೆಪ: ಒಂದೆಡೆ ಸೇರಿದ ಡಿಕೆಶಿ ಬಣ

ಭಾಗಶಃ ರದ್ದಾಗಿದ್ದ ಎರಡು ರೈಲುಗಳ ಸಂಚಾರ ಪುನರಾರಂಭ

Indian Railways: ಮೈಸೂರು ಮತ್ತು ಮೈಸೂರು ನ್ಯೂ ಗೂಡ್ಸ್ ಟರ್ಮಿನಲ್ ಬೈಪಾಸ್ ನಡುವೆ ರಸ್ತೆ ಕೆಳಸೇತುವೆ (ಆರ್‌ಯುಬಿ) ಕಾಮಗಾರಿಯ ಕಾರಣ ಭಾಗಶಃ ರದ್ದಾಗಿದ್ದ ರೈಲು ಸಂಚಾರ ಪುನರಾರಂಭಿಸಲಾಗಿದೆ ಎಂದು ನೈರುತ್ಯ ರೈಲ್ವೆ ಮೈಸೂರು ವಿಭಾಗ ತಿಳಿಸಿದೆ.
Last Updated 27 ಫೆಬ್ರುವರಿ 2026, 16:14 IST
ಭಾಗಶಃ ರದ್ದಾಗಿದ್ದ ಎರಡು ರೈಲುಗಳ ಸಂಚಾರ ಪುನರಾರಂಭ

ಅಪಹರಣ: ಆರೋಪಿಗಳ ಬಿಡುಗಡೆಗೆ ಹೈಕೋರ್ಟ್‌ ಆದೇಶ

Karnataka Congress: ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಹುಟ್ಟುಹಬ್ಬದ ಔತಣಕೂಟದಲ್ಲಿ ಡಿ.ಕೆ. ಶಿವಕುಮಾರ್ ಆಪ್ತ ಶಾಸಕರು ಸೇರಿದ್ದರಿಂದ ನಾಯಕತ್ವ ಬದಲಾವಣೆ ಚರ್ಚೆ ಮಧ್ಯೆ ರಾಜಕೀಯ ಚಟುವಟಿಕೆ ಚರ್ಚೆಗೆ ಕಾರಣವಾಗಿದೆ.
Last Updated 27 ಫೆಬ್ರುವರಿ 2026, 16:13 IST
ಅಪಹರಣ: ಆರೋಪಿಗಳ ಬಿಡುಗಡೆಗೆ ಹೈಕೋರ್ಟ್‌ ಆದೇಶ
ADVERTISEMENT

ಶಿಕ್ಷಕರ ಬಡ್ತಿಗೆ ಮಾರ್ಗಸೂಚಿ: 2:1 ಅನುಪಾತ

Karnataka School Education: ಪ್ರಾಥಮಿಕ ಮತ್ತು ಪದವೀಧರ ಪ್ರಾಥಮಿಕ ಶಿಕ್ಷಕರ ಬಡ್ತಿಗೆ 2:1 ಅನುಪಾತ ಅನುಸರಿಸುವಂತೆ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದ್ದು, ಕನಿಷ್ಠ 12 ವರ್ಷ ಸೇವೆ ಕಡ್ಡಾಯಗೊಳಿಸಲಾಗಿದೆ.
Last Updated 27 ಫೆಬ್ರುವರಿ 2026, 16:07 IST
ಶಿಕ್ಷಕರ ಬಡ್ತಿಗೆ ಮಾರ್ಗಸೂಚಿ: 2:1 ಅನುಪಾತ

ಸಾರಿಗೆ ನೌಕರರ ವರ್ಗಾವಣೆ: ಮಾರ್ಗಸೂಚಿ ರೂಪಿಸಲು ಹೈಕೋರ್ಟ್‌ ನಿರ್ದೇಶನ

NWRTC Transfer Guidelines: ಸಾರಿಗೆ ನೌಕರರ ವರ್ಗಾವಣೆಗೆ ಮೂರು ತಿಂಗಳಲ್ಲಿ ಸ್ಪಷ್ಟ ಮಾರ್ಗಸೂಚಿ ರೂಪಿಸಲು ಹೈಕೋರ್ಟ್ ವಾಯವ್ಯ ರಸ್ತೆ ಸಾರಿಗೆ ನಿಗಮಕ್ಕೆ ನಿರ್ದೇಶನ ನೀಡಿದೆ.
Last Updated 27 ಫೆಬ್ರುವರಿ 2026, 16:03 IST
ಸಾರಿಗೆ ನೌಕರರ ವರ್ಗಾವಣೆ: ಮಾರ್ಗಸೂಚಿ ರೂಪಿಸಲು ಹೈಕೋರ್ಟ್‌ ನಿರ್ದೇಶನ

ಅಖಿಲ ಭಾರತ ಮಹಿಳಾ ಜಾನಪದ ಉತ್ಸವಕ್ಕೆ ಸಮ್ಮತಿ

All India Women Folk Festival: ಅಖಿಲ ಭಾರತ ಮಹಿಳಾ ಜಾನಪದ ಉತ್ಸವವನ್ನು ರಾಜ್ಯದಲ್ಲಿ ಆಯೋಜಿಸಲು ಸರ್ಕಾರ ಸಮ್ಮತಿ ಸೂಚಿಸಿದೆ ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.
Last Updated 27 ಫೆಬ್ರುವರಿ 2026, 15:56 IST
ಅಖಿಲ ಭಾರತ ಮಹಿಳಾ ಜಾನಪದ ಉತ್ಸವಕ್ಕೆ ಸಮ್ಮತಿ
ADVERTISEMENT
ADVERTISEMENT
ADVERTISEMENT