ಶುಕ್ರವಾರ, 2 ಜನವರಿ 2026
×
ADVERTISEMENT

ಮೈಸೂರು (ಜಿಲ್ಲೆ)

ADVERTISEMENT

ಮೈಸೂರು | ಲಯನ್ಸ್‌ ಪ್ರಾಂತೀಯ ಸಮ್ಮೇಳನ ಜ.4ರಂದು: ಹೊನ್ನರಾಜು

Lions International: ಲಯನ್ಸ್ ಇಂಟರ್‌ನ್ಯಾಷನಲ್ ಜಿಲ್ಲೆ– 317-ಜಿ ಪ್ರಾಂತೀಯ ಸಮ್ಮೇಳನವನ್ನು ಜ.4ರಂದು ಬೆಳಿಗ್ಗೆ 9ಕ್ಕೆ ವಿಶ್ವೇಶ್ವರ ನಗರದ ಎಂಬಿಸಿಟಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಂತೀಯ ಅಧ್ಯಕ್ಷ ಪಿ. ಹೊನ್ನರಾಜು ತಿಳಿಸಿದರು.
Last Updated 2 ಜನವರಿ 2026, 12:38 IST
ಮೈಸೂರು | ಲಯನ್ಸ್‌ ಪ್ರಾಂತೀಯ ಸಮ್ಮೇಳನ ಜ.4ರಂದು: ಹೊನ್ನರಾಜು

ಚುನಾವಣಾ ರಾಜಕಾರಣದಲ್ಲಿ ಇಲ್ಲದಿರಬಹುದು, ಸೇವೆ ನಿಲ್ಲಿಸಿಲ್ಲ: ಮಾಜಿ ಸಚಿವ ರಾಮದಾಸ್

Former Minister Ramdas: ನಾನು ಸದ್ಯ ಚುನಾವಣಾ ರಾಜಕಾರಣದಲ್ಲಿ ಸಕ್ರಿಯನಾಗಿ ಇಲ್ಲದಿರಬಹುದು. ಆದರೆ, ಜನಸೇವೆಗೆ ಇರುವ ಇತರ ಕೆಲಸಗಳಲ್ಲಿ ಮಗ್ನನಾಗಿದ್ದೇನೆ ಎಂದು ಮಾಜಿ ಸಚಿವ ಎಸ್.ಎ. ರಾಮದಾಸ್ ಹೇಳಿದರು. ಮೈಸೂರು ನಗರ ಪತ್ರಿಕಾ ವಿತರಕರ ಸಂಘದ ಕಾರ್ಯಕ್ರಮದಲ್ಲಿ ಮಾತನಾಡಿದರು.
Last Updated 2 ಜನವರಿ 2026, 12:35 IST
ಚುನಾವಣಾ ರಾಜಕಾರಣದಲ್ಲಿ ಇಲ್ಲದಿರಬಹುದು, ಸೇವೆ ನಿಲ್ಲಿಸಿಲ್ಲ: ಮಾಜಿ ಸಚಿವ ರಾಮದಾಸ್

ಮೈಸೂರು | ಸೌಹಾರ್ದ ಸಹಕಾರಿ ದಿನಾಚರಣೆ ಜ.3ರಂದು: ಎಂ.ಎಸ್. ರಾಜೇಂದ್ರಕುಮಾರ್

Mysuru Cooperative: ಮೈಸೂರು ಜಿಲ್ಲಾ ಛಾಯಾ ಸ್ನೇಹ ಸೌಹಾರ್ದ ಸಹಕಾರಿ ಸಂಘದಿಂದ ಜ.3ರಂದು ಸಂಜೆ 4ಕ್ಕೆ ಕುವೆಂಪುನಗರದ ಚಿಕ್ಕಮ್ಮಾನಿಕೇತನ ಕಲ್ಯಾಣಮಂಟಪದಲ್ಲಿ ‘ಸೌಹಾರ್ದ ಸಹಕಾರಿ ದಿನಾಚರಣೆ’, 2026ರ ದಿನಚರಿ ಮತ್ತು ಕ್ಯಾಲೆಂಡರ್‌ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
Last Updated 2 ಜನವರಿ 2026, 11:38 IST
ಮೈಸೂರು | ಸೌಹಾರ್ದ ಸಹಕಾರಿ ದಿನಾಚರಣೆ ಜ.3ರಂದು: ಎಂ.ಎಸ್. ರಾಜೇಂದ್ರಕುಮಾರ್

ಜನವರಿ 5, 6 ರಂದು ಮೈಸೂರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರವಾಸ

Siddaramaiah Mysuru Visit: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ.5 ಹಾಗೂ 6ರಂದು ನಗರ ಪ್ರವಾಸ ಕೈಗೊಂಡಿದ್ದಾರೆ.
Last Updated 2 ಜನವರಿ 2026, 11:36 IST
ಜನವರಿ 5, 6 ರಂದು ಮೈಸೂರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರವಾಸ

ಮೈಸೂರು | ಬೀದಿ ಬದಿ ವ್ಯಾಪಾರಕ್ಕೆ ವಲಯ: ಸಂಸದ ಯದುವೀರ್ ಸೂಚನೆ

ಮೈಸೂರು ‘ನಗರದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಕೆಲವು ಪರಿಣಾಮಕಾರಿ ಕೈಗೊಳ್ಳಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಬೀದಿ ಬದಿ ವ್ಯಾಪಾರಿಗಳ ವಲಯವನ್ನು ಸ್ಥಾಪಿಸಬೇಕು’ ಎಂದು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಸೂಚನೆ ನೀಡಿದರು.
Last Updated 2 ಜನವರಿ 2026, 11:29 IST
ಮೈಸೂರು | ಬೀದಿ ಬದಿ ವ್ಯಾಪಾರಕ್ಕೆ ವಲಯ: ಸಂಸದ ಯದುವೀರ್ ಸೂಚನೆ

ಕುವೆಂಪು ಅವರ ಜಯಂತಿ ಅಂಗವಾಗಿ ಕವನ ಪ‍್ರಬಂಧ ಸ್ಪರ್ಧೆ: ವಿಜೇತರಿಗೆ ಬಹುಮಾನ

Vishwa Manava Day: ತಿ.ನರಸೀಪುರ: ರಾಷ್ಟ್ರಕವಿ ಕುವೆಂಪು ಅವರ ಜಯಂತಿ ಅಂಗವಾಗಿ ತಾಲ್ಲೂಕಿನ ಕೇತುಪುರ ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಗೆ ಹಮ್ಮಿಕೊಂಡಿದ್ದ ಚುಟುಕು, ಕವನ, ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
Last Updated 2 ಜನವರಿ 2026, 6:05 IST
ಕುವೆಂಪು ಅವರ ಜಯಂತಿ ಅಂಗವಾಗಿ ಕವನ ಪ‍್ರಬಂಧ ಸ್ಪರ್ಧೆ: ವಿಜೇತರಿಗೆ ಬಹುಮಾನ

ಚಿಕ್ಕದೇವಮ್ಮ ಬೆಟ್ಟದಲ್ಲಿ ವಿಶೇಷ ಪೂಜೆ

New Year Special Puja: ಸರಗೂರು: ತಾಲ್ಲೂಕಿನ ಚಿಕ್ಕದೇವಮ್ಮನ ಬೆಟ್ಟದಲ್ಲಿರುವ ತಾಯಿ ಚಿಕ್ಕದೇವಮ್ಮ ದೇವತೆಗೆ ಹೊಸ ವರ್ಷದ ಹಿನ್ನೆಲೆಯಲ್ಲಿ ಗುರುವಾರ ವಿಶೇಷ ಪೂಜೆ ನಡೆಯಿತು. ಇದಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಬೆಳಿಗ್ಗೆ ಧನುರ್ಮಾಸ ಪೂಜೆ ನಡೆದ ಬಳಿಕ ದೇವತೆಗೆ ಅಭಿಷೇಕ ನಡೆಯಿತು.
Last Updated 2 ಜನವರಿ 2026, 6:05 IST
ಚಿಕ್ಕದೇವಮ್ಮ ಬೆಟ್ಟದಲ್ಲಿ ವಿಶೇಷ ಪೂಜೆ
ADVERTISEMENT

ಮೈಸೂರು: ಕಡೇ ದಿನ ₹ 11.78 ಕೋಟಿ ಮದ್ಯ ಬಿಕರಿ

ಗ್ರಾಮೀಣ ಭಾಗದಲ್ಲಿ ಮದ್ಯ ಖರೀದಿ ಜೋರು: ಶೇ 3ರಷ್ಟು ವಹಿವಾಟು ಹೆಚ್ಚಳ
Last Updated 2 ಜನವರಿ 2026, 6:03 IST
ಮೈಸೂರು: ಕಡೇ ದಿನ ₹ 11.78 ಕೋಟಿ ಮದ್ಯ ಬಿಕರಿ

ಶೋಷಿತರ ಕಾರ್ಯವಿಧಾನ ಬದಲಾಗಬೇಕು: ಬರಗೂರು

208ನೇ ವರ್ಷದ ಭೀಮಾ ಕೋರೆಗಾಂವ್‌ ಸಂಭ್ರಮಾಚರಣೆಯಲ್ಲಿ ಬರಗೂರು
Last Updated 2 ಜನವರಿ 2026, 6:00 IST
ಶೋಷಿತರ ಕಾರ್ಯವಿಧಾನ ಬದಲಾಗಬೇಕು: ಬರಗೂರು

ಮೈಸೂರು ಜಿಲ್ಲೆಯಎಸ್‌ಪಿಯಾಗಿ ಮಲ್ಲಿಕಾರ್ಜುನ ಬಾಲದಂಡಿ ಅಧಿಕಾರ ಸ್ವೀಕಾರ

Mallikarjuna Baladandi: ಮೈಸೂರು: ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮಲ್ಲಿಕಾರ್ಜುನ ಬಾಲದಂಡಿ ಗುರುವಾರ ಎಸ್‌ಪಿ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ಎಎಸ್ಪಿಗಳಾದ ಎಲ್. ನಾಗೇಶ್ ಮತ್ತು ಸಿ. ಮಲ್ಲಿಕ್ ಅವರು ನೂತನ ಎಸ್ಪಿ ಅವರಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು.
Last Updated 2 ಜನವರಿ 2026, 5:59 IST
ಮೈಸೂರು ಜಿಲ್ಲೆಯಎಸ್‌ಪಿಯಾಗಿ ಮಲ್ಲಿಕಾರ್ಜುನ ಬಾಲದಂಡಿ ಅಧಿಕಾರ ಸ್ವೀಕಾರ
ADVERTISEMENT
ADVERTISEMENT
ADVERTISEMENT