ಶನಿವಾರ, 24 ಜನವರಿ 2026
×
ADVERTISEMENT

ರಾಜ್ಯ

ADVERTISEMENT

ಚಿನ್ನದ ನಿಧಿ ಸರ್ಕಾರಕ್ಕೆ ನೀಡಿದ ಪ್ರಜ್ವಲ್‌ ರಿತ್ತಿ ಖರೇನೇ ಲಕ್ಕುಂಡಿ ಹೀರೋ...

Honesty Story: ಲಕ್ಕುಂಡಿಯ ಇತಿಹಾಸ ಬಹಳ ಇದೆ. ಆದರೆ, ಇದುವರೆಗೆ ಅದು ಮರೆಮಾಚಿತ್ತು. ಈಗ 14 ವರ್ಷದ ಬಾಲಕ ಪ್ರಜ್ವಲ್ ರಿತ್ತಿಯಿಂದಾಗಿ ಲಕ್ಕುಂಡಿಯ ಖ್ಯಾತಿ ರಾಜ್ಯಕ್ಕೆ ಗೊತ್ತಾಗಿದೆ.
Last Updated 24 ಜನವರಿ 2026, 6:00 IST
ಚಿನ್ನದ ನಿಧಿ ಸರ್ಕಾರಕ್ಕೆ ನೀಡಿದ ಪ್ರಜ್ವಲ್‌ ರಿತ್ತಿ ಖರೇನೇ ಲಕ್ಕುಂಡಿ ಹೀರೋ...

ರೆಡ್ಡಿ ಮನೆಗೆ ಬೆಂಕಿ | ಹುಡುಗರ ರೀಲ್ಸ್‌ ಕಾರಣ: ಎಸ್‌ಪಿ ಸುಮನ್‌ ಪೆನ್ನೇಕರ್‌

Ballari Fire: ಬಳ್ಳಾರಿ ಬೆಂಕಿ ಪ್ರಕರಣದ ಕೂಲಂಕಷ ತನಿಖೆ ನಡೆಸಲಾಗುವುದು’ ಎಂದು ಬಳ್ಳಾರಿಯ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಪೆನ್ನೇಕರ್‌ ತಿಳಿಸಿದ್ದಾರೆ.
Last Updated 24 ಜನವರಿ 2026, 5:56 IST
ರೆಡ್ಡಿ ಮನೆಗೆ ಬೆಂಕಿ | ಹುಡುಗರ ರೀಲ್ಸ್‌ ಕಾರಣ: ಎಸ್‌ಪಿ ಸುಮನ್‌ ಪೆನ್ನೇಕರ್‌

ಹುಬ್ಬಳ್ಳಿ | ಮನೆ ಹಂಚಿಕೆ ಕಾರ್ಯಕ್ರಮ: ಕಟೌಟ್ ಬಿದ್ದು ಮೂವರು ಗಂಭೀರ ಗಾಯ

Cutout Collapse Accident: ಮಂಟೂರ ರಸ್ತೆಯಲ್ಲಿ ಕೊಳಗೇರಿ ಮಂಡಳಿಯಿಂದ ಹಮ್ಮಿಕೊಂಡಿರುವ ಮನೆ ಹಂಚಿಕೆಯ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಳವಡಿಸಿದ್ದ ಬೃಹತ್ ಕಟೌಟ್‌ ಬಿದ್ದು ಮೂವರು ಗಾಯಗೊಂಡಿರುವ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.
Last Updated 24 ಜನವರಿ 2026, 4:44 IST
ಹುಬ್ಬಳ್ಳಿ | ಮನೆ ಹಂಚಿಕೆ ಕಾರ್ಯಕ್ರಮ: ಕಟೌಟ್ ಬಿದ್ದು ಮೂವರು ಗಂಭೀರ ಗಾಯ

ರಾಜ್ಯ ಸರ್ಕಾರದಿಂದ ಲಿಕ್ಕರ್ ಗ್ಯಾರಂಟಿ ಯೋಜನೆ: ಶಾಸಕ ಟೆಂಗಿನಕಾಯಿ

Karnataka Politics: 'ಕೊಳಗೇರಿ ಮಂಡಳಿಯಿಂದ ನಿರ್ಮಿಸಿದ ಮನೆ ಹಂಚಿಕೆಯ ಕಾರ್ಯಕ್ರಮಕ್ಕೆ ಹುಬ್ಬಳ್ಳಿಗೆ ಬರುವವರಿಗೆ ಸರ್ಕಾರ ಮದ್ಯ ವಿತರಿಸಲು ಮುಂದಾಗಿದ್ದು, ಆ ಮೂಲಕ ಲಿಕ್ಕರ್ ಗ್ಯಾರಂಟಿ ಯೋಜನೆ ಜಾರಿಗೆ ತಂದಿದೆ' ಎಂದು ಶಾಸಕ ಮಹೇಶ ಟೆಂಗಿನಕಾಯಿ ವ್ಯಂಗ್ಯವಾಡಿದರು.
Last Updated 24 ಜನವರಿ 2026, 4:10 IST
ರಾಜ್ಯ ಸರ್ಕಾರದಿಂದ ಲಿಕ್ಕರ್ ಗ್ಯಾರಂಟಿ ಯೋಜನೆ: ಶಾಸಕ ಟೆಂಗಿನಕಾಯಿ

ರೆಡ್ಡಿ, ಶ್ರೀರಾಮುಲು ಒಡೆತನದ ಮನೆಗೆ ಬೆಂಕಿ ಪ್ರಕರಣ: 8 ಮಂದಿ ವಶಕ್ಕೆ

Ballary Arson: ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಒಡೆತನದ ‘ಜಿ ಸ್ಕ್ವೇರ್‌’ ಬಡಾವಣೆಯ ಮಾಡೆಲ್‌ ಹೌಸ್‌ (ಮಾದರಿ ಮನೆ)ಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜಿಲ್ಲಾ ಪೊಲೀಸರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರೂ ಸೇರಿದಂತೆ ಒಟ್ಟು 8 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
Last Updated 24 ಜನವರಿ 2026, 4:05 IST
ರೆಡ್ಡಿ, ಶ್ರೀರಾಮುಲು ಒಡೆತನದ ಮನೆಗೆ ಬೆಂಕಿ ಪ್ರಕರಣ: 8 ಮಂದಿ ವಶಕ್ಕೆ

24 ಜನವರಿ 2026: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

Daily News Highlights: ರಾಜ್ಯ, ರಾಷ್ಟ್ರೀಯ, ಜಾಗತಿಕ ವಿದ್ಯಮಾನ, ಕ್ರೀಡೆ, ಮನರಂಜನೆಗೆ ಸಂಬಂಧಿಸಿದ ಪ್ರಮುಖ 10 ಸುದ್ದಿಗಳು ಇಲ್ಲಿವೆ.. ಸರ್ಕಾರ ಸಿದ್ಧಪಡಿಸಿದ್ದ ಭಾಷಣವನ್ನು ಓದದೇ ರಾಜ್ಯಪಾಲರ ನಡೆ ಕಲಹಕ್ಕೆ ಕಾರಣವಾಯಿತು.
Last Updated 24 ಜನವರಿ 2026, 3:10 IST
24 ಜನವರಿ 2026: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

ಡಿಜಿಟಲ್‌ ಅರೆಸ್ಟ್ ಪ್ರಕರಣ: ದೋಚಿದ್ದು ₹312 ಕೋಟಿ, ಸಿಕ್ಕಿದ್ದು ₹24 ಕೋಟಿ

ಇನ್ನೂ ಪತ್ತೆಯಾಗದ ₹287.62 ಕೋಟಿ
Last Updated 24 ಜನವರಿ 2026, 0:00 IST
ಡಿಜಿಟಲ್‌ ಅರೆಸ್ಟ್ ಪ್ರಕರಣ: ದೋಚಿದ್ದು ₹312 ಕೋಟಿ, ಸಿಕ್ಕಿದ್ದು ₹24 ಕೋಟಿ
ADVERTISEMENT

ಪ್ರಜ್ವಲ್ ರೇವಣ್ಣ ಪ್ರಕರಣ: ತನಿಖಾ ತಂಡಕ್ಕೆ ₹35 ಲಕ್ಷ ಬಹುಮಾನ

Investigation Reward: ಬೆಂಗಳೂರು: ಹಾಸನ ಲೋಕಸಭಾ ಕ್ಷೇತ್ರ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ದಾಖಲಾಗಿದ್ದ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಸೇರಿದಂತೆ ಇನ್ನಿತರ ಪ್ರಕರಣಗಳನ್ನು ಸಮರ್ಥವಾಗಿ ತನಿಖೆ ನಡೆಸಿದ ತಂಡಕ್ಕೆ ನಗದು ಬಹುಮಾನ ಘೋಷಿಸಲಾಗಿದೆ.
Last Updated 23 ಜನವರಿ 2026, 23:45 IST
ಪ್ರಜ್ವಲ್ ರೇವಣ್ಣ ಪ್ರಕರಣ: ತನಿಖಾ ತಂಡಕ್ಕೆ ₹35 ಲಕ್ಷ ಬಹುಮಾನ

ಲಕ್ಕುಂಡಿಯಲ್ಲಿ ಉತ್ಖನನ: ಹಸಿರು ಕಲ್ಲು ಪತ್ತೆ

Green Stone Find: ಗದಗ: ತಾಲ್ಲೂಕಿನ ಲಕ್ಕುಂಡಿ ಗ್ರಾಮದಲ್ಲಿ ನಡೆಯುತ್ತಿರುವ ಉತ್ಖನನದ ವೇಳೆ ಶುಕ್ರವಾರ ಮೂಳೆ ತುಂಡುಗಳು, ಹಸಿರು ಬಣ್ಣದ ಚಿಕ್ಕ ಕಲ್ಲು ಹಾಗೂ ಕಬ್ಬಿಣದ ತುಂಡು ಪತ್ತೆಯಾಗಿದ್ದು, ಈ ಹಸಿರು ಕಲ್ಲು ಐತಿಹಾಸಿಕ ಮಹತ್ವದ್ದಾಗಿರಬಹುದು ಎಂದು ತಜ್ಞರು ತಿಳಿಸಿದ್ದಾರೆ.
Last Updated 23 ಜನವರಿ 2026, 23:30 IST
ಲಕ್ಕುಂಡಿಯಲ್ಲಿ ಉತ್ಖನನ: ಹಸಿರು ಕಲ್ಲು ಪತ್ತೆ

ಭದ್ರಾವತಿಯಲ್ಲಿ ಇಂದಿನಿಂದ ತರಳಬಾಳು ಹುಣ್ಣಿಮೆ ಮಹೋತ್ಸವ

ಜ.24ರಿಂದ ಫೆ.1ರವರೆಗೆ ಆಯೋಜನೆ
Last Updated 23 ಜನವರಿ 2026, 23:30 IST
ಭದ್ರಾವತಿಯಲ್ಲಿ ಇಂದಿನಿಂದ ತರಳಬಾಳು ಹುಣ್ಣಿಮೆ ಮಹೋತ್ಸವ
ADVERTISEMENT
ADVERTISEMENT
ADVERTISEMENT