ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

ಮೈಸೂರು (ಜಿಲ್ಲೆ)

ADVERTISEMENT

ಸೆಸ್ಕ್ ಪರಿಹಾರದ ಚೆಕ್ ವಿತರಣೆ

ವಿದ್ಯುತ್ ಸ್ಪರ್ಶಕ್ಕೀಡಾಗಿ ಮೃತ ಪಟ್ಟಿದ ತಾಲ್ಲೂಕಿನ ಕನ್ನನಾಯಕನಹಳ್ಳಿ ಗ್ರಾಮದ ರೈತ ನಿಂಗೇಗೌಡರ ಕುಟುಂಬದವರಿಗೆ ಸೆಸ್ಕ್ ನಿಂದ ₹ 5 ಲಕ್ಷದ ಚೆಕ್ ಅನ್ನು ಕಾರ್ಯಪಾಲಕ ಎಂಜಿನಿಯರ್‌ ವೀರೇಶ್ ಹಸ್ತಾಂತರಿಸಿದರು.
Last Updated 26 ಜುಲೈ 2024, 16:31 IST
 ಸೆಸ್ಕ್  ಪರಿಹಾರದ ಚೆಕ್ ವಿತರಣೆ

ಮರದ ಕೊಂಬೆಗೆ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿದ್ದ ಚಿರತೆ ಮರಿ ರಕ್ಷಣೆ

 ನಂಜನಗೂಡು : ತಾಲ್ಲೂಕಿನ ಕಪ್ಪಸೋಗೆ ಗ್ರಾಮದ ಪುಟ್ಟಯ್ಯ ಎಂಬುವವರ ಜಮೀನಿನಲ್ಲಿ ಶುಕ್ರವಾರ ಸುಮಾರು ಮರದ ಕೊಂಬೆಗೆ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿದ್ದ   6 ತಿಂಗಳ ಚಿರತೆ ಮರಿಯನ್ನು  ಅರಣ್ಯ ಇಲಾಖೆ...
Last Updated 26 ಜುಲೈ 2024, 16:24 IST
ಮರದ ಕೊಂಬೆಗೆ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿದ್ದ ಚಿರತೆ ಮರಿ ರಕ್ಷಣೆ

ವೈದ್ಯನಾಗುವ ಆಸೆ ಇತ್ತು, ಅದಾಗಿದ್ದರೆ ಮುಖ್ಯಮಂತ್ರಿ ಆಗುತ್ತಿರಲಿಲ್ಲ:ಸಿದ್ದರಾಮಯ್ಯ

‘ಖಾಸಗಿ ಆಸ್ಪತ್ರೆಗಳ ವೈದ್ಯರು ಸಮಾಜಕ್ಕೆ ಹಾಗೂ ಬಡ ಜನರಿಗೆ ನೆರವಾಗಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
Last Updated 26 ಜುಲೈ 2024, 15:05 IST
ವೈದ್ಯನಾಗುವ ಆಸೆ ಇತ್ತು, ಅದಾಗಿದ್ದರೆ ಮುಖ್ಯಮಂತ್ರಿ ಆಗುತ್ತಿರಲಿಲ್ಲ:ಸಿದ್ದರಾಮಯ್ಯ

2 ಕಾಳಜಿ ಕೇಂದ್ರ, ಪೊಲೀಸ್‌ ಕಾವಲು ಆರಂಭ

ಪ್ರವಾಹ ಪರಿಶೀಲನೆ: ತಲಕಾಡಿಗೆ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ಭೇಟಿ
Last Updated 26 ಜುಲೈ 2024, 14:28 IST
 2 ಕಾಳಜಿ ಕೇಂದ್ರ, ಪೊಲೀಸ್‌ ಕಾವಲು ಆರಂಭ

ಬಜೆಟ್‌ನಲ್ಲಿ ಕೃಷಿ, ರೈತರ ಕಡೆಗಣಿಸಿದ ಕೇಂದ್ರ ಸರ್ಕಾರ: ಬಡಗಲಪುರ ನಾಗೇಂದ್ರ

‘ಕೇಂದ್ರ ಸರ್ಕಾರವು ಈಚೆಗೆ ಮಂಡಿಸಿದ ಬಜೆಟ್‌ನಲ್ಲಿ ಮಿತ್ರಪಕ್ಷಗಳ ಓಲೈಕೆಗೆ ಆದ್ಯತೆ ನೀಡಿ ಕೃಷಿ ಹಾಗೂ ಕೃಷಿಕರರನ್ನು ಸಂಪೂರ್ಣ ಕಡೆಗಣಿಸಲಾಗಿದ್ದು, ಸಮಗ್ರ ಭಾರತದ ದೂರದೃಷ್ಟಿಯ ಕಲ್ಪನೆಗಳಿಲ್ಲ’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆರೋಪಿಸಿದರು.
Last Updated 26 ಜುಲೈ 2024, 8:31 IST
ಬಜೆಟ್‌ನಲ್ಲಿ ಕೃಷಿ, ರೈತರ ಕಡೆಗಣಿಸಿದ ಕೇಂದ್ರ ಸರ್ಕಾರ: ಬಡಗಲಪುರ ನಾಗೇಂದ್ರ

ಬಿಜೆಪಿ–ಜೆಡಿಎಸ್‌ಗೆ ಪ್ರತಿಯಾಗಿ ಅಹಿಂದ ಸಂಘಟನೆಗಳಿಂದಲೂ ಪಾದಯಾತ್ರೆ: ಶಿವರಾಮು

ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂಬ ಪಿತೂರಿಯಿಂದ ಬಿಜೆಪಿ– ಜೆಡಿಎಸ್‌ನವರು ಹಮ್ಮಿಕೊಂಡಿರುವ ಪಾದಯಾತ್ರೆಗೆ ಪ್ರತಿಯಾಗಿ ಅಹಿಂದ, ಪ್ರಗತಿಪರ ಸಂಘಟನೆಗಳಿಂದಲೂ ಪಾದಯಾತ್ರೆ ನಡೆಸಲಾಗುವುದು ಎಂದು ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ಅಧ್ಯಕ್ಷ ಕೆ.ಎಸ್. ಶಿವರಾಮು ತಿಳಿಸಿದರು.
Last Updated 26 ಜುಲೈ 2024, 8:12 IST
ಬಿಜೆಪಿ–ಜೆಡಿಎಸ್‌ಗೆ ಪ್ರತಿಯಾಗಿ ಅಹಿಂದ ಸಂಘಟನೆಗಳಿಂದಲೂ ಪಾದಯಾತ್ರೆ: ಶಿವರಾಮು

ಹುಣಸೂರು | ಹದಗೆಟ್ಟ ರಸ್ತೆ; ಸಂಕಷ್ಟದಲ್ಲಿ ಸವಾರ

ಹುಣಸೂರು ನಗರ ವ್ಯಾಪ್ತಿ; 4 ವರ್ಷಗಳಿಂದ ನಡೆಯದ ದುರಸ್ತಿ ಕಾಮಗಾರಿ, ಆಕ್ರೋಶ
Last Updated 26 ಜುಲೈ 2024, 5:40 IST
ಹುಣಸೂರು | ಹದಗೆಟ್ಟ ರಸ್ತೆ; ಸಂಕಷ್ಟದಲ್ಲಿ ಸವಾರ
ADVERTISEMENT

ಹೇಮಾವತಿ, ಕೆಆರ್‌ಎಸ್‌: ಪ್ರವಾಹದ ಮುನ್ನೆಚ್ಚರಿಕೆ

ಕೊಡಗು, ಹಾಸನದಲ್ಲಿ ಮುಂದುವರಿದ ಮಳೆ
Last Updated 25 ಜುಲೈ 2024, 20:30 IST
ಹೇಮಾವತಿ, ಕೆಆರ್‌ಎಸ್‌: ಪ್ರವಾಹದ ಮುನ್ನೆಚ್ಚರಿಕೆ

ಮೈಸೂರು | ನೌಕರಿ ಕಾಯಂಗೆ ಆಗ್ರಹಿಸಿ ಆ.1ಕ್ಕೆ ಬೈಕ್‌ ರ‍್ಯಾಲಿ

‘ಅರಣ್ಯ ಇಲಾಖೆ ಮೈಸೂರು ವಿಭಾಗ ವ್ಯಾಪ್ತಿಯ 400 ಪಿಸಿಪಿ ಗುತ್ತಿಗೆ ನೌಕರರನ್ನು ಯಾವುದೇ ನೋಟಿಸ್‌ ನೀಡದೇ ಕೆಲಸದಿಂದ ಏಕಾಏಕಿ ತೆಗೆದು ಹಾಕಿರುವುದನ್ನು ಖಂಡಿಸಿ, ನೌಕರರಿಗೆ ಉದ್ಯೋಗ ಕಾಯಂಗೊಳಿಸಲು ಆಗ್ರಹಿಸಿ ಆ.1ರಂದು ಬೈಕ್ ರ‍್ಯಾಲಿ ಆಯೋಜಿಸಲಾಗಿದೆ’
Last Updated 25 ಜುಲೈ 2024, 15:23 IST
ಮೈಸೂರು | ನೌಕರಿ ಕಾಯಂಗೆ ಆಗ್ರಹಿಸಿ ಆ.1ಕ್ಕೆ ಬೈಕ್‌ ರ‍್ಯಾಲಿ

ಮೈಸೂರು |ಚಾಮುಂಡಿ ಬೆಟ್ಟದ ಅನ್ನದಾಸೋಹ ಭವನಕ್ಕೆ ನೀರು ಶುದ್ಧೀಕರಣ ಘಟಕ

ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರು ಮತ್ತು ಪ್ರವಾಸಿಗರ ಅನುಕೂಲಕ್ಕಾಗಿ ದಾಸೋಹ ಭವನದಲ್ಲಿ ವಿ-ಗಾರ್ಡ್ ಕಂಪನಿಯಿಂದ ಶುದ್ಧ ಕುಡಿಯುವ ನೀರಿನ ಘಟಕವನ್ನು ಉಚಿತವಾಗಿ ಅಳವಡಿಸಿದ್ದು, ಗುರುವಾರ ಅಧಿಕೃತವಾಗಿ ಹಸ್ತಾಂತರಿಸಲಾಯಿತು.
Last Updated 25 ಜುಲೈ 2024, 15:22 IST
ಮೈಸೂರು |ಚಾಮುಂಡಿ ಬೆಟ್ಟದ ಅನ್ನದಾಸೋಹ ಭವನಕ್ಕೆ ನೀರು ಶುದ್ಧೀಕರಣ ಘಟಕ
ADVERTISEMENT