ಬುಧವಾರ, 10 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

‘ಸಾವರ್ಕರ್’ ಪ್ರಶಸ್ತಿಗೆ ಶಶಿ ತರೂರ್‌ ಆಯ್ಕೆ: ಕಾಂಗ್ರೆಸ್ ಕಿಡಿ

ಸಂಸದ ಶಶಿ ತರೂರ್ ಸೇರಿದಂತೆ ಪಕ್ಷದ ಯಾವ ಸದಸ್ಯರು ವೀರ ಸಾವರ್ಕರ್ ಅವರ ಹೆಸರಿನಲ್ಲಿ ನೀಡುವ ಯಾವುದೇ ಪ್ರಶಸ್ತಿಯನ್ನು ಸ್ವೀಕರಿಸಬಾರದು ಎಂದು ಕಾಂಗ್ರೆಸ್‌ ಮುಖಂಡ ಕೆ. ಮುರಳೀಧರನ್‌ ಬುಧವಾರ ಹೇಳಿದ್ದಾರೆ.
Last Updated 10 ಡಿಸೆಂಬರ್ 2025, 7:08 IST
‘ಸಾವರ್ಕರ್’ ಪ್ರಶಸ್ತಿಗೆ ಶಶಿ ತರೂರ್‌ ಆಯ್ಕೆ: ಕಾಂಗ್ರೆಸ್ ಕಿಡಿ

ಕೇಂದ್ರ ಸಚಿವ ಸುರೇಶ್ ಗೋಪಿಗೆ ಎರಡು ಕಡೆ ಮತದಾನದ ಹಕ್ಕು: ಸಿಪಿಐ ನಾಯಕ ಆರೋಪ

Election Commission Kerala:ಕೇಂದ್ರ ಸಚಿವ ಸುರೇಶ್ ಗೋಪಿ ಅವರಿಗೆ ಎರಡೆರಡು ಕಡೆ ಮತದಾನದ ಹಕ್ಕು ಇದೆ ಎಂದು ಸಿಪಿಐ ನಾಯಕ ವಿ.ಎಸ್. ಸುನಿಲ್ ಕುಮಾರ್ ಆರೋಪಿಸಿದ್ದಾರೆ.
Last Updated 10 ಡಿಸೆಂಬರ್ 2025, 6:36 IST
ಕೇಂದ್ರ ಸಚಿವ ಸುರೇಶ್ ಗೋಪಿಗೆ ಎರಡು ಕಡೆ ಮತದಾನದ ಹಕ್ಕು: ಸಿಪಿಐ ನಾಯಕ ಆರೋಪ

ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದೇನೆ: ಸುಮಾರು 70ನೇ ಸಲ ಟ್ರಂಪ್ ಪುನರುಚ್ಚಾರ

Donald Trump Statement: ಭಾರತ ಮತ್ತು ಪಾಕಿಸ್ತಾನ ನಡುವಣ ಯುದ್ಧ ನಿಲ್ಲಿಸಿದ್ದೇನೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ.
Last Updated 10 ಡಿಸೆಂಬರ್ 2025, 5:37 IST
ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದೇನೆ: ಸುಮಾರು 70ನೇ ಸಲ ಟ್ರಂಪ್ ಪುನರುಚ್ಚಾರ

Goa Nightclub Fire: ನೈಟ್‌ಕ್ಲಬ್ ಮಾಲೀಕ ಅಜಯ್ ಗುಪ್ತಾ ದೆಹಲಿಯಲ್ಲಿ ವಶಕ್ಕೆ

Ajay Gupta Arrest: ಗೋವಾ ನೈಟ್‌ಕ್ಲಬ್‌ ಬೆಂಕಿ ಅವಘಡ ಪ್ರಕರಣದಲ್ಲಿ ನಾಲ್ವರು ಮಾಲೀಕರಲ್ಲಿ ಒಬ್ಬರಾದ ಅಜಯ್ ಗುಪ್ತಾ ಅವರನ್ನು ದೆಹಲಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Last Updated 10 ಡಿಸೆಂಬರ್ 2025, 4:29 IST
Goa Nightclub Fire: ನೈಟ್‌ಕ್ಲಬ್ ಮಾಲೀಕ ಅಜಯ್ ಗುಪ್ತಾ ದೆಹಲಿಯಲ್ಲಿ ವಶಕ್ಕೆ

ಇಂಡಿಗೊ ವಿಮಾನಗಳ ಹಾರಾಟ; ಶೇ 10 ಕಡಿತ: ಸಚಿವ ಕೆ.ರಾಮಮೋಹನ್‌ ನಾಯ್ಡು

‘ಇಂಡಿಗೊ ವಿಮಾನಯಾನ ಸಂಸ್ಥೆಯು ತನ್ನ ಒಟ್ಟು ವಿಮಾನಗಳ ಹಾರಾಟಗಳಲ್ಲಿ ಶೇ 10ರಷ್ಟು ಹಾರಾಟವನ್ನು ಕಡಿತ ಮಾಡಬೇಕು ಎಂದು ಕೇಂದ್ರ ವಿಮಾನಯಾನ ಸಚಿವ ಕೆ.ರಾಮಮೋಹನ್‌ ನಾಯ್ಡು ಅವರು ಮಂಗಳವಾರ ಸೂಚಿಸಿದರು.
Last Updated 10 ಡಿಸೆಂಬರ್ 2025, 0:01 IST
ಇಂಡಿಗೊ ವಿಮಾನಗಳ ಹಾರಾಟ; ಶೇ 10 ಕಡಿತ: ಸಚಿವ ಕೆ.ರಾಮಮೋಹನ್‌ ನಾಯ್ಡು

ಭಾರತಕ್ಕೆ ಹಸ್ತಾಂತರ: ಚೋಕ್ಸಿ ಅರ್ಜಿ ವಜಾ

ತನ್ನನ್ನು ಭಾರತಕ್ಕೆ ಹಸ್ತಾಂತರಿಸುವುದನ್ನು ಪ್ರಶ್ನಿಸಿ ದೇಶಭ್ರಷ್ಟ ವಜ್ರಾಭರಣ ವ್ಯಾಪಾರಿ ಮೆಹುಲ್‌ ಚೋಕ್ಸಿ ಸಲ್ಲಿಸಿದ್ದ ಅರ್ಜಿಯನ್ನು ಬೆಲ್ಜಿಯಂನ ಸುಪ್ರೀಂ ಕೋರ್ಟ್‌ ಮಂಗಳವಾರ ವಜಾಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 9 ಡಿಸೆಂಬರ್ 2025, 19:33 IST
ಭಾರತಕ್ಕೆ ಹಸ್ತಾಂತರ: ಚೋಕ್ಸಿ ಅರ್ಜಿ ವಜಾ

ಅನಂತ್‌ ಅಂಬಾನಿಗೆ ಗ್ಲೋಬಲ್ ಹ್ಯೂಮನ್ ಸೊಸೈಟಿ ಪ್ರಶಸ್ತಿ

ರಿಲಯನ್ಸ್‌ ಫೌಂಡೇಷನ್‌ ವನ್ಯಜೀವಿ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರ ವಂತಾರದ ಸ್ಥಾಪಕ ಅನಂತ್‌ ಅಂಬಾನಿ ಅವರಿಗೆ ಅಮೆರಿಕದ ಗ್ಲೋಬಲ್ ಹ್ಯೂಮನ್ ಸೊಸೈಟಿಯು ವಿಶ್ವ ಮಾನವೀಯ ಪ್ರಶಸ್ತಿ ಪ್ರದಾನ ಮಾಡಿದೆ.
Last Updated 9 ಡಿಸೆಂಬರ್ 2025, 18:52 IST
ಅನಂತ್‌ ಅಂಬಾನಿಗೆ ಗ್ಲೋಬಲ್ ಹ್ಯೂಮನ್ ಸೊಸೈಟಿ ಪ್ರಶಸ್ತಿ
ADVERTISEMENT

ಬಿಎಲ್‌ಒಗಳಿಗೆ ಬೆದರಿಕೆ: ಸುಪ್ರೀಂ ಕೋರ್ಟ್‌ ಕಳವಳ

ಪರಿಸ್ಥಿತಿ ನಿಭಾಯಿಸದಿದ್ದರೆ ಅರಾಜಕತೆ: ಸುಪ್ರೀಂ ಕೋರ್ಟ್‌
Last Updated 9 ಡಿಸೆಂಬರ್ 2025, 16:55 IST
ಬಿಎಲ್‌ಒಗಳಿಗೆ ಬೆದರಿಕೆ:  ಸುಪ್ರೀಂ ಕೋರ್ಟ್‌ ಕಳವಳ

‘ವಂದೇ ಮಾತರಂ’ ತಂಡರಿಸದಿದ್ದರೆ, ದೇಶವೂ ವಿಭಜನೆಯಾಗುತ್ತಿರಲಿಲ್ಲ: ಅಮಿತ್‌ ಶಾ

ರಾಜ್ಯಸಭೆಯಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿ ಗೃಹ ಸಚಿವ ಅಮಿತ್‌ ಶಾ
Last Updated 9 ಡಿಸೆಂಬರ್ 2025, 16:52 IST
‘ವಂದೇ ಮಾತರಂ’ ತಂಡರಿಸದಿದ್ದರೆ, ದೇಶವೂ ವಿಭಜನೆಯಾಗುತ್ತಿರಲಿಲ್ಲ: ಅಮಿತ್‌ ಶಾ

ಇಸ್ರೇಲ್–ಹಮಾಸ್‌ ಕದನ ವಿರಾಮ: ಮೊದಲ ಹಂತ ಬಹುತೇಕ ಪೂರ್ಣ

ಸಂಕೀರ್ಣವಾದ ಎರಡನೇ ಹಂತವನ್ನು ಎದುರು ನೋಡುತ್ತಿರುವ ಹಲವು ರಾಷ್ಟ್ರಗಳು
Last Updated 9 ಡಿಸೆಂಬರ್ 2025, 16:46 IST
ಇಸ್ರೇಲ್–ಹಮಾಸ್‌ ಕದನ ವಿರಾಮ: ಮೊದಲ ಹಂತ ಬಹುತೇಕ ಪೂರ್ಣ
ADVERTISEMENT
ADVERTISEMENT
ADVERTISEMENT