ಶುಕ್ರವಾರ, 4 ಜುಲೈ 2025
×
ADVERTISEMENT

ಸುದ್ದಿ

ADVERTISEMENT

ಅಮರನಾಥ ಯಾತ್ರೆ; ಕಾಶ್ಮೀರಿ ಮುಸ್ಲಿಮರಿಂದ ಸ್ವಾಗತ

ಧಾರ್ಮಿಕ ಸಾಮರಸ್ಯ ಹಾಗೂ ಸಾಂಪ್ರದಾಯಿಕ ಸ್ವಾಗತಕ್ಕೆ ಸಾಕ್ಷಿ
Last Updated 4 ಜುಲೈ 2025, 0:36 IST
ಅಮರನಾಥ ಯಾತ್ರೆ; ಕಾಶ್ಮೀರಿ ಮುಸ್ಲಿಮರಿಂದ ಸ್ವಾಗತ

ಉಕ್ರೇನ್‌ ಗಡಿಯಲ್ಲಿ ರಷ್ಯಾ ಸೇನಾಧಿಕಾರಿ ಸಾವು

ಮಾಸ್ಕೋ (ಪಿಟಿಐ): ಉಕ್ರೇನ್‌ ಗಡಿಯ ಸಮಿ ಪ್ರದೇಶದ ಕರ್ಸ್ಕ್‌ನಲ್ಲಿ ರಷ್ಯಾ ನೌಕಾಪಡೆಯ ಉಪ ಮುಖ್ಯಸ್ಥ ಮೇಜರ್ ಜನರಲ್‌ ಮಿಖಾಯಿಲ್‌ ಗುಡಕೋವ್ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 3 ಜುಲೈ 2025, 16:19 IST
ಉಕ್ರೇನ್‌ ಗಡಿಯಲ್ಲಿ ರಷ್ಯಾ ಸೇನಾಧಿಕಾರಿ ಸಾವು

National Herald ಎಲ್ಲರ ವಿರುದ್ಧ ಹಣ ಅಕ್ರಮ ವರ್ಗಾವಣೆ ಅರೋಪ: ಜಾರಿ ನಿರ್ದೇಶನಾಲಯ

ನವದೆಹಲಿ (ಪಿಟಿಐ): ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಎಲ್ಲ ಆರೋಪಿಗಳ ವಿರುದ್ಧವೂ ಹಣ ಅಕ್ರಮ ವರ್ಗಾವಣೆಯ ಆರೋಪ ಹೊರಿಸಲಾಗಿದೆ. ಖಂಡಿತವಾಗಿಯೂ ಹಣ ಅಕ್ರಮ ವರ್ಗಾವಣೆಯಾಗಿರುವ ಪ್ರಕರಣ ಇದಾಗಿದೆ ಎಂದು ಜಾರಿ ನಿರ್ದೇಶನಾಲಯವು (ಇ.ಡಿ) ಗುರುವಾರ ದೆಹಲಿ ನ್ಯಾಯಾಲಯದಲ್ಲಿ ವಾದಿಸಿದೆ.
Last Updated 3 ಜುಲೈ 2025, 16:18 IST
National Herald ಎಲ್ಲರ ವಿರುದ್ಧ ಹಣ ಅಕ್ರಮ ವರ್ಗಾವಣೆ ಅರೋಪ: ಜಾರಿ ನಿರ್ದೇಶನಾಲಯ

ನಾಸ್ತಿಕ ಚೀನಾ ದಲೈ ಲಾಮಾ ಅವರನ್ನು ಅವಮಾನಿಸುತ್ತಿದೆ: ತೇನ್‌ಜಿಂಗ್ ಜಿಗ್ದಾಲ್‌

ಶಿಮ್ಲಾ : ಆರಂಭದಿಂದಲೂ ಟಿಬೆಟ್ ಬೌದ್ಧ ಧರ್ಮಗುರು ದಲೈಲಾಮಾ ಅವರ ಮಾನಹಾನಿ ಮಾಡುತ್ತಿರುವ ಚೀನಾ ಒಂದು ‘ನಾಸ್ತಿಕ ದೇಶ’ ಎಂದು ಟಿಬೆಟ್‌ ದೇಶಾಂತರ ಸರ್ಕಾರದ ಸಂಸದ ತೇನ್‌ಜಿಂಗ್ ಜಿಗ್ದಾಲ್‌ ಅವರು ಗುರುವಾರ ಕುಟುಕಿದ್ದಾರೆ.
Last Updated 3 ಜುಲೈ 2025, 16:08 IST
ನಾಸ್ತಿಕ ಚೀನಾ ದಲೈ ಲಾಮಾ ಅವರನ್ನು ಅವಮಾನಿಸುತ್ತಿದೆ: ತೇನ್‌ಜಿಂಗ್ ಜಿಗ್ದಾಲ್‌

ಬಿಹಾರದಲ್ಲಿ ಶೇ20 ಮತದಾರರ ಹಕ್ಕು ಕಸಿಯಲು ಇ.ಸಿ ಪಿತೂರಿ: ಕಾಂಗ್ರೆಸ್‌

ನವದೆಹಲಿ (ಪಿಟಿಐ): ‘ಚುನಾವಣಾ ಆಯೋಗವು ಬಿಹಾರದಲ್ಲಿ ಮತದಾರರ ಪಟ್ಟಿಯನ್ನು ವಿಶೇಷ ಪರಿಶೀಲನೆಗೆ (ಎಸ್‌ಐಆರ್‌) ಒಳಪಡಿಸುವ ಮೂಲಕ ಶೇಕಡ 20ರಷ್ಟು ಮತದಾರರ ಹಕ್ಕನ್ನು ಕಸಿಯಲು ಪಿತೂರಿ ನಡೆಸಿದೆ’ ಎಂದು ಕಾಂಗ್ರೆಸ್‌ ಆರೋಪಿಸಿದೆ.
Last Updated 3 ಜುಲೈ 2025, 16:01 IST
ಬಿಹಾರದಲ್ಲಿ ಶೇ20 ಮತದಾರರ ಹಕ್ಕು ಕಸಿಯಲು ಇ.ಸಿ ಪಿತೂರಿ: ಕಾಂಗ್ರೆಸ್‌

ಘಾನಾ ಅಭಿವೃದ್ಧಿಯಲ್ಲಿ ಭಾರತವು ಸಹ-ಪ್ರಯಾಣಿಕ: ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿಗೆ ‘ದಿ ಆಫೀಸರ್‌ ಆಫ್‌ ದ ಆರ್ಡರ್‌ ಸ್ಟಾರ್‌ ಆಫ್‌ ಘಾನಾ’ ಗೌರವ
Last Updated 3 ಜುಲೈ 2025, 15:58 IST
ಘಾನಾ ಅಭಿವೃದ್ಧಿಯಲ್ಲಿ ಭಾರತವು ಸಹ-ಪ್ರಯಾಣಿಕ: ನರೇಂದ್ರ ಮೋದಿ

ಮಣಿಪುರ: ಶಸ್ತ್ರಾಸ್ತ್ರ ಸಮೇತ ಮೂವರ ಬಂಧನ

ಇಂಫಾಲ್ (ಪಿಟಿಐ): ಮಣಿಪುರದ ಕಣಿವೆ ಜಿಲ್ಲೆ ಇಂಫಾಲ್‌ನಲ್ಲಿ ನಿಷೇಧಿತ ಸಂಘಟನೆಗಳಿಗೆ ಸೇರಿದ ಮೂವರು ಬಂಡುಕೋರರನ್ನು ಭದ್ರತಾ ಪಡೆಗಳು ಬಂಧಿಸಿವೆ.
Last Updated 3 ಜುಲೈ 2025, 15:55 IST
ಮಣಿಪುರ: ಶಸ್ತ್ರಾಸ್ತ್ರ ಸಮೇತ ಮೂವರ ಬಂಧನ
ADVERTISEMENT

ಕೇರಳ: ಶುಭಾಂಶು ಜತೆ ವಿದ್ಯಾರ್ಥಿಗಳ ಸಂವಾದ

ತಿರುವನಂತಪುರ (ಪಿಟಿಐ): ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ (ಐಎಸ್‌ಎಸ್‌) ಭಾರತದ ಗಗನಯಾನಿ ಶುಭಾಂಶು ಶುಕ್ಲಾ ಅವರ ಜತೆಗೆ ಕೇರಳದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗುರುವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಂವಾದ ನಡೆಸಿದರು.
Last Updated 3 ಜುಲೈ 2025, 15:52 IST
ಕೇರಳ: ಶುಭಾಂಶು ಜತೆ ವಿದ್ಯಾರ್ಥಿಗಳ ಸಂವಾದ

ಉತ್ತರ ಪ್ರದೇಶ | ಬಾಲಕಿ ಮೇಲೆ ಕಾನ್‌ಸ್ಟೆಬಲ್ ಅತ್ಯಾಚಾರ

ಫರೂಖಾಬಾದ್: ಉತ್ತರ ಪ್ರದೇಶದ ನವಾಬ್‌ಗಂಜ್ ಪ್ರದೇಶದಲ್ಲಿ 15 ವರ್ಷದ ಬಾಲಕಿಯನ್ನು ಅಪಹರಣ ಮಾಡಿದ ಪೊಲೀಸ್ ಕಾನ್‌ಸ್ಟೆಬಲ್‌ ಒಬ್ಬರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಕೃತ್ಯ ಎಸಗಿದ ಕಾನ್‌ಸ್ಟೆಬಲ್‌ ಅನ್ನು ಅಮಾನತು ಮಾಡಿ ಎಪ್‌ಐಆರ್ ದಾಖಲು ಮಾಡಲಾಗಿದೆ.
Last Updated 3 ಜುಲೈ 2025, 15:51 IST
ಉತ್ತರ ಪ್ರದೇಶ | ಬಾಲಕಿ ಮೇಲೆ ಕಾನ್‌ಸ್ಟೆಬಲ್ ಅತ್ಯಾಚಾರ

ಎಸ್‌ಪಿ ನೆಲೆ ಭದ್ರಕ್ಕೆ ಅಖಿಲೇಶ್ ಕಾರ್ಯತಂತ್ರ

ಆಜಂಗಢದಲ್ಲಿ ಕಚೇರಿ ಸಂಕೀರ್ಣ ಉದ್ಘಾಟಿಸಿದ ಅಖಿಲೇಶ್ * ಮುಲಾಯಂ,ಕಾನ್ಶಿ ರಾಮ್‌ ಮೈತ್ರಿ ಸ್ಮರಣೆ
Last Updated 3 ಜುಲೈ 2025, 15:50 IST
ಎಸ್‌ಪಿ ನೆಲೆ ಭದ್ರಕ್ಕೆ ಅಖಿಲೇಶ್ ಕಾರ್ಯತಂತ್ರ
ADVERTISEMENT
ADVERTISEMENT
ADVERTISEMENT