ಶುಕ್ರವಾರ, 2 ಜನವರಿ 2026
×
ADVERTISEMENT

ಸುದ್ದಿ

ADVERTISEMENT

Bullet Train: ಮಗದೊಂದು ಮೈಲಿಗಲ್ಲು; ಸುರಂಗ ಕೊರೆಯುವ ಕಾರ್ಯ ಯಶಸ್ವಿ

Mumbai Ahmedabad Bullet Train: ಮಹಾರಾಷ್ಟ್ರದ ಪಾಲ್ಘರ್‌‌ನಲ್ಲಿ ಬುಲೆಟ್ ರೈಲು ಯೋಜನೆಯ 1.5 ಕಿ.ಮೀ. ಉದ್ದದ ಕಣಿವೆ ಸುರಂಗ ಕೊರೆಯುವ ಅಂತಿಮ ಪ್ರಗತಿಯನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಇಂದು (ಶುಕ್ರವಾರ) ನವದೆಹಲಿಯ ರೈಲು ಭವನದಿಂದ ವರ್ಚುವಲ್ ಆಗಿ ವೀಕ್ಷಿಸಿದ್ದಾರೆ.
Last Updated 2 ಜನವರಿ 2026, 10:47 IST
Bullet Train: ಮಗದೊಂದು ಮೈಲಿಗಲ್ಲು; ಸುರಂಗ ಕೊರೆಯುವ ಕಾರ್ಯ ಯಶಸ್ವಿ

ಟೆಂಪೋ ಚಾಲಕನಾಗಿದ್ದವ ಇಂದು 'ಶಂಖ ಏರ್‌'ನ ಮಾಲೀಕ: ಇದು ಶರವಣ್ ಕುಮಾರ್ ಯಶೋಗಾಥೆ

Shravan Kumar Vishwakarma: ಇತ್ತೀಚೆಗೆ ಕೇಂದ್ರ ಸರ್ಕಾರದಿಂದ ಪರವಾನಗಿ ಪಡೆದ ಮೂರು ಹೊಸ ಏರ್‌ಲೈನ್ಸ್‌ ಕಂಪನಿಗಳಲ್ಲಿ ಶಂಖ ಏರ್ ಕೂಡ ಒಂದು. ಇದರ ಸ್ಥಾಪನೆ ಹಾಗೂ ಸಂಸ್ಥಾಪಕನ ಹಿಂದಿನ ಕತೆ ನಿಜಕ್ಕೂ ರೋಚಕ. ಮನಸ್ಸಿದ್ದರೆ ಮಾರ್ಗ ಎಂಬುವುದಕ್ಕೆ ಇವರು ಉತ್ತಮ ನಿದರ್ಶನ.
Last Updated 2 ಜನವರಿ 2026, 10:43 IST
ಟೆಂಪೋ ಚಾಲಕನಾಗಿದ್ದವ ಇಂದು 'ಶಂಖ ಏರ್‌'ನ ಮಾಲೀಕ: ಇದು ಶರವಣ್ ಕುಮಾರ್ ಯಶೋಗಾಥೆ

ಬೆಂಗಳೂರಲ್ಲಿ ಶಾಲೆಕಲಿತ ಐಐಟಿ ಹೈದರಾಬಾದ್‌ ವಿದ್ಯಾರ್ಥಿಗೆ ₹2.5 ಕೋಟಿ ಸಂಬಳದ ಕೆಲಸ

ಬೆಂಗಳೂರಿನಲ್ಲಿ ಶಿಕ್ಷಣ ಪಡೆದ ಐಐಟಿ ಹೈದರಾಬಾದ್‌ ವಿದ್ಯಾರ್ಥಿ ಎಡ್ವರ್ಡ್ ನಾಥನ್ ವರ್ಗೀಸ್‌ಗೆ ನೆದರ್‌ಲ್ಯಾಂಡ್ಸ್‌ನ ಸಂಸ್ಥೆಯಿಂದ ₹2.5 ಕೋಟಿ ಪ್ಯಾಕೇಜ್ ಲಭಿಸಿದೆ. ಐಐಟಿ ಹೈದರಾಬಾದ್ ಇತಿಹಾಸದಲ್ಲೇ ಇದು ಗರಿಷ್ಠ ಸಂಬಳವಾಗಿದೆ.
Last Updated 2 ಜನವರಿ 2026, 10:06 IST
ಬೆಂಗಳೂರಲ್ಲಿ ಶಾಲೆಕಲಿತ ಐಐಟಿ ಹೈದರಾಬಾದ್‌ ವಿದ್ಯಾರ್ಥಿಗೆ ₹2.5 ಕೋಟಿ ಸಂಬಳದ ಕೆಲಸ

ಬಡವರ ಸಾವಿಗೆ ಮೋದಿ ಸದಾ ಮೌನ: ಇಂದೋರ್ ಘಟನೆಗೆ ರಾಹುಲ್‌ ಪ್ರತಿಕ್ರಿಯೆ

Indore Water Tragedy: ಮಧ್ಯಪ್ರದೇಶದ ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು ಕನಿಷ್ಠ 10 ಜನರು ಮೃತಪಟ್ಟಿರುವ ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಮಧ್ಯಪ್ರದೇಶದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Last Updated 2 ಜನವರಿ 2026, 9:56 IST
ಬಡವರ ಸಾವಿಗೆ ಮೋದಿ ಸದಾ ಮೌನ: ಇಂದೋರ್ ಘಟನೆಗೆ ರಾಹುಲ್‌ ಪ್ರತಿಕ್ರಿಯೆ

ಕಲುಷಿತ ನೀರು–ಆಹಾರ: ಅಲ್ಲಿ ಜನ ಸತ್ತರೆ ಇಲ್ಲಿ ಪಾಪದ ಗಿಳಿಗಳು ಪ್ರಾಣಬಿಟ್ಟವು!

Bird Poisoning: ಮಧ್ಯಪ್ರದೇಶದ ಖಾರ್‌ಗೋನ್ ಜಿಲ್ಲೆಯ ನರ್ಮದಾ ನದಿಯ ದಡದಲ್ಲಿ ಕಲುಷಿತ ಆಹಾರ ಸೇವಿಸಿ ಕನಿಷ್ಠ 200 ಗಿಳಿಗಳು ಮೃತಪಟ್ಟಿವೆ ಎಂದು ಅಧಿಕಾರಿಗಳು ಇಂದು (ಶುಕ್ರವಾರ) ತಿಳಿಸಿದ್ದಾರೆ.
Last Updated 2 ಜನವರಿ 2026, 9:40 IST
ಕಲುಷಿತ ನೀರು–ಆಹಾರ: ಅಲ್ಲಿ ಜನ ಸತ್ತರೆ ಇಲ್ಲಿ ಪಾಪದ ಗಿಳಿಗಳು ಪ್ರಾಣಬಿಟ್ಟವು!

ಜನಪ್ರಿಯ ವ್ಯಕ್ತಿ ಸಾವು, ಮಹಾಯುದ್ಧ: 2026ರ ನಾಸ್ಟ್ರಾಡಾಮಸ್ ಸ್ಫೋಟಕ ಭವಿಷ್ಯ

Nostradamus Prophecies: 2026ರ ಹೊಸ ವರ್ಷ ಆರಂಭವಾಗಿದೆ. ಈ ವರ್ಷದ ಭವಿಷ್ಯ ಹೇಗಿರಲಿದೆ ಎಂಬುದನ್ನು ಬಾಬಾ ವಂಗಾ ಸೇರಿದಂತೆ ವಿಶ್ವದ ಹಲವು ಭವಿಷ್ಯಕಾರರ ಅನುಯಾಯಿಗಳು ಹೇಳುತ್ತಿದ್ದಾರೆ.
Last Updated 2 ಜನವರಿ 2026, 8:51 IST
ಜನಪ್ರಿಯ ವ್ಯಕ್ತಿ ಸಾವು, ಮಹಾಯುದ್ಧ: 2026ರ ನಾಸ್ಟ್ರಾಡಾಮಸ್ ಸ್ಫೋಟಕ ಭವಿಷ್ಯ

ಬರ್ಲಿನ್‌ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ: ತೆಲಂಗಾಣ ಮೂಲದ ವಿದ್ಯಾರ್ಥಿ ಸಾವು

Indian Student Death: ಬರ್ಲಿನ್‌ನ ವಸತಿ ಸಮುಚ್ಚಯದಲ್ಲಿ ತಡರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ ತೆಲಂಗಾಣ ಮೂಲದ ವಿದ್ಯಾರ್ಥಿ ಹೃತಿಕ್‌ ರೆಡ್ಡಿ ಮೃತಪಟ್ಟಿದ್ದಾರೆ.
Last Updated 2 ಜನವರಿ 2026, 7:22 IST
ಬರ್ಲಿನ್‌ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ: ತೆಲಂಗಾಣ ಮೂಲದ ವಿದ್ಯಾರ್ಥಿ ಸಾವು
ADVERTISEMENT

ಇಂದೋರ್‌ನಲ್ಲಿ ಕಲುಷಿತ ನೀರು ಸೇವನೆ ಪ್ರಕರಣ; ಮೃತರ ಸಂಖ್ಯೆ 10ಕ್ಕೆ ಏರಿಕೆ

Diarrhea Outbreak: ಇಂದೋರ್‌ನ ಭಗೀರಥಪುರದಲ್ಲಿ ಕಲುಷಿತ ನೀರಿನ ಸೇವನೆಯಿಂದ ಉಂಟಾದ ಅತಿ ಸಾರದಿಂದಾಗಿ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ ಎಂದು ಮೇಯರ್‌ ಪುಷ್ಯಮಿತ್ರ ಭಾರ್ಗವ್ ತಿಳಿಸಿದ್ದಾರೆ. ಅದಾಗ್ಯೂ, ಸ್ಥಳೀಯರು ಆರು ತಿಂಗಳ ಮಗು ಸೇರಿ 14 ಮಂದಿ ಮೃತಪಟ್ಟಿದ್ದಾರೆ.
Last Updated 2 ಜನವರಿ 2026, 7:07 IST
ಇಂದೋರ್‌ನಲ್ಲಿ ಕಲುಷಿತ ನೀರು ಸೇವನೆ ಪ್ರಕರಣ; ಮೃತರ ಸಂಖ್ಯೆ 10ಕ್ಕೆ ಏರಿಕೆ

ದೇಶದ ಸ್ವಚ್ಛ ನಗರ ಇಂದೋರ್ ದುರಂತಕ್ಕೆ ಕಲುಷಿತ ನೀರಿನ ಸೇವನೆಯೇ ಕಾರಣ: ವರದಿ

Contaminated Water Tragedy: ಇಂದೋರ್‌ನಲ್ಲಿ ಕುಡಿಯುವ ನೀರಿನಲ್ಲಿ ಪೈಪ್‌ಲೈನ್ ಸೋರಿಕೆಯಿಂದ ಕಲುಷಿತತೆ ಉಂಟಾಗಿ ಸೋಂಕು ಹರಡಿದ್ದು, 150ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, 10 ಮಂದಿ ಸಾವನ್ನಪ್ಪಿದ್ದಾರೆ.
Last Updated 2 ಜನವರಿ 2026, 6:51 IST
ದೇಶದ ಸ್ವಚ್ಛ ನಗರ ಇಂದೋರ್ ದುರಂತಕ್ಕೆ ಕಲುಷಿತ ನೀರಿನ ಸೇವನೆಯೇ ಕಾರಣ: ವರದಿ

ಹಾಲಿಗೆ ಬೆರೆಸಿದ ಹನಿ ನೀರು ಮಗುವಿನ ಪ್ರಾಣ ತೆಗೆಯಿತು!

Indore Water Contamination: ಇಂದೋರ್‌ನ ಭಗೀರಥಪುರದಲ್ಲಿ ಕಲುಷಿತ ನೀರು ಸೇವನೆಯಿಂದ ಐದೂವರೆ ತಿಂಗಳ ಅಯಾನ್ ಮಗು ಮೃತಪಟ್ಟಿದ್ದು, ಹಾಲಿಗೆ ಬೆರೆಸಿದ ನಲ್ಲಿ ನೀರು ವಿಷವಾಗಿ ಪರಿಣಮಿಸಿದೆ ಎಂದು ಕುಟುಂಬದವರು ನೋವು ತೋಡಿಕೊಂಡಿದ್ದಾರೆ.
Last Updated 2 ಜನವರಿ 2026, 4:16 IST
ಹಾಲಿಗೆ ಬೆರೆಸಿದ ಹನಿ ನೀರು ಮಗುವಿನ ಪ್ರಾಣ ತೆಗೆಯಿತು!
ADVERTISEMENT
ADVERTISEMENT
ADVERTISEMENT