ರಾಜೀನಾಮೆ ಕೊಡುವುದರಿಂದ ಹಿಂದುತ್ವದ ಸಿದ್ಧಾಂತಕ್ಕೆ, ಅನೇಕ ವರ್ಷಗಳಿಂದ ಸಂಘಟನೆ ಕಟ್ಟಿಕೊಂಡು ಬಂದ ನಾಯಕರಿಗೆ ಅಪಮಾನ ಮಾಡಿದಂತೆ. ರಾಜೀನಾಮೆ ಕೊಟ್ಟವರು ವಾಪಸ್ ಪಡೆಯಬೇಕು. ನೀ (ಕಾರ್ಯಕರ್ತ) ಎಲ್ಲಿಗೆ ಹೋಗುತ್ತೀಯ. ಕಾಂಗ್ರೆಸ್ಗೆ ಹೋಗುತ್ತೀಯ.. ಆಗೊಲ್ಲ.. ಬರೆದಿಟ್ಟುಕೊಳ್ಳಿ.. ಬಿಜೆಪಿ ಸ್ಥಾನಮಾನಕ್ಕೆ ರಾಜೀನಾಮೆ ಕೊಟ್ಟವರು ಪ್ರಾಣ ಹೋದವರು ಪಕ್ಷ ಬಿಟ್ಟು ಬೇರೆಡೆಗೆ ಹೋಗುವುದಿಲ್ಲ ಎಂದು ಹೇಳಿದರು.