ಸಂವಿಧಾನ ರಚನಾ ಉಪಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ, ಅಮಿತ್ ಶಾ, ನರೇಂದ್ರ ಮೋದಿ ಆಗಿದ್ದರಾ? ಎಂದು ಪ್ರಶ್ನಿಸಿದರು. ಸಮಿತಿಯ ಅಧ್ಯಕ್ಷರು ಅಂಬೇಡ್ಕರ್ ಆಗಿದ್ದರು. ಅದೇ ಸಮಿತಿಯಲ್ಲಿ ಸದಸ್ಯರಾಗಿದ್ದ ಸಿ.ಟಿ.ಕೃಷ್ಣಮಾಚಾರಿ ಅವರು ಸಂವಿಧಾನ ಶಿಲ್ಪಿ ಎಂದು ಅಂಬೇಡ್ಕರ್ಗೆ ಅಭಿದಾನ ನೀಡಿದರು ಎಂದು ಸ್ಮರಿಸಿದರು.