ಭಾನುವಾರ, 22 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

ಈ ಎಐ ಬಳಸಿ ನೀವೇ ಸೀರೆ, ಬಟ್ಟೆಗಳನ್ನು ನಿಮಗೆ ಬೇಕಾದ ರೀತಿ ವಿನ್ಯಾಸ ಮಾಡಬಹುದು!

TCS AI Platform: ನಿಮ್ಮ ಸೀರೆ ಅಥವಾ ಯಾವುದೇ ಬಟ್ಟೆಯನ್ನು ನೀವೇ ತ್ವರಿತವಾಗಿ ಮತ್ತು ಪರಿಪೂರ್ಣ ಬಣ್ಣ ಸಂಯೋಜನೆಗಳೊಂದಿಗೆ ವಿನ್ಯಾಸಗೊಳಿಸಲು ಬಯಸುವಿರಾ? ಹಾಗಿದ್ದರೆ, ನಿಮಗಾಗಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(ಟಿಸಿಎಸ್) ಒಂದು ಎಐ ಹೊರತಂದಿದೆ.
Last Updated 22 ಫೆಬ್ರುವರಿ 2026, 16:28 IST
ಈ ಎಐ ಬಳಸಿ ನೀವೇ ಸೀರೆ, ಬಟ್ಟೆಗಳನ್ನು ನಿಮಗೆ ಬೇಕಾದ ರೀತಿ ವಿನ್ಯಾಸ ಮಾಡಬಹುದು!

ಅಜಿತ್‌ ಪವಾರ್ ವಿಮಾನ ಅಪಘಾತ: ಫೆ.28ರೊಳಗೆ ಪ್ರಾಥಮಿಕ ತನಿಖಾ ವರದಿ ಬಿಡುಗಡೆ

Aviation Investigation Update: ಅಜಿತ್ ಪವಾರ್ ವಿಮಾನ ಅಪಘಾತ ಕುರಿತು ಪ್ರಾಥಮಿಕ ತನಿಖಾ ವರದಿ ಫೆಬ್ರವರಿ 28ರೊಳಗೆ ಬಿಡುಗಡೆಯಾಗಲಿದೆ ಎಂದು ಕೇಂದ್ರ ಸಚಿವ ಮುರಳೀಧರ್ ಮೊಹೊಲ್ ತಿಳಿಸಿದ್ದಾರೆ.
Last Updated 22 ಫೆಬ್ರುವರಿ 2026, 16:07 IST
ಅಜಿತ್‌ ಪವಾರ್ ವಿಮಾನ ಅಪಘಾತ: ಫೆ.28ರೊಳಗೆ ಪ್ರಾಥಮಿಕ ತನಿಖಾ ವರದಿ ಬಿಡುಗಡೆ

ವ್ಯಾಪಾರ ಒಪ್ಪಂದದ ವಿರುದ್ಧ ಗ್ರಾಮಸಭೆ ನಡೆಸಿ: ಸಂಯುಕ್ತ ಕಿಸಾನ್ ಮೋರ್ಚಾ

ಪತ್ರ ಬರೆಯುವಂತೆ ದೇಶದ ರೈತರಿಗೆ ಮನವಿ ಮಾಡಿದ ಸಂಯುಕ್ತ ಕಿಸಾನ್ ಮೋರ್ಚಾ
Last Updated 22 ಫೆಬ್ರುವರಿ 2026, 16:07 IST
ವ್ಯಾಪಾರ ಒಪ್ಪಂದದ ವಿರುದ್ಧ ಗ್ರಾಮಸಭೆ ನಡೆಸಿ: ಸಂಯುಕ್ತ ಕಿಸಾನ್ ಮೋರ್ಚಾ

ಮನದ ಮಾತು: ಅಂಗಾಂಗ ದಾನದ ಉದಾತ್ತ ಕಾರ್ಯಕ್ಕೆ ಪ್ರಧಾನಿ ಮೋದಿ ಶ್ಲಾಘನೆ

‘ಮನದ ಮಾತು’ ಕಾರ್ಯಕ್ರಮದಲ್ಲಿ ಅಂಗಾಂಗ ದಾನದ ಉದಾತ್ತ ಕಾರ್ಯಕ್ಕೆ ಶ್ಲಾಘನೆ
Last Updated 22 ಫೆಬ್ರುವರಿ 2026, 15:54 IST
ಮನದ ಮಾತು: ಅಂಗಾಂಗ ದಾನದ ಉದಾತ್ತ ಕಾರ್ಯಕ್ಕೆ ಪ್ರಧಾನಿ ಮೋದಿ ಶ್ಲಾಘನೆ

ಭಾರತ ಜಾಗತಿಕ ಶಕ್ತಿ: ಇಸ್ರೇಲ್ ಪ್ರಧಾನಿ ನೆತನ್ಯಾಹು

Israel Prime Minister: ಭಾರತವು ‘ಜಾಗತಿಕ ಶಕ್ತಿ’ ಎಂದು ಬಣ್ಣಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್‌ ನೆತನ್ಯಾಹು, ಭಾರತ, ಅರಬ್‌, ಆಫ್ರಿಕ ದೇಶಗಳು, ಗ್ರೀಸ್‌, ಸೈಪ್ರಸ್‌ ಒಳಗೊಂಡ ‘ಷಟ್ಕೋನ ಮಾದರಿ’ಯ ಮೈತ್ರಿ ವ್ಯವಸ್ಥೆ ರಚಿಸುವ ಆಶಯವನ್ನು ವ್ಯಕ್ತಪಡಿಸಿದ್ದಾರೆ.
Last Updated 22 ಫೆಬ್ರುವರಿ 2026, 15:52 IST
ಭಾರತ ಜಾಗತಿಕ ಶಕ್ತಿ: ಇಸ್ರೇಲ್ ಪ್ರಧಾನಿ ನೆತನ್ಯಾಹು

ತಿರುಪ್ಪೂರ್: ಬಾಂಗ್ಲಾದ ಆರು ಪ್ರಜೆಗಳು ವಶಕ್ಕೆ

Terror Probe Tamil Nadu: ಭಯೋತ್ಪಾದಕ ಸಂಚು ಆರೋಪದ ಮೇಲೆ ತಿರುಪ್ಪೂರ್‌ನಲ್ಲಿ ಬಾಂಗ್ಲಾದೇಶದ ಆರು ಪ್ರಜೆಗಳನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.
Last Updated 22 ಫೆಬ್ರುವರಿ 2026, 15:49 IST
ತಿರುಪ್ಪೂರ್: ಬಾಂಗ್ಲಾದ ಆರು ಪ್ರಜೆಗಳು ವಶಕ್ಕೆ

ಅಫ್ಗನ್‌ ಉಗ್ರರ ತಾಣಗಳ ಮೇಲೆ ಪಾಕ್ ದಾಳಿ

Afghanistan Terror Camps: ದೇಶದಲ್ಲಿ ಇತ್ತೀಚೆಗೆ ನಡೆ‌ದ ಬಂಡುಕೋರರ ದಾಳಿಗೆ ಪ್ರತೀಕಾರವಾಗಿ ಅಫ್ಗಾನಿಸ್ತಾನದ ಕನಿಷ್ಠ ಏಳು ಭಯೋತ್ಪಾದಕ ಅಡಗುತಾಣಗಳ ಮೇಲೆ ವಾಯುದಾಳಿ ನಡೆಸಿರುವುದಾಗಿ ಪಾಕಿಸ್ತಾನ ಭಾನುವಾರ ಹೇಳಿದೆ.
Last Updated 22 ಫೆಬ್ರುವರಿ 2026, 15:48 IST
ಅಫ್ಗನ್‌ ಉಗ್ರರ ತಾಣಗಳ ಮೇಲೆ ಪಾಕ್ ದಾಳಿ
ADVERTISEMENT

ಕೀವ್‌ ಮೇಲೆ ರಷ್ಯಾ ದಾಳಿ: ವ್ಯಕ್ತಿ ಸಾವು

Kyiv Drone Attack: ಉಕ್ರೇನ್‌ನ ಕೀವ್‌ ಮೇಲೆ ರಷ್ಯಾವು ಡ್ರೋನ್‌ ಮತ್ತು ಕ್ಷಿಪಣಿ ದಾಳಿ ನಡೆಸಿದ್ದು, ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಉಕ್ರೇನ್‌ನ ತುರ್ತು ಸೇವೆ ಭಾನುವಾರ ತಿಳಿಸಿದೆ.
Last Updated 22 ಫೆಬ್ರುವರಿ 2026, 15:45 IST
ಕೀವ್‌ ಮೇಲೆ ರಷ್ಯಾ ದಾಳಿ: ವ್ಯಕ್ತಿ ಸಾವು

ಸ್ಫೋಟಕ್ಕೆ ಸಂಚು: ಬಂಧಿತರಲ್ಲಿ 7 ಮಂದಿ ಬಾಂಗ್ಲಾದವರು

*ಭಾರತ ವಿರೋಧಿ ಪೋಸ್ಟರ್‌ ಅಂಟಿಸಿದ್ದ ಅರೋಪಿಗಳು
Last Updated 22 ಫೆಬ್ರುವರಿ 2026, 15:40 IST
ಸ್ಫೋಟಕ್ಕೆ ಸಂಚು: ಬಂಧಿತರಲ್ಲಿ 7 ಮಂದಿ ಬಾಂಗ್ಲಾದವರು

ಜಮ್ಮು ಮತ್ತು ಕಾಶ್ಮೀರದಲ್ಲಿ ಎನ್‌ಕೌಂಟರ್: ಮೂವರು ಭಯೋತ್ಪಾದಕರು ಹತ

ಕಿಶ್ತವಾಡದಲ್ಲಿ ಗುಂಡಿನ ಚಕಮಕಿ * ಜೆಇಎಂನ ಕಮಾಂಡರ್‌ ಸೈಫುಲ್ಲಾ ಸಾವು
Last Updated 22 ಫೆಬ್ರುವರಿ 2026, 15:38 IST
ಜಮ್ಮು ಮತ್ತು ಕಾಶ್ಮೀರದಲ್ಲಿ ಎನ್‌ಕೌಂಟರ್: ಮೂವರು ಭಯೋತ್ಪಾದಕರು ಹತ
ADVERTISEMENT
ADVERTISEMENT
ADVERTISEMENT