ಶುಕ್ರವಾರ, 26 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಉಸ್ಮಾನ್‌ ಹಾದಿ ಸಾವಿಗೆ ನ್ಯಾಯ ಕಲ್ಪಿಸಿ: 'ಇನ್‌ಕ್ವಿಲಾಬ್‌ ಮಂಚ್‌’ ಸಂಘಟನೆ ಆಗ್ರಹ

‘ಇನ್‌ಕ್ವಿಲಾಬ್‌ ಮಂಚ್‌’ ಸಂಘಟನೆ ಆಗ್ರಹ, ಡಾಕಾದಲ್ಲಿ ಪ್ರತಿಭಟನೆ
Last Updated 26 ಡಿಸೆಂಬರ್ 2025, 16:21 IST
ಉಸ್ಮಾನ್‌ ಹಾದಿ ಸಾವಿಗೆ ನ್ಯಾಯ ಕಲ್ಪಿಸಿ: 'ಇನ್‌ಕ್ವಿಲಾಬ್‌ ಮಂಚ್‌’ ಸಂಘಟನೆ ಆಗ್ರಹ

ರೈಲು ಪ್ರಯಾಣ ದರ ಮತ್ತೆ ಏರಿಕೆ: ಡಿಸೆಂಬರ್ 26ರಿಂದಲೇ ಜಾರಿ

Train Ticket Price: ಇದೇ ಡಿಸೆಂಬರ್ 26ರಿಂದ ಜಾರಿಗೆ ಬರುವಂತೆ ಭಾರತೀಯ ರೈಲ್ವೆ ಸಚಿವಾಲಯವು ಪ್ರಯಾಣ ದರ ಏರಿಕೆ ಘೋಷಿಸಿದ್ದು, ಈ ನಿರ್ಧಾರದಿಂದ ದೂರದ ಊರುಗಳಿಗೆ ಪ್ರಯಾಣಿಸುವವರಿಗೆ ತುಸು ಹೊರೆಯಾಗಲಿದೆ.
Last Updated 26 ಡಿಸೆಂಬರ್ 2025, 16:14 IST
ರೈಲು ಪ್ರಯಾಣ ದರ ಮತ್ತೆ ಏರಿಕೆ: ಡಿಸೆಂಬರ್ 26ರಿಂದಲೇ ಜಾರಿ

ಸಂಘಟಿತ ಅಪರಾಧಗಳ ಮೇಲೆ ನಿರಂತರ ಕಣ್ಗಾವಲು: ಅಮಿತ್‌ ಶಾ

Amit Shah Crime Control: ಸಂಘಟಿತ ಅಪರಾಧ ಮತ್ತು ಭಯೋತ್ಪಾದನೆ ವಿರುದ್ಧ 360 ಡಿಗ್ರಿ ಕಣ್ಗಾವಲು ಮತ್ತು ಶೂನ್ಯ ಸಹಿಷ್ಣು ನೀತಿಯೊಂದಿಗೆ ಶಸ್ತ್ರಾಸ್ತ್ರ ಹಾಗೂ ಅಪರಾಧ ದತ್ತಾಂಶ ವ್ಯವಸ್ಥೆಗೆ ಅಮಿತ್ ಶಾ ಚಾಲನೆ ನೀಡಿದರು.
Last Updated 26 ಡಿಸೆಂಬರ್ 2025, 16:13 IST
ಸಂಘಟಿತ ಅಪರಾಧಗಳ ಮೇಲೆ ನಿರಂತರ ಕಣ್ಗಾವಲು: ಅಮಿತ್‌ ಶಾ

ಬಾಂಗ್ಲಾ ಪ್ರವಾಸಿಗರಿಗೆ ವಸತಿ ಬಂದ್: ಪಶ್ಚಿಮ ಬಂಗಾಳ ಹೋಟೆಲ್‌ ಉದ್ಯಮಿಗಳ ಸಂಘ

Tourist Restriction India: ಬಾಂಗ್ಲಾದೇಶದ ರಾಜಕೀಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸಿಲಿಗುರಿಯ ಹೋಟೆಲ್‌ಗಳಲ್ಲಿ ಬಾಂಗ್ಲಾ ಪ್ರವಾಸಿಗರಿಗೆ ತಾತ್ಕಾಲಿಕವಾಗಿ ವಸತಿ ನೀಡುವುದನ್ನು ನಿಲ್ಲಿಸಲಾಗಿದೆ ಎಂದು ಹೋಟೆಲ್‌ ಮಾಲೀಕರ ಸಂಘ ತಿಳಿಸಿದೆ.
Last Updated 26 ಡಿಸೆಂಬರ್ 2025, 16:12 IST
ಬಾಂಗ್ಲಾ ಪ್ರವಾಸಿಗರಿಗೆ ವಸತಿ ಬಂದ್: ಪಶ್ಚಿಮ ಬಂಗಾಳ ಹೋಟೆಲ್‌ ಉದ್ಯಮಿಗಳ ಸಂಘ

ಅತ್ಯಾಚಾರ ಅಪರಾಧಿ ಸೆಂಗರ್‌ ಶಿಕ್ಷೆ ಅಮಾನತು: ದೆಹಲಿ ಕೋರ್ಟ್‌ ಮುಂದೆ ಪ್ರತಿಭಟನೆ

ತೀರ್ಪಿನ ಬಗ್ಗೆ ಸಂತ್ರಸ್ತೆ ತಾಯಿಯ ಅಸಮಾಧಾನ
Last Updated 26 ಡಿಸೆಂಬರ್ 2025, 16:11 IST
ಅತ್ಯಾಚಾರ ಅಪರಾಧಿ ಸೆಂಗರ್‌ ಶಿಕ್ಷೆ ಅಮಾನತು: ದೆಹಲಿ ಕೋರ್ಟ್‌ ಮುಂದೆ ಪ್ರತಿಭಟನೆ

ನಕ್ಸಲ್ ಪೀಡಿತ ಹಳ್ಳಿಯ ಹುಡುಗಿಗೆ ಬಾಲ ಪುರಸ್ಕಾರ

Tribal Girl Achievement: ಛತ್ತೀಸಗಢದ ನಕ್ಸಲ್ ಪೀಡಿತ ಕೊಂಡಗಾವ್ ಜಿಲ್ಲೆಯ ಜುಡೊ ಆಟಗಾರ್ತಿ ಯೋಗಿತಾ ಮಂಡಾವಿ ಅವರು ಸಾಮಾಜಿಕ ಸವಾಲುಗಳನ್ನು ಜಯಿಸಿ ಬಾಲ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 26 ಡಿಸೆಂಬರ್ 2025, 15:57 IST
ನಕ್ಸಲ್ ಪೀಡಿತ ಹಳ್ಳಿಯ ಹುಡುಗಿಗೆ ಬಾಲ ಪುರಸ್ಕಾರ

ಮಿಜೋರಾಂ ಗಾಯಕಿ ಏಸ್ತೇರ್‌ ಲಾಲ್ದುಹಾಮಿಗೆ ಬಾಲ ಪುರಸ್ಕಾರ

Child Singer Award: ಮಿಜೋರಾಂನ ಖ್ಯಾತ ಬಾಲ ಗಾಯಕಿ ಏಸ್ತೇರ್ ಲಾಲ್ದುಹಾಮಿ ಹನಾಮ್ತೆ ಅವರು ಸಂಗೀತ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿದ ಸೇವೆಯನ್ನು ಪರಿಗಣಿಸಿ ಬಾಲ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
Last Updated 26 ಡಿಸೆಂಬರ್ 2025, 15:55 IST
ಮಿಜೋರಾಂ ಗಾಯಕಿ ಏಸ್ತೇರ್‌ ಲಾಲ್ದುಹಾಮಿಗೆ ಬಾಲ ಪುರಸ್ಕಾರ
ADVERTISEMENT

ಬ್ಲಿಂಕಿಟ್‌ ಕಾರ್ಮಿಕನನ್ನು ಭೇಟಿಯಾದ ಎಎಪಿ ನಾಯಕ ರಾಘವ್ ಚಡ್ಡಾ: ಕಾರಣ ಏನು?

Raghav Chadha: ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ರಾಘವ್‌ ಚಡ್ಡಾ, ಇದೀಗ ಬ್ಲಿಂಕಿಟ್‌ ಕಂಪನಿಯಲ್ಲಿ ವಿತರಣಾ ಕೆಲಸ ಮಾಡುತ್ತಿದ್ದ ಯುವಕನನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
Last Updated 26 ಡಿಸೆಂಬರ್ 2025, 15:49 IST
ಬ್ಲಿಂಕಿಟ್‌ ಕಾರ್ಮಿಕನನ್ನು ಭೇಟಿಯಾದ ಎಎಪಿ ನಾಯಕ ರಾಘವ್ ಚಡ್ಡಾ: ಕಾರಣ ಏನು?

ಪ್ರಧಾನಿ ಕಚೇರಿಯು ಅನುಮಾನಾಸ್ಪದ ವ್ಯಕ್ತಿಗಳ ನಿಯಂತ್ರಣದಲ್ಲಿದೆ: ಕಾಂಗ್ರೆಸ್‌ ಆರೋಪ

Congress PMO Allegation: ಪಿಎಂಒ ಕಚೇರಿಯು ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ವ್ಯಕ್ತಿಗಳ ನಿಯಂತ್ರಣದಲ್ಲಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ನವನೀತ್‌ ಸೆಹಗಲ್‌ ನೇಮಕ ಕುರಿತು ಸ್ಪಷ್ಟತೆ ನೀಡಬೇಕೆಂದು ಒತ್ತಾಯಿಸಿದೆ.
Last Updated 26 ಡಿಸೆಂಬರ್ 2025, 14:53 IST
ಪ್ರಧಾನಿ ಕಚೇರಿಯು ಅನುಮಾನಾಸ್ಪದ ವ್ಯಕ್ತಿಗಳ ನಿಯಂತ್ರಣದಲ್ಲಿದೆ: ಕಾಂಗ್ರೆಸ್‌ ಆರೋಪ

ಕೃತಕ ಬುದ್ಧಿಮತ್ತೆ, ಸೈಬರ್‌ ಅಪರಾಧಗಳು ಕಾನೂನು ವ್ಯವಸ್ಥೆಗೆ ಸವಾಲು: ಸಿಜೆಐ

ರಾಷ್ಟ್ರೀಯ ಮಟ್ಟದಲ್ಲಿ ಕಾನೂನು ಅಕಾಡೆಮಿ ಅಗತ್ಯ
Last Updated 26 ಡಿಸೆಂಬರ್ 2025, 14:50 IST
ಕೃತಕ ಬುದ್ಧಿಮತ್ತೆ, ಸೈಬರ್‌ ಅಪರಾಧಗಳು ಕಾನೂನು ವ್ಯವಸ್ಥೆಗೆ ಸವಾಲು: ಸಿಜೆಐ
ADVERTISEMENT
ADVERTISEMENT
ADVERTISEMENT