‘ಸಮಗ್ರ ಯೋಜನೆ’ಯಲ್ಲಿ ಹಸಿರು ವಲಯದಲ್ಲಿರುವ ಜಮೀನುಗಳ ಭೂ ಪರಿವರ್ತನೆಗೆ ಅವಕಾಶವಿರುವುದಿಲ್ಲ. ಸರ್ಕಾರಿ ಜಮೀನು, ಅರಣ್ಯ ಪ್ರದೇಶ, ಸರ್ಕಾರಿ ಕೆರೆ ಹಾಗೂ ಕೆಲವು (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ) ಜಮೀನು ಪರಭಾರೆ ನಿಷೇಧ (ಪಿಟಿಸಿಎಲ್) ಕಾಯ್ದೆ ವ್ಯಾಪ್ತಿಯಲ್ಲಿರುವ ಜಮೀನುಗಳ ಭೂಪರಿವರ್ತನೆಗೂ ಅರ್ಜಿ ಸ್ವೀಕರಿಸುವುದಿಲ್ಲ ಎಂದರು.