ಸೋಮವಾರ, 8 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಮಹಾರಾಷ್ಟ್ರ: ಸಾಮಾಜಿಕ ಹೋರಾಟಗಾರ ಬಾಬಾ ಆಢಾವ್ ನಿಧನ

Social Activist Passes Away: ಮಹಾರಾಷ್ಟ್ರದ ಪ್ರಸಿದ್ಧ ಸಾಮಾಜಿಕ ಹೋರಾಟಗಾರ ಬಾಬಾ ಆಢಾವ್ (95) ಅವರು ದೀರ್ಘಕಾಲಿಕ ಅನಾರೋಗ್ಯದಿಂದ ಪುಣೆಯಲ್ಲಿ ಸೋಮವಾರ ನಿಧನರಾದರು ಎಂದು ಕುಟುಂಬದವರು ತಿಳಿಸಿದ್ದಾರೆ.
Last Updated 8 ಡಿಸೆಂಬರ್ 2025, 19:37 IST
ಮಹಾರಾಷ್ಟ್ರ: ಸಾಮಾಜಿಕ ಹೋರಾಟಗಾರ ಬಾಬಾ ಆಢಾವ್ ನಿಧನ

ಸಮಸ್ಯೆಗಳಿಗೆ ಇಂಡಿಗೊ ಸಂಸ್ಥೆಯೇ ಕಾರಣ: ವಿಮಾನಯಾನ ಸಚಿವ ರಾಮಮೋಹನ್‌ ನಾಯ್ಡು

Aviation Ministry Action: ಇಂಡಿಗೊ ಸಂಸ್ಥೆಯು ತನ್ನ ವಿಮಾನಗಳ ಹಾರಾಟ ರದ್ದುಪಡಿಸಿದ್ದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತನಿಖೆ ಆರಂಭಿಸಿದ್ದು, ನಿಯಮ ಉಲ್ಲಂಘನೆಗಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ರಾಮಮೋಹನ್ ನಾಯ್ಡು ಹೇಳಿದರು.
Last Updated 8 ಡಿಸೆಂಬರ್ 2025, 17:48 IST
ಸಮಸ್ಯೆಗಳಿಗೆ ಇಂಡಿಗೊ ಸಂಸ್ಥೆಯೇ ಕಾರಣ: ವಿಮಾನಯಾನ ಸಚಿವ ರಾಮಮೋಹನ್‌ ನಾಯ್ಡು

ಲೋಕಸಭೆಯಲ್ಲಿ ‘ವಂದೇ ಮಾತರಂ‘ ಗೀತೆಯ ಜಾಡು: ಜಗಳ ಜೋರು

Vande Mataram: ‘ವಂದೇ ಮಾತರಂ‘ ಗೀತೆಗೆ 150 ವರ್ಷ ತುಂಬಿದ ಕಾರಣ ಲೋಕಸಭೆಯಲ್ಲಿ ಸೋಮವಾರ ನಡೆದ ವಿಶೇಷ ಚರ್ಚೆಯು ಆಡಳಿತ ಹಾಗೂ ವಿಪಕ್ಷಗಳ ನಡುವೆ ಆರೋಪ–ಪ್ರತ್ಯಾರೋಪಕ್ಕೆ ವೇದಿಕೆಯಾಯಿತು.
Last Updated 8 ಡಿಸೆಂಬರ್ 2025, 17:10 IST
ಲೋಕಸಭೆಯಲ್ಲಿ ‘ವಂದೇ ಮಾತರಂ‘ ಗೀತೆಯ ಜಾಡು: ಜಗಳ ಜೋರು

ಚೀನಾಕ್ಕೆ ಪ್ರಯಾಣಿಸುವಾಗ ಜಾಗರೂಕರಾಗಿರಿ: ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಲಹೆ

Travel Caution: ಅರುಣಾಚಲ ಮೂಲದ ಮಹಿಳೆಗೆ ಶಾಂಘೈ ವಿಮಾನ ನಿಲ್ದಾಣದಲ್ಲಿ ಕಿರುಕುಳವಾದ ನಂತರ, ಚೀನಾಕ್ಕೆ ಅಥವಾ ಚೀನಾದ ಮೂಲಕ ಸಾಗುವ ಪ್ರಯಾಣಿಕರಿಗೆ ಜಾಗ್ರತೆ ವಹಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಲಹೆ ನೀಡಿದೆ.
Last Updated 8 ಡಿಸೆಂಬರ್ 2025, 16:19 IST
ಚೀನಾಕ್ಕೆ ಪ್ರಯಾಣಿಸುವಾಗ ಜಾಗರೂಕರಾಗಿರಿ: ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಲಹೆ

AQI ಎಂದರೆ ತಾಪಮಾನ ಎಂದ ದೆಹಲಿ ಸಿಎಂ: 'ಹೊಸ ವಿಜ್ಞಾನ'ವೆಂದು ಕಾಲೆಳೆದ ಕೇಜ್ರಿವಾಲ್

Delhi AQI Remark: ದೆಹಲಿ ಸಿಎಂ ರೇಖಾ ಗುಪ್ತಾ ಅವರು AQI ಎಂದರೆ ತಾಪಮಾನ ಎಂದ ಹೇಳಿಕೆಗೆ, ಅರವಿಂದ ಕೇಜ್ರಿವಾಲ್‌ ತೀವ್ರ ಪ್ರತಿಕ್ರಿಯೆ ನೀಡಿದ್ದು, ಮಾಲಿನ್ಯದ ಅಂಕಿಅಂಶಗಳನ್ನು ಮರೆಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ
Last Updated 8 ಡಿಸೆಂಬರ್ 2025, 16:16 IST
AQI ಎಂದರೆ ತಾಪಮಾನ ಎಂದ ದೆಹಲಿ ಸಿಎಂ: 'ಹೊಸ ವಿಜ್ಞಾನ'ವೆಂದು ಕಾಲೆಳೆದ ಕೇಜ್ರಿವಾಲ್

ಶೇ 15ರಷ್ಟು ಜನಧನ ಖಾತೆ ನಿಷ್ಕ್ರಿಯ: ಲೋಕಸಭೆಗೆ ಪಂಕಜ್ ಚೌಧರಿ ಮಾಹಿತಿ

Inactive Bank Accounts: ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಲೋಕಸಭೆಗೆ ನೀಡಿರುವ ಮಾಹಿತಿ ಪ್ರಕಾರ, ಜನಧನ ಯೋಜನೆಯ ಅಡಿಯಲ್ಲಿ ತೆರೆಯಲಾದ 57.07 ಕೋಟಿ ಖಾತೆಗಳಲ್ಲಿ ಶೇ 26ರಷ್ಟು ನಿಷ್ಕ್ರಿಯವಾಗಿವೆ.
Last Updated 8 ಡಿಸೆಂಬರ್ 2025, 16:14 IST
ಶೇ 15ರಷ್ಟು ಜನಧನ ಖಾತೆ ನಿಷ್ಕ್ರಿಯ: ಲೋಕಸಭೆಗೆ   ಪಂಕಜ್ ಚೌಧರಿ ಮಾಹಿತಿ

ಅಮೆರಿಕದ ವಿರುದ್ಧ ಐರೋಪ್ಯ ಒಕ್ಕೂಟದ ಅಧಿಕಾರಿಗಳು ಕಿಡಿ

European Criticism: ಬ್ರಸೆಲ್ಸ್: ಯುರೋಪ್‌ನ ರಾಜಕೀಯ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸುವ ಅಮೆರಿಕದ ನವ ಭದ್ರತಾ ಕಾರ್ಯತಂತ್ರದ ವಿರುದ್ಧ ಐರೋಪ್ಯ ಒಕ್ಕೂಟದ ಅಧ್ಯಕ್ಷ ಆ್ಯಂಟೊನಿಯೊ ಕೋಸ್ಟಾ ಕಿಡಿಕಾರಿದ್ದಾರೆ.
Last Updated 8 ಡಿಸೆಂಬರ್ 2025, 16:08 IST
ಅಮೆರಿಕದ ವಿರುದ್ಧ ಐರೋಪ್ಯ ಒಕ್ಕೂಟದ ಅಧಿಕಾರಿಗಳು ಕಿಡಿ
ADVERTISEMENT

ಗೋವಾ ನೈಟ್‌ಕ್ಲಬ್‌ ದುರಂತ: ನೋವು ವ್ಯಕ್ತಪಡಿಸಿದ ಲೂತ್ರಾ; ನೆರವಿನ ಭರವಸೆ

Owner's Response: ಗೋವಾದ ‘ಬರ್ಚ್ ಬೈ ರೋಮಿಯೊ ಲೇನ್’ ನೈಟ್‌ಕ್ಲಬ್ ದುರ್ಘಟನೆಯ ಕುರಿತು ಮಾಲೀಕ ಸೌರಭ್ ಲೂತ್ರಾ ತೀವ್ರ ಆಘಾತ ವ್ಯಕ್ತಪಡಿಸಿ, ಮೃತರ ಕುಟುಂಬಗಳಿಗೆ ಸಹಾಯ ಭರವಸೆ ನೀಡಿದ್ದಾರೆ. ಪ್ರಕರಣಕ್ಕೆ ಎಫ್‌ಐಆರ್‌ ಕೂಡ ದಾಖಲಾಗಿದೆ.
Last Updated 8 ಡಿಸೆಂಬರ್ 2025, 15:57 IST
ಗೋವಾ ನೈಟ್‌ಕ್ಲಬ್‌ ದುರಂತ: ನೋವು ವ್ಯಕ್ತಪಡಿಸಿದ ಲೂತ್ರಾ; ನೆರವಿನ ಭರವಸೆ

ಉಕ್ರೇನ್‌ ಮೇಲೆ ನಿಲ್ಲದ ದಾಳಿ: ಅಮೆರಿಕ ಕಾರ್ಯತಂತ್ರಕ್ಕೆ ರಷ್ಯಾ ಮೆಚ್ಚುಗೆ

Russia Welcomes US Strategy: ಕೀವ್‌: ಉಕ್ರೇನ್‌ ಕುರಿತ ಅಮೆರಿಕದ ಪರಿಷ್ಕೃತ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರವನ್ನು ರಷ್ಯಾ ಮೆಚ್ಚಿ ಸ್ವಾಗತಿಸಿದ್ದು, ಮತ್ತಷ್ಟು ರಚನಾತ್ಮಕ ಸಹಕಾರಕ್ಕೆ ಸಾಧ್ಯತೆ ಇದೆ ಎಂದು ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.
Last Updated 8 ಡಿಸೆಂಬರ್ 2025, 15:53 IST
ಉಕ್ರೇನ್‌ ಮೇಲೆ ನಿಲ್ಲದ ದಾಳಿ: ಅಮೆರಿಕ ಕಾರ್ಯತಂತ್ರಕ್ಕೆ ರಷ್ಯಾ ಮೆಚ್ಚುಗೆ

ಸುಡಾನ್‌: ಡ್ರೋನ್‌ ದಾಳಿಯಲ್ಲಿ 114 ಮಂದಿ ಸಾವು

WHO Condemns Attack: ಕೈರೊ: ಸುಡಾನ್‌ನ ಶಿಶುವಿಹಾರ ಹಾಗೂ ಇತರ ಸ್ಥಳಗಳ ಮೇಲೆ ನಡೆದ ಡ್ರೋನ್‌ ದಾಳಿಯಲ್ಲಿ 63 ಮಕ್ಕಳು ಸೇರಿದಂತೆ 114 ಮಂದಿ ಮೃತಪಟ್ಟಿದ್ದಾರೆ ಎಂದು ಡಬ್ಲ್ಯುಎಚ್‌ಒ ಮುಖ್ಯಸ್ಥ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
Last Updated 8 ಡಿಸೆಂಬರ್ 2025, 15:50 IST
ಸುಡಾನ್‌: ಡ್ರೋನ್‌ ದಾಳಿಯಲ್ಲಿ 114 ಮಂದಿ ಸಾವು
ADVERTISEMENT
ADVERTISEMENT
ADVERTISEMENT