ಗುರುವಾರ, 1 ಜನವರಿ 2026
×
ADVERTISEMENT

ಸುದ್ದಿ

ADVERTISEMENT

ಫ್ಯಾಕ್ಟ್ ಚೆಕ್: ಅಯೋಧ್ಯೆ ದೇವಸ್ಥಾನದಲ್ಲಿ ನವಿಲು ಹೂ ಅರ್ಪಿಸಿದ ವಿಡಿಯೊ...

AI Generated Video: ನವಿಲೊಂದು ರಾಮಮಂದಿರದಲ್ಲಿ ಹೂ ಅರ್ಪಿಸಿದಂತೆ ಭಾಸವಾಗುವ ವೈರಲ್ ವಿಡಿಯೊ ಎಐ ಮೂಲಕ ಸೃಷ್ಟಿಸಲಾಗಿದ್ದು, ಈ ದೃಶ್ಯವೊಂದು ಅಸಲಿ ಅಲ್ಲ ಎಂದು ಪಿಟಿಐ ಫ್ಯಾಕ್ಟ್ ಚೆಕ್ ಸ್ಪಷ್ಟಪಡಿಸಿದೆ.
Last Updated 1 ಜನವರಿ 2026, 22:50 IST
ಫ್ಯಾಕ್ಟ್ ಚೆಕ್: ಅಯೋಧ್ಯೆ ದೇವಸ್ಥಾನದಲ್ಲಿ ನವಿಲು ಹೂ ಅರ್ಪಿಸಿದ ವಿಡಿಯೊ...

ಬಾಂಗ್ಲಾ: ಮತ್ತೊಬ್ಬ ಹಿಂದೂ ಮೇಲೆ ದಾಳಿ

Hindu Businessman Assault: ಬಾಂಗ್ಲಾದೇಶದ ಶರಿಯತ್‌ಪುರ ಜಿಲ್ಲೆಯಲ್ಲಿ ಹಿಂದೂ ಉದ್ಯಮಿಯೊಬ್ಬರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಬೆಂಕಿ ಹಚ್ಚಿದ ಘಟನೆ ನಡೆದಿದ್ದು, ಗಾಯಾಳು ಢಾಕಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Last Updated 1 ಜನವರಿ 2026, 20:42 IST
ಬಾಂಗ್ಲಾ: ಮತ್ತೊಬ್ಬ ಹಿಂದೂ ಮೇಲೆ ದಾಳಿ

ಕೋಗಿಲು ಬಡಾವಣೆ: ಹೇಳಿಕೆ ಸಮರ್ಥಿಸಿಕೊಂಡ ಪಿಣರಾಯಿ ವಿಜಯನ್‌

ಕೋಗಿಲು ಬಡಾವಣೆಯಲ್ಲಿ ಮನೆಗಳ ತೆರವು ಪ್ರಕರಣ
Last Updated 1 ಜನವರಿ 2026, 20:29 IST
ಕೋಗಿಲು ಬಡಾವಣೆ: ಹೇಳಿಕೆ ಸಮರ್ಥಿಸಿಕೊಂಡ ಪಿಣರಾಯಿ ವಿಜಯನ್‌

ಹುಲಿಗಳಿಗಿಲ್ಲ ಜಾಗ: 2025ರಲ್ಲಿ ದೇಶದಾದ್ಯಂತ 166 ಹುಲಿಗಳು ಸಾವು

Wildlife Conservation Concern: 2025ರಲ್ಲಿ ದೇಶದಾದ್ಯಂತ 166 ಹುಲಿಗಳು ಮೃತಪಟ್ಟಿದ್ದು, ಗಡಿ ತಕರಾರು, ವಿಷ ಉಣಿಸಿದ ಘಟನೆಗಳು ಹಾಗೂ ಅರಣ್ಯ ಪ್ರದೇಶದ ಕುಗ್ಗುವಿಕೆ ಹುಲಿಗಳ ಸಾವಿಗೆ ಪ್ರಮುಖ ಕಾರಣಗಳಾಗಿವೆ ಎಂದು ತಜ್ಞರು ಹೇಳುತ್ತಾರೆ.
Last Updated 1 ಜನವರಿ 2026, 19:30 IST
ಹುಲಿಗಳಿಗಿಲ್ಲ ಜಾಗ: 2025ರಲ್ಲಿ ದೇಶದಾದ್ಯಂತ 166 ಹುಲಿಗಳು ಸಾವು

Sabarimala Gold Theft | ಹೆಚ್ಚು ಪ್ರಮಾಣದ ಚಿನ್ನ ನಾಪತ್ತೆ: SIT ಶಂಕೆ

Sabarimala Temple: ಶಬರಿಮಲೆ ಚಿನ್ನ ನಾಪತ್ತೆ‍ ಪ್ರಕರಣದ ಪ್ರಮುಖ ಆರೋಪಿಗಳಿಂದ ಈವರೆಗೆ ವಶಪಡಿಸಿಕೊಂಡಿರುವ ಚಿನ್ನಕ್ಕಿಂತಲೂ ಹೆಚ್ಚಿನ ಪ್ರಮಾಣದ ಚಿನ್ನ ದೇವಾಲಯದಿಂದ ನಾಪತ್ತೆಯಾಗಿದೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ) ಶಂಕೆ ವ್ಯಕ್ತಪಡಿಸಿದೆ.
Last Updated 1 ಜನವರಿ 2026, 19:09 IST
Sabarimala Gold Theft | ಹೆಚ್ಚು ಪ್ರಮಾಣದ ಚಿನ್ನ ನಾಪತ್ತೆ: SIT ಶಂಕೆ

ಸ್ವಿಟ್ಜರ್ಲೆಂಡ್ ಬಾರ್‌ನಲ್ಲಿ ಅಗ್ನಿ ಅವಘಡ: ದುಃಸ್ವಪ್ನವಾಗಿ ಬದಲಾದ ಸಂಭ್ರಮದ ಸಂಜೆ

Swiss Resort Fire: ಸ್ವಿಸ್‌ ಆಲ್ಪ್ಸ್‌ ರೆಸಾರ್ಟ್‌ ಟೌನ್‌ನ ಬಾರ್‌ನಲ್ಲಿ ಹೊಸ ವರ್ಷಾಚರಣೆ ವೇಳೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಹಲವರು ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಭಾರಿ ಸಂಖ್ಯೆಯ ಜನರು ಸಜೀವ ದಹನವಾಗಿದ್ದಾರೆ.
Last Updated 1 ಜನವರಿ 2026, 19:04 IST
ಸ್ವಿಟ್ಜರ್ಲೆಂಡ್ ಬಾರ್‌ನಲ್ಲಿ ಅಗ್ನಿ ಅವಘಡ: ದುಃಸ್ವಪ್ನವಾಗಿ ಬದಲಾದ ಸಂಭ್ರಮದ ಸಂಜೆ

Indus Water Treaty|ಸಿಂಧೂ ನದಿ ನೀರು ಒಪ್ಪಂದ: ಭಾರತದ ನಡೆಗೆ ಪಾಕಿಸ್ತಾನ ಆಕ್ಷೇಪ

ವಿದೇಶಾಂಗ ಇಲಾಖೆಯ ವಕ್ತಾರ ತಾಹೀರ್‌ ಹುಸೈಬ್‌ ಅಂದ್ರಾಬಿ
Last Updated 1 ಜನವರಿ 2026, 16:03 IST
Indus Water Treaty|ಸಿಂಧೂ ನದಿ ನೀರು ಒಪ್ಪಂದ: ಭಾರತದ ನಡೆಗೆ ಪಾಕಿಸ್ತಾನ ಆಕ್ಷೇಪ
ADVERTISEMENT

‘ಯೂರೋ’ ಕರೆನ್ಸಿಗೆ ಬದಲಾದ ಬಲ್ಗೇರಿಯಾ

Bulgaria Currency Change: 2026ರ ಮೊದಲ ದಿನವೇ ಬಲ್ಗೇರಿಯಾ ‘ಯೂರೋ’ವನ್ನು ತನ್ನ ಅಧಿಕೃತ ಕರೆನ್ಸಿಯಾಗಿ ಅಳವಡಿಸಿಕೊಂಡಿದೆ. ಐರೋಪ್ಯ ಒಕ್ಕೂಟವನ್ನು ಸೇರಿದ 19 ವರ್ಷಗಳ ನಂತರ ‘ಯೂರೋವಲಯ’ದ 21ನೇ ಸದಸ್ಯನಾಗಿ ಅದು ಹೊರಹೊಮ್ಮಿದೆ.
Last Updated 1 ಜನವರಿ 2026, 15:48 IST
‘ಯೂರೋ’ ಕರೆನ್ಸಿಗೆ ಬದಲಾದ ಬಲ್ಗೇರಿಯಾ

ಅಫ್ಘಾನಿಸ್ತಾನದಲ್ಲಿ ಭಾರಿ ಮಳೆ, ಪ್ರವಾಹ: 17 ಜನ ಸಾವು

Afghanistan Floods: ಅಫ್ಘಾನಿಸ್ತಾನದ ಹಲವು ಪ್ರದೇಶಗಳಲ್ಲಿ ಹಠಾತ್ತನೆ ಉಂಟಾದ ಭಾರಿ ಮಳೆ, ಪ್ರವಾಹ, ಹಿಮಪಾತದಿಂದ ಕನಿಷ್ಠ 17 ಜನರು ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿದ್ದಾರೆ. ಭಾರಿ ಮಳೆಯಿಂದ ದೇಶದ ಮಧ್ಯ, ಉತ್ತರ, ದಕ್ಷಿಣ ಮತ್ತು ಪಶ್ಚಿಮ ಪ್ರದೇಶಗಳಲ್ಲಿ ದೈನಂದಿನ ಜೀವನಕ್ಕೆ ಧಕ್ಕೆಯಾಗಿದೆ.
Last Updated 1 ಜನವರಿ 2026, 15:42 IST
ಅಫ್ಘಾನಿಸ್ತಾನದಲ್ಲಿ ಭಾರಿ ಮಳೆ, ಪ್ರವಾಹ: 17 ಜನ ಸಾವು

ಮಹಾರಾಷ್ಟ್ರ: ಸಂತ್ರಸ್ತೆಯ ಪತಿಗೆ ಬೆಂಕಿ ಹಚ್ಚಿದ ಆರೋಪಿ; ಮೂವರ ಬಂಧನ

ಲೈಂಗಿಕ ಕಿರುಕುಳದ ಆರೋಪಿ ಜಾಮೀನಿನ ಮೇಲೆ ಬಿಡುಗಡೆ
Last Updated 1 ಜನವರಿ 2026, 15:40 IST
ಮಹಾರಾಷ್ಟ್ರ: ಸಂತ್ರಸ್ತೆಯ ಪತಿಗೆ ಬೆಂಕಿ ಹಚ್ಚಿದ ಆರೋಪಿ; ಮೂವರ ಬಂಧನ
ADVERTISEMENT
ADVERTISEMENT
ADVERTISEMENT