ಬುಧವಾರ, 18 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

ಭೋಜಶಾಲಾ ವಿವಾದ: MP ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠದಿಂದ ವಿಚಾರಣೆ

Madhya Pradesh High Court: ಧಾರ್‌ ಜಿಲ್ಲೆಯಲ್ಲಿರುವ ಭೋಜಶಾಲಾ– ಕಮಲಾ ಮೌಲಾ ಮಸೀದಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಮಧ್ಯಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠ ವಿಚಾರಣೆ ನಡೆಸಲಿದೆ.
Last Updated 18 ಫೆಬ್ರುವರಿ 2026, 4:02 IST
ಭೋಜಶಾಲಾ ವಿವಾದ: MP ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠದಿಂದ ವಿಚಾರಣೆ

ಅಸ್ಥಿರತೆ ನಡುವೆ ಭಾರತಕ್ಕೆ ಭೇಟಿ ನೀಡಲು ಬಾಂಗ್ಲಾ ಪ್ರಧಾನಿಗೆ ಮೋದಿ ಆಹ್ವಾನ

Tarique Rahman: ರಾಜಕೀಯ ಅಸ್ಥಿರತೆಯ ನಡುವೆ ಬಾಂಗ್ಲಾದೇಶದ ನೂತನ ಪ್ರಧಾನಿ ತಾರಿಕ್ ರೆಹಮಾನ್ ಅವರಿಗೆ ಭಾರತಕ್ಕೆ ಭೇಟಿ ನೀಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಹ್ವಾನ ನೀಡಿದ್ದಾರೆ.
Last Updated 18 ಫೆಬ್ರುವರಿ 2026, 3:12 IST
ಅಸ್ಥಿರತೆ ನಡುವೆ ಭಾರತಕ್ಕೆ ಭೇಟಿ ನೀಡಲು ಬಾಂಗ್ಲಾ ಪ್ರಧಾನಿಗೆ ಮೋದಿ ಆಹ್ವಾನ

2026ರ ಫೆಬ್ರುವರಿ 18: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...

Daily News Highlights: ರಾಷ್ಟ್ರೀಯ, ರಾಜ್ಯ, ವಿದೇಶಕ್ಕೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
Last Updated 18 ಫೆಬ್ರುವರಿ 2026, 3:07 IST
2026ರ ಫೆಬ್ರುವರಿ 18: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...

5 ರಾಜ್ಯ: ಏಪ್ರಿಲ್‌ನಲ್ಲಿ ಚುನಾವಣೆ?

ಮುಖ್ಯ ಚುನಾವಣಾ ಆಯುಕ್ತರ ತಂಡ ಅಸ್ಸಾಂಗೆ ಭೇಟಿ
Last Updated 18 ಫೆಬ್ರುವರಿ 2026, 1:03 IST
5 ರಾಜ್ಯ: ಏಪ್ರಿಲ್‌ನಲ್ಲಿ ಚುನಾವಣೆ?

Fact Check: ಲೈಂಗಿಕ ಅಪರಾಧಿ ಎಪ್‌ಸ್ಟೈನ್‌ ಜತೆ ಪ್ರಧಾನಿ ಮೋದಿ ಫೊಟೋ, ಸುಳ್ಳು

AI Generated Image: ಜೆಫ್ರಿ ಎಪ್‌ಸ್ಟೈನ್ ಜೊತೆ ಪ್ರಧಾನಿ ಮೋದಿ, ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಇರುವಂತೆ ವೈರಲ್ ಆದ ಚಿತ್ರಗಳು ಎಐ ಮೂಲಕ ಸೃಷ್ಟಿಸಿದ ಸುಳ್ಳು ಚಿತ್ರಗಳೆಂದು ಫ್ಯಾಕ್ಟ್ ಚೆಕ್ ಸ್ಪಷ್ಟಪಡಿಸಿದೆ.
Last Updated 17 ಫೆಬ್ರುವರಿ 2026, 23:30 IST
Fact Check: ಲೈಂಗಿಕ ಅಪರಾಧಿ ಎಪ್‌ಸ್ಟೈನ್‌ ಜತೆ ಪ್ರಧಾನಿ ಮೋದಿ ಫೊಟೋ, ಸುಳ್ಳು

ಸಹಕಾರ ವೃದ್ಧಿಗೆ ಶಪಥ: ವ್ಯಾಪಾರ, ರಕ್ಷಣಾ ಕ್ಷೇತ್ರದ ಬಗ್ಗೆ ಮೋದಿ–ಮ್ಯಾಕ್ರನ್ ಮಾತು

Modi Macron Talks: ವ್ಯಾಪಾರ, ರಕ್ಷಣಾ ಸಹಕಾರ, ಇಂಧನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತ–ಫ್ರಾನ್ಸ್ ಸಂಬಂಧ ವೃದ್ಧಿಗೆ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಮ್ಯಾಕ್ರನ್ ಒತ್ತಾಯಿಸಿದರು.
Last Updated 17 ಫೆಬ್ರುವರಿ 2026, 22:30 IST
ಸಹಕಾರ ವೃದ್ಧಿಗೆ ಶಪಥ: ವ್ಯಾಪಾರ, ರಕ್ಷಣಾ ಕ್ಷೇತ್ರದ ಬಗ್ಗೆ ಮೋದಿ–ಮ್ಯಾಕ್ರನ್ ಮಾತು

ಓಬಳಾಪುರಂ ಗಣಿ ಅಕ್ರಮ:ಮಹಿಳಾ ಐಎಎಸ್ ಅಧಿಕಾರಿ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

Supreme Court Verdict: ಓಬಳಾಪುರಂ ಗಣಿ ಅಕ್ರಮ ಪ್ರಕರಣದಲ್ಲಿ ಐಎಎಸ್ ಅಧಿಕಾರಿ ವೈ ಶ್ರೀಲಕ್ಷ್ಮಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದ್ದು, ವಿಚಾರಣೆಗೆ ದಾರಿ ತೆರೆದಿದೆ.
Last Updated 17 ಫೆಬ್ರುವರಿ 2026, 22:30 IST
ಓಬಳಾಪುರಂ ಗಣಿ ಅಕ್ರಮ:ಮಹಿಳಾ ಐಎಎಸ್ ಅಧಿಕಾರಿ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
ADVERTISEMENT

ಶಾಂತಕುಮಾರ್‌ಗೆ ‘ಜೀವಮಾನ ಸಾಧನೆ’ ಪ್ರಶಸ್ತಿ

KIIT Bhubaneswar Award: ಕಳಿಂಗ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ನಡೆದ ಸಮಾರಂಭದಲ್ಲಿ ‘ದಿ ಪ್ರಿಂಟರ್ಸ್‌ ಮೈಸೂರು ಲಿಮಿಟೆಡ್‌’ನ ನಿರ್ದೇಶಕ ಕೆ ಎನ್ ಶಾಂತಕುಮಾರ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನಿಸಲಾಯಿತು.
Last Updated 17 ಫೆಬ್ರುವರಿ 2026, 18:38 IST
ಶಾಂತಕುಮಾರ್‌ಗೆ ‘ಜೀವಮಾನ ಸಾಧನೆ’ ಪ್ರಶಸ್ತಿ

ಬಿಜೆಪಿ ಸೇರ್ಪಡೆಗೆ ನಿರ್ಧರಿಸಿದ ಬೋರಾ: ಮುಂಬರುವ ಅಸ್ಸಾಂ ಚುನಾವಣೆಗೆ ಸಿದ್ಧತೆ

Assam BJP Joining: ಅಸ್ಸಾಂ ಕಾಂಗ್ರೆಸ್ ಮಾಜಿ ಅಧ್ಯಕ್ಷ ಭೂಪೇನ್ ಕುಮಾರ್ ಬೋರಾ ಬಿಜೆಪಿ ಸೇರುವ ನಿರ್ಧಾರ ಕೈಗೊಂಡಿದ್ದು, ಹಿಮಂತ ಬಿಸ್ವ ಶರ್ಮ ಭೇಟಿ ಬಳಿಕ ಚುನಾವಣಾ ರಾಜಕೀಯ ಚಟುವಟಿಕೆ ಚುರುಕಾಗಿದೆ.
Last Updated 17 ಫೆಬ್ರುವರಿ 2026, 17:21 IST
ಬಿಜೆಪಿ ಸೇರ್ಪಡೆಗೆ ನಿರ್ಧರಿಸಿದ ಬೋರಾ: ಮುಂಬರುವ ಅಸ್ಸಾಂ ಚುನಾವಣೆಗೆ ಸಿದ್ಧತೆ

ಉದ್ಯೋಗ ನಷ್ಟದ ಆತಂಕ ಬೇಡ: ಪ್ರಧಾನಿ ಮೋದಿ

ಎ.ಐ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ:
Last Updated 17 ಫೆಬ್ರುವರಿ 2026, 16:29 IST
ಉದ್ಯೋಗ ನಷ್ಟದ ಆತಂಕ ಬೇಡ: ಪ್ರಧಾನಿ ಮೋದಿ
ADVERTISEMENT
ADVERTISEMENT
ADVERTISEMENT