ಶನಿವಾರ, 20 ಡಿಸೆಂಬರ್ 2025
×
ADVERTISEMENT

ಮೈಸೂರು (ಜಿಲ್ಲೆ)

ADVERTISEMENT

ಸ್ತುತಿ ಶಂಕರ-ಸ್ತೋತ್ರ ಮಹಾಸಮರ್ಪಣೆ ಇಂದು; 20,000 ಮಂದಿ ಪಾಲ್ಗೊಳ್ಳುವ ನಿರೀಕ್ಷೆ

Cultural Celebration: ಶೃಂಗೇರಿ ಶಾರದಾಪೀಠದ ಭಾರತೀ ತೀರ್ಥ ಸ್ವಾಮೀಜಿ ಅವರ ಸನ್ಯಾಸ ಸ್ವೀಕಾರದ ಸುವರ್ಣ ಮಹೋತ್ಸವ ಪ್ರಯುಕ್ತ ಡಿ.20ರಂದು ಸಂಜೆ 4ಕ್ಕೆ ನಗರದ ಅರಮನೆ ಆವರಣದಲ್ಲಿ ‘ಸ್ತುತಿ ಶಂಕರ’– ಸ್ತೋತ್ರ ಮಹಾಸಮರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ
Last Updated 20 ಡಿಸೆಂಬರ್ 2025, 0:30 IST
ಸ್ತುತಿ ಶಂಕರ-ಸ್ತೋತ್ರ ಮಹಾಸಮರ್ಪಣೆ ಇಂದು; 20,000 ಮಂದಿ ಪಾಲ್ಗೊಳ್ಳುವ ನಿರೀಕ್ಷೆ

ಮೈಸೂರು: ದಸರಾ ವಸ್ತುಪ್ರದರ್ಶನ 16 ದಿನ ಮುಂದುವರಿಕೆ

Dasara Exhibition: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದಿಂದ ಇಲ್ಲಿ ಆಯೋಜಿಸಿರುವ ‘ದಸರಾ ವಸ್ತುಪ್ರದರ್ಶನ’ವನ್ನು ಜ.5ರವರೆಗೆ ಮುಂದುವರಿಸಲಾಗಿದೆ.
Last Updated 19 ಡಿಸೆಂಬರ್ 2025, 12:41 IST
ಮೈಸೂರು: ದಸರಾ ವಸ್ತುಪ್ರದರ್ಶನ 16 ದಿನ ಮುಂದುವರಿಕೆ

ಬಿಜೆಪಿ ಕಚೇರಿಗೆ ಮುತ್ತಿಗೆ ಯತ್ನ: ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ವಶಕ್ಕೆ

Congress Protest: ಕೇಂದ್ರ ಸರ್ಕಾರವು ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ವಿರುದ್ಧ ಇ.ಡಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
Last Updated 19 ಡಿಸೆಂಬರ್ 2025, 8:38 IST
ಬಿಜೆಪಿ ಕಚೇರಿಗೆ ಮುತ್ತಿಗೆ ಯತ್ನ: ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ವಶಕ್ಕೆ

‘ನಾದ ಸಂಜೆ – ಜುಗಲ್‌ಬಂದಿ’ಗೆ ಮನಸೋತ ಜನ

ನಗರದ ಕಿರುರಂಗಮಂದಿರದಲ್ಲಿ ಆಯೋಜಿಸಿರುವ ನಿರಂತರ ರಂಗ ಉತ್ಸವದಲ್ಲಿ ಗುರುವಾರ ದೇವಾನಂದ ವರಪ್ರಸಾದ ಮತ್ತು ನಿರಂತರ ಗೆಳೆಯರು ಪ್ರಸ್ತುತ ಪಡಿಸಿದ ರಂಗಗೀತೆಗಳು ಕಿವಿಗೆ ಇಂಪು ನೀಡಿದವು.
Last Updated 19 ಡಿಸೆಂಬರ್ 2025, 8:02 IST
‘ನಾದ ಸಂಜೆ – ಜುಗಲ್‌ಬಂದಿ’ಗೆ ಮನಸೋತ ಜನ

ಯಾವ ಸರ್ಕಾರವೂ ರೈತಪರ ಇಲ್ಲ: ಬಡಗಲಪುರ ನಾಗೇಂದ್ರ

ಬಳ್ಳೂರು ಗ್ರಾಮದಲ್ಲಿ ನೂತನ ಘಟಕ ಉದ್ಘಾಟಿಸಿದ ಬಡಗಲಪುರ ನಾಗೇಂದ್ರ
Last Updated 19 ಡಿಸೆಂಬರ್ 2025, 8:02 IST
ಯಾವ ಸರ್ಕಾರವೂ ರೈತಪರ ಇಲ್ಲ: ಬಡಗಲಪುರ ನಾಗೇಂದ್ರ

ಪಿರಿಯಾಪಟ್ಟಣ: ಸಂವಿಧಾನ ಮತ್ತು ವಕೀಲರ ದಿನಾಚರಣೆ

Periyapatna: ‘ವಕೀಲ ವೃತ್ತಿಯಲ್ಲಿ ಯಶಸ್ಸು ಕಾಣಲು ಸತತ ಅಧ್ಯಯನ ಮತ್ತು ತಾಳ್ಮೆ ಮುಖ್ಯ’ ಎಂದು ಸಿವಿಲ್ ಹಿರಿಯ ಶ್ರೇಣಿ ನ್ಯಾಯಾಧೀಶ ಎಂ.ರಾಜು ಅಭಿಪ್ರಾಯಪಟ್ಟರು.
Last Updated 19 ಡಿಸೆಂಬರ್ 2025, 8:00 IST
ಪಿರಿಯಾಪಟ್ಟಣ: ಸಂವಿಧಾನ ಮತ್ತು ವಕೀಲರ ದಿನಾಚರಣೆ

ರೈತ ಸಮಾವೇಶ 23ರಂದು; ಪೋಸ್ಟರ್ ಬಿಡುಗಡೆ

Farmers' conference ವಿಶ್ವ ರೈತ ದಿನಾಚರಣೆ, ರೈತ ಹಬ್ಬ ಪ್ರಯುಕ್ತ ಡಿ.23ರಂದು ಕಲಬುರಗಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ರೈತ ಸಮಾವೇಶದ ಪೋಸ್ಟರ್‌ಗಳನ್ನು ಬನ್ನೂರು ಗ್ರಾಮಾಂತರ ಘಟಕದ ಮುಖಂಡರು ಬನ್ನೂರು ಪಟ್ಟಣದ ಸಂತೆಮಾಳದಲ್ಲಿ ಈಚೆಗೆ ಬಿಡುಗಡೆ ಮಾಡಿದರು.
Last Updated 19 ಡಿಸೆಂಬರ್ 2025, 7:59 IST
ರೈತ ಸಮಾವೇಶ 23ರಂದು; ಪೋಸ್ಟರ್ ಬಿಡುಗಡೆ
ADVERTISEMENT

ಮೈಸೂರು: ಕೆವಿಸಿ ಸ್ಪರ್ಧಾತ್ಮಕ ಪರೀಕ್ಷೆ ಕೋಚಿಂಗ್ ಕೇಂದ್ರ ಆರಂಭ

ಕೆವಿಸಿ ಗ್ರೂಪ್‌ ಆಶ್ರಯದಲ್ಲಿ ನಗರದ ದಟ್ಟಗಳ್ಳಿ ಸೋಮನಾಥ ನಗರ ರಸ್ತೆಯಲ್ಲಿ ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಸ್ಪರ್ಧಾತ್ಮಕ ಪರೀಕ್ಷೆಗೆ ನೆರವಾಗಲು ಕೆವಿಸಿ ಕೋಚಿಂಗ್ ಕೇಂದ್ರ ತೆರೆಯಲಾಗಿದೆ ಎಂದು ಕೆವಿಸಿ ಗ್ರೂಪ್‌ನ ಚೇತನ್ ಹೇಳಿದರು.
Last Updated 19 ಡಿಸೆಂಬರ್ 2025, 7:59 IST
ಮೈಸೂರು: ಕೆವಿಸಿ ಸ್ಪರ್ಧಾತ್ಮಕ ಪರೀಕ್ಷೆ ಕೋಚಿಂಗ್ ಕೇಂದ್ರ ಆರಂಭ

‘ವನಮಿತ್ರ’ ಯೋಜನೆ: ನಾಗರಹೊಳೆ ಆದಿವಾಸಿ ಕುಟುಂಬಗಳಿಗೆ ನೆರವು

ಸಂಸ್ಕೃತಿ ವುಮನ್ ಸ್ಫಿಯರ್‌ ಸಂಸ್ಥೆಯಿಂದ ‘ವನಮಿತ್ರ’ ಯೋಜನೆ ಅನುಷ್ಠಾನ
Last Updated 19 ಡಿಸೆಂಬರ್ 2025, 7:57 IST
‘ವನಮಿತ್ರ’ ಯೋಜನೆ: ನಾಗರಹೊಳೆ ಆದಿವಾಸಿ ಕುಟುಂಬಗಳಿಗೆ ನೆರವು

ಜಯಪುರ: ಅಣಬೆ ಬೇಸಾಯ ತರಬೇತಿ

ಹೋಬಳಿ ರೈತ ಸಂಪರ್ಕ ಕೇಂದ್ರದ ವತಿಯಿಂದ 2025–26ನೇ ಸಾಲಿನ ಆತ್ಮ ಯೋಜನೆಯಡಿ ಮಹಿಳಾ ಸ್ವ‌–ಸಹಾಯ ಸಂಘದ ಸದಸ್ಯರಿಗೆ ಜಯಪುರ ಗ್ರಾಮದ ವಾಲ್ಮೀಕಿ ಭವನದಲ್ಲಿ ಗುರುವಾರ ಕೌಶಲಾಭಿವೃದ್ಧಿ ತರಬೇತಿ ಕಾರ್ಯಕ್ರಮದಡಿ ಅಣಬೆ ಬೇಸಾಯ ತರಬೇತಿ ನೀಡಲಾಯಿತು.
Last Updated 19 ಡಿಸೆಂಬರ್ 2025, 7:57 IST
ಜಯಪುರ: ಅಣಬೆ ಬೇಸಾಯ ತರಬೇತಿ
ADVERTISEMENT
ADVERTISEMENT
ADVERTISEMENT