ಭಾನುವಾರ, 1 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಮೈಸೂರು (ಜಿಲ್ಲೆ)

ADVERTISEMENT

ಸಿಎಂ ಸಿದ್ದರಾಮಯ್ಯ ತವರಲ್ಲಿ ಒಂದೂ ಇಲ್ಲ ‘ಬಾಲ್ಯವಿವಾಹ ಮುಕ್ತ ಗ್ರಾಮ ಪಂಚಾಯಿತಿ’

Mysuru District: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರಾದ ಮೈಸೂರು ಜಿಲ್ಲೆಯಲ್ಲಿ ‘ಬಾಲ್ಯವಿವಾಹ ಮುಕ್ತ ಗ್ರಾಮ ಪಂಚಾಯಿತಿ’ ಒಂದೂ ಇಲ್ಲ ಎಂಬ ಅಂಶ ಹೊರಬಿದ್ದಿದೆ. ಇದು, ಈ ‘ಸಾಮಾಜಿಕ ಪಿಡುಗು’ ನಿಂತಿಲ್ಲದಿರುವುದಕ್ಕೆ ಕನ್ನಡಿ ಹಿಡಿದಿದೆ.
Last Updated 1 ಮಾರ್ಚ್ 2026, 19:09 IST
ಸಿಎಂ ಸಿದ್ದರಾಮಯ್ಯ ತವರಲ್ಲಿ ಒಂದೂ ಇಲ್ಲ ‘ಬಾಲ್ಯವಿವಾಹ ಮುಕ್ತ ಗ್ರಾಮ ಪಂಚಾಯಿತಿ’

ಮೈಸೂರು: ಸರ್ಕಾರಿ ಶಾಲೆ ಮುಚ್ಚುವುದಕ್ಕೆ ತೀವ್ರ ವಿರೋಧ

Mysore ‘ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಿನಲ್ಲಿ ಜಿಲ್ಲೆಯಲ್ಲಿ 1,666 ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ’ ಎಂದು ಆರೋಪಿಸಿ ಭಾನುವಾರ ಇಲ್ಲಿನ ಪುರಭವನ ಆವರಣದಲ್ಲಿ ಪ್ರತಿಭಟನಾ ಸಮಾವೇಶ ನಡೆಸಲಾಯಿತು.
Last Updated 1 ಮಾರ್ಚ್ 2026, 14:28 IST
ಮೈಸೂರು: ಸರ್ಕಾರಿ ಶಾಲೆ ಮುಚ್ಚುವುದಕ್ಕೆ ತೀವ್ರ ವಿರೋಧ

ಮೈಸೂರು: ಲೇಖಕಿ ಪಿ.ಕಾತ್ಯಾಯಿನಿ ಕೃತಿಗಳ ಬಿಡುಗಡೆ

P. Katyayani ಮೈಸೂರು: ಕೊಳ್ಳೇಗಾಲದ ಲೇಖಕಿ ಪಿ.ಕಾತ್ಯಾಯಿನಿ ವಿರಚಿತ ‘ಬಿಚ್ಚಿಟ್ಟ ಭಾವಗಳು’ ಹಾಗೂ ‘ಚಿಕ್ಕಕಥೆಗಳ ಚುಕ್ಕಿ ರಂಗೋಲಿ’ ಕೃತಿಗಳನ್ನು ಇಲ್ಲಿ ಭಾನುವಾರ ಬಿಡುಗಡೆ ಮಾಡಲಾಯಿತು.
Last Updated 1 ಮಾರ್ಚ್ 2026, 14:26 IST
ಮೈಸೂರು: ಲೇಖಕಿ ಪಿ.ಕಾತ್ಯಾಯಿನಿ ಕೃತಿಗಳ ಬಿಡುಗಡೆ

ಬೀಜ ಉತ್ಪಾದನೆ ಹಕ್ಕು; ರೈತರಿಗೇ ಉಳಿಸಿ: ಶ್ರೀಧರ್ ರಾಧಾಕೃಷ್ಣನ್

Seed production rights; ರೈತರ ಜ್ಞಾನ, ಸಾರ್ವಭೌಮತೆಯನ್ನು ವಾಣಿಜ್ಯ ಒಪ್ಪಂದಗಳ ಮೂಲಕ ಮತ್ತೊಂದು ದೇಶಕ್ಕೆ ಒತ್ತೆ ಇಡಬೇಡಿ. ಸುಳ್ಳು ಹೇಳಬೇಡಿ. ಬೀಜ ಮಸೂದೆಯಲ್ಲಿ ಬಿತ್ತನೆ ಬೀಜ ಉತ್ಪಾದಿಸುವ ಹಕ್ಕನ್ನು ರೈತರಿಗೇ ಉಳಿಸಿ’ ಎಂದು ‘ಆಶಾ ಕಿಸಾನ್‌ ಸ್ವರಾಜ್‌’ ಸಂಸ್ಥೆಯ ಸದಸ್ಯ ಶ್ರೀಧರ್ ರಾಧಾಕೃಷ್ಣನ್
Last Updated 1 ಮಾರ್ಚ್ 2026, 14:24 IST
ಬೀಜ ಉತ್ಪಾದನೆ ಹಕ್ಕು; ರೈತರಿಗೇ ಉಳಿಸಿ: ಶ್ರೀಧರ್ ರಾಧಾಕೃಷ್ಣನ್

ಇಸ್ರೇಲ್–ಇರಾನ್ ವಾರ್: ದುಬೈನಲ್ಲಿ ಸಿಲುಕಿದ ಕಾಂಗ್ರೆಸ್ ನಾಯಕಿ ಪುಷ್ಪಾ ಅಮರನಾಥ್‌

Congress leader Pushpa Amarnath ಮೈಸೂರು: ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಮೈಸೂರಿನ ಪುಷ್ಪಾ ಅಮರನಾಥ್‌ ದುಬೈನಲ್ಲಿ ಸಿಲುಕಿದ್ದಾರೆ.
Last Updated 1 ಮಾರ್ಚ್ 2026, 11:26 IST
ಇಸ್ರೇಲ್–ಇರಾನ್ ವಾರ್: ದುಬೈನಲ್ಲಿ ಸಿಲುಕಿದ ಕಾಂಗ್ರೆಸ್ ನಾಯಕಿ ಪುಷ್ಪಾ ಅಮರನಾಥ್‌

ಕೆ.ಆರ್.ನಗರ | ನರೇಗಾ ಯೋಜನೆ ಮುಂದುವರೆಸಿ: ಡಿ.ರವಿಶಂಕರ್

Karnataka Political Protest: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿ ಜಿ–ರಾಮ್ ಜಿ ಯೋಜನೆ ವಿರೋಧಿಸಿ ಕಾಂಗ್ರೆಸ್ ವತಿಯಿಂದ ಶನಿವಾರ ಪ್ರತಿಭಟನೆ ನಡೆಯಿತು.
Last Updated 1 ಮಾರ್ಚ್ 2026, 4:27 IST
ಕೆ.ಆರ್.ನಗರ | ನರೇಗಾ ಯೋಜನೆ ಮುಂದುವರೆಸಿ: ಡಿ.ರವಿಶಂಕರ್

ಪಿರಿಯಾಪಟ್ಟಣ | ಮಡಿವಾಳ ಮಾಚಿದೇವರ ತತ್ವ ಪಾಲಿಸಿ: ಬಸವ ಮಾಚಿದೇವ ಸ್ವಾಮೀಜಿ

Karnataka Cultural Events: ‘ಮಡಿವಾಳ ಮಾಚಿದೇವರ ಆದರ್ಶಗಳನ್ನು ಅಳವಡಿಸಿಕೊಂಡರೆ ಸಾಮಾಜಿಕ ಸಾಮರಸ್ಯ ಸಾಧ್ಯ’ ಎಂದು ಬಸವ ಮಾಚಿದೇವ ಸ್ವಾಮೀಜಿ ಹೇಳಿದರು. ಪಟ್ಟಣದ ಅಭಯ್ ಫಂಕ್ಷನ್ ಹಾಲ್‌ನಲ್ಲಿ ಮಾಚಿದೇವ ಮಡಿವಾಳ ಸಂಘ ಶನಿವಾರ ಏರ್ಪಡಿಸಿ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ
Last Updated 1 ಮಾರ್ಚ್ 2026, 4:25 IST
ಪಿರಿಯಾಪಟ್ಟಣ | ಮಡಿವಾಳ ಮಾಚಿದೇವರ ತತ್ವ ಪಾಲಿಸಿ:  ಬಸವ ಮಾಚಿದೇವ ಸ್ವಾಮೀಜಿ
ADVERTISEMENT

ಸರ್ಕಾರಿ ಆಸ್ಪತ್ರೆಯ; ಉತ್ತಮ ಸೇವೆಗೆ ಕ್ರಮ: ಡಾ.ಯತೀಂದ್ರ ಸಿದ್ದರಾಮಯ್ಯ

Karnataka Healthcare Update: ‘ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಡವರಿಗೆ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸುವ ಸಲುವಾಗಿ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
Last Updated 1 ಮಾರ್ಚ್ 2026, 4:24 IST
ಸರ್ಕಾರಿ ಆಸ್ಪತ್ರೆಯ; ಉತ್ತಮ ಸೇವೆಗೆ ಕ್ರಮ: ಡಾ.ಯತೀಂದ್ರ ಸಿದ್ದರಾಮಯ್ಯ

ತಿ.ನರಸೀಪುರ | ಕೆಎಸ್ಐಸಿ ಉಳಿಸಿ ಎಂದು ಮುಂದುವರಿದ ಪ್ರತಿಭಟನೆ

KSIC Silk Factory Protest: ಪಟ್ಟಣದಲ್ಲಿ ಕೆಎಸ್ಐಸಿ ಉಳಿಸಿ ಎಂಬ ಘೋಷವಾಕ್ಯದೊಂದಿಗೆ ನಡೆಯುತ್ತಿರುವ ಕಾರ್ಮಿಕರ ಪ್ರತಿಭಟನೆ 9ನೇ ದಿನಕ್ಕೆ ಕಾಲಿಟ್ಟಿದೆ. ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘ ಕೂಡ ಬೆಂಬಲ ವ್ಯಕ್ತಪಡಿಸಿದೆ. ಮೈಸೂರು ರೇಷ್ಮೆ ಸೀರೆ ನೂಲು ತೆಗೆಯುವ ಘಟಕವನ್ನು ಮುಚ್ಚಲು ಅವಕಾಶ ನೀಡುವುದಿಲ್ಲ.
Last Updated 1 ಮಾರ್ಚ್ 2026, 4:21 IST
ತಿ.ನರಸೀಪುರ | ಕೆಎಸ್ಐಸಿ ಉಳಿಸಿ ಎಂದು ಮುಂದುವರಿದ ಪ್ರತಿಭಟನೆ

ಮೈಸೂರು | ಆರ್‌ಡಿಪಿಆರ್‌ ಜನರ ಬದುಕು ಸುಧಾರಿಸುವ ಇಲಾಖೆ: ಲಕ್ಷ್ಮೀಕಾಂತ ರೆಡ್ಡಿ

Rural Development Karnataka: ‘ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯು ಜನರಿಗೆ ಹತ್ತಿರದಲ್ಲಿದ್ದುಕೊಂಡು ಅವರ ಬದುಕನ್ನು ಸುಧಾರಿಸುವುದಾಗಿದೆ. ಹೀಗಾಗಿ, ಅಧಿಕಾರಿಗಳು ಹೆಚ್ಚು ಜನಸ್ನೇಹಿಯಾಗಿ ಕೆಲಸ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಹೇಳಿದರು.
Last Updated 1 ಮಾರ್ಚ್ 2026, 4:19 IST
ಮೈಸೂರು | ಆರ್‌ಡಿಪಿಆರ್‌ ಜನರ ಬದುಕು ಸುಧಾರಿಸುವ ಇಲಾಖೆ: ಲಕ್ಷ್ಮೀಕಾಂತ ರೆಡ್ಡಿ
ADVERTISEMENT
ADVERTISEMENT
ADVERTISEMENT