‘90ರ ದಶಕದಲ್ಲಿ ಖಾಸಗೀಕರಣ, ಉದಾರೀಕರಣ, ಜಾಗತೀಕರಣ ಒಪ್ಪಿಕೊಂಡ ಬಳಿಕ ದೇಶದ ರಾಜಕಾರಣ, ಆಡಳಿತ, ಸಾಹಿತ್ಯ ಸೇರಿ ಎಲ್ಲ ವಲಯಗಳ ಆದ್ಯತೆ ಬದಲಾಗಿದೆ. ಮಾನವೀಯ ಮೌಲ್ಯವೇ ಕಡಿಮೆಯಾಗುತ್ತಿದೆ. ಹೊರದೇಶಗಳಿಗೆ ಹೋಲಿಸಿದರೆ ಸ್ವಲ್ಪಮಟ್ಟಿನ ಸತ್ವ ಉಳಿದಿದ್ದರೆ ಅದಕ್ಕೆ ಭಾರತದ ಸಂಸ್ಕೃತಿ, ಪರಂಪರೆ ಮತ್ತು ಇತಿಹಾಸ ಕಾರಣ’ ಎಂದರು.