ಶನಿವಾರ, 13 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

Video: ವಿಯೆಟ್ನಾಂ ಯುವಕನ ಭರತನಾಟ್ಯ ಪ್ರೀತಿಗೆ ಮೈಸೂರಿಗರು ಫಿದಾ

Bharatanatyam Training: ವಿಯೆಟ್ನಾಂನ ರಾಜಧಾನಿ ಹನೊಯ್‌ನಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಸಾಂಸ್ಕೃತಿಕ ನಗರಿ ಮೈಸೂರಿಗೆ ಬಂದ ನ್‌ಗುವೆನ್ ಮಾನ್ ತುಂಗ್ ಭರತನಾಟ್ಯದಲ್ಲಿ ಆಕರ್ಷಿತರಾಗಿ ಹತ್ತು ವರ್ಷಗಳಿಂದ ವಸುಂಧರಾ ದೊರೆಸ್ವಾಮಿ ಅವರಿಂದ ತರಬೇತಿ ಪಡೆದುಕೊಳ್ಳುತ್ತಿದ್ದಾರೆ
Last Updated 13 ಡಿಸೆಂಬರ್ 2025, 9:36 IST
Video: ವಿಯೆಟ್ನಾಂ ಯುವಕನ ಭರತನಾಟ್ಯ ಪ್ರೀತಿಗೆ ಮೈಸೂರಿಗರು ಫಿದಾ

ಡಿ. 17ರಿಂದ ಬೆಂಗಳೂರಿಗೆ ಬರುವ, ತೆರಳುವ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Rail Traffic Diversion: ಬೆಂಗಳೂರು: ತುಮಕೂರು ಮತ್ತು ಮಲ್ಲಸಂದ್ರ ನಿಲ್ದಾಣಗಳ ನಡುವೆ ಎಂಜಿನಿಯರಿಂಗ್ ಕಾಮಗಾರಿಗಳು ನಿಗದಿಯಾಗಿದ್ದರಿಂದ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
Last Updated 13 ಡಿಸೆಂಬರ್ 2025, 5:22 IST
ಡಿ. 17ರಿಂದ ಬೆಂಗಳೂರಿಗೆ ಬರುವ, ತೆರಳುವ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಅಸ್ತು

ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಅಗತ್ಯ ಸಿದ್ಧತೆಗಳನ್ನು 2026ರ ಏಪ್ರಿಲ್‌ ಒಳಗೆ ಪೂರ್ಣಗೊಳಿಸಲು ಗುರುವಾರ ನಡೆದ ಸಂಪುಟ ಸಭೆ ನಿರ್ಧರಿಸಿದೆ.
Last Updated 13 ಡಿಸೆಂಬರ್ 2025, 4:41 IST
fallback

ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಅನುದಾನದ ಬರೆ: ₹22,476 ಕೋಟಿ ಬಾಕಿ

Karnataka Funds Due: ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಈ ವರ್ಷ ₹51,700 ಕೋಟಿ ತೆರಿಗೆ ಪಾಲು ಹಂಚಿಕೆ ಮಾಡಿದೆ. ಕಂತು ಕಂತುಗಳಲ್ಲಿ ರಾಜ್ಯದ ಪಾಲಿನ ಅನುದಾನ ಬಂದಿದೆ. ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಈ ಸಾಲಿನಲ್ಲಿ ₹16,000 ಕೋಟಿ ನೀಡುವುದಾಗಿ ವಾಗ್ದಾನ ಮಾಡಿದೆ
Last Updated 13 ಡಿಸೆಂಬರ್ 2025, 3:59 IST
ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಅನುದಾನದ ಬರೆ:  ₹22,476 ಕೋಟಿ ಬಾಕಿ

ತುಂಗಭದ್ರಾ ಅಣೆಕಟ್ಟೆಯ 24ನೇ ಗೇಟ್ ತೆರವು ಆರಂಭ

ತುಂಗಭದ್ರಾ ಅಣೆಕಟ್ಟೆಯ 24ನೇ ಕ್ರೆಸ್ಟ್ ಗೇಟ್‌ ತೆರವು ಕಾರ್ಯ ಶುಕ್ರವಾರ ಆರಂಭವಾಗಿದ್ದು, ಈ ಗೇಟ್‌ನ 10 ಅಡಿ ಭಾಗವನ್ನು ಗ್ಯಾಸ್‌ ಕಟ್ಟರ್‌ ಮೂಲಕ ಕತ್ತರಿಸಲಾಯಿತು. ಈಗಾಗಲೇ 18 ಮತ್ತು 20ನೇ ಗೇಟ್‌ಗಳ 10 ಅಡಿಯಷ್ಟು ಅಗಲದ ಹಲಗೆಯನ್ನು ಕತ್ತರಿಸಿ ತೆಗೆಯಲಾಗಿದೆ.
Last Updated 13 ಡಿಸೆಂಬರ್ 2025, 1:31 IST
ತುಂಗಭದ್ರಾ ಅಣೆಕಟ್ಟೆಯ 24ನೇ ಗೇಟ್ ತೆರವು ಆರಂಭ

ಕಾಂಗ್ರೆಸ್‌ ಪಕ್ಷದಲ್ಲೀಗ ಔತಣ ಕೂಟದ ರಾಜಕೀಯ: CM, DCM ಬಣ ಗುದ್ದಾಟ ಜೋರು

CM DCM Faction Feud: ಆಡಳಿತಾರೂಢ ಕಾಂಗ್ರೆಸ್‌ ಪಕ್ಷದಲ್ಲೀಗ ಔತಣ ಕೂಟದ ರಾಜಕೀಯ ಗರಿಗೆದರಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಬಣಗಳ ಚಟುವಟಿಕೆ ಜೋರಾಗಿದ್ದು, ನಾಯಕತ್ವ ಬದಲಾವಣೆಯ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ.
Last Updated 13 ಡಿಸೆಂಬರ್ 2025, 0:49 IST
ಕಾಂಗ್ರೆಸ್‌ ಪಕ್ಷದಲ್ಲೀಗ ಔತಣ ಕೂಟದ ರಾಜಕೀಯ: CM, DCM ಬಣ ಗುದ್ದಾಟ ಜೋರು

ಅಧಿವೇಶನದ ವೇಳೆ ಔತಣ ಕೂಟ: ಕಾಂಗ್ರೆಸ್‌ನಲ್ಲಿ ಬಣ ಬಡಿದಾಟ ಬಯಲು

Karnataka Congress Rift: ಬೆಳಗಾವಿಯ ಅಧಿವೇಶನದ ವೇಳೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಬಣಗಳಲ್ಲಿ ನಡೆದ ಔತಣ ಕೂಟಗಳು ಕಾಂಗ್ರೆಸ್‌ನೊಳಗಿನ ಬಣ ಬಡಿದಾಟವನ್ನು ಮತ್ತೆ ಬಹಿರಂಗಗೊಳಿಸಿದ್ದವೆಂದು ರಾಜಕೀಯ ವಲಯ ಚರ್ಚಿಸುತ್ತಿದೆ.
Last Updated 12 ಡಿಸೆಂಬರ್ 2025, 23:30 IST
ಅಧಿವೇಶನದ ವೇಳೆ ಔತಣ ಕೂಟ: ಕಾಂಗ್ರೆಸ್‌ನಲ್ಲಿ ಬಣ ಬಡಿದಾಟ ಬಯಲು
ADVERTISEMENT

ಉತ್ತರ ಕರ್ನಾಟಕ ಭಾಗಕ್ಕೆ ಸಚಿವರು ಭೇಟಿ ನೀಡುತ್ತಿಲ್ಲ: ಬಿ.ಆರ್‌.ಪಾಟೀಲ ಗರಂ

‘ಇವರು ರಾಜ್ಯದ ಮಂತ್ರಿಗಳಲ್ಲವೇ? ಬೇಜಾಬ್ದಾರಿ ಏಕೆ’
Last Updated 12 ಡಿಸೆಂಬರ್ 2025, 23:30 IST
ಉತ್ತರ ಕರ್ನಾಟಕ ಭಾಗಕ್ಕೆ ಸಚಿವರು ಭೇಟಿ ನೀಡುತ್ತಿಲ್ಲ: ಬಿ.ಆರ್‌.ಪಾಟೀಲ ಗರಂ

ಅಶ್ಲೀಲ ವಿಡಿಯೊ ಗೀಳು: ಪ್ರತಿಷ್ಠಿತ ಕುಟುಂಬದ ಯುವಕನಿಂದ ಕೃತ್ಯ; 32 ಪ್ರಕರಣ ದಾಖಲು

ಹಗಲು ರಾತ್ರಿ ಎನ್ನದೇ ಅತಿಯಾಗಿ ಅಶ್ಲೀಲ ವಿಡಿಯೊಗಳನ್ನು ವೀಕ್ಷಣೆ ಮಾಡುತ್ತಿದ್ದ ಆರೋಪದಡಿ ಜಿಲ್ಲೆಯ ಪ್ರತಿಷ್ಠಿತ ಕುಟುಂಬದ ಯುವಕನ ವಿರುದ್ಧ ಮಕ್ಕಳ ಲೈಂಗಿಕ ಶೋಷಣೆ ವಸ್ತುಗಳು (ಸಿಎಸ್‌ಎಎಂ) ಸೈಬರ್‌ ಕ್ರೈಂ ಕಾಯ್ದೆಯಡಿ 9 ಪ್ರಕರಣಗಳು ಸೇರಿ ಒಟ್ಟು 32 ಪ್ರಕರಣಗಳು ದಾಖಲಾಗಿವೆ.
Last Updated 12 ಡಿಸೆಂಬರ್ 2025, 22:40 IST
ಅಶ್ಲೀಲ ವಿಡಿಯೊ ಗೀಳು: ಪ್ರತಿಷ್ಠಿತ ಕುಟುಂಬದ ಯುವಕನಿಂದ ಕೃತ್ಯ; 32 ಪ್ರಕರಣ ದಾಖಲು

ವಾರದ ವಿಶೇಷ | ಯೋಜನೆಗಳ ‘ಹೊರೆ’: ನಲುಗಿದ ಉತ್ತರ ಕನ್ನಡ

ಧಾರಣಾ ಸಾಮರ್ಥ್ಯ ಮುಗಿದ ನೆಲದ ಮೇಲೆ ಮತ್ತೆ ಮತ್ತೆಪ್ರಹಾರದ ಆರೋಪ; ಮತ್ತೊಂದು ಸುತ್ತಿನ ಹೋರಾಟಕ್ಕೆ ಸಿದ್ಧತೆ
Last Updated 12 ಡಿಸೆಂಬರ್ 2025, 22:33 IST
ವಾರದ ವಿಶೇಷ | ಯೋಜನೆಗಳ ‘ಹೊರೆ’: ನಲುಗಿದ ಉತ್ತರ ಕನ್ನಡ
ADVERTISEMENT
ADVERTISEMENT
ADVERTISEMENT