ಸುತ್ತೂರು ಕ್ಷೇತ್ರದಲ್ಲಿ ರಾಜೇಂದ್ರ ಶ್ರೀ ಆರಾಧನೆ
Spiritual Event: ಮೈಸೂರಿನ ಸುತ್ತೂರು ಮಠದಲ್ಲಿ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ 39ನೇ ಪುಣ್ಯಾರಾಧನೆ ಅಂಗವಾಗಿ ರುದ್ರಾಭಿಷೇಕ, ಅಷ್ಟೋತ್ತರ ಪೂಜೆಗಳು ನಡೆದವು ಮತ್ತು ಜಾತ್ರಾ ಮಹೋತ್ಸವದ ಭೂಮಿಪೂಜೆ ನೆರವೇರಿತು.Last Updated 26 ನವೆಂಬರ್ 2025, 4:36 IST