ಗುರುವಾರ, 25 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಉಸ್ಮಾನ್‌ ಹಾದಿ ಹತ್ಯೆ; ಯೂನಸ್‌ ಸರ್ಕಾರದ ಕೆಲವರಿಂದ ಸಂಚು: ಸಹೋದರ ಆರೋಪ

ಕೊಲೆಗಾರರ ವಿವರ ಬಹಿರಂಗ ಪಡಿಸಲು ಒತ್ತಾಯ
Last Updated 25 ಡಿಸೆಂಬರ್ 2025, 14:46 IST
ಉಸ್ಮಾನ್‌ ಹಾದಿ ಹತ್ಯೆ; ಯೂನಸ್‌ ಸರ್ಕಾರದ ಕೆಲವರಿಂದ ಸಂಚು: ಸಹೋದರ ಆರೋಪ

ಬಾಂಗ್ಲಾ ಯಶಸ್ಸಿಗೆ ಯೋಜನೆ ಇದೆ; 17 ವರ್ಷಗಳ ಬಳಿಕ ಹಿಂದಿರುಗಿದ ರೆಹಮಾನ್ ಅಬ್ಬರ

Bangladesh BNP: ಬಾಂಗ್ಲಾದೇಶದ ರಾಜಕಾರಣವು ನಿರಂತರ ತಿರುವು ಪಡೆಯುತ್ತಿದೆ. 17 ವರ್ಷಗಳಿಂದ ಗಡೀಪಾರಾಗಿದ್ದ ಬಾಂಗ್ಲಾದೇಶ ನ್ಯಾಶನಲ್ ಪಕ್ಷದ(ಬಿಎನ್‌ಪಿ) ಕಾರ್ಯಾಧ್ಯಕ್ಷ, ಮಾಜಿ ಅಧ್ಯಕ್ಷ ಜಿಯಾವುರ್ ರೆಹಮಾನ್ ಮತ್ತು ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರರೂ ಆಗಿರುವ
Last Updated 25 ಡಿಸೆಂಬರ್ 2025, 14:37 IST
ಬಾಂಗ್ಲಾ ಯಶಸ್ಸಿಗೆ ಯೋಜನೆ ಇದೆ; 17 ವರ್ಷಗಳ ಬಳಿಕ ಹಿಂದಿರುಗಿದ ರೆಹಮಾನ್ ಅಬ್ಬರ

ಠಾಕ್ರೆ ಸಹೋದರರ ಪುನರ್‌ಮಿಲನ: ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಸಮೀಕರಣ

Maharashtra Politics: ಮಹಾರಾಷ್ಟ್ರದಲ್ಲಿ ರಾಜ್‌ ಠಾಕ್ರೆ ಮತ್ತು ಉದ್ದವ್‌ ಠಾಕ್ರೆಯವರ ಪುನರ್‌ಮಿಲನವಾಗುತ್ತಿದ್ದಂತೆ, ರಾಜಕೀಯ ಸಮೀಕರಣಗಳು ಬದಲಾಗುವ ಸಾಧ್ಯತೆ ಇದೆ. ‘ನಾವು ಒಂದಾಗದಿದ್ದರೆ ವಿನಾಶ’ ಎನ್ನುವ ಘೋಷವಾಕ್ಯ ಮನದಲ್ಲಿಟ್ಟುಕೊಂಡು ಠಾಕ್ರೆ ಸಹೋದರರು ಒಗ್ಗಟ್ಟಿನ
Last Updated 25 ಡಿಸೆಂಬರ್ 2025, 14:04 IST
ಠಾಕ್ರೆ ಸಹೋದರರ ಪುನರ್‌ಮಿಲನ: ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಸಮೀಕರಣ

'ನಮ್ಮ ಬಯಕೆ ಒಂದೇ': ರಷ್ಯಾ ಅಧ್ಯಕ್ಷ ಪುಟಿನ್ ಸಾವಿಗಾಗಿ ಝೆಲೆನ್‌ಸ್ಕಿ ಪ್ರಾರ್ಥನೆ!

'ನಮ್ಮ ಬಯಕೆ ಒಂದೇ': ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಸಾವಿಗಾಗಿ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಪ್ರಾರ್ಥನೆ!
Last Updated 25 ಡಿಸೆಂಬರ್ 2025, 14:01 IST
'ನಮ್ಮ ಬಯಕೆ ಒಂದೇ': ರಷ್ಯಾ ಅಧ್ಯಕ್ಷ ಪುಟಿನ್ ಸಾವಿಗಾಗಿ ಝೆಲೆನ್‌ಸ್ಕಿ ಪ್ರಾರ್ಥನೆ!

ಯುದ್ಧ ಕೊನೆಗೊಳ್ಳಲಿ, ಶಾಂತಿ ಮೂಡಲಿ: ಪೋಪ್‌ ಲಿಯೊ– 14 ಕ್ರಿಸ್‌ಮಸ್ ಸಂದೇಶ

Pope Peace Appeal: ವ್ಯಾಟಿಕನ್ ಸಿಟಿ: ಪೋಪ್‌ ಲಿಯೊ– 14 ಅವರು ತಮ್ಮ ಮೊದಲ ಕ್ರಿಸ್‌ಮಸ್ ಸಂದೇಶದಲ್ಲಿ ಯುದ್ಧದ ಗಾಯಗಳು ಮತ್ತು ಗಾಜಾದಲ್ಲಿನ ಜನರ ಸಂಕಷ್ಟದ ಬಗ್ಗೆ ಪ್ರಸ್ತಾಪಿಸಿ, ಶಾಂತಿಯ ಆಶಯ ವ್ಯಕ್ತಪಡಿಸಿದರು.
Last Updated 25 ಡಿಸೆಂಬರ್ 2025, 14:00 IST
ಯುದ್ಧ ಕೊನೆಗೊಳ್ಳಲಿ, ಶಾಂತಿ ಮೂಡಲಿ: ಪೋಪ್‌ ಲಿಯೊ– 14 ಕ್ರಿಸ್‌ಮಸ್ ಸಂದೇಶ

ಗುಜರಾತ್: ನಿದ್ರೆಯ ಮಂಪರಿನಲ್ಲಿ 10ನೇ ಮಹಡಿಯಿಂದ ಬಿದ್ದರೂ ಬದುಕುಳಿದ ವ್ಯಕ್ತಿ!

Surat Accident News: 10ನೇ ಮಹಡಿಯಿಂದ ಜಾರಿಬಿದ್ದ 57 ವರ್ಷದ ನಿತಿನ್‌ ಆದಿಯಾ, 8ನೇ ಮಹಡಿಯಲ್ಲಿ ಕಿಟಕಿಯ ಹೊರಗಿನ ಗ್ರಿಲ್‌ಗೆ ಸಿಲುಕಿ ಪವಾಡಸದೃಶವಾಗಿ ಪಾರಾಗಿದ್ದಾರೆ. ಅವರಿಗೆ ತುರ್ತು ಚಿಕಿತ್ಸೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 25 ಡಿಸೆಂಬರ್ 2025, 13:01 IST
ಗುಜರಾತ್: ನಿದ್ರೆಯ ಮಂಪರಿನಲ್ಲಿ 10ನೇ ಮಹಡಿಯಿಂದ ಬಿದ್ದರೂ ಬದುಕುಳಿದ ವ್ಯಕ್ತಿ!

ಕೆನಡಾ | 8 ತಾಸು ಕಾದರೂ ಸಿಗದ ಚಿಕಿತ್ಸೆ: ಭಾರತ ಮೂಲದ ವ್ಯಕ್ತಿ ಸಾವು

Indian Man Dies Canada: ಕೆನಡಾದ ಆಸ್ಪತ್ರೆಯೊಂದರ ತುರ್ತು ಚಿಕಿತ್ಸಾ ವಿಭಾಗದಲ್ಲಿ 8 ಗಂಟೆಗಳ ಕಾಲ ಕಾದರೂ ಸೂಕ್ತ ಚಿಕಿತ್ಸೆ ಸಿಗದೆ ಭಾರತ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಡಿ.22ರಂದು ಎದೆ ನೋವಿನಿಂದ ಬಳಲುತ್ತಿದ್ದ 44 ವರ್ಷದ ಪ್ರಶಾಂತ್.
Last Updated 25 ಡಿಸೆಂಬರ್ 2025, 12:36 IST
ಕೆನಡಾ | 8 ತಾಸು ಕಾದರೂ ಸಿಗದ ಚಿಕಿತ್ಸೆ: ಭಾರತ ಮೂಲದ ವ್ಯಕ್ತಿ ಸಾವು
ADVERTISEMENT

ಕ್ರೀಡೆಯಲ್ಲಿ 2014ಕ್ಕೂ ಮೊದಲು ಇದ್ದ ಸ್ವಜನ ಪಕ್ಷಪಾತ ಕೊನೆಯಾಗಿದೆ: ಪ್ರಧಾನಿ ಮೋದಿ

Sports Development India: ಕ್ರೀಡೆಯಲ್ಲಿ 2014ಕ್ಕೂ ಮೊದಲು ನಡೆಯುತ್ತಿದ್ದ ಅಕ್ರಮಗಳು ದಶಕಗಳ ಹಿಂದೆಯೇ ಕೊನೆಗೊಂಡಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಸಂಸದ ಖೇಲ್‌ ಮಹೋತ್ಸವ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
Last Updated 25 ಡಿಸೆಂಬರ್ 2025, 11:41 IST
ಕ್ರೀಡೆಯಲ್ಲಿ 2014ಕ್ಕೂ ಮೊದಲು ಇದ್ದ ಸ್ವಜನ ಪಕ್ಷಪಾತ ಕೊನೆಯಾಗಿದೆ: ಪ್ರಧಾನಿ ಮೋದಿ

ಮಲಯಾಳ ನಟಿಗೆ ಲೈಂಗಿಕ ಕಿರುಕುಳ: ಶಿಕ್ಷೆ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋದ ಅಪರಾಧಿ

Kerala High Court Appeal: ಮಲಯಾಳ ನಟಿ ಮೇಲೆ 2017ರಲ್ಲಿ ನಡೆದ ಲೈಂಗಿಕ ದೌರ್ಜನ್ಯದ ಅಪರಾಧಿಯೊಬ್ಬರು ತಮಗೆ ವಿಧಿಸಲಾದ ಶಿಕ್ಷೆಯನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್‌ ಮೊರೆ ಹೋಗಿದ್ದಾರೆ.
Last Updated 25 ಡಿಸೆಂಬರ್ 2025, 11:00 IST
ಮಲಯಾಳ ನಟಿಗೆ ಲೈಂಗಿಕ ಕಿರುಕುಳ: ಶಿಕ್ಷೆ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋದ ಅಪರಾಧಿ

ತಮಿಳುನಾಡಿನಲ್ಲಿ ಕಮಲ ಅರಳಲು ಅವಕಾಶ ನೀಡಿದ್ದೇ ಡಿಎಂಕೆ: ಟಿವಿಕೆ ನಾಯಕ ವಿಜಯ್ ಕಿಡಿ

Vijay Political Statement: ತಮಿಳುನಾಡಿನಲ್ಲಿ ಕಮಲ (ಬಿಜೆಪಿ) ಅರಳಲು ಅವಕಾಶ ಮಾಡಿಕೊಟ್ಟಿದ್ದೇ ಡಿಎಂಕೆ. ಆ ಪಕ್ಷವು ಜನರನ್ನು ಗೊಂದಲಕ್ಕೀಡು ಮಾಡುತ್ತಿದೆ ಎಂದು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸಂಸ್ಥಾಪಕ, ನಟ ವಿಜಯ್‌ ಆರೋಪಿಸಿದ್ದಾರೆ.
Last Updated 25 ಡಿಸೆಂಬರ್ 2025, 10:55 IST
ತಮಿಳುನಾಡಿನಲ್ಲಿ ಕಮಲ ಅರಳಲು ಅವಕಾಶ ನೀಡಿದ್ದೇ ಡಿಎಂಕೆ: ಟಿವಿಕೆ ನಾಯಕ ವಿಜಯ್ ಕಿಡಿ
ADVERTISEMENT
ADVERTISEMENT
ADVERTISEMENT