‘ಮನೀಶ್ ವರ್ತನೆಯಿಂದ ಕೋಪಗೊಂಡಿದ್ದ ದೇವಿ, ತಮ್ಮ ಮಾತು ಕೇಳುತ್ತಿಲ್ಲವೆಂದು ಹೇಳಿ ಥಳಿಸಿದ್ದರು. ಆತನನ್ನು ಮಲಗುವ ಕೊಠಡಿಗೆ ಕರೆದೊಯ್ದು ಹೊಡೆದಿದ್ದರು. ಮನೀಶ್, ಚೀರಾಡಲಾರಂಭಿಸಿದ್ದ. ಮತ್ತೆ ಕೋಪಗೊಂಡ ದೇವಿ, ಮನೀಶ್ನ ಕುತ್ತಿಗೆ ತಮ್ಮ ವೇಲ್ ಸುತ್ತಿ ಬಿಗಿದಿದ್ದರು. ಉಸಿರಾಡಿಸಲು ಸಾಧ್ಯವಾಗದೇ ಕೆಲ ಕ್ಷಣಗಳಲ್ಲೇ ಬಾಲಕ, ಪ್ರಜ್ಞೆ ತಪ್ಪಿ ಬಿದ್ದಿದ್ದ’ ಎಂದೂ ತಿಳಿಸಿದರು.