ಈ ಬಗ್ಗೆ ಹೇಳಿಕೆ ನೀಡಿರುವ ಅವರು, ‘ದಾವಣಗೆರೆ, ಭದ್ರಾವತಿ, ಅಜ್ಜಂಪುರ ಮುಂತಾದ ಊರುಗಳಿಂದ ಜೀವಬೆದರಿಕೆ ಪತ್ರಗಳು ಬಂದಿವೆ. ಕುಂ. ವೀರಭದ್ರಪ್ಪನವರಿಗೆ ಆರು, ಬಂಜಗೆರೆ ಜಯಪ್ರಕಾಶ್ಗೆ ಐದು ಪತ್ರ, ಬಿ.ಟಿ.ಲಲಿತಾ ನಾಯಕ್, ಬಿ.ಎಲ್. ವೇಣು, ಚಂದ್ರಶೇಖರ್ ತಾಳ್ಯ ಅವರಿಗೆ ತಲಾ ಎರಡು ಪತ್ರ, ಎಸ್.ಜಿ. ಸಿದ್ಧರಾಮಯ್ಯ ಮತ್ತು ವಸುಂಧರಾ ಭೂಪತಿ ಅವರಿಗೆ ಒಂದೊಂದು ಪತ್ರ ಬಂದಿದೆ’ ಎಂದಿದ್ದಾರೆ.