ಶಾಸಕ ಎನ್.ಎ.ಹ್ಯಾರಿಸ್, ಕಾಂಗ್ರೆಸ್ ಮುಖಂಡಸಿ.ಎಸ್.ದ್ವಾರಕಾನಾಥ್, ‘ಮುಖ್ಯಮಂತ್ರಿ’ ಚಂದ್ರು, ಲೇಖಕಿ ಬಿ.ಟಿ.ಲಲಿತಾ ನಾಯಕ್, ಕೆ.ಇ.ರಾಧಾಕೃಷ್ಣ, ಸಾಮಾಜಿಕ ಕಾರ್ಯಕರ್ತ ಎಚ್.ವಿ. ವಾಸು, ವಿಜ್ಞಾನ ಚಳವಳಿ ಕಾರ್ಯಕರ್ತೆ ಪ್ರಭಾ,ವಕೀಲ ಎನ್.ಅನಂತನಾಯ್ಕ,ಸಮನ್ವಯ ವೇದಿಕೆ ಸಂಚಾಲಕ ಸುಭಾಷ್ಚಂದ್ರ ಸೇರಿದಂತೆ ಹಲವರು ಸಭೆಯಲ್ಲಿದ್ದರು.