ರಸ್ತೆ ಹದಗೆಟ್ಟಿದ್ದರೆ ಕೆಲಸ ಮಾಡುವ ಶಾಸಕನನ್ನು ಆಯ್ಕೆ ಮಾಡಬೇಕಿತ್ತು:
‘ರಸ್ತೆಗಳು ಹದಗೆಟ್ಟಿವೆ ಎಂದು ಈಗ ಹೇಳಿದರೆ ಹೇಗೆ? ಮತ ಚಲಾಯಿಸುವಾಗ ಕೆಲಸ ಮಾಡುವಂಥ ಶಾಸಕರನ್ನು ಆಯ್ಕೆ ಮಾಡಬೇಕಿತ್ತು. ಕೆಲಸ ಮಾಡದ ಶಾಸಕರನ್ನು ಆಯ್ಕೆ ಮಾಡಿದರೆ ಹಳ್ಳವೂ ಬೀಳುತ್ತೆ, ಗುಂಡಿಯೂ ಬೀಳುತ್ತೆ. ಮಳೆ ಬಂದರೆ ಇನ್ನೂ ಹಾಳಾಗುತ್ತವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿದರು.