<p>ಬೆಂಗಳೂರು: ಕರ್ನಾಟಕ ಆಡಳಿತ ಸೇವೆ (ಕೆಎಎಸ್)11 ಹಿರಿಯ ಅಧಿಕಾರಿಗಳಿಗೆ ಐಎಎಸ್ಗೆ ಬಡ್ತಿ ಸಿಕ್ಕಿದೆ.</p>.<p>ರಾಜ್ಯ ಸರ್ಕಾರದ ಶಿಫಾರಸು ಅನ್ವಯ ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಈ ಬಡ್ತಿ ನೀಡಿ, ನ.25ರಂದು ಗೆಜೆಟ್ ಅಧಿಸೂಚನೆ ಹೊರಡಿಸಿದೆ.</p>.<p>ಬಡ್ತಿ ಪಡೆದವರು: ಎನ್. ಚಂದ್ರಶೇಖರ್, ಎ.ಬಿ. ಬಸವರಾಜ, ಎಂ. ಶಿಲ್ಪಾ, ಎಸ್. ನವೀನ್ಕುಮಾರ್ ರಾಜು ಅರಸ್, ಡಾ. ಎಂ. ಮಹೇಶ್, ಎಸ್.ಜೆ. ಸೋಮಶೇಖರ್, ಡಾ. ಬಿ.ವಿ. ವಾಸಂತಿ ಅಮರ್, ಜಿ. ಲಿಂಗಮೂರ್ತಿ, ಎಸ್. ರಂಗಪ್ಪ, ಎಚ್. ಪ್ರಸನ್ನ, ಇಬ್ರಾಹಿಂ ಮೈಗೂರ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಕರ್ನಾಟಕ ಆಡಳಿತ ಸೇವೆ (ಕೆಎಎಸ್)11 ಹಿರಿಯ ಅಧಿಕಾರಿಗಳಿಗೆ ಐಎಎಸ್ಗೆ ಬಡ್ತಿ ಸಿಕ್ಕಿದೆ.</p>.<p>ರಾಜ್ಯ ಸರ್ಕಾರದ ಶಿಫಾರಸು ಅನ್ವಯ ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಈ ಬಡ್ತಿ ನೀಡಿ, ನ.25ರಂದು ಗೆಜೆಟ್ ಅಧಿಸೂಚನೆ ಹೊರಡಿಸಿದೆ.</p>.<p>ಬಡ್ತಿ ಪಡೆದವರು: ಎನ್. ಚಂದ್ರಶೇಖರ್, ಎ.ಬಿ. ಬಸವರಾಜ, ಎಂ. ಶಿಲ್ಪಾ, ಎಸ್. ನವೀನ್ಕುಮಾರ್ ರಾಜು ಅರಸ್, ಡಾ. ಎಂ. ಮಹೇಶ್, ಎಸ್.ಜೆ. ಸೋಮಶೇಖರ್, ಡಾ. ಬಿ.ವಿ. ವಾಸಂತಿ ಅಮರ್, ಜಿ. ಲಿಂಗಮೂರ್ತಿ, ಎಸ್. ರಂಗಪ್ಪ, ಎಚ್. ಪ್ರಸನ್ನ, ಇಬ್ರಾಹಿಂ ಮೈಗೂರ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>