ಸಂವಿಧಾನದ ಮೌಲ್ಯ, ಆಧ್ಯಾತ್ಮಿಕ ಸಾರ ಸಂರಕ್ಷಿಸಿ: ದತ್ತಾತ್ರೇಯ ಹೊಸಬಾಳೆ ಮನವಿ
RSS Republic Day: ರಾಷ್ಟ್ರಧ್ವಜ, ಸಂವಿಧಾನದ ಮೌಲ್ಯ ಹಾಗೂ ದೇಶದ ಪ್ರಾಚೀನ ಪರಂಪರೆಯ ಆಧ್ಯಾತ್ಮಿಕ ಸಾರ ರಕ್ಷಿಸಲು ಜನರು ಮುಂದಾಗಬೇಕು ಎಂದು ಆರ್ಎಸ್ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಮನವಿ ಮಾಡಿದರು.Last Updated 26 ಜನವರಿ 2026, 15:23 IST