ಚರ್ಚಾ ಸ್ಪರ್ಧೆ: ಪರ– 1. ಕೆ.ಚೈತನ್ಯ(ಮಂಗಳೂರು), 2.ರಘುವರ್ಧನ ರಾವ್ (ಬಾಗಲಕೋಟೆ), 3.ಚೇತನಾ ಹಿರೇಮಠ (ಕರ್ನಾಟಕ ವಿ.ವಿ). ವಿರೋಧ– 1.ರಕ್ಷಿತಾ (ಬಾಗಲಕೋಟೆ), 2.ಸಯ್ಯದ್ ಅನ್ವರ್ (ರಾಜೀವ್ ಗಾಂಧಿ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು), 3.ವಸುಮತಿ (ಮಂಗಳೂರು).ನೃತ್ಯ: 1.ಜನನಿ (ಶಿವಗಂಗೋತ್ರಿ ವಿ.ವಿ, ದಾವಣಗೆರೆ), 2.ಅನಂತಕೃಷ್ಣ (ಮಂಗಳೂರು), 3. ಹರ್ಷಿತಾ (ಮೈಸೂರು)