ಶುಕ್ರವಾರ, 23 ಜನವರಿ 2026
×
ADVERTISEMENT

ರಾಜ್ಯ

ADVERTISEMENT

ಫೋನ್‌ ಪೇ ಮೂಲಕ ₹10 ಸಾವಿರ ಲಂಚ ಪಡೆದಿದ್ದ ಸತೀಶ ರಾಠೋಡ: ಎಫ್‌ಡಿಎ ‘ಲೋಕಾ’ ಬಲೆಗೆ

Lokayukta Trap: ಕಲಬುರಗಿ: ಮೊಬೈಲ್‌ ಫೋನ್‌ನಲ್ಲಿ ಆನ್‌ಲೈನ್‌ ಮೂಲಕ ₹10 ಸಾವಿರ ಲಂಚ ಪಡೆದ ಜೇವರ್ಗಿ ತಹಶೀಲ್ದಾರ್‌ ಕಚೇರಿಯ ಎಫ್‌ಡಿಎ ಸತೀಶ ರಾಠೋಡನನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 23 ಜನವರಿ 2026, 16:38 IST
ಫೋನ್‌ ಪೇ ಮೂಲಕ ₹10 ಸಾವಿರ ಲಂಚ ಪಡೆದಿದ್ದ ಸತೀಶ ರಾಠೋಡ: ಎಫ್‌ಡಿಎ ‘ಲೋಕಾ’ ಬಲೆಗೆ

ಜಾಗತಿಕ ಸಾಮರ್ಥ್ಯ ಕೇಂದ್ರ ಸ್ಥಾಪಿಸಲು ನೋಕಿಯಾ ಒಲವು

ದಾವೋಸ್ ಸಮಾವೇಶದಲ್ಲಿ ನೋಕಿಯಾ ಜಾಗತಿಕ ಸಾಮರ್ಥ್ಯ ಕೇಂದ್ರ ಹಾಗೂ ಸಂಶೋಧನಾ ಘಟಕ ಕರ್ನಾಟಕದಲ್ಲಿ ಸ್ಥಾಪಿಸಲು ಆಸಕ್ತಿ ವ್ಯಕ್ತಪಡಿಸಿದೆ. ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಮಾಹಿತಿ ನೀಡಿದರು.
Last Updated 23 ಜನವರಿ 2026, 16:30 IST
ಜಾಗತಿಕ ಸಾಮರ್ಥ್ಯ ಕೇಂದ್ರ ಸ್ಥಾಪಿಸಲು ನೋಕಿಯಾ ಒಲವು

ಅಗೌರವ ತೋರಿದವರ ವಿರುದ್ಧ ಏನು ಕ್ರಮ: ಆರ್. ಅಶೋಕ ಪ್ರಶ್ನೆ

ರಾಜ್ಯಪಾಲರಿಗೆ ಕಾಂಗ್ರೆಸ್ ಸದಸ್ಯರು ತೋರಿದ ಅಗೌರವದ ಕುರಿತು ಆರ್. ಅಶೋಕ್ ಶಿಸ್ತು ಕ್ರಮಕ್ಕೆ ಒತ್ತಾಯಿಸಿದ್ದಾರೆ. ಸಭಾಧ್ಯಕ್ಷರು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ವಿಧಾನಸಭೆಯಲ್ಲಿ ವಾಗ್ವಾದ ಉಂಟಾಗಿದೆ.
Last Updated 23 ಜನವರಿ 2026, 16:14 IST
ಅಗೌರವ ತೋರಿದವರ ವಿರುದ್ಧ ಏನು ಕ್ರಮ: ಆರ್. ಅಶೋಕ ಪ್ರಶ್ನೆ

ಧ್ವಜ ಕಂಬ ಏರಲು ಮಕ್ಕಳ ಬಳಕೆಗೆ ನಿರ್ಬಂಧ: ಶಾಲಾ ಶಿಕ್ಷಣ ಇಲಾಖೆ

ಗಣರಾಜ್ಯೋತ್ಸವ ಸಂದರ್ಭದಲ್ಲಿ ಧ್ವಜ ಕಂಬ ಏರಲು ಮಕ್ಕಳನ್ನು ಬಳಸುವುದಕ್ಕೆ ಶಾಲಾ ಶಿಕ್ಷಣ ಇಲಾಖೆ ನಿರ್ಬಂಧ ವಿಧಿಸಿದೆ. ವಿದ್ಯಾರ್ಥಿಗಳ ಸುರಕ್ಷತೆಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ.
Last Updated 23 ಜನವರಿ 2026, 16:14 IST
ಧ್ವಜ ಕಂಬ ಏರಲು ಮಕ್ಕಳ ಬಳಕೆಗೆ ನಿರ್ಬಂಧ: ಶಾಲಾ ಶಿಕ್ಷಣ ಇಲಾಖೆ

ಬೆಂಗಳೂರು– ಮಂಗಳೂರು ಹೆದ್ದಾರಿ ಸಮಸ್ಯೆ ಸಭೆ ನಡೆಸಿದ ಸಚಿವ ಕೃಷ್ಣಬೈರೇಗೌಡ

ಬೆಂಗಳೂರು–ಮಂಗಳೂರು ಹೆದ್ದಾರಿ ಹಾಸನ ಭಾಗದಲ್ಲಿ ಕಾಮಗಾರಿಗಳ ಪ್ರಗತಿ ಕುರಿತು ಸಚಿವ ಕೃಷ್ಣಬೈರೇಗೌಡ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಮೇರಕ್ಕೆ ಎಲ್ಲಾ ರಸ್ತೆಗಳನ್ನು ಸಂಚಾರಕ್ಕೆ ಮುಕ್ತಗೊಳಿಸುವ ಸೂಚನೆ ನೀಡಿದರು.
Last Updated 23 ಜನವರಿ 2026, 16:06 IST
ಬೆಂಗಳೂರು– ಮಂಗಳೂರು ಹೆದ್ದಾರಿ ಸಮಸ್ಯೆ ಸಭೆ ನಡೆಸಿದ ಸಚಿವ ಕೃಷ್ಣಬೈರೇಗೌಡ

ಫುಡ್‌–ಬೆಡ್‌ಗೆ ಕಾನೂನು ತೋರಿಸಿ..! ವಿಶೇಷ ಪ್ರಾಸಿಕ್ಯೂಟರ್ ಪ್ರಸನ್ನಕುಮಾರ್

ಚಿತ್ರದುರ್ಗ ಕೊಲೆ ಪ್ರಕರಣದ ಆರೋಪಿಗಳ ಮನೆ ಊಟ ಬೇಡಿಕೆ ವಿಚಾರದಲ್ಲಿ ಹೈಕೋರ್ಟ್‌ ಸ್ಪಷ್ಟನೆ – ‘ವೈದ್ಯಕೀಯ ಶಿಫಾರಸಿ ಇಲ್ಲದೆ ಸವಲತ್ತು ನಿರಾಕರಿಸಬೇಕು’, ನ್ಯಾಯಾಂಗದಿಂದ ಹೊಸ ಮಾರ್ಗಸೂಚಿ ಸಾಧ್ಯತೆ
Last Updated 23 ಜನವರಿ 2026, 16:00 IST
ಫುಡ್‌–ಬೆಡ್‌ಗೆ ಕಾನೂನು ತೋರಿಸಿ..! ವಿಶೇಷ ಪ್ರಾಸಿಕ್ಯೂಟರ್ ಪ್ರಸನ್ನಕುಮಾರ್

ಭ್ರೂಣ ಲಿಂಗ ಪತ್ತೆ ಮಾಹಿತಿ ನೀಡಿದವರಿಗೆ ಬಹುಮಾನ ಮೊತ್ತ ಏರಿಕೆ: ಗುಂಡೂರಾವ್

ಆರೋಗ್ಯ ಇಲಾಖೆಯಿಂದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಕಾರ್ಯಕ್ರಮ
Last Updated 23 ಜನವರಿ 2026, 15:41 IST
ಭ್ರೂಣ ಲಿಂಗ ಪತ್ತೆ ಮಾಹಿತಿ ನೀಡಿದವರಿಗೆ ಬಹುಮಾನ ಮೊತ್ತ ಏರಿಕೆ: ಗುಂಡೂರಾವ್
ADVERTISEMENT

ರಾಜ್ಯದಲ್ಲಿ ಗರ್ಭಕಂಠ ಕ್ಯಾನ್ಸರ್ ಶೇ 40ರಿಂದ ಶೇ 16ಕ್ಕೆ ಇಳಿಕೆ!

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ವತಿಯಿಂದ ಜಾಗೃತಿ, ಉಚಿತ ತಪಾಸಣೆ
Last Updated 23 ಜನವರಿ 2026, 15:29 IST
ರಾಜ್ಯದಲ್ಲಿ ಗರ್ಭಕಂಠ ಕ್ಯಾನ್ಸರ್ ಶೇ 40ರಿಂದ ಶೇ 16ಕ್ಕೆ ಇಳಿಕೆ!

ಚಂದನದಲ್ಲಿ ’ಮತದಾರ ಪ್ರಭುಗಳು’ ಸಿನಿಮಾ ಪ್ರಸಾರ ನಾಳೆ

Voter Awareness: ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸಮಾಜ ಕಲ್ಯಾಣ ಇಲಾಖೆ ಪ್ರಾಯೋಜಿಸಿರುವ ‘ಮತದಾರ ಪ್ರಭುಗಳು’ ಸಿನಿಮಾ ಜ.25ರಂದು ಚಂದನ ವಾಹಿನಿಯಲ್ಲಿ ಮಧ್ಯಾಹ್ನ 2ರಿಂದ ಪ್ರಸಾರವಾಗಲಿದೆ.
Last Updated 23 ಜನವರಿ 2026, 15:23 IST
ಚಂದನದಲ್ಲಿ ’ಮತದಾರ ಪ್ರಭುಗಳು’ ಸಿನಿಮಾ ಪ್ರಸಾರ ನಾಳೆ

ಕಲ್ಲಡ್ಕ ಪ್ರಭಾಕರ್‌ ಭಟ್‌ ವಿರುದ್ಧ ಆತುರದ ಕ್ರಮ ಬೇಡ: ಹೈಕೋರ್ಟ್‌

Court Directive: ಕೋಮು ಪ್ರಚೋದನೆ ಪ್ರಕರಣದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಬಲವಂತದ ಕ್ರಮ ತೆಗೆದುಕೊಳ್ಳಬಾರದು ಎಂದು ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದ್ದು, ಅರ್ಜಿ ವಿಚಾರಣೆಯನ್ನು ಫೆಬ್ರವರಿ 5ಕ್ಕೆ ಮುಂದೂಡಿದೆ.
Last Updated 23 ಜನವರಿ 2026, 14:47 IST
ಕಲ್ಲಡ್ಕ ಪ್ರಭಾಕರ್‌ ಭಟ್‌ ವಿರುದ್ಧ ಆತುರದ ಕ್ರಮ ಬೇಡ: ಹೈಕೋರ್ಟ್‌
ADVERTISEMENT
ADVERTISEMENT
ADVERTISEMENT