ಊರ್ಮಿಳಾ ಸತ್ಯನಾರಾಯಣ್ ಅವರ ಶಿಷ್ಯೆ ವೈಷ್ಣವಿ ಪಾರ್ಥಸಾರಥಿ ಅವರಿಂದ ಭರತನಾಟ್ಯ. ಕಾತ್ಯಾಯಿನಿ ತೋಟ ಅವರಿಂದ ಕೂಚಿಪುಡಿ. ಡಾ. ಸುಪರ್ಣಾ ವೆಂಕಟೇಶ್ ಅವರ ಶಿಷ್ಯೆ ಆಶಿತಾ ಆರ್. ಅವರಿಂದ ಭರತನಾಟ್ಯ. ತುಷಾರ್ ಭಟ್ ಮತ್ತು ಪೂಜಾ ತುಷಾರ್ ಅವರಿಂದ ಕಥಕ್. ಸಂಜೆ 5.30.
ಶನಿವಾರ ಭಾನುಮತಿ ಅವರ ಶಿಷ್ಯರಿಂದ ಭರತನಾಟ್ಯ. ದೀಕ್ಷಾ ಕಿಶೋರ್ (ಭರತನಾಟ್ಯ). ಪ್ರಾಚಿ ಹೋಟಾ (ಒಡಿಸ್ಸಿ), ಹರಿಣಿ ನೀಲಕಂಠನ್ (ಕೂಚಿಪುಡಿ), ರಿಚಾ ಶ್ರೀವತ್ಸ (ಕಥಕ್). ಸಂಜೆ 5.30.
ಭಾನುವಾರ ಸುಕೃತಿ ಟಿ.ಎ. (ಭರತನಾಟ್ಯ), ಸಂಚಿತ್ಯಾ ಲಹೋತಿ (ಕಥಕ್), ಅಪೇಕ್ಷಾ ಎನ್. ಮುಂದರ್ಗಿ (ಭರತನಾಟ್ಯ), ಶ್ವೇತಾ ವೆಂಕಟೇಶ್ (ಕಥಕ್), ರುಕ್ಮಿಣಿ ವಿಜಯ್ಕುಮಾರ್ (ಭರತನಾಟ್ಯ), ಮಾನಸಾ ಜೋಷಿ (ಕಥಕ್). ಸಂಜೆ 5.30.