ಶನಿವಾರ, 8 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಬೆಂಗಳೂರು–ಎರ್ನಾಕುಲಂ ವಂದೇ ಭಾರತ್‌: ಪ್ರಧಾನಿ ಮೋದಿಯಿಂದ ಇಂದು ಹಸಿರು ನಿಶಾನೆ

Train Flag Off: ಬೆಂಗಳೂರು–ಎರ್ನಾಕುಲಂ ನಡುವೆ ಸಂಚರಿಸುವ ವಂದೇ ಭಾರತ್ ರೈಲುಗೆ ಇಂದು ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್‌ ಮೂಲಕ ಹಸಿರು ನಿಶಾನೆ ತೋರಲಿದ್ದಾರೆ ಎಂದು ದಕ್ಷಿಣ ರೈಲ್ವೆ ಮಾಹಿತಿ ನೀಡಿದೆ.
Last Updated 7 ನವೆಂಬರ್ 2025, 23:30 IST
ಬೆಂಗಳೂರು–ಎರ್ನಾಕುಲಂ ವಂದೇ ಭಾರತ್‌: ಪ್ರಧಾನಿ ಮೋದಿಯಿಂದ ಇಂದು ಹಸಿರು ನಿಶಾನೆ

97 ಜೆಟ್‌ ಎಂಜಿನ್‌ ಖರೀದಿಗೆ ಒಪ್ಪಂದ

ಹಿಂದೂಸ್ಥಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ತನ್ನ ತೇಜಸ್‌ ಲಘು ಯುದ್ಧ ವಿಮಾನ ಕಾರ್ಯಕ್ರಮಕ್ಕಾಗಿ 97 ಜೆಟ್‌ ಎಂಜಿನ್‌ಗಳನ್ನು ಖರೀದಿಸಲು ಜಿಇ ಏರೋಸ್ಪೇಸ್‌ ಜತೆ ಒಪ್ಪಂದ ಮಾಡಿಕೊಂಡಿದೆ.
Last Updated 7 ನವೆಂಬರ್ 2025, 19:32 IST
97 ಜೆಟ್‌ ಎಂಜಿನ್‌ ಖರೀದಿಗೆ ಒಪ್ಪಂದ

ಬಿಹಾರ| ಸೋಲಿನ ವಿವರಣೆ ನೀಡಲು ಅಭ್ಯಾಸ ನಡೆಸುತ್ತಿರುವ ಕಾಂಗ್ರೆಸ್: ಪ್ರಧಾನಿ ಮೋದಿ

PM Modi Speech: ಬಿಹಾರದಲ್ಲಿ ದಾಖಲೆ ಮತದಾನ ಎನ್‌ಡಿಎ ಸಾಧನೆಗೆ ಜನರ ನಂಬಿಕೆ ಇದೆಯೆಂದು ತೋರಿಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಕಾಂಗ್ರೆಸ್ ಸೋಲಿಗೆ ನೆಪ ಹುಡುಕುತ್ತಿದೆ ಎಂದು ಟೀಕಿಸಿದರು.
Last Updated 7 ನವೆಂಬರ್ 2025, 16:14 IST
ಬಿಹಾರ| ಸೋಲಿನ ವಿವರಣೆ ನೀಡಲು ಅಭ್ಯಾಸ ನಡೆಸುತ್ತಿರುವ ಕಾಂಗ್ರೆಸ್: ಪ್ರಧಾನಿ ಮೋದಿ

ಎಸ್ಐಆರ್‌: ಡಿಎಂಕೆ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಸಮ್ಮತಿ

Supreme Court Hearing: ತಮಿಳುನಾಡಿನಲ್ಲಿ ಮತದಾರರ ಪಟ್ಟಿಯ ಎಸ್‌ಐಆರ್ ಪರಿಷ್ಕರಣೆಗೆ ವಿರೋಧಿಸಿ ಡಿಎಂಕೆ ಸಲ್ಲಿಸಿದ್ದ ಅರ್ಜಿಯನ್ನು ನ.11ರಂದು ವಿಚಾರಣೆಗೆ ಅಂಗೀಕರಿಸಿರುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ.
Last Updated 7 ನವೆಂಬರ್ 2025, 16:12 IST
ಎಸ್ಐಆರ್‌: ಡಿಎಂಕೆ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಸಮ್ಮತಿ

ಚೀನಾ: ಅತ್ಯಾಧುನಿಕ ಯುದ್ಧ ನೌಕೆ ‘ಫುಜಿಯಾನ್‌’ ಸೇನೆಗೆ ನಿಯೋಜನೆ

Aircraft Carrier Launch: ಚೀನಾದ ಮೂರನೇ ಯುದ್ಧ ವಿಮಾನ ವಾಹಕ ನೌಕೆ ‘ಫುಜಿಯಾನ್‌’ ಅನ್ನು ಸೇನೆಗೆ ನಿಯೋಜಿಸಿದ್ದು, ಎಲೆಕ್ಟ್ರೋಮ್ಯಾಗ್ನೆಟಿಕ್ ಲಾಂಚ್ ವ್ಯವಸ್ಥೆಯುಳ್ಳ ಇಂಥ ನೌಕೆಯನ್ನು ಹೊಂದಿರುವ ಅಮೆರಿಕದ ನಂತರದ ರಾಷ್ಟ್ರವಾಗಿದೆ.
Last Updated 7 ನವೆಂಬರ್ 2025, 16:09 IST
ಚೀನಾ: ಅತ್ಯಾಧುನಿಕ ಯುದ್ಧ ನೌಕೆ ‘ಫುಜಿಯಾನ್‌’ ಸೇನೆಗೆ ನಿಯೋಜನೆ

ಕೇರಳ: ಸ್ಥಳೀಯ ಚುನಾವಣೆಗಳಲ್ಲಿ ಕ್ರಿಶ್ಚಿಯನ್‌ ಅಭ್ಯರ್ಥಿಗಳಿಗೆ ಬಿಜೆಪಿ ಮಣೆ

BJP Strategy: ಕೇರಳದಲ್ಲಿ ಸ್ಥಳೀಯ ಚುನಾವಣೆಗೆ ಕ್ರಿಶ್ಚಿಯನ್‌ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದ್ದು, ಸಮುದಾಯದ ಪ್ರಭಾವಿ ವಾರ್ಡ್‌ಗಳನ್ನು ಗುರುತಿಸಲು ಸಮೀಕ್ಷೆ ಆರಂಭಿಸಿದೆ.
Last Updated 7 ನವೆಂಬರ್ 2025, 16:06 IST
ಕೇರಳ: ಸ್ಥಳೀಯ ಚುನಾವಣೆಗಳಲ್ಲಿ ಕ್ರಿಶ್ಚಿಯನ್‌ ಅಭ್ಯರ್ಥಿಗಳಿಗೆ ಬಿಜೆಪಿ ಮಣೆ

ಚೆನ್ನೈ ಹೊಸ ವಿಮಾನ ನಿಲ್ದಾಣ: ಪ್ರತಿಭಟನೆ ನಡುವೆ ಭೂ ಸ್ಚಾಧೀನ ಚುರುಕು

Land Protest: ಚೆನ್ನೈ ಸಮೀಪ ಪರಂದೂರಿನಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ತಮಿಳುನಾಡು ಸರ್ಕಾರ ಶೇ 30ರಷ್ಟು ಭೂಮಿ ಖರೀದಿಸಿದ್ದು, ಗ್ರಾಮಸ್ಥರ ವಿರೋಧ ನಡುವೆಯೂ ಭೂಸ್ವಾದೀನ ಪ್ರಕ್ರಿಯೆ ಚುರುಕುಗೊಂಡಿದೆ.
Last Updated 7 ನವೆಂಬರ್ 2025, 16:03 IST
ಚೆನ್ನೈ ಹೊಸ ವಿಮಾನ ನಿಲ್ದಾಣ: ಪ್ರತಿಭಟನೆ ನಡುವೆ ಭೂ ಸ್ಚಾಧೀನ ಚುರುಕು
ADVERTISEMENT

ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡಲು ನಿರ್ಧರಿಸಿದ್ದೇನೆ: ಡೊನಾಲ್ಡ್‌ ಟ್ರಂಪ್‌

India US Relations: ಪ್ರಧಾನಿ ಮೋದಿ ನನ್ನ ಸ್ನೇಹಿತರು ಮತ್ತು ಮಹಾನ್ ವ್ಯಕ್ತಿ ಎಂದು ಹೇಳಿದ ಟ್ರಂಪ್, ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡುವ ನಿರ್ಧಾರ ಹೊಂದಿರುವುದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
Last Updated 7 ನವೆಂಬರ್ 2025, 16:02 IST
ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡಲು ನಿರ್ಧರಿಸಿದ್ದೇನೆ: ಡೊನಾಲ್ಡ್‌ ಟ್ರಂಪ್‌

ವಾಷಿಂಗ್ಟನ್‌: ಕ್ವಾತ್ರಾ– ಕಪೂರ್‌ ದ್ವಿಪಕ್ಷೀಯ ಮಾತುಕತೆ

Diplomatic Meeting: ಅಮೆರಿಕದಲ್ಲಿನ ಭಾರತದ ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ ಮತ್ತು ಅಮೆರಿಕದ ಅಧಿಕಾರಿ ಪೌಲ್ ಕಪೂರ್ ದ್ವಿಪಕ್ಷೀಯ ಒಪ್ಪಂದ ಹಾಗೂ ಪ್ರಾದೇಶಿಕ ಸಹಕಾರ ಕುರಿತು ವಾಷಿಂಗ್ಟನ್‌ನಲ್ಲಿ ಚರ್ಚೆ ನಡೆಸಿದರು.
Last Updated 7 ನವೆಂಬರ್ 2025, 15:54 IST
ವಾಷಿಂಗ್ಟನ್‌: ಕ್ವಾತ್ರಾ– ಕಪೂರ್‌ ದ್ವಿಪಕ್ಷೀಯ ಮಾತುಕತೆ

ಅಹಮದಾಬಾದ್‌ ವಿಮಾನ ದುರಂತಕ್ಕೆ ಪೈಲಟ್‌ ಕಾರಣರಲ್ಲ: ಸುಪ್ರೀಂ ಕೋರ್ಟ್‌

Pilot Cleared: ಅಹಮದಾಬಾದ್‌ ವಿಮಾನ ದುರಂತಕ್ಕೆ ಪೈಲಟ್‌ ಕಾರಣರಲ್ಲ ಎಂಬುದನ್ನು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದ್ದು, ಡ್ರೀಮ್‌ಲೈನರ್‌ ಪೈಲಟ್‌ ಸಭರ್‌ವಾಲ್‌ ವಿರುದ್ಧ ಯಾವುದೇ ಆರೋಪಗಳಿಲ್ಲ ಎಂದು ತಿಳಿಸಿದೆ.
Last Updated 7 ನವೆಂಬರ್ 2025, 15:52 IST
ಅಹಮದಾಬಾದ್‌ ವಿಮಾನ ದುರಂತಕ್ಕೆ ಪೈಲಟ್‌ ಕಾರಣರಲ್ಲ: ಸುಪ್ರೀಂ ಕೋರ್ಟ್‌
ADVERTISEMENT
ADVERTISEMENT
ADVERTISEMENT