ಸಮಾಜದ ಸ್ವಾಸ್ಥ್ಯ ಕಾಪಾಡಬೇಕಾದ, ಬಸವಣ್ಣನವರ ವಿಚಾರಧಾರೆಯನ್ನು ಪ್ರಚಾರ ಮಾಡಬೇಕಾಗಿದ್ದ ಮಠಾಧೀಶರು ರಾಜಕಾರಣಕ್ಕೆ ಇಳಿಯುವ ಮೂಲಕ ಕೆಟ್ಟ ಸಂಪ್ರದಾಯ ಬೆಳೆಸುತ್ತಿದ್ದಾರೆ. ಇವರು ಮಾಡಬೇಕಾದ ಕೆಲಸ ಇದಲ್ಲ. ಜಾತಿ, ಜನಾಂಗದವರಿಗೆ ಅಧಿಕಾರ ಕೊಡಿಸುವುದು ಇವರ ಕೆಲಸವಲ್ಲ. ತಮ್ಮ ಗೌರವವನ್ನು ಕಳೆದುಕೊಳ್ಳುವ ಕೆಲಸ ಮಾಡಬಾರದು ಎಂದರು.