ಶುಕ್ರವಾರ, 26 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಟೊರಂಟೊ ವಿವಿ ಕ್ಯಾಂಪಸ್ ಬಳಿ ಭಾರತದ ವಿದ್ಯಾರ್ಥಿ ಶಿವಾಂಕ್ ಅವಸ್ಥಿ ಹತ್ಯೆ

Student Shot Dead: ಟೊರಂಟೊ ಸ್ಕಾರ್ಬರೋ ಕ್ಯಾಂಪಸ್ ಬಳಿಯ ಹೈಲ್ಯಾಂಡ್ ಕ್ರೀಕ್ ಟ್ರಯಲ್‌ನಲ್ಲಿ ಭಾರತೀಯ ವಿದ್ಯಾರ್ಥಿ ಶಿವಾಂಕ್ ಅವಸ್ಥಿ ಗುಂಡು ಹಾರಿಸಿ ಹತ್ಯೆಗೀಡಾಗಿದ್ದು, ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ.
Last Updated 26 ಡಿಸೆಂಬರ್ 2025, 4:10 IST
ಟೊರಂಟೊ ವಿವಿ ಕ್ಯಾಂಪಸ್ ಬಳಿ ಭಾರತದ ವಿದ್ಯಾರ್ಥಿ ಶಿವಾಂಕ್ ಅವಸ್ಥಿ ಹತ್ಯೆ

ಬಾಂಗ್ಲಾದೇಶವು ಮುಸ್ಲಿಂ, ಹಿಂದೂ, ಕ್ರೈಸ್ತ ಎಲ್ಲರಿಗೂ ಸೇರಿದೆ: ತಾರಿಕ್ ರೆಹಮಾನ್

BNP Leader Return: 17 ವರ್ಷಗಳ ಬಳಿಕ ತವರಿಗೆ ಮರಳಿದ ತಾರಿಕ್‌ ರೆಹಮಾನ್ ಬೃಹತ್ ರ್ಯಾಲಿಯಲ್ಲಿ ಭಾಗವಹಿಸಿ, ಬಾಂಗ್ಲಾದೇಶವು ಎಲ್ಲ ಧರ್ಮದ ನಾಗರಿಕರಿಗೆ ಸೇರಿದೆ ಎಂದು ಹೇಳಿದರು. ರಾಜಕೀಯ ಮತ್ತು ಶಾಂತಿಗೆ ಪಕ್ಷಾತೀತ ಸಹಕಾರ ಒತ್ತಾಯಿಸಿದರು.
Last Updated 26 ಡಿಸೆಂಬರ್ 2025, 2:28 IST
ಬಾಂಗ್ಲಾದೇಶವು ಮುಸ್ಲಿಂ, ಹಿಂದೂ, ಕ್ರೈಸ್ತ ಎಲ್ಲರಿಗೂ ಸೇರಿದೆ: ತಾರಿಕ್ ರೆಹಮಾನ್

ವರ್ಷದ ಹಿನ್ನೋಟ: 2025ರಲ್ಲಿ ಅಗಲಿದ ಮಹನೀಯರು

Eminent Personalities: byline no author page goes here 2025ರಲ್ಲಿ ಸಾಹಿತ್ಯ, ರಾಜಕೀಯ, ವಿಜ್ಞಾನ, ಧರ್ಮ, ಸಿನಿಮಾ, ವನ್ಯಜೀವಿ ಸಂರಕ್ಷಣೆ ಹಾಗೂ ಜ್ಯುಡಿಶಿಯರಿ ಕ್ಷೇತ್ರಗಳಲ್ಲಿ ಅಮೂಲ್ಯ ಕೊಡುಗೆ ನೀಡಿದ ಗಣ್ಯರು ನಮ್ಮನ್ನಗಲಿದ್ದಾರೆ.
Last Updated 25 ಡಿಸೆಂಬರ್ 2025, 23:30 IST
ವರ್ಷದ ಹಿನ್ನೋಟ: 2025ರಲ್ಲಿ ಅಗಲಿದ ಮಹನೀಯರು

ದೀಪು ಚಂದ್ರ ದಾಸ್‌ ಹತ್ಯೆಗೂ ಮುನ್ನ ಎನ್ನಲಾದ ವಿಡಿಯೊಗಳು ಸುಳ್ಳು

Fact Check Bangladesh: ಬಾಂಗ್ಲಾದೇಶದ ದೀಪು ಚಂದ್ರ ದಾಸ್‌ ಹತ್ಯೆಗೂ ಮುನ್ನದವೆಯೆಂದು ಹಂಚಲಾಗುತ್ತಿರುವ ವಿಡಿಯೊ ತುಣುಕಿಗೆ ಸಂಬಂಧ ಇಲ್ಲದಿದ್ದು, ಅದು ಡಾಕಾದ ವಿದ್ಯಾರ್ಥಿಗೆ ಸಂಬಂಧಪಟ್ಟ ಹಳೆಯ ವಿಡಿಯೊವಾಗಿದೆ ಎಂದು ಪಿಟಿಐ ಸ್ಪಷ್ಟಪಡಿಸಿದೆ.
Last Updated 25 ಡಿಸೆಂಬರ್ 2025, 23:30 IST
ದೀಪು ಚಂದ್ರ ದಾಸ್‌ ಹತ್ಯೆಗೂ ಮುನ್ನ ಎನ್ನಲಾದ ವಿಡಿಯೊಗಳು ಸುಳ್ಳು

2025ರ ಹಿನ್ನೋಟ: ಕಠಿಣ ಪರಿಶ್ರಮ, ನಿಸ್ವಾರ್ಥ ಸೇವೆ ಮೂಲಕ ಸಾಧನೆಯ ಶಿಖರ ಏರಿದವರು

Notable Achievers: byline no author page goes here ಸಾಹಿತ್ಯ, ಕಲೆ, ವಿಜ್ಞಾನ, ಬಾಹ್ಯಾಕಾಶ, ಪರಿಸರ ಸಂರಕ್ಷಣೆ ಮತ್ತು ಮಾನವ ಹಕ್ಕುಗಳ ಕ್ಷೇತ್ರಗಳಲ್ಲಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳೊಂದಿಗೆ ಹೆಗ್ಗಳಿಕೆಗೆ ಪಾತ್ರರಾದ ಸಾಧಕರ ಹಿನ್ನೋಟ.
Last Updated 25 ಡಿಸೆಂಬರ್ 2025, 22:30 IST
2025ರ ಹಿನ್ನೋಟ: ಕಠಿಣ ಪರಿಶ್ರಮ, ನಿಸ್ವಾರ್ಥ ಸೇವೆ ಮೂಲಕ ಸಾಧನೆಯ ಶಿಖರ ಏರಿದವರು

ಸೆಮಿಕಂಡಕ್ಟರ್‌ ರಫ್ತು: ಕೇಂದ್ರ ಗೃಹ ಸಚಿವ ಅಮಿತ್ ಶಾ

India Semiconductor Growth: ಭಾರತವು ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ಸ್ವಾವಲಂಬಿ ಆಗುವ ಹಂತದಲ್ಲಿದ್ದು, ಮುಂದಿನ ಹಂತದಲ್ಲಿ ರಫ್ತು ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಗೃಹ ಸಚಿವ ಅಮಿತ್ ಶಾ ಭೋಪಾಲ್‌ನಲ್ಲಿ ತಿಳಿಸಿದ್ದಾರೆ.
Last Updated 25 ಡಿಸೆಂಬರ್ 2025, 20:36 IST
ಸೆಮಿಕಂಡಕ್ಟರ್‌ ರಫ್ತು: ಕೇಂದ್ರ ಗೃಹ ಸಚಿವ ಅಮಿತ್ ಶಾ

ಬಿಎಂಎಸ್‌: ಅತಿದೊಡ್ಡ ಸಂಘ–ದತ್ತಾತ್ರೇಯ ಹೊಸಬಾಳೆ

BMS Strength: ಭಾರತೀಯ ಮಜ್ದೂರ್ ಸಂಘವು ಕಾರ್ಯಕರ್ತರ ತ್ಯಾಗ ಮತ್ತು ರಾಷ್ಟ್ರಹಿತ ಧೋರಣೆಯಿಂದ ವಿಶ್ವದ ಅತಿದೊಡ್ಡ ಕಾರ್ಮಿಕ ಸಂಘವಾಗಿ ಬೆಳೆದಿದೆ ಎಂದು ದತ್ತಾತ್ರೇಯ ಹೊಸಬಾಳೆ ತಿಳಿಸಿದ್ದಾರೆ. ಹೈದರಾಬಾದ್‌ನಲ್ಲಿ ಕಚೇರಿ ಉದ್ಘಾಟನೆ ನಡೆಯಿತು.
Last Updated 25 ಡಿಸೆಂಬರ್ 2025, 20:33 IST
ಬಿಎಂಎಸ್‌: ಅತಿದೊಡ್ಡ ಸಂಘ–ದತ್ತಾತ್ರೇಯ ಹೊಸಬಾಳೆ
ADVERTISEMENT

ಪಶ್ಚಿಮ ಬಂಗಾಳ | ಕಚ್ಚಾ ಬಾಂಬ್ ಸ್ಫೋಟ: ಬಾಲಕನಿಗೆ ಗಾಯ

West Bengal Violence: ಪಶ್ಚಿಮ ಬಂಗಾಳದ ಬಸಂತಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ಕಚ್ಚಾ ಬಾಂಬ್ ಸ್ಫೋಟಗೊಂಡು ಏಳು ವರ್ಷದ ಬಾಲಕನಿಗೆ ಗಂಭೀರ ಗಾಯಗಳಾಗಿವೆ. ಬಾಲಕನನ್ನು ಕೋಲ್ಕತ್ತದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 25 ಡಿಸೆಂಬರ್ 2025, 20:29 IST
 ಪಶ್ಚಿಮ ಬಂಗಾಳ | ಕಚ್ಚಾ ಬಾಂಬ್ ಸ್ಫೋಟ: ಬಾಲಕನಿಗೆ ಗಾಯ

ಬಾಂಗ್ಲಾ ಯಶಸ್ಸಿಗೆ ಯೋಜನೆ ಇದೆ; 17 ವರ್ಷಗಳ ಬಳಿಕ ಹಿಂದಿರುಗಿದ ರೆಹಮಾನ್ ಅಬ್ಬರ

Bangladesh BNP: ಬಾಂಗ್ಲಾದೇಶದ ರಾಜಕಾರಣವು ನಿರಂತರ ತಿರುವು ಪಡೆಯುತ್ತಿದೆ. 17 ವರ್ಷಗಳಿಂದ ಗಡೀಪಾರಾಗಿದ್ದ ಬಾಂಗ್ಲಾದೇಶ ನ್ಯಾಶನಲ್ ಪಕ್ಷದ(ಬಿಎನ್‌ಪಿ) ಕಾರ್ಯಾಧ್ಯಕ್ಷ, ಮಾಜಿ ಅಧ್ಯಕ್ಷ ಜಿಯಾವುರ್ ರೆಹಮಾನ್ ಮತ್ತು ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರರೂ ಆಗಿರುವ
Last Updated 25 ಡಿಸೆಂಬರ್ 2025, 16:21 IST
ಬಾಂಗ್ಲಾ ಯಶಸ್ಸಿಗೆ ಯೋಜನೆ ಇದೆ; 17 ವರ್ಷಗಳ ಬಳಿಕ ಹಿಂದಿರುಗಿದ ರೆಹಮಾನ್ ಅಬ್ಬರ

ಢಾಕಾಗೆ ಮರಳಿದ ತಾರಿಕ್‌ ರೆಹಮಾನ್‌ಗೆ ಅದ್ದೂರಿ ಸ್ವಾಗತ

17 ವರ್ಷಗಳಿಂದ ಸ್ವಯಂ ಗಡಿಪಾರಾಗಿ ಲಂಡನ್‌ನಲ್ಲಿ ನೆಲಸಿದ್ದ ಬಿಎನ್‌ಪಿ ನಾಯಕ
Last Updated 25 ಡಿಸೆಂಬರ್ 2025, 16:20 IST
ಢಾಕಾಗೆ ಮರಳಿದ ತಾರಿಕ್‌ ರೆಹಮಾನ್‌ಗೆ ಅದ್ದೂರಿ ಸ್ವಾಗತ
ADVERTISEMENT
ADVERTISEMENT
ADVERTISEMENT