ನ್ಯೂಸ್ ಚಾನೆಲ್ ಪ್ರಸಾರ ಮಾಡಿರುವುದು ಸುಳ್ಳು ವರದಿಗಳು ಎಂಬುದು ಸುರ್ಜೇವಾಲಾ ಅವರಿಗೆ ಅರಿವಿದೆಯೇ, ಮಾನಹಾನಿ ಮಾಡುವಂತಹ ಕಾರ್ಯಕ್ರಮ ಪ್ರಸ್ತಾರ ಮಾಡಿರುವ ಖಾಸಗಿ ಚಾನೆಲ್ನ ವಕ್ತಾರಂತೆ ಸುರ್ಜೇವಾಲಾ ವರ್ತಿಸಿರುವುದು ಹಾಗೂ ಅವರ ಸುಳ್ಳು ಮತ್ತು ಆರೋಪಗಳನ್ನು ಹೊರಹಾಕಿರುವುದು ವಿಷಾದದ ಸಂಗತಿ ಎಂದು ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ.