ಸೋಮವಾರ, 26 ಜನವರಿ 2026
×
ADVERTISEMENT

ಸುದ್ದಿ

ADVERTISEMENT

ಲೈಂಗಿಕ ದೌರ್ಜನ್ಯ ಪ್ರಕರಣ– ಸಂತ್ರಸ್ತೆಯರ ಗುರುತು ಬಹಿರಂಗ ಬೇಡ: ದೆಹಲಿ ಹೈಕೋರ್ಟ್‌

Sexual Assault Victim Identity: ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ನ್ಯಾಯಾಲಯಗಳಿಗೆ ಸಲ್ಲಿಸುವ ಸ್ಥಿತಿಗತಿ ವರದಿಗಳು ಅಥವಾ ಇತರೆ ಯಾವುದೇ ದಾಖಲೆಗಳಲ್ಲಿ ಸಂತ್ರಸ್ತೆಯರ ಹೆಸರು, ಪೋಷಕರ ಹೆಸರು ಮತ್ತು ಅವರ ಮನೆ ವಿಳಾಸದಂಥ ಮಾಹಿತಿಗಳನ್ನು ಬಹಿರಂಗಪಡಿಸಬಾರದು.
Last Updated 26 ಜನವರಿ 2026, 15:31 IST
ಲೈಂಗಿಕ ದೌರ್ಜನ್ಯ ಪ್ರಕರಣ– ಸಂತ್ರಸ್ತೆಯರ ಗುರುತು ಬಹಿರಂಗ ಬೇಡ: ದೆಹಲಿ ಹೈಕೋರ್ಟ್‌

ರಾಮ್‌ ಜಿಯಿಂದ ಬಡತನ ನಿರ್ಮೂಲನೆ ಅಸಾಧ್ಯ: ನೊಬೆಲ್ ಪುರಸ್ಕೃತ ಅಭಿಜಿತ್‌ ಬ್ಯಾನರ್ಜಿ

Poverty Alleviation: ನರೇಗಾದ ಬದಲಿಗೆ ಜಾರಿ ತಂದಿರುವ ವಿಬಿ ಜಿ ರಾಮ್‌ ಜಿ ಯೋಜನೆಗೆ ಕೇಂದ್ರ ಸರ್ಕಾರವು ತನ್ನ ಪಾಲಿನ ಅನುದಾನವನ್ನು ಕಡಿತ ಮಾಡಿರುವುದರಿಂದ ಬಡ ರಾಜ್ಯಗಳು ಇನ್ನಷ್ಟು ಕಡಿಮೆ ಹಣ ಖರ್ಚು ಮಾಡುತ್ತವೆ. ಬಡತನ ನಿರ್ಮೂಲನೆಗೆ ಇದೇನು ಸಹಕಾರಿಯಾಗಿಲ್ಲ
Last Updated 26 ಜನವರಿ 2026, 15:30 IST
ರಾಮ್‌ ಜಿಯಿಂದ ಬಡತನ ನಿರ್ಮೂಲನೆ ಅಸಾಧ್ಯ: ನೊಬೆಲ್ ಪುರಸ್ಕೃತ ಅಭಿಜಿತ್‌ ಬ್ಯಾನರ್ಜಿ

ಸಂವಿಧಾನವು ಜನರ ಹಕ್ಕುಗಳ ರಕ್ಷಿಸುವ ಗುರಾಣಿ: ರಾಹುಲ್‌ ಗಾಂಧಿ

Rahul Gandhi: ‘ಸಂವಿಧಾನವು ಪ್ರತಿಯೊಬ್ಬ ಭಾರತೀಯನ ಧ್ವನಿ ಮತ್ತು ಹಕ್ಕುಗಳನ್ನು ರಕ್ಷಿಸುವ ಗುರಾಣಿಯಾಗಿದೆ. ಹೀಗಾಗಿ ಭಾರತದ ಸಂವಿಧಾನವನ್ನು ರಕ್ಷಿಸುವ ನಮ್ಮ ಸಂಕಲ್ಪವು ಬಂಡೆಯಂತೆ ಬಲಿಷ್ಠವಾಗಿದೆ’ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಪ್ರತಿಪಾದಿಸಿದ್ದಾರೆ.
Last Updated 26 ಜನವರಿ 2026, 15:30 IST
ಸಂವಿಧಾನವು ಜನರ ಹಕ್ಕುಗಳ ರಕ್ಷಿಸುವ ಗುರಾಣಿ: ರಾಹುಲ್‌ ಗಾಂಧಿ

ಚಂಡೀಗಢ: ಗಾಳಿಪಟ ಬೆನ್ನತ್ತಿ ಹಳಿ ಮೇಲೆ ಓಡುತ್ತಿದ್ದ ಬಾಲಕರ ಮೇಲೆ ಹರಿದ ರೈಲು‌

Kite Flying Danger: ಗಾಳಿಪಟದ ಬೆನ್ನತ್ತಿ ರೈಲು ಹಳಿ ಮೇಲೆ ಓಡುತ್ತಿದ್ದ ಬಾಲಕನೊಬ್ಬ ಅಪಾಯದಿಂದ ಪಾರಾಗಿದ್ದಾನೆ. ರೈಲ್ವೆ ಹಳಿಗಳ ಮೇಲೆ ಗಾಳಿಪಟ ಹಾರಿಸುವುದು ಅಥವಾ ಹಿಂಬಾಲಿಸುವುದು ಪ್ರಾಣಾಪಾಯಕ್ಕೆ ಕಾರಣವಾಗಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
Last Updated 26 ಜನವರಿ 2026, 15:30 IST
ಚಂಡೀಗಢ: ಗಾಳಿಪಟ ಬೆನ್ನತ್ತಿ ಹಳಿ ಮೇಲೆ ಓಡುತ್ತಿದ್ದ ಬಾಲಕರ ಮೇಲೆ ಹರಿದ ರೈಲು‌

ಪಹಲ್ಗಾಮ್‌ ಉಗ್ರ ದಾಳಿ ಸಂತ್ರಸ್ತ ಸೇರಿ 56 ಮಂದಿಗೆ ಜಮ್ಮು ಸರ್ಕಾರದ ಪ್ರಶಸ್ತಿ

Pahalgam Terror Attack: ಪಹಲ್ಗಾಮ್‌ ಭಯೋತ್ಪಾದಕ ದಾಳಿ ಸಂದರ್ಭದಲ್ಲಿ ಪ್ರವಾಸಿಗರನ್ನು ಉಳಿಸಲು ಹೋಗಿ ತಮ್ಮ ಜೀವವನ್ನೇ ಕಳೆದುಕೊಂಡ ಆದಿಲ್‌ ಹುಸ್ಸೇನ್ ಶಾ ಸೇರಿದಂತೆ 56 ಜನರಿಗೆ ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಪ್ರಶಸ್ತಿ ಘೋಷಿಸಿದೆ.
Last Updated 26 ಜನವರಿ 2026, 15:30 IST
ಪಹಲ್ಗಾಮ್‌ ಉಗ್ರ ದಾಳಿ ಸಂತ್ರಸ್ತ ಸೇರಿ 56 ಮಂದಿಗೆ  ಜಮ್ಮು ಸರ್ಕಾರದ ಪ್ರಶಸ್ತಿ

ಗಣರಾಜ್ಯೋತ್ಸವ: ಜಗತ್ತಿನ ವಿವಿಧೆಡೆ ಹಾರಾಡಿದ ತ್ರಿವರ್ಣ ಧ್ವಜ

Republic Day Celebration: ವಿಶ್ವದ ವಿವಿಧೆಡೆ ಭಾರತೀಯರು ಸೋಮವಾರ 77ನೇ ಗಣರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ವಿದೇಶಗಳಲ್ಲಿನ ಭಾರತದ ರಾಯಭಾರ ಕಚೇರಿಗಳಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಗಣರಾಜ್ಯೋತ್ಸವ ಆಚರಿಸಲಾಯಿತು.
Last Updated 26 ಜನವರಿ 2026, 15:23 IST
ಗಣರಾಜ್ಯೋತ್ಸವ: ಜಗತ್ತಿನ ವಿವಿಧೆಡೆ ಹಾರಾಡಿದ ತ್ರಿವರ್ಣ ಧ್ವಜ

ಸಂವಿಧಾನದ ಮೌಲ್ಯ, ಆಧ್ಯಾತ್ಮಿಕ ಸಾರ ಸಂರಕ್ಷಿಸಿ: ದತ್ತಾತ್ರೇಯ ಹೊಸಬಾಳೆ ಮನವಿ

RSS Republic Day: ರಾಷ್ಟ್ರಧ್ವಜ, ಸಂವಿಧಾನದ ಮೌಲ್ಯ ಹಾಗೂ ದೇಶದ ಪ್ರಾಚೀನ ಪರಂಪರೆಯ ಆಧ್ಯಾತ್ಮಿಕ ಸಾರ ರಕ್ಷಿಸಲು ಜನರು ಮುಂದಾಗಬೇಕು ಎಂದು ಆರ್‌ಎಸ್‌ಎಸ್‌ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಮನವಿ ಮಾಡಿದರು.
Last Updated 26 ಜನವರಿ 2026, 15:23 IST
ಸಂವಿಧಾನದ ಮೌಲ್ಯ, ಆಧ್ಯಾತ್ಮಿಕ ಸಾರ ಸಂರಕ್ಷಿಸಿ:  ದತ್ತಾತ್ರೇಯ ಹೊಸಬಾಳೆ ಮನವಿ
ADVERTISEMENT

ಅಮೆರಿಕ ತಯಾರಿಸಿರುವ ಭದ್ರತಾ ಖಾತರಿ ದಾಖಲೆ ಶೇ 100ರಷ್ಟು ಸಿದ್ಧ: ಝೆಲೆನ್‌ಸ್ಕಿ

Ukraine Security Guarantee: ಉಕ್ರೇನ್‌, ಅಮೆರಿಕ ಮತ್ತು ರಷ್ಯಾ ಪ್ರತಿನಿಧಿಗಳ ನಡುವೆ ಎರಡು ದಿನ ನಡೆದ ಮಾತುಕತೆ ಬಳಿಕ, ಉಕ್ರೇನ್‌ಗಾಗಿ ಅಮೆರಿಕ ಸಿದ್ಧಪಡಿಸಿರುವ ಭದ್ರತಾ ಖಾತರಿ ದಾಖಲೆ ಶೇ 100ರಷ್ಟು ಸಿದ್ಧವಾಗಿದೆ ಎಂದು ಅಧ್ಯಕ್ಷ ಝೆಲೆನ್‌ಸ್ಕಿ ತಿಳಿಸಿದ್ದಾರೆ.
Last Updated 26 ಜನವರಿ 2026, 15:23 IST
ಅಮೆರಿಕ ತಯಾರಿಸಿರುವ ಭದ್ರತಾ ಖಾತರಿ ದಾಖಲೆ ಶೇ 100ರಷ್ಟು ಸಿದ್ಧ: ಝೆಲೆನ್‌ಸ್ಕಿ

ಹಿಮಪಾತ: ಅಮೆರಿಕದಲ್ಲಿ 10,000 ವಿಮಾನ ಹಾರಾಟ ರದ್ದು

US Flight Cancellation: ಅಮೆರಿಕದಲ್ಲಿ ಭಾರಿ ಹಿಮಪಾತ ಹಾಗೂ ಶೀತಗಾಳಿಯಿಂದಾಗಿ ಹಲವಾರು ವಿಮಾನಗಳ ಹಾರಾಟವನ್ನು ಭಾನುವಾರ ರದ್ದುಗೊಳಿಸಲಾಯಿತು. ಅನೇಕ ವಿಮಾನಗಳ ಹಾರಾಟದ ಸಮಯದಲ್ಲಿ ವ್ಯತ್ಯಯ ಉಂಟಾಯಿತು. ಸುಮಾರು 10,800 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.
Last Updated 26 ಜನವರಿ 2026, 15:23 IST
ಹಿಮಪಾತ: ಅಮೆರಿಕದಲ್ಲಿ 10,000 ವಿಮಾನ ಹಾರಾಟ ರದ್ದು

ಮಾರ್ಚ್‌ನಲ್ಲಿ ಭಾರತಕ್ಕೆ ಕೆನಡಾ ಪ್ರಧಾನಿ ಮಾರ್ಕ್‌ ಭೇಟಿ?

Mark Carney: ಒಟ್ಟಾವಾ: ಕೆನಡಾ ಪ್ರಧಾನಿ ಮಾರ್ಕ್‌ ಕಾರ್ನಿ ಅವರು ಮಾರ್ಚ್‌ ಮೊದಲ ವಾರದಲ್ಲಿ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಕೆನಡಾದಲ್ಲಿನ ಭಾರತ ಹೈಕಮಿಷನರ್‌ ದಿನೇಶ್‌ ಪಟ್ನಾಯಕ್‌ ತಿಳಿಸಿದ್ದಾರೆ. ಭೇಟಿ ಸಂದರ್ಭದಲ್ಲಿ ಯುರೇನಿಯಂ ಇಂಧನ ಖನಿಜಗಳು ಮತ್ತು
Last Updated 26 ಜನವರಿ 2026, 14:40 IST
ಮಾರ್ಚ್‌ನಲ್ಲಿ ಭಾರತಕ್ಕೆ ಕೆನಡಾ ಪ್ರಧಾನಿ ಮಾರ್ಕ್‌ ಭೇಟಿ?
ADVERTISEMENT
ADVERTISEMENT
ADVERTISEMENT