ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT

ಮೈಸೂರು (ಜಿಲ್ಲೆ)

ADVERTISEMENT

ಡಿಜಿಪಿ ಎಂ.ಎ.ಸಲೀಂ ಭೇಟಿ

ದಸರಾ ವ್ಯವಸ್ಥೆ ಕುರಿತು ಪ್ರತ್ಯೇಕ ಸಭೆ
Last Updated 18 ಸೆಪ್ಟೆಂಬರ್ 2025, 3:25 IST
ಡಿಜಿಪಿ ಎಂ.ಎ.ಸಲೀಂ ಭೇಟಿ

ಯುವ ಸಂಭ್ರಮ: ಚಿತ್ರಗೀತೆಗಳಿಗೆ ಪ್ರೇಕ್ಷಕರ ಹೆಜ್ಜೆ

ಎಂಟನೇ ದಿನ ವಿವಿಧ ಜಿಲ್ಲೆಯ 59 ತಂಡಗಳಿಂದ ನೃತ್ಯ ಪ್ರದರ್ಶನ
Last Updated 18 ಸೆಪ್ಟೆಂಬರ್ 2025, 3:24 IST
ಯುವ ಸಂಭ್ರಮ: ಚಿತ್ರಗೀತೆಗಳಿಗೆ ಪ್ರೇಕ್ಷಕರ ಹೆಜ್ಜೆ

‘ಮೂಲ ಕುಲಕಸುಬು ಉಳಿಯಲಿ’

ಜಿಲ್ಲಾಡಳಿತದಿಂದ ವಿಶ್ವಕರ್ಮ ಜಯಂತ್ಯುತ್ಸವ
Last Updated 18 ಸೆಪ್ಟೆಂಬರ್ 2025, 3:23 IST
‘ಮೂಲ ಕುಲಕಸುಬು ಉಳಿಯಲಿ’

‘ವಿಶ್ವ ಕರ್ಮ ಸಮುದಾಯ ಜಾತ್ಯತೀತ ಸಮಾಜ’

ವಿಶ್ವ ಕರ್ಮ ದಿನಾಚರಣೆಯಲ್ಲಿ ಸಮಾಜದ ಜಿಲ್ಲಾಧ್ಯಕ್ಷ ಕೆಂಡಗಣ್ಣ ಅಭಿಮತ
Last Updated 18 ಸೆಪ್ಟೆಂಬರ್ 2025, 3:20 IST
‘ವಿಶ್ವ ಕರ್ಮ ಸಮುದಾಯ ಜಾತ್ಯತೀತ  ಸಮಾಜ’

ಶಿಕ್ಷಕರು ಸಮೀಕ್ಷೆಯಲ್ಲಿ ಕಡ್ಡಾಯ ಭಾಗವಹಿಸಿ: ತಹಶೀಲ್ದಾರ್ ನಿಸರ್ಗ ಪ್ರಿಯ

ಶಿಕ್ಷಕರು ಸಮೀಕ್ಷೆಯಲ್ಲಿ ಕಡ್ಡಾಯ ಭಾಗವಹಿಸಿ: ತಹಶೀಲ್ದಾರ್ ನಿಸರ್ಗ ಪ್ರಿಯ
Last Updated 18 ಸೆಪ್ಟೆಂಬರ್ 2025, 3:19 IST
ಶಿಕ್ಷಕರು ಸಮೀಕ್ಷೆಯಲ್ಲಿ ಕಡ್ಡಾಯ ಭಾಗವಹಿಸಿ: ತಹಶೀಲ್ದಾರ್ ನಿಸರ್ಗ ಪ್ರಿಯ

ಬನ್ನಿಮಂಟಪ: ಪ್ರತಿ ಕಾರ್ಯಕ್ರಮಕ್ಕೂ ಪಾಸ್‌

ಜನಪ್ರತಿನಿಧಿಗಳ ಮೂಲಕ ಹಂಚಿಕೆಗೆ ಮುಂದಾದ ಜಿಲ್ಲಾಡಳಿತ; ಸಾರ್ವಜನಿಕರ ಆಕ್ಷೇಪ
Last Updated 18 ಸೆಪ್ಟೆಂಬರ್ 2025, 3:04 IST
ಬನ್ನಿಮಂಟಪ: ಪ್ರತಿ ಕಾರ್ಯಕ್ರಮಕ್ಕೂ ಪಾಸ್‌

ಇಬ್ಬರು ಬಾಲಗರ್ಭಿಣಿಯರು ಬಾಲಮಂದಿರಕ್ಕೆ ದಾಖಲು: ಪ್ರತ್ಯೇಕ ಪೋಕ್ಸೊ ಪ್ರಕರಣ

ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಎರಡು ಪೋಕ್ಸೊ ಪ್ರಕರಣಗಳು ದಾಖಲಾಗಿದ್ದು, ಇಬ್ಬರು ಬಾಲಗರ್ಭಿಣಿಯರನ್ನು ರಕ್ಷಿಸಿ ಮೈಸೂರಿನ ಬಾಲಮಂದಿರಕ್ಕೆ ದಾಖಲಿಸಲಾಗಿದೆ. ಪೊಲೀಸ್‌ ದೂರು ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ.
Last Updated 17 ಸೆಪ್ಟೆಂಬರ್ 2025, 20:44 IST
ಇಬ್ಬರು ಬಾಲಗರ್ಭಿಣಿಯರು ಬಾಲಮಂದಿರಕ್ಕೆ ದಾಖಲು: ಪ್ರತ್ಯೇಕ ಪೋಕ್ಸೊ ಪ್ರಕರಣ
ADVERTISEMENT

ಸಾಮಾಜಿಕ ಕಾರ್ಯಕರ್ತನ ಮೇಲೆ ಹಲ್ಲೆ: ನಟೇಶ್‌ ವಿರುದ್ಧ ಪ್ರಕರಣ ದಾಖಲಿಸಲು ಆದೇಶ

Court Order: ಸಾಮಾಜಿಕ ಕಾರ್ಯಕರ್ತ ಶ್ರೀನಿವಾಸ್ ಮೇಲೆ ಹಲ್ಲೆ ಪ್ರಕರಣದಲ್ಲಿ ಮಾಜಿ ಮುಡಾ ಆಯುಕ್ತ ಡಿ.ಬಿ. ನಟೇಶ್ ವಿರುದ್ಧ ಮೊಬೈಲ್ ಕಳವು, ಪ್ರಾಣ ಬೆದರಿಕೆ ಮತ್ತು ಅಕ್ರಮ ತಡೆ ಆರೋಪದಲ್ಲಿ ಪ್ರಕರಣ ದಾಖಲಿಸಲು ಮೈಸೂರಿನ ನ್ಯಾಯಾಲಯ ಆದೇಶಿಸಿದೆ.
Last Updated 17 ಸೆಪ್ಟೆಂಬರ್ 2025, 20:07 IST
ಸಾಮಾಜಿಕ ಕಾರ್ಯಕರ್ತನ ಮೇಲೆ ಹಲ್ಲೆ: ನಟೇಶ್‌ ವಿರುದ್ಧ ಪ್ರಕರಣ ದಾಖಲಿಸಲು ಆದೇಶ

ಬಾನು ಆಯ್ಕೆ ‌| ಹೈಕೋರ್ಟ್‌ ಆದೇಶ ಸ್ವಾಗತಾರ್ಹ: ದಲಿತ ಮಹಾ ಸಭಾ

Banu mustaq: ಬಾನು ಮುಷ್ತಾಕ್‌ ಅವರ ಆಯ್ಕೆ ವಿರುದ್ಧದ ಪಿಐಎಲ್ ವಜಾ ಮಾಡಿದ ಹೈಕೋರ್ಟ್ ನಿರ್ಧಾರಕ್ಕೆ ಮೈಸೂರು ಕಾಂಗ್ರೆಸ್ ಹಾಗೂ ದಲಿತ ಮಹಾ ಸಭಾದ ಸದಸ್ಯರು ಅಂಬೇಡ್ಕರ್ ಪ್ರತಿಮೆ ಎದುರು ಹರ್ಷ ವ್ಯಕ್ತಪಡಿಸಿದರು.
Last Updated 17 ಸೆಪ್ಟೆಂಬರ್ 2025, 3:53 IST
ಬಾನು ಆಯ್ಕೆ ‌| ಹೈಕೋರ್ಟ್‌ ಆದೇಶ ಸ್ವಾಗತಾರ್ಹ: ದಲಿತ ಮಹಾ ಸಭಾ

ದಸರಾ ಯಶಸ್ಸಿಗೆ ಆತಿಥ್ಯ ಕಾರಣ: ನಿಶ್ಚಲಾನಂದನಾಥ ಸ್ವಾಮೀಜಿ

Mysore Dasara: ಮೈಸೂರು ದಸರಾ ಯಶಸ್ಸಿನಲ್ಲಿ ಹೋಟೆಲ್‌ಗಳ ಪಾತ್ರ ಮಹತ್ವದ್ದು ಎಂದು ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು. ಮಂಗಳವಾರ ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘದ ವಾರ್ಷಿಕೋತ್ಸವದಲ್ಲಿ ಅವರು ಈ ಮಾತು ಹೇಳಿದರು.
Last Updated 17 ಸೆಪ್ಟೆಂಬರ್ 2025, 3:50 IST
ದಸರಾ ಯಶಸ್ಸಿಗೆ ಆತಿಥ್ಯ ಕಾರಣ: ನಿಶ್ಚಲಾನಂದನಾಥ ಸ್ವಾಮೀಜಿ
ADVERTISEMENT
ADVERTISEMENT
ADVERTISEMENT