‘ಕೇಂದ್ರ ಸರ್ಕಾರ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯದ ತೀರ್ಪಿಗೆ ಅಡ್ಡಿಪಡಿಸುತ್ತಿದೆ. ತೀರ್ಪು ಪ್ರಕಟವಾಗದೆ, ನಿವೃತ್ತರಿಗೆ ಸೂಕ್ತ ನಿವೃತ್ತಿ ವೇತನ ಕೈಸೇರಲು ಸಾಧ್ಯವಾಗುತ್ತಿಲ್ಲ.ಈಗಾಗಲೇ ನೂರಾರು ಮಂದಿ ನಿವೃತ್ತ ನೌಕರರು ಮರಣ ಹೊಂದಿದ್ದಾರೆ. ಈಗಿನ ನಿವೃತ್ತಿ ವೇತನ ಜೀವನ ನಿರ್ವಹಣೆಗೆ ಸಾಕಾಗುವುದಿಲ್ಲ’ಎಂದರು.