ಶುಕ್ರವಾರ, 9 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ರಾಜ್ಯ

ADVERTISEMENT

‘ನರೇಗಾ’ ಚರ್ಚೆ: ಜೋಶಿಗೆ ಡಿಕೆಶಿ ಪಂಥಾಹ್ವಾನ

NREGA Allegations: ನರೇಗಾ ಯೋಜನೆಗೆ ಸಂಬಂಧಿಸಿದ ಜೋಶಿಯ ಆರೋಪಗಳು ಆಧಾರರಹಿತವೆಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಯೋಜನೆ ಬಗ್ಗೆ ಬಹಿರಂಗ ಚರ್ಚೆಗೆ ಡಿಕೆಶಿ ಕರೆದಿದ್ದಾರೆ ಮತ್ತು ವಿಶೇಷ ಅಧಿವೇಶನವನ್ನೂ ಸೂಚಿಸಿದ್ದಾರೆ.
Last Updated 9 ಜನವರಿ 2026, 14:36 IST
‘ನರೇಗಾ’ ಚರ್ಚೆ: ಜೋಶಿಗೆ ಡಿಕೆಶಿ ಪಂಥಾಹ್ವಾನ

ಮೂಡುಬಿದರೆ: 12ರಿಂದ ಅಂತರ ವಿವಿ ಅಥ್ಲೆಟೆಕ್‌

University Sports: 85ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷ ಮತ್ತು ಮಹಿಳಾ ಅಥ್ಲೆಟೆಕ್‌ ಚಾಂಪಿಯನ್‌ಶಿಪ್‌ ಮೂಡುಬಿದರೆಯಲ್ಲಿ ಜ.12ರಿಂದ 16ರವರೆಗೆ ನಡೆಯಲಿದ್ದು, 4,288 ಅಥ್ಲೀಟ್‌ಗಳು ಪಾಲ್ಗೊಳ್ಳಲಿದ್ದಾರೆ ಎಂದು ಆಳ್ವಾ ತಿಳಿಸಿದರು.
Last Updated 9 ಜನವರಿ 2026, 14:30 IST
ಮೂಡುಬಿದರೆ: 12ರಿಂದ ಅಂತರ ವಿವಿ ಅಥ್ಲೆಟೆಕ್‌

ಒಕ್ಕೂಟ ವ್ಯವಸ್ಥೆಗೆ ಸಂವಿಧಾನದ ಕಾವಲು

Federal Structure Debate: ಭಾರತವು ‘ರಾಜ್ಯಗಳ ಒಕ್ಕೂಟ’ ಎಂಬುದನ್ನು ಸಂವಿಧಾನ ಸ್ಪಷ್ಟಪಡಿಸಿದೆ. ಕೇಂದ್ರ ಮತ್ತು ರಾಜ್ಯ ಆಡಳಿತದ ಮಧ್ಯೆ ಅಧಿಕಾರ ಹಂಚಿಕೆಯಾಗಿದ್ದು, ಒಕ್ಕೂಟ ವ್ಯವಸ್ಥೆ ದೇಶದ ಏಕತೆಗೆ ಬಲ ನೀಡಿದೆ.
Last Updated 9 ಜನವರಿ 2026, 12:23 IST
ಒಕ್ಕೂಟ ವ್ಯವಸ್ಥೆಗೆ ಸಂವಿಧಾನದ ಕಾವಲು

ಪೆಂಕಾಕ್‌ ಸಿಲಾಟ್‌ನಲ್ಲಿ ಕಂಚಿನ ಪದಕ: ಪ್ರೋತ್ಸಾಹದ ನಿರೀಕ್ಷೆಯಲ್ಲಿ ಕ್ರೀಡಾಪಟುಗಳು

Khelo India Games: ದಿಯು: ಖೇಲೊ ಇಂಡಿಯಾ ಬೀಚ್‌ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರೂ ಪೆಂಕಾಕ್‌ ಸಿಲಾಟ್‌ ಕ್ರೀಡಾಪಟುಗಳಿಗೆ ರಾಜ್ಯದಲ್ಲಿ ಸೂಕ್ತ ಪ್ರೋತ್ಸಾಹ ಸಿಗುತ್ತಿಲ್ಲ ಎಂದು ಕರ್ನಾಟಕದ ಕ್ರೀಡಾಪಟುಗಳು ಬೇಸರ ವ್ಯಕ್ತಪಡಿಸಿದ್ದಾರೆ
Last Updated 9 ಜನವರಿ 2026, 11:19 IST
ಪೆಂಕಾಕ್‌ ಸಿಲಾಟ್‌ನಲ್ಲಿ ಕಂಚಿನ ಪದಕ: ಪ್ರೋತ್ಸಾಹದ ನಿರೀಕ್ಷೆಯಲ್ಲಿ ಕ್ರೀಡಾಪಟುಗಳು

ಉದ್ಯೋಗ ಖಾತ್ರಿ ಬಗ್ಗೆ ಬಹಿರಂಗ ಚರ್ಚೆ: ಜೋಶಿಗೆ ಡಿಕೆಶಿ ಪಂಥಾಹ್ವಾನ

ನರೇಗಾ ಯೋಜನೆ ಹಾಗೂ ವಿಬಿ–ಜಿ ರಾಮ್‌ ಜಿ ಯೋಜನೆ ಕುರಿತು ಕೇಂದ್ರ ಸಚಿವ ಜೋಶಿ ಅವರು ನೀಡಿದ ಅವ್ಯವಹಾರದ ಆರೋಪ ಆಧಾರರಹಿತ ಎಂದು ಡಿಕೆ ಶಿವಕುಮಾರ್ ಅವರು ಬಹಿರಂಗ ಚರ್ಚೆಗೆ ಪಂಥಾಹ್ವಾನ ನೀಡಿದರು.
Last Updated 9 ಜನವರಿ 2026, 11:17 IST
ಉದ್ಯೋಗ ಖಾತ್ರಿ ಬಗ್ಗೆ ಬಹಿರಂಗ ಚರ್ಚೆ: ಜೋಶಿಗೆ ಡಿಕೆಶಿ ಪಂಥಾಹ್ವಾನ

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ನಿಯೋಗದೊಂದಿಗೆ ಶೀಘ್ರ ರಾಷ್ಟ್ರಪತಿ ಭೇಟಿ: ತಂಗಡಗಿ

'ಕೇರಳದ ನೀತಿಯಿಂದ ಕನ್ನಡಿಗರ ಹಿತಾಸಕ್ತಿಗಳ ಮೇಲೆ ಪರಿಣಾಮ'
Last Updated 9 ಜನವರಿ 2026, 10:46 IST
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ನಿಯೋಗದೊಂದಿಗೆ ಶೀಘ್ರ ರಾಷ್ಟ್ರಪತಿ ಭೇಟಿ: ತಂಗಡಗಿ

ಹ್ಯಾಟ್ರಿಕ್‌ ಗೆದ್ದ ಸಂಸದರ ಆಸ್ತಿ ಶೇ 110 ಏರಿಕೆ: ಯಾರ್ಯಾರದ್ದು ಎಷ್ಟಿದೆ ನೋಡಿ

ADR Report 2025: 102 ಸಂಸದರ ಆಸ್ತಿ ಮೌಲ್ಯವು ಈ ಹತ್ತು ವರ್ಷಗಳಲ್ಲಿ ಎಷ್ಟು ಏರಿಕೆಯಾಗಿದೆ ಎನ್ನುವುದರ ಬಗ್ಗೆ ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ (ಎಡಿಆರ್‌) ಮತ್ತು ನ್ಯಾಷನಲ್‌ ಎಲೆಕ್ಷನ್‌ ವಾಚ್‌ ವರದಿ ಪ್ರಕಟಿಸಿವೆ
Last Updated 9 ಜನವರಿ 2026, 5:40 IST
ಹ್ಯಾಟ್ರಿಕ್‌ ಗೆದ್ದ ಸಂಸದರ ಆಸ್ತಿ ಶೇ 110 ಏರಿಕೆ: ಯಾರ್ಯಾರದ್ದು ಎಷ್ಟಿದೆ ನೋಡಿ
ADVERTISEMENT

ವಿವಸ್ತ್ರ ಪ್ರಕರಣ; ಶಾಸಕ ಟೆಂಗಿನಕಾಯಿ ಟೂಲ್‌ಕಿಟ್: ಕಾಂಗ್ರೆಸ್ ನಾಯಕ ರಜತ್ ಆರೋಪ

Hubballi Political Controversy: ಶುಕ್ರವಾರ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಅವರು, ಆರೋಪಿ ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ ಅವರು ವ್ಯಕ್ತಿಯೊಬ್ಬರ ಮೇಲೆ ದೌರ್ಜನ್ಯ ನಡೆಸಿರುವ ಐದು ನಿಮಿಷದ ವಿಡಿಯೋ ಬಿಡುಗಡೆ ಮಾಡಿ ಮಾತನಾಡಿದರು.
Last Updated 9 ಜನವರಿ 2026, 4:29 IST
ವಿವಸ್ತ್ರ ಪ್ರಕರಣ; ಶಾಸಕ ಟೆಂಗಿನಕಾಯಿ ಟೂಲ್‌ಕಿಟ್: ಕಾಂಗ್ರೆಸ್ ನಾಯಕ ರಜತ್ ಆರೋಪ

ಕನ್ನಡ ಶಾಲೆಯಲ್ಲಿ ಮಲಯಾಳ;ಕಾಂಗ್ರೆಸ್ ನಾಯಕರು ಕನ್ನಡಿಗರ ಪರ ನಿಲ್ಲುತ್ತಾರಾ?: ಅಶೋಕ

Kasaragod Kannadigas: ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳ ಕಲಿಕೆ ಕಡ್ಡಾಯಗೊಳಿಸುವ ಅಲ್ಲಿನ ಸರ್ಕಾರದ ಪ್ರಸ್ತಾಪಿತ 'ಮಲಯಾಳಿ ಭಾಷಾ ಮಸೂದೆ-2025' ಜಾರಿಗೊಳಿಸುವುದರ ವಿರುದ್ಧ ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ನಾಯಕರು ಧ್ವನಿ ಎತ್ತುತ್ತಾರಾ?
Last Updated 9 ಜನವರಿ 2026, 3:21 IST
ಕನ್ನಡ ಶಾಲೆಯಲ್ಲಿ ಮಲಯಾಳ;ಕಾಂಗ್ರೆಸ್ ನಾಯಕರು ಕನ್ನಡಿಗರ ಪರ ನಿಲ್ಲುತ್ತಾರಾ?: ಅಶೋಕ

ಪುತ್ತೂರು | ಶಾರ್ಟ್‌ಸರ್ಕ್ಯೂಟ್‌ನಿಂದ ಕಿಡಿ: 300 ಎಕರೆ ಗೇರು ತೋಟ ಬೆಂಕಿಗಾಹುತಿ

Puttur Fire Accident: ಪುತ್ತೂರಿನ ಗೇರು ಅಭಿವೃದ್ಧಿ ನಿಗಮದ ತೋಟದಲ್ಲಿ ಗುರುವಾರ ಸಂಭವಿಸಿದ ಭೀಕರ ಬೆಂಕಿ ಅವಘಡದಿಂದ ಸುಮಾರು 300 ಎಕರೆ ಗುಡ್ಡ ಪ್ರದೇಶದಲ್ಲಿದ್ದ ಗೇರು ತೋಟ ಬೆಂಕಿಗಾಹುತಿಯಾಗಿದೆ.
Last Updated 9 ಜನವರಿ 2026, 3:17 IST
ಪುತ್ತೂರು | ಶಾರ್ಟ್‌ಸರ್ಕ್ಯೂಟ್‌ನಿಂದ ಕಿಡಿ: 300 ಎಕರೆ ಗೇರು ತೋಟ ಬೆಂಕಿಗಾಹುತಿ
ADVERTISEMENT
ADVERTISEMENT
ADVERTISEMENT