ಗುರುವಾರ, 15 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಸುದ್ದಿ

ADVERTISEMENT

ಸೂರತ್‌: ಮೂವರನ್ನು ಬಲಿಪಡೆದ ಗಾಳಿಪಟದ ದಾರ

Manja Death: ಗಾಳಿಪಟದ ಸೂತ್ರವು ದಿಢೀರನೆ ಕಂಡಿದ್ದರಿಂದ ಆತಂಕಗೊಂಡು ಬೈಕ್‌ಗೆ ಹಠಾತ್ ಬ್ರೇಕ್‌ ಹಾಕಿದ್ದರಿಂದ ಅಪಘಾತ ಉಂಟಾಗಿ, ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಸೂರತ್‌ನ ಅದಾಜನ್‌ ಪ್ರದೇಶದಲ್ಲಿ ಗುರುವಾರ ಈ ಘಟನೆ ನಡೆದಿದೆ.
Last Updated 15 ಜನವರಿ 2026, 18:48 IST
ಸೂರತ್‌: ಮೂವರನ್ನು ಬಲಿಪಡೆದ ಗಾಳಿಪಟದ ದಾರ

ಹಿಂದೂ ಧಾರ್ಮಿಕ ಗ್ರಂಥಗಳ ತಾಂತ್ರಿಕ ಪದಗಳ ಸಂಶೋಧನೆ ಅಗತ್ಯ: ದತ್ತಾತ್ರೇಯ ಹೊಸಬಾಳೆ

RSS General Secretary: ‘ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಿಸಿರುವ ‘ಧರ್ಮ’ದಂತಹ ತಾಂತ್ರಿಕ ಪದಗಳ ಬಗ್ಗೆ ವ್ಯಾಪಕ ಸಂಶೋಧನೆ ನಡೆಯಬೇಕಿದೆ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿದರು.
Last Updated 15 ಜನವರಿ 2026, 18:05 IST
ಹಿಂದೂ ಧಾರ್ಮಿಕ ಗ್ರಂಥಗಳ ತಾಂತ್ರಿಕ ಪದಗಳ ಸಂಶೋಧನೆ ಅಗತ್ಯ: ದತ್ತಾತ್ರೇಯ ಹೊಸಬಾಳೆ

ಎಸ್‌ಐಆರ್‌: 10ನೇ ತರಗತಿ ಪ್ರವೇಶಪತ್ರ ಮಾನ್ಯತೆ ನೀಡಲು ನಕಾರ

West Bengal Election: ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್) ಮಾನ್ಯತೆ ಪಡೆದ ದಾಖಲೆಯಾಗಿ 10ನೇ ತರಗತಿಯ ಪ್ರವೇಶ ಪತ್ರವನ್ನು ಪರಿಗಣಿಸುವ ಪ್ರಸ್ತಾವವನ್ನು ಆಯುಕ್ತರು ತಿರಸ್ಕರಿಸಿದ್ದಾರೆ.
Last Updated 15 ಜನವರಿ 2026, 16:50 IST
ಎಸ್‌ಐಆರ್‌: 10ನೇ ತರಗತಿ ಪ್ರವೇಶಪತ್ರ ಮಾನ್ಯತೆ ನೀಡಲು ನಕಾರ

I-PAC Raid: ಮಮತಾ ಬ್ಯಾನರ್ಜಿ, ಪ.ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ED Investigation: ಐ-ಪ್ಯಾಕ್ ಕಚೇರಿ ಮತ್ತು ಅದರ ನಿರ್ದೇಶಕರ ನಿವಾಸದ ಮೇಲೆ ಇ.ಡಿ ದಾಳಿ ನಡೆಸಿದ ಸಂದರ್ಭದಲ್ಲಿ ಅಡ್ಡಿಪಡಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಪಶ್ಚಿಮ ಬಂಗಾಳದ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಇಂದು (ಗುರುವಾರ) ನೋಟಿಸ್ ಜಾರಿಗೊಳಿಸಿದೆ.
Last Updated 15 ಜನವರಿ 2026, 16:42 IST
I-PAC Raid: ಮಮತಾ ಬ್ಯಾನರ್ಜಿ, ಪ.ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ನೋಂದಣಿಗೆಷ್ಟೇ ಪೌರತ್ವ ದೃಢೀಕರಣ | ಯಾರನ್ನೂ ಗಡಿಪಾರು ಮಾಡುವ ಅಧಿಕಾರ ಇಲ್ಲ: ಇ.ಸಿ

Voter Registration: ಮತದಾರರ ನೋಂದಣಿ ಉದ್ದೇಶಕ್ಕಾಗಿ ಮಾತ್ರ ಪೌರತ್ವ ನಿರ್ಧರಿಸಲಾಗುವುದು, ಯಾರನ್ನೂ ಗಡಿಪಾರು ಮಾಡುವ ಅಧಿಕಾರ ಆಯೋಗಕ್ಕಿಲ್ಲ ಎಂದು ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
Last Updated 15 ಜನವರಿ 2026, 16:14 IST
ನೋಂದಣಿಗೆಷ್ಟೇ ಪೌರತ್ವ ದೃಢೀಕರಣ | ಯಾರನ್ನೂ ಗಡಿಪಾರು ಮಾಡುವ ಅಧಿಕಾರ ಇಲ್ಲ: ಇ.ಸಿ

ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದ ಚಿನ್ನ ಕಳವು ಪ್ರಕರಣ: ಮುಖ್ಯ ಅರ್ಚಕ ಬಂಧನ 

Sabarimala Temple Case: ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಅರ್ಚಕ ಕಂಡರಾರು ರಾಜೀವರು ಅವರನ್ನು ವಿಶೇಷ ತನಿಖಾ ದಳ (SIT) ಬಂಧಿಸಿದೆ.
Last Updated 15 ಜನವರಿ 2026, 16:09 IST
ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದ ಚಿನ್ನ ಕಳವು ಪ್ರಕರಣ: ಮುಖ್ಯ ಅರ್ಚಕ ಬಂಧನ 

ಇರಾನ್‌ | ಸುರಕ್ಷಿತ ಸ್ಥಳಗಳಿಗೆ ತೆರಳಿ: ಭಾರತೀಯ ವಿದೇಶಾಂಗ ಸಚಿವಾಲಯ ಸಲಹೆ

ಇರಾನ್‌ಗೆ ಪ್ರವಾಸ ಮಾಡದಂತೆ ಸೂಚನೆ
Last Updated 15 ಜನವರಿ 2026, 15:57 IST
ಇರಾನ್‌ | ಸುರಕ್ಷಿತ ಸ್ಥಳಗಳಿಗೆ ತೆರಳಿ: ಭಾರತೀಯ ವಿದೇಶಾಂಗ ಸಚಿವಾಲಯ ಸಲಹೆ
ADVERTISEMENT

ವೈದ್ಯಲೋಕಕ್ಕೆ ಸವಾಲು: ಈ ವ್ಯಕ್ತಿ 50 ವರ್ಷಗಳಿಂದ ನಿದ್ದೆ ಮಾಡಿಲ್ಲವಂತೆ!

Madhya Pradesh Man: ಆರೋಗ್ಯವಂತ ವ್ಯಕ್ತಿಗೆ ದಿನಕ್ಕೆ 6ರಿಂದ 8 ಗಂಟೆಗಳ ನಿದ್ದೆ ಮಾಡಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆದರೆ ಮಧ್ಯಪ್ರದೇಶದ ರೇವಾ ಪಟ್ಟಣದಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮೋಹನ್ ಲಾಲ್ ಎಂಬುವವರು 50 ವರ್ಷಗಳಿಂದ ನಿದ್ದೆ ಮಾಡಿಲ್ಲ.
Last Updated 15 ಜನವರಿ 2026, 15:56 IST
ವೈದ್ಯಲೋಕಕ್ಕೆ ಸವಾಲು: ಈ ವ್ಯಕ್ತಿ 50 ವರ್ಷಗಳಿಂದ ನಿದ್ದೆ ಮಾಡಿಲ್ಲವಂತೆ!

ಜನ ನಾಯಗನ್: ಮದ್ರಾಸ್‌ ಹೈಕೋರ್ಟ್‌ಗೆ ಮರಳುವಂತೆ ಸುಪ್ರೀಂ ಕೋರ್ಟ್‌ ಸೂಚನೆ

Vijay's Jana Nayagan: ನಟ ವಿಜಯ್‌ ಅಭಿನಯದ ‘ಜನ ನಾಯಗನ್’ ಸಿನಿಮಾಗೆ ಸೆನ್ಸಾರ್‌ ಪ್ರಮಾಣಪತ್ರ ನಿರಾಕರಣೆ ಪ್ರಶ್ನಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ. ಮದ್ರಾಸ್‌ ಹೈಕೋರ್ಟ್‌ನಲ್ಲಿಯೇ ಪರಿಹಾರ ಕಂಡುಕೊಳ್ಳಲು ನಿರ್ಮಾಪಕರಿಗೆ ಸೂಚಿಸಿದೆ.
Last Updated 15 ಜನವರಿ 2026, 15:55 IST
ಜನ ನಾಯಗನ್: ಮದ್ರಾಸ್‌ ಹೈಕೋರ್ಟ್‌ಗೆ ಮರಳುವಂತೆ  ಸುಪ್ರೀಂ ಕೋರ್ಟ್‌ ಸೂಚನೆ

ವಿದ್ಯಾರ್ಥಿಗಳ ಆತ್ಮಹತ್ಯೆ| ಪೊಲೀಸರಿಗೆ ವರದಿ ಮಾಡಿ: ಸುಪ್ರೀಂ ಕೋರ್ಟ್‌ ನಿರ್ದೇಶನ

Supreme Court Guidelines: ದೇಶದ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಆತ್ಮಹತ್ಯೆ ಅಥವಾ ಅಸಹಜ ಸಾವುಗಳ ಬಗ್ಗೆ ಕೂಡಲೇ ಪೊಲೀಸರಿಗೆ ವರದಿ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ ಮಹತ್ವದ ನಿರ್ದೇಶನ ನೀಡಿದೆ.
Last Updated 15 ಜನವರಿ 2026, 15:52 IST
ವಿದ್ಯಾರ್ಥಿಗಳ ಆತ್ಮಹತ್ಯೆ| ಪೊಲೀಸರಿಗೆ ವರದಿ ಮಾಡಿ:  ಸುಪ್ರೀಂ ಕೋರ್ಟ್‌ ನಿರ್ದೇಶನ
ADVERTISEMENT
ADVERTISEMENT
ADVERTISEMENT