ಸೋಮವಾರ, 29 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಹೊಸ ವರ್ಷಾಚರಣೆಗಾಗಿ ಈ ತಾಣಗಳಿಗೆ ಪ್ರವಾಸ ಯೋಜಿಸಬೇಡಿ

ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ನಂದಿ ಬೆಟ್ಟ ಹಾಗೂ ಚಿಕ್ಕಮಗಳೂರಿನ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
Last Updated 29 ಡಿಸೆಂಬರ್ 2025, 13:00 IST
ಹೊಸ ವರ್ಷಾಚರಣೆಗಾಗಿ ಈ ತಾಣಗಳಿಗೆ ಪ್ರವಾಸ ಯೋಜಿಸಬೇಡಿ

ಗಮನಿಸಿ: ಹೊಸ ವರ್ಷದಂದು ಈ ಮೆಟ್ರೊ ನಿಲ್ದಾಣ, ಫ್ಲೈ ಓವರ್‌ಗಳಲ್ಲಿ ಪ್ರವೇಶ ಇರಲ್ಲ

Namma Metro: ಹೊಸ ವರ್ಷಾಚರಣೆಯ ಸಂಭ್ರಮಕ್ಕೆ ಇನ್ನೆರಡು ದಿನಗಳು ಮಾತ್ರ ಬಾಕಿ ಉಳಿದಿದೆ. ಬೆಂಗಳೂರು ನಗರದಲ್ಲಿ ಶಾಂತಿಯುತವಾಗಿ ಆಚರಿಸುವ ಸಲುವಾಗಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ವಿಶೇಷವಾಗಿ 20 ಸಾವಿರ ಪೊಲೀಸರನ್ನು ನೇಮಕ ಮಾಡಿದ್ದಾರೆ.
Last Updated 29 ಡಿಸೆಂಬರ್ 2025, 12:43 IST
ಗಮನಿಸಿ: ಹೊಸ ವರ್ಷದಂದು ಈ ಮೆಟ್ರೊ ನಿಲ್ದಾಣ, ಫ್ಲೈ ಓವರ್‌ಗಳಲ್ಲಿ ಪ್ರವೇಶ ಇರಲ್ಲ

ಮೋದಿ ಹೊಗಳಿದ ದುಬೈ ಕನ್ನಡ ಶಾಲೆಯ ಮಕ್ಕಳು ಸಾಹಿತ್ಯವನ್ನೂ ಬರೆಯ ಬಲ್ಲರು!

NRI Kannada: ದುಬೈನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಸುಂದರವಾದ ಕನ್ನಡ ಭಾಷೆಯನ್ನು ಜನಪ್ರಿಯಗೊಳಿಸಲು ಮಾಡುತ್ತಿರುವ ಪ್ರಯತ್ನ ಶ್ಲಾಘನೀಯ ಎಂದು ಮಾಸಿಕ ರೇಡಿಯೊ ಕಾರ್ಯಕ್ರಮ ಮನ್‌ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಹೇಳಿದ್ದರು.
Last Updated 29 ಡಿಸೆಂಬರ್ 2025, 10:50 IST
ಮೋದಿ ಹೊಗಳಿದ ದುಬೈ ಕನ್ನಡ ಶಾಲೆಯ ಮಕ್ಕಳು ಸಾಹಿತ್ಯವನ್ನೂ ಬರೆಯ ಬಲ್ಲರು!

ಮೈಸೂರಿನಿಂದ ಮಡಿಕೇರಿಗೆ ಹೊರಟ KSRTC ಬಸ್‌ನಲ್ಲಿ ಬೆಕ್ಕಿಗೂ ಟಿಕೆಟ್!

KSRTC Luggage Rules: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬೆಕ್ಕಿಗೂ ಟಿಕೆಟ್ ನೀಡಲಾಗಿದೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ತರಹೇವಾರಿ ಚರ್ಚೆ ನಡೆಯುತ್ತಿದೆ. ಬಸ್ ಟಿಕೆಟ್‌ ಹಾಗೂ ಬೆಕ್ಕಿನ ಚಿತ್ರಗಳನ್ನು ಹಂಚಿಕೊಂಡಿರುವ ನೆಟ್ಟಿಗರು ಟೀಕಿಸಿದ್ದಾರೆ.
Last Updated 29 ಡಿಸೆಂಬರ್ 2025, 5:49 IST
ಮೈಸೂರಿನಿಂದ ಮಡಿಕೇರಿಗೆ ಹೊರಟ KSRTC ಬಸ್‌ನಲ್ಲಿ ಬೆಕ್ಕಿಗೂ ಟಿಕೆಟ್!

ಕೋಗಿಲು ಒತ್ತುವರಿ ತೆರವು | ಸಿಎಂ ಸಭೆ ಇಂದು: ಸಚಿವ ಜಮೀರ್‌ ಅಹಮದ್‌ ಖಾನ್‌

Kogilu Encroachment Drive: ಕೋಗಿಲು ಗ್ರಾಮದಲ್ಲಿ ನಡೆಸಲಾದ ಒತ್ತುವರಿ ತೆರವು ಕಾರ್ಯದಲ್ಲಿ ಮನೆ ಕಳೆದುಕೊಂಡವರಿಗೆ ಪರಿಹಾರ ಕಲ್ಪಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಬೆಳಿಗ್ಗೆ ಸಭೆ ಕರೆದಿದ್ದಾರೆ ಎಂದು ಸಚಿವ ಜಮೀರ್‌ ಅಹಮದ್‌ ಹೇಳಿದರು.
Last Updated 28 ಡಿಸೆಂಬರ್ 2025, 23:30 IST
ಕೋಗಿಲು ಒತ್ತುವರಿ ತೆರವು | ಸಿಎಂ ಸಭೆ ಇಂದು: ಸಚಿವ ಜಮೀರ್‌ ಅಹಮದ್‌ ಖಾನ್‌

ಡ್ರಗ್‌ ಪೆಡ್ಲರ್‌ಗಳಿಂದ ಪೊಲೀಸರಿಗೆ ಹಣ: ಬಿಜೆಪಿ ನಾಯಕರ ಆರೋಪ

Police Corruption: ಯುವ ಜನತೆ ಡ್ರಗ್ಸ್ ಬಲಿ ಆಗುತ್ತಿರುವಾಗ, ಪೊಲೀಸ್ ಠಾಣೆಗಳಲ್ಲಿ ಡ್ರಗ್ ಪೆಡ್ಲರ್‌ಗಳಿಂದ ಹಣ ಪಡೆಯಲಾಗುತ್ತಿದೆ ಎಂದು ಶಾಸಕ ಅಶ್ವತ್ಥನಾರಾಯಣ ಮತ್ತು ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಆರೋಪಿಸಿದ್ದಾರೆ.
Last Updated 28 ಡಿಸೆಂಬರ್ 2025, 18:54 IST
ಡ್ರಗ್‌ ಪೆಡ್ಲರ್‌ಗಳಿಂದ ಪೊಲೀಸರಿಗೆ ಹಣ: ಬಿಜೆಪಿ ನಾಯಕರ ಆರೋಪ

ಪಾಲಿಕೆಚುನಾವಣೆ: ಮಹಿಳಾ ಅಭ್ಯರ್ಥಿಗಳ ಅರ್ಜಿಶುಲ್ಕ ₹25 ಸಾವಿರಕ್ಕೆ ಇಳಿಕೆ; ಡಿಕೆಶಿ

ಪಾಲಿಕೆ ಚುನಾವಣೆ: ಕಾಂಗ್ರೆಸ್‌ ಸಂಸ್ಥಾಪನಾ ದಿನಾಚರಣೆಯಲ್ಲಿ ಡಿ.ಕೆ.ಶಿವಕುಮಾರ್‌ ಘೋಷಣೆ
Last Updated 28 ಡಿಸೆಂಬರ್ 2025, 18:48 IST
ಪಾಲಿಕೆಚುನಾವಣೆ: ಮಹಿಳಾ ಅಭ್ಯರ್ಥಿಗಳ ಅರ್ಜಿಶುಲ್ಕ ₹25 ಸಾವಿರಕ್ಕೆ ಇಳಿಕೆ; ಡಿಕೆಶಿ
ADVERTISEMENT

ದ್ವಿಭಾಷಾ ನೀತಿ: ಸಂಪುಟದಲ್ಲಿ ಚರ್ಚಿಸಿ ತೀರ್ಮಾನ; ಸಿ.ಎಂ.ಸಿದ್ದರಾಮಯ್ಯ ಭರವಸೆ

ಕನ್ನಡ ಪರ ಸಂಘಟನೆಗಳ ಜನರಾಜ್ಯೋತ್ಸವದಲ್ಲಿ ಸಿ.ಎಂ.ಸಿದ್ದರಾಮಯ್ಯ ಭರವಸೆ
Last Updated 28 ಡಿಸೆಂಬರ್ 2025, 18:39 IST
ದ್ವಿಭಾಷಾ ನೀತಿ: ಸಂಪುಟದಲ್ಲಿ ಚರ್ಚಿಸಿ ತೀರ್ಮಾನ; ಸಿ.ಎಂ.ಸಿದ್ದರಾಮಯ್ಯ ಭರವಸೆ

ಡ್ರಗ್ಸ್‌ ದಂಧೆಗೆ ಕಡಿವಾಣ ಹಾಕುವಲ್ಲಿ ರಾಜ್ಯ ಸರ್ಕಾರ ವಿಫಲ: ಆರ್‌.ಅಶೋಕ

R Ashoka Criticizes Congress: ‘ರಾಜ್ಯ ಸರ್ಕಾರ ಡ್ರಗ್ಸ್‌ ದಂಧೆಗೆ ಕಡಿವಾಣ ಹಾಕುವಲ್ಲಿ ಸಂಪೂರ್ಣ ವಿಫಲವಾಗಿದ್ದು, ರಾಜ್ಯದ ಯುವಕರ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿದೆ’ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಟೀಕಿಸಿದ್ದಾರೆ.
Last Updated 28 ಡಿಸೆಂಬರ್ 2025, 16:31 IST
ಡ್ರಗ್ಸ್‌ ದಂಧೆಗೆ ಕಡಿವಾಣ ಹಾಕುವಲ್ಲಿ ರಾಜ್ಯ ಸರ್ಕಾರ  ವಿಫಲ: ಆರ್‌.ಅಶೋಕ

ಬೆಂಗಳೂರು | ₹1.20 ಕೋಟಿ ಮೌಲ್ಯದ ಡ್ರಗ್ಸ್‌ ಕಚ್ಚಾ ವಸ್ತು ವಶ: ಪರಮೇಶ್ವರ

Drugs Manufacturing Raw Materials: ಎಎನ್‌ಟಿಎಫ್‌ ಮತ್ತು ಬೆಂಗಳೂರು ಪೊಲೀಸರು ಜಂಟಿಯಾಗಿ ನಗರದ ಕಾರ್ಖಾನೆಯೊಂದರ ಮೇಲೆ ಶನಿವಾರ ದಾಳಿ ನಡೆಸಿ ₹1.20 ಕೋಟಿ ಮೌಲ್ಯದ ಡ್ರಗ್ಸ್ ಕಚ್ಚಾ ವಸ್ತು ಜಪ್ತಿ ಮಾಡಿದ್ದಾರೆ ಎಂದು ಜಿ.ಪರಮೇಶ್ವರ ಹೇಳಿದರು.
Last Updated 28 ಡಿಸೆಂಬರ್ 2025, 16:21 IST
ಬೆಂಗಳೂರು | ₹1.20 ಕೋಟಿ ಮೌಲ್ಯದ ಡ್ರಗ್ಸ್‌ ಕಚ್ಚಾ ವಸ್ತು ವಶ: ಪರಮೇಶ್ವರ
ADVERTISEMENT
ADVERTISEMENT
ADVERTISEMENT