ಗುರುವಾರ, 11 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಪರಾರಿಯಾಗಿಲ್ಲ, ವ್ಯವಹಾರಕ್ಕಾಗಿ ಥಾಯ್ಲೆಂಡ್‌ಗೆ: ಗೋವಾ ನೈಟ್‌ಕ್ಲಬ್ ಮಾಲೀಕರು

Interpol Notice: ಗೋವಾ ನೈಟ್‌ಕ್ಲಬ್‌ ಬೆಂಕಿ ಅವಘಡ ಪ್ರಕರಣದಲ್ಲಿ ಮಾಲೀಕರು ಪರಾರಿಯಾಗಿದ್ದಾರೆ ಎಂಬ ಆರೋಪವನ್ನು ಗೌರವ್ ಲುತ್ರಾ ಮತ್ತು ಸೌರಭ್ ಲುತ್ರಾ ವಕೀಲರು ನಿರಾಕರಿಸಿದ್ದಾರೆ. ಈ ಸಂಬಂಧ ದೆಹಲಿ ನ್ಯಾಯಾಲಯಕ್ಕೆ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯಲ್ಲಿ ತಿಳಿಸಲಾಗಿದೆ.
Last Updated 11 ಡಿಸೆಂಬರ್ 2025, 5:08 IST
ಪರಾರಿಯಾಗಿಲ್ಲ, ವ್ಯವಹಾರಕ್ಕಾಗಿ ಥಾಯ್ಲೆಂಡ್‌ಗೆ: ಗೋವಾ ನೈಟ್‌ಕ್ಲಬ್ ಮಾಲೀಕರು

ಉತ್ತರಾಧಿಕಾರಿಯನ್ನು ಮೋದಿ, ಬಿಜೆಪಿಯೇ ನಿರ್ಧರಿಸಬೇಕು: ಮೋಹನ್ ಭಾಗವತ್‌

‘ನರೇಂದ್ರ ಮೋದಿ ನಂತರ ಬಿಜೆಪಿಯಲ್ಲಿ ಮುಂದಿನ ಪ್ರಧಾನಿ ಯಾರು ಎಂಬುದನ್ನು ನಿರ್ಧರಿಸುವುದು ಪ್ರಧಾನಿ ಮತ್ತು ಬಿಜೆಪಿಯ ಜವಾಬ್ದಾರಿ’ ಎಂದು ರಾಷ್ದ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್‌ ಹೇಳಿದ್ದಾರೆ.
Last Updated 11 ಡಿಸೆಂಬರ್ 2025, 4:45 IST
ಉತ್ತರಾಧಿಕಾರಿಯನ್ನು ಮೋದಿ, ಬಿಜೆಪಿಯೇ ನಿರ್ಧರಿಸಬೇಕು: ಮೋಹನ್ ಭಾಗವತ್‌

ದೆಹಲಿ: ನೋಟು ಅಮಾನ್ಯದ 9 ವರ್ಷದ ಬಳಿಕ ಕೋಟಿಗಟ್ಟಲೆ ಮೌಲ್ಯದ ರದ್ದಾದ ನೋಟು ಜಪ್ತಿ

Demonetisation Aftermath: ಉತ್ತರ ದೆಹಲಿಯ ವಜೀರ್‌ಪುರದಲ್ಲಿ ಕೋಟಿಗಟ್ಟಲೆ ಮೌಲ್ಯದ ಅಮಾನ್ಯ ಮಾಡಿದ್ದ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Last Updated 11 ಡಿಸೆಂಬರ್ 2025, 2:02 IST
ದೆಹಲಿ: ನೋಟು ಅಮಾನ್ಯದ 9 ವರ್ಷದ ಬಳಿಕ ಕೋಟಿಗಟ್ಟಲೆ ಮೌಲ್ಯದ ರದ್ದಾದ ನೋಟು ಜಪ್ತಿ

ಫ್ಯಾಕ್ಟ್‌ಚೆಕ್‌ | ಪುಟಿನ್‌ಗೆ ಭಾರತ ಯುದ್ಧ ವಿಮಾನಗಳ ಬೆಂಗಾವಲು; ವಿಡಿಯೊ ಸುಳ್ಳು

Viral Video: ಪುಟಿನ್‌ ಅವರು ವಿಮಾನದಿಂದ ಬೆಂಗಾವಲಾಗಿ ಹಾರಾಟ ನಡೆಸುತ್ತಿದ್ದ ಯುದ್ಧ ವಿಮಾನಗಳನ್ನು ವೀಕ್ಷಿಸುತ್ತಿರುವ ವಿಡಿಯೊವೊಂದನ್ನು ಬಳಕೆದಾರರೊಬ್ಬರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಅದನ್ನು ಹಲವರು ಹಂಚಿಕೊಳ್ಳುತ್ತಿದ್ದಾರೆ. ಆದರೆ, ಇದು ಸುಳ್ಳು. ಅದು ಭಾರತಕ್ಕೆ ಸಂಬಂಧಿಸಿದ್ದಲ್ಲ.
Last Updated 11 ಡಿಸೆಂಬರ್ 2025, 1:00 IST
ಫ್ಯಾಕ್ಟ್‌ಚೆಕ್‌ | ಪುಟಿನ್‌ಗೆ ಭಾರತ ಯುದ್ಧ ವಿಮಾನಗಳ ಬೆಂಗಾವಲು; ವಿಡಿಯೊ ಸುಳ್ಳು

ಇಂಡಿಗೊ ಬಿಕ್ಕಟ್ಟು: ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ

ಇಂಡಿಗೊ ಸಂಸ್ಥೆಯು ತನ್ನ ವಿಮಾನಗಳ ಹಾರಾಟವನ್ನು ರದ್ದು ಮಾಡಿದ್ದರಿಂದ ಸೃಷ್ಟಿಯಾದ ಬಿಕ್ಕಟ್ಟಿನ ಕುರಿತು ದೆಹಲಿ ಹೈಕೋರ್ಟ್‌ನಲ್ಲಿ ಪಿಐಎಲ್‌ ಸಲ್ಲಿಸಲಾಗಿತ್ತು. ಇದರ ವಿಚಾರಣೆಯನ್ನು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್‌ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತುಷಾರ್‌ ರಾವ್‌ ಗೊಡೇಲಾ...
Last Updated 10 ಡಿಸೆಂಬರ್ 2025, 21:53 IST
ಇಂಡಿಗೊ ಬಿಕ್ಕಟ್ಟು: ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ

ಎಐ ಸಮಿತಿ ಪುನರ್‌ರಚನೆ: ಸುಪ್ರೀಂ ಕೋರ್ಟ್‌

ನ್ಯಾಯಾಂಗದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಪರಿಕರಗಳ ಅಳವಡಿಕೆ, ಅಭಿವೃದ್ಧಿ ಮತ್ತು ನಿಯೋಜನೆಗೆ ಸಂಬಂಧಿಸಿದ ಕ್ರಮಗಳ ಮೇಲ್ವಿಚಾರಣೆಗೆ ಸುಪ್ರೀಂ ಕೋರ್ಟ್‌ನ ಎಐ ಸಮಿತಿಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್‌ ಅವರು ಬುಧವಾರ ಪುನರ್‌ರಚಿಸಿದ್ದಾರೆ.
Last Updated 10 ಡಿಸೆಂಬರ್ 2025, 19:29 IST
ಎಐ ಸಮಿತಿ ಪುನರ್‌ರಚನೆ: ಸುಪ್ರೀಂ ಕೋರ್ಟ್‌

ವಿಮಾನ ಸಂಚಾರ ವ್ಯತ್ಯಯ: ಸಮಗ್ರ ವರದಿಯೊಂದಿಗೆ ಹಾಜರಾಗಿ: ಇಂಡಿಗೊಗೆ ಡಿಜಿಸಿಎ ಸೂಚನೆ

ಇತ್ತೀಚೆಗೆ ಉಂಟಾದ ವಿಮಾನ ಸಂಚಾರದ ಬಿಕ್ಕಟ್ಟಿಗೆ ಸಂಬಂಧಿಸಿದ ಎಲ್ಲ ದತ್ತಾಂಶಗಳೊಂದಿಗೆ ಗುರುವಾರ ಮಧ್ಯಾಹ್ನ 3 ಗಂಟೆಗೆ ತನ್ನ ಕಚೇರಿಗೆ ಹಾಜರಾಗುವಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡಿಜಿಸಿಎ), ಇಂಡಿಗೊ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೀಟರ್‌ ಎಲ್ಬರ್ಸ್‌ಗೆ ಆದೇಶಿಸಿದೆ.
Last Updated 10 ಡಿಸೆಂಬರ್ 2025, 19:25 IST
ವಿಮಾನ ಸಂಚಾರ ವ್ಯತ್ಯಯ: ಸಮಗ್ರ ವರದಿಯೊಂದಿಗೆ ಹಾಜರಾಗಿ: ಇಂಡಿಗೊಗೆ ಡಿಜಿಸಿಎ ಸೂಚನೆ
ADVERTISEMENT

ಸುಡಾನ್‌ ಶಸಸ್ತ್ರ ಪಡೆ ದಾಳಿ: 15ಕ್ಕೂ ಹೆಚ್ಚು ಸಾವು

Trump Foreign Policy: ರೋಮ್ ಅಮೆರಿಕ ಮತ್ತು ಯುರೋಪ್ ನಡುವಿನ ಬಹುಕಾಲದ ಮೈತ್ರಿಯನ್ನು ವಿಭಜಿಸುವಂಥ ಯತ್ನವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತ ಮಾಡುತ್ತಿದೆ ಎಂದು ಪೋಪ್ ಲಿಯೊ–14 ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ
Last Updated 10 ಡಿಸೆಂಬರ್ 2025, 16:45 IST
ಸುಡಾನ್‌ ಶಸಸ್ತ್ರ ಪಡೆ ದಾಳಿ: 15ಕ್ಕೂ ಹೆಚ್ಚು ಸಾವು

ಅಮೆರಿಕ–ಯುರೋಪ್‌ ಮೈತ್ರಿ ಮುರಿಯಲು ಟ್ರಂಪ್‌ ಆಡಳಿತ ಯತ್ನ: ಪೋಪ್‌ ಲಿಯೊ–14

Trump Foreign Policy: ರೋಮ್ ಅಮೆರಿಕ ಮತ್ತು ಯುರೋಪ್ ನಡುವಿನ ಬಹುಕಾಲದ ಮೈತ್ರಿಯನ್ನು ವಿಭಜಿಸುವಂಥ ಯತ್ನವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತ ಮಾಡುತ್ತಿದೆ ಎಂದು ಪೋಪ್ ಲಿಯೊ–14 ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ
Last Updated 10 ಡಿಸೆಂಬರ್ 2025, 16:44 IST
ಅಮೆರಿಕ–ಯುರೋಪ್‌ ಮೈತ್ರಿ ಮುರಿಯಲು ಟ್ರಂಪ್‌ ಆಡಳಿತ ಯತ್ನ: ಪೋಪ್‌ ಲಿಯೊ–14

ಎಚ್‌1ಬಿ ವೀಸಾ ಅರ್ಜಿದಾರರ ಸಂದರ್ಶನ ಮುಂದೂಡಿಕೆ

ಭಾರತದಲ್ಲಿ ಈ ತಿಂಗಳು ನಿಗದಿಯಾಗಿದ್ದ ಎಚ್‌1–ಬಿ ವೀಸಾ ಅರ್ಜಿದಾರರ ಸಂದರ್ಶನವನ್ನು ದಿಢೀರ್‌ ಮುಂದೂಡಲಾಗಿದೆ.
Last Updated 10 ಡಿಸೆಂಬರ್ 2025, 16:29 IST
ಎಚ್‌1ಬಿ ವೀಸಾ ಅರ್ಜಿದಾರರ ಸಂದರ್ಶನ ಮುಂದೂಡಿಕೆ
ADVERTISEMENT
ADVERTISEMENT
ADVERTISEMENT