ಶನಿವಾರ, 31 ಜನವರಿ 2026
×
ADVERTISEMENT

ಸುದ್ದಿ

ADVERTISEMENT

ಎನ್‌ಸಿಪಿ ನಾಯಕಿಯಾಗಿ ಸುನೇತ್ರಾ ಆಯ್ಕೆ: ಸಂಜೆ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ

Supriya Sule: ವರ್ಷಾ’ ನಿವಾಸದಲ್ಲಿ ನಡೆದ ಎನ್‌ಸಿಪಿ ಸಭೆಯಲ್ಲಿ ಸುನೇತ್ರಾ ಪವಾರ್ ಅವರನ್ನು ಅಜಿತ್ ಪವಾರ್ ನಿಧನದಿಂದ ತೆರವಾದ ಸ್ಥಾನಕ್ಕೆ ಶಾಸಕರಾಗಿಸಲು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
Last Updated 31 ಜನವರಿ 2026, 11:18 IST
ಎನ್‌ಸಿಪಿ ನಾಯಕಿಯಾಗಿ ಸುನೇತ್ರಾ ಆಯ್ಕೆ: ಸಂಜೆ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ

ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 45ನೇ ವರ್ಷದ ಸಂಭ್ರಮಾಚರಣೆಗೆ ಚಾಲನೆ

Sri Sri Ravi Shankar: ರಾಮೇಶ್ವರ: ಶ್ರೀ ಶ್ರೀ ರವಿಶಂಕರ್ ಅವರ ಸಾನ್ನಿಧ್ಯದಲ್ಲಿ ಸೋಮನಾಥ ಜ್ಯೋತಿರ್ಲಿಂಗ ಮಹಾರುದ್ರ ಪೂಜೆಯೊಂದಿಗೆ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 45ನೇ ವರ್ಷದ ಸಂಭ್ರಮಾಚರಣೆಗಳಿಗೆ ಚಾಲನೆ ದೊರೆಯಿತು.
Last Updated 31 ಜನವರಿ 2026, 10:59 IST
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 45ನೇ ವರ್ಷದ ಸಂಭ್ರಮಾಚರಣೆಗೆ ಚಾಲನೆ

ಎನ್‌ಸಿಪಿ ನಾಯಕರನ್ನು ಭೇಟಿಯಾದ ಸುನೇತ್ರಾ: ಡಿಸಿಎಂ ಆಗಿ ಸಂಜೆ ಪ್ರಮಾಣವಚನ ಸಾಧ್ಯತೆ

Sunetra Pawar: ಶಾಸಕಾಂಗ ಪಕ್ಷದ ಸಭೆಗೂ ಮುನ್ನ, ಸುನೇತ್ರಾ ಪವಾರ್‌ ಅವರು ಎನ್‌ಸಿಪಿ ನಾಯಕರಾದ ಪ್ರಫುಲ್ ಪಟೇಲ್ ಮತ್ತು ಸುನಿಲ್ ತತ್ಕರೆ ಅವರನ್ನು ಶನಿವಾರ ಭೇಟಿಯಾಗಿದ್ದಾರೆ. ಪ್ರಸ್ತುತ ರಾಜಕೀಯ ಪರಿಸ್ಥಿತಿಯ ಕುರಿತು ಮಾತುಕತೆ ನಡೆಸಿದ್ದಾರೆ.
Last Updated 31 ಜನವರಿ 2026, 9:47 IST
ಎನ್‌ಸಿಪಿ ನಾಯಕರನ್ನು ಭೇಟಿಯಾದ ಸುನೇತ್ರಾ: ಡಿಸಿಎಂ ಆಗಿ ಸಂಜೆ ಪ್ರಮಾಣವಚನ ಸಾಧ್ಯತೆ

ಸುನೇತ್ರಾ ಡಿಸಿಎಂ ಆಗುವುದರ ಬಗ್ಗೆ ನನಗೇನು ಗೊತ್ತಿಲ್ಲ: ಶರದ್ ಪವಾರ್

Actor Yash Mother: ಹಾಸನ: ಇಲ್ಲಿನ ವಿದ್ಯಾನಗರದ ನಿವೇಶನಕ್ಕೆ ಸಂಬಂಧಿಸಿದಂತೆ ನಟ ಯಶ್‌ ಅವರ ತಾಯಿ ಪುಷ್ಪಾ ಹಾಗೂ ಜಿಪಿಎ ಹೋಲ್ಡರ್‌ ದೇವರಾಜು ಮಧ್ಯೆ ಶನಿವಾರ ಬೆಳಿಗ್ಗೆ ವಾಗ್ವಾದ ನಡೆದಿದೆ. ವಿದ್ಯಾನಗರದಲ್ಲಿರುವ ಯಶ್ ಮನೆಯ ಪಕ್ಕದ ನಿವೇಶನ ವಿವಾದಕ್ಕೆ ಕಾರಣವಾಗಿದೆ.
Last Updated 31 ಜನವರಿ 2026, 8:26 IST
ಸುನೇತ್ರಾ ಡಿಸಿಎಂ ಆಗುವುದರ ಬಗ್ಗೆ ನನಗೇನು ಗೊತ್ತಿಲ್ಲ: ಶರದ್ ಪವಾರ್

ಮುಂಬರುವ ಚುನಾವಣೆಯಲ್ಲಿ ಮಮತಾ ಸರ್ಕಾರ ಪತನ, ಟಿಎಂಸಿ ಧೂಳಿಪಟ: ಅಮಿತ್‌ ಶಾ

Amit Shah Statement: ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ನುಸುಳುಕೋರರಿಗೆ ಆಶ್ರಯ ನೀಡುತ್ತಿರುವ ಮಮತಾ ಬ್ಯಾನರ್ಜಿ ಸರ್ಕಾರ ಮುಂಬರುವ ಚುನಾವಣೆಯಲ್ಲಿ ಪತನಗೊಳ್ಳುವುದು ಖಚಿತ ಎಂದು ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.
Last Updated 31 ಜನವರಿ 2026, 8:25 IST
ಮುಂಬರುವ ಚುನಾವಣೆಯಲ್ಲಿ ಮಮತಾ ಸರ್ಕಾರ ಪತನ, ಟಿಎಂಸಿ ಧೂಳಿಪಟ: ಅಮಿತ್‌ ಶಾ

ಕೇವಲ 400 ಮೀಟರ್‌ ‍ಟ್ಸಾಕಿ ಪ್ರಯಾಣಕ್ಕೆ ಬರೋಬ್ಬರಿ ₹18,000 ಶುಲ್ಕ ವಿಧಿಸಿದ ಚಾಲಕ

Mumbai Taxi Fraud: ಅರ್ಜೆಂಟೀನಾ ಅರಿಯಾನೊ ಎಂಬುವವರು ಇತ್ತೀಚೆಗೆ ಮುಂಬೈನಲ್ಲಿ ತಮಗೆ ಆದ ಅನುಭವದ ಕುರಿತು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದರು.
Last Updated 31 ಜನವರಿ 2026, 7:30 IST
ಕೇವಲ 400 ಮೀಟರ್‌ ‍ಟ್ಸಾಕಿ ಪ್ರಯಾಣಕ್ಕೆ ಬರೋಬ್ಬರಿ ₹18,000 ಶುಲ್ಕ ವಿಧಿಸಿದ ಚಾಲಕ

ಜಮ್ಮು ಮತ್ತು ಕಾಶ್ಮೀರ: ಉಗ್ರರ ವಿರುದ್ಧ ಕಾರ್ಯಾಚರಣೆಗಿಳಿದ ಸೇನೆ

Kishtwar Operation: ಜಮ್ಮು ಮತ್ತು ಕಾಶ್ಮೀರದ ಕಿಶ್ತ್‌ವಾರ್‌ ಪ್ರದೇಶದಲ್ಲಿ ಉಗ್ರರು ಅಡಗಿರುವುದು ಪತ್ತೆಯಾಗಿದ್ದು, ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಸೇನಾಧಿಕಾರಿಗಳು ಶನಿವಾರ ಬೆಳಿಗ್ಗೆ ತಿಳಿಸಿದ್ದಾರೆ. ಎಲ್ಲ ಮೂಲಗಳಿಂದ ಲಭ್ಯವಾಗಿರುವ ಗುಪ್ತಚರ ಮಾಹಿತಿ ಆಧರಿಸಿ
Last Updated 31 ಜನವರಿ 2026, 5:39 IST
ಜಮ್ಮು ಮತ್ತು ಕಾಶ್ಮೀರ: ಉಗ್ರರ ವಿರುದ್ಧ ಕಾರ್ಯಾಚರಣೆಗಿಳಿದ ಸೇನೆ
ADVERTISEMENT

ಜಾತ್ರೆಲಿ ಭರ್ಜರಿ ನೃತ್ಯ ಮಾಡಿದ ಐಪಿಎಸ್ ವಸುಂಧರಾ! ತೆಲಂಗಾಣದ ಮೊನಾಲಿಸಾ ಎಂದ ಜನ

Vasundhara Yadav dance ತೆಲಂಗಾಣದ ಪ್ರಸಿದ್ಧ ಜಾತ್ರಾ ಮಹೋತ್ಸವ ಆಗಿರುವ ಮುಲುಗು ಜಿಲ್ಲೆಯ ತಾಂಡಾವಿ ತಾಲ್ಲೂಕಿನ ಮೇದರಂ ‘ಸಮ್ಮಕ್ಕ–ಸರಳಮ್ಮ’ ಜಾತ್ರಾ ಮಹೋತ್ಸವ ಭರ್ಜರಿಯಾಗಿ ನಡೆಯುತ್ತಿದ್ದು, ಸುತ್ತಲಿನ ಜಿಲ್ಲೆಗಳ ಜನರಿಗೆ ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ.
Last Updated 31 ಜನವರಿ 2026, 4:38 IST
ಜಾತ್ರೆಲಿ ಭರ್ಜರಿ ನೃತ್ಯ ಮಾಡಿದ ಐಪಿಎಸ್ ವಸುಂಧರಾ! ತೆಲಂಗಾಣದ ಮೊನಾಲಿಸಾ ಎಂದ ಜನ

₹ 40 ಸಾವಿರ ಕೋಟಿ ವಂಚನೆ: RCOM ಮಾಜಿ ಅಧ್ಯಕ್ಷ ಪುನೀತ್‌ ಗರ್ಗ್‌ ಬಂಧಿಸಿದ ಇ.ಡಿ.

Punit Garg Arrest: ರಿಲಯನ್ಸ್ ಕಮ್ಯುನಿಕೇಷನ್ಸ್‌ (RCOM) ಮಾಜಿ ಅಧ್ಯಕ್ಷ ಪುನೀತ್‌ ಗರ್ಗ್‌ ಅವರನ್ನು ಬಂಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ಶುಕ್ರವಾರ ತಿಳಿಸಿದೆ. 61 ವರ್ಷದ ಗರ್ಗ್‌ ಅವರನ್ನು ಇ.ಡಿ. ಗುರುವಾರ ವಶಕ್ಕೆ ಪಡೆದಿತ್ತು. ದೆಹಲಿಯಲ್ಲಿರುವ ಹಣದ ಅಕ್ರಮವ
Last Updated 31 ಜನವರಿ 2026, 4:37 IST
₹ 40 ಸಾವಿರ ಕೋಟಿ ವಂಚನೆ: RCOM ಮಾಜಿ ಅಧ್ಯಕ್ಷ ಪುನೀತ್‌ ಗರ್ಗ್‌ ಬಂಧಿಸಿದ ಇ.ಡಿ.

ಉತ್ತರ ಪ್ರದೇಶ: ಗಂಡ ತಮಾಷೆ ಮಾಡಿದನೆಂದು ಆತ್ಮ*ತ್ಯೆ ಮಾಡಿಕೊಂಡ ಪತ್ನಿ!

Lucknow Suicide: ಲಖನೌ: ಗಂಡ ತಮಾಷೆಗೆ 'ಮಂಗ' ಎಂದು ಕರೆದದ್ದರಿಂದ ಮನನೊಂದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಲಖನೌನಲ್ಲಿ ಗುರುವಾರ ನಡೆದಿದೆ. ಮೃತ ಮಹಿಳೆ ತನು ಸಿಂಗ್‌ ಅವರಿಗೆ ಮಾಡೆಲಿಂಗ್‌ನಲ್ಲಿ ಆಸಕ್ತಿ ಇತ್ತು. ಹಾಗಾಗಿಯೇ, ಪತಿ ಮಾಡಿದ ತಮಾಷೆಯನ್ನು ಗಂಭೀರವಾಗಿ
Last Updated 31 ಜನವರಿ 2026, 3:17 IST
ಉತ್ತರ ಪ್ರದೇಶ: ಗಂಡ ತಮಾಷೆ ಮಾಡಿದನೆಂದು ಆತ್ಮ*ತ್ಯೆ ಮಾಡಿಕೊಂಡ ಪತ್ನಿ!
ADVERTISEMENT
ADVERTISEMENT
ADVERTISEMENT