ಚುನಾವಣೆ ನಡೆಸಲು ಈಗಿನ ಕಾರ್ಯಕಾರಿ ಸಮಿತಿ ಕೂಡಲೇ ನಿರ್ಣಯ ಕೈಗೊಳ್ಳಬೇಕು ಎಂದು ಜಿ.ಕೆ. ಗೋವಿಂದರಾವ್, ಕೆ. ಮರುಳಸಿದ್ದಪ್ಪ, ವಿಜಯಾ, ಬಿ.ಟಿ. ಲಲಿತಾ ನಾಯಕ್, ಎಲ್. ಹನುಮಂತಯ್ಯ, ಎಸ್.ಜಿ. ಸಿದ್ಧರಾಮಯ್ಯ, ಬಿ.ಎಲ್. ವೇಣು, ಹಿ.ಶಿ. ರಾಮಚಂದ್ರೇಗೌಡ, ಕಾಳೇಗೌಡ ನಾಗವಾರ, ಕೆ.ಎಸ್. ಭಗವಾನ್, ಎಚ್.ಎಸ್. ಶಿವಪ್ರಕಾಶ್, ಎಂ.ಜಿ. ಈಶ್ವರಪ್ಪ, ಪುರುಷೋತ್ತಮ ಬಿಳಿಮಲೆ, ಆರ್.ಕೆ. ಹುಡಗಿ, ಚಂದ್ರಶೇಖರ ತಾಳ್ಯ, ಮೀನಾಕ್ಷಿ ಬಾಳಿ, ಕೆ. ನೀಲಾ, ಬಂಜಗೆರೆ ಜಯಪ್ರಕಾಶ, ಸಂಧ್ಯಾ ರೆಡ್ಡಿ, ಅರವಿಂದ ಮಾಲಗತ್ತಿ, ಚಂದ್ರಶೇಖರ ನಂಗಲಿ, ನಟರಾಜ ಬೂದಾಳ್, ಆರ್.ಜಿ. ಹಳ್ಳಿ ನಾಗರಾಜ, ಮಲ್ಲಿಕಾರ್ಜುನ ಕಲಮರಹಳ್ಳಿ, ಎಚ್.ಆರ್. ಸ್ವಾಮಿ ಹಾಗೂ ಎಂ.ಜಿ. ಚಂದ್ರಶೇಖರಯ್ಯಒತ್ತಾಯಿಸಿದ್ದಾರೆ.