ಬುಧವಾರ, 10 ಡಿಸೆಂಬರ್ 2025
×
ADVERTISEMENT

ಮೈಸೂರು (ಜಿಲ್ಲೆ)

ADVERTISEMENT

ಬೆಂಬಲ ಬೆಲೆ ನೀಡಿ ಭತ್ತ ಖರೀದಿಸಿ

ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಒತ್ತಾಯ
Last Updated 10 ಡಿಸೆಂಬರ್ 2025, 3:16 IST
ಬೆಂಬಲ ಬೆಲೆ ನೀಡಿ ಭತ್ತ ಖರೀದಿಸಿ

ಚಿತ್ರಕಲಾ ಸ್ಪರ್ಧೆ: ವಿಜೇತರಿಗೆ ಬಹುಮಾನ

ಇಟ್ಟಿಗೆಗೂಡಿನ ಮಕ್ಕಳ ಉದ್ಯಾನದಲ್ಲಿ ಭಾನುವಾರ ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್‌ ಕಲಾಂ ಜನ್ಮದಿನದ ಪ್ರಯುಕ್ತ ‘ಟೀಂ ಮೈಸೂರು’ ಆಯೋಜಿಸಿದ್ದ
Last Updated 10 ಡಿಸೆಂಬರ್ 2025, 3:16 IST
ಚಿತ್ರಕಲಾ ಸ್ಪರ್ಧೆ: ವಿಜೇತರಿಗೆ ಬಹುಮಾನ

ಹನುಮ ಜಯಂತಿ: ಪೊಲೀಸ್ ಪಥಸಂಚಲನ

ಕೆ.ಆರ್.ನಗರ ಪಟ್ಟಣದಲ್ಲಿ ಇಂದು ನಡೆಯಲಿರುವ ಉತ್ಸವ
Last Updated 10 ಡಿಸೆಂಬರ್ 2025, 3:14 IST
ಹನುಮ ಜಯಂತಿ: ಪೊಲೀಸ್ ಪಥಸಂಚಲನ

ಮುತ್ತುರಾಯ ಸ್ವಾಮಿ ಜಾತ್ರೆ ಸಂಭ್ರಮ

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಆನೆಚೌಕೂರು ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯರುವ ಮುತ್ತುರಾಯಸ್ವಾಮಿ ದೇವಸ್ಥಾನದಲ್ಲಿ 32ನೇ ವರ್ಷದ ಜಾತ್ರಾ ಮಹೋತ್ಸವವು ಮಂಗಳವಾರ ಅದ್ದೂರಿಯಾಗಿ ನಡೆಯಿತು.
Last Updated 10 ಡಿಸೆಂಬರ್ 2025, 3:13 IST
ಮುತ್ತುರಾಯ ಸ್ವಾಮಿ ಜಾತ್ರೆ ಸಂಭ್ರಮ

5 ವರ್ಷಗಳಲ್ಲಿ 308 ಚಿರತೆ ಸೆರೆ

ಮೈಸೂರಿನಲ್ಲಿ ಅಂದರೆ 251 ಚಿರತೆಗಳು ಬೋನಿಗೆ
Last Updated 10 ಡಿಸೆಂಬರ್ 2025, 3:08 IST
5 ವರ್ಷಗಳಲ್ಲಿ 308 ಚಿರತೆ ಸೆರೆ

ಮೈಸೂರಿನಲ್ಲಿ ಮೂಡಲಿದೆ ರೇಷ್ಮೆ ಮ್ಯೂಸಿಯಂ

ದೇಶದಲ್ಲೇ ಮೊದಲ ವಸ್ತುಸಂಗ್ರಹಾಲಯ; ಕೇಂದ್ರ ಸರ್ಕಾರಕ್ಕೆ ಡಿಪಿಆರ್‌ ಸಲ್ಲಿಕೆ
Last Updated 10 ಡಿಸೆಂಬರ್ 2025, 3:07 IST
ಮೈಸೂರಿನಲ್ಲಿ ಮೂಡಲಿದೆ ರೇಷ್ಮೆ ಮ್ಯೂಸಿಯಂ

ಬನ್ನೂರು ಹಾಲು ಉತ್ಪಾದಕ ಸಹಕಾರ ಸಂಘದಿಂದ ಹಾಲು ಕರೆಯುವ ಸ್ಪರ್ಧೆ: ನಂದೀಶ್‌ ಪ್ರಥಮ

Dairy Competition: ತಿ.ನರಸೀಪುರದ ಬನ್ನೂರಿನಲ್ಲಿ ನಡೆದ ಹಾಲು ಕರೆಯುವ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ನಂದೀಶ್ ಪ್ರಥಮ ಬಹುಮಾನ ಗೆದ್ದರು; ಹೈನುಗಾರಿಕೆಗೆ ಪ್ರೋತ್ಸಾಹ ನೀಡಿದ ಹಾಲು ಉತ್ಪಾದಕ ಸಂಘ.
Last Updated 9 ಡಿಸೆಂಬರ್ 2025, 6:40 IST
ಬನ್ನೂರು ಹಾಲು ಉತ್ಪಾದಕ ಸಹಕಾರ ಸಂಘದಿಂದ ಹಾಲು ಕರೆಯುವ ಸ್ಪರ್ಧೆ: ನಂದೀಶ್‌ ಪ್ರಥಮ
ADVERTISEMENT

ಆಶಾ ಗೌರವಧನ| ಕಾರ್ಯಕರ್ತೆಯರ ಬೆಳಗಾವಿ ಚಲೋ ನಾಳೆ: ಸುವರ್ಣಸೌಧದ ಮುಂದೆ ಪ್ರತಿಭಟನೆ

ASHA Honorarium Demand: ಮಾಸಿಕ ₹10 ಸಾವಿರ ಗೌರವಧನ ಭರವಸೆ ಈಡೇರಿಸದೆ ವಿಳಂಬವಾದ ಹಿನ್ನೆಲೆಯಲ್ಲಿ, ರಾಜ್ಯದ ಆಶಾ ಕಾರ್ಯಕರ್ತೆಯರು ಡಿಸೆಂಬರ್ 10 ರಂದು ಬೆಳಗಾವಿಯ ಸುವರ್ಣಸೌಧದ ಮುಂದೆ ಪ್ರತಿಭಟನೆಗೆ ಸಜ್ಜಾಗಿದ್ದಾರೆ.
Last Updated 9 ಡಿಸೆಂಬರ್ 2025, 6:39 IST
ಆಶಾ ಗೌರವಧನ| ಕಾರ್ಯಕರ್ತೆಯರ ಬೆಳಗಾವಿ ಚಲೋ ನಾಳೆ: ಸುವರ್ಣಸೌಧದ ಮುಂದೆ ಪ್ರತಿಭಟನೆ

ಎಚ್.ಡಿ.ಕೋಟೆ| ಹಗಲು ವೇಳೆ ವಿದ್ಯುತ್‌ ಪೂರೈಕೆಗೆ ಆಗ್ರಹ: ರೈತ ಸಂಘದಿಂದ ಪ್ರತಿಭಟನೆ

Farmer Electricity Protest: ಎಚ್.ಡಿ.ಕೋಟೆಯಲ್ಲಿ ರೈತರು ಹಗಲು ವೇಳೆ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ನೀಡುವಂತೆ ಆಗ್ರಹಿಸಿ ಸೆಸ್ಕ್‌ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದು, ಕಾಡುಪ್ರಾಣಿಗಳ ಭೀತಿಯಿಂದ ರಾತ್ರಿ ಕೆಲಸ ಮಾಡಲು ಅಸಾಧ್ಯವಾಗಿದೆ.
Last Updated 9 ಡಿಸೆಂಬರ್ 2025, 6:39 IST
ಎಚ್.ಡಿ.ಕೋಟೆ| ಹಗಲು ವೇಳೆ ವಿದ್ಯುತ್‌ ಪೂರೈಕೆಗೆ ಆಗ್ರಹ: ರೈತ ಸಂಘದಿಂದ ಪ್ರತಿಭಟನೆ

ಮೈಸೂರು: ವಿವಿಸಿಇಯಲ್ಲಿ ‘ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್‌’

Innovation Event: ಮೈಸೂರಿನ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್‌ ಕಾರ್ಯಕ್ರಮದಲ್ಲಿ ನಾವೀನ್ಯತೆ ಮತ್ತು ತಂತ್ರಜ್ಞಾನ ಆಧಾರಿತ ಪರಿಹಾರಗಳಿಗೆ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ತೊಡಗಿದರು.
Last Updated 9 ಡಿಸೆಂಬರ್ 2025, 6:39 IST
ಮೈಸೂರು: ವಿವಿಸಿಇಯಲ್ಲಿ ‘ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್‌’
ADVERTISEMENT
ADVERTISEMENT
ADVERTISEMENT