ಬುಧವಾರ, 11 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಮೈಸೂರು (ಜಿಲ್ಲೆ)

ADVERTISEMENT

‘ಉದಯರವಿ’ ಮಾರಲ್ಲ, ನಾವೇ ಮ್ಯೂಸಿಯಂ ಮಾಡ್ತೀವಿ: ಕುವೆಂಪು ಕುಟುಂಬ

Udayaravi Museum: ‘ಮೈಸೂರಿನಲ್ಲಿರುವ, ರಾಷ್ಟ್ರಕವಿ ಕುವೆಂಪು ಅವರ ‘ಉದಯರವಿ’ ಮನೆಯನ್ನು ಮಾರುವ ಅಥವಾ ಸರ್ಕಾರಕ್ಕೆ ಹಸ್ತಾಂತರಿಸುವ ಉದ್ದೇಶ ನಮ್ಮ ಮುಂದಿಲ್ಲ. ನಾವೇ ವಸ್ತುಸಂಗ್ರಹಾಲಯವನ್ನಾಗಿ ರೂಪಿಸುತ್ತೇವೆ’ ಎಂದು ಕುಟುಂಬ ತಿಳಿಸಿದೆ.
Last Updated 11 ಫೆಬ್ರುವರಿ 2026, 13:29 IST
‘ಉದಯರವಿ’ ಮಾರಲ್ಲ, ನಾವೇ ಮ್ಯೂಸಿಯಂ ಮಾಡ್ತೀವಿ: ಕುವೆಂಪು ಕುಟುಂಬ

ಮೈಸೂರು: ಆರ್‌ಡಿಪಿಆರ್‌ ಕ್ರೀಡಾಕೂಟ 12ರಿಂದ

Mysuru Sports: ಜಿಲ್ಲಾ ಪಂಚಾಯಿತಿ ಸಿಇಒ ಎಸ್. ಯುಕೇಶ್‌ಕುಮಾರ್ ಅವರು ಫೆ. 12 ಮತ್ತು 13ರಂದು ನಜರ್‌ಬಾದ್‌ನ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಜಿಲ್ಲಾ ಆರ್‌ಡಿಪಿಆರ್‌ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
Last Updated 11 ಫೆಬ್ರುವರಿ 2026, 7:56 IST
ಮೈಸೂರು: ಆರ್‌ಡಿಪಿಆರ್‌ ಕ್ರೀಡಾಕೂಟ 12ರಿಂದ

ಜಯಪುರ: ಜೋಡಿಲಿಂಗ ಮಹದೇಶ್ವರ ಜಾತ್ರೆಗೆ ತೆರೆ

ವಿಜೃಂಭಣೆಯಿಂದ ನಡೆದ ಕೊಂಡೊತ್ಸವ, ದೇವರ ಉತ್ಸವ ಮೆರವಣಿಗೆ
Last Updated 11 ಫೆಬ್ರುವರಿ 2026, 7:56 IST
ಜಯಪುರ: ಜೋಡಿಲಿಂಗ ಮಹದೇಶ್ವರ ಜಾತ್ರೆಗೆ ತೆರೆ

ಭರ್ಜರಿ ಹೂವು: ರೈತರ ಕೈ ಹಿಡಿಯುತ್ತ ಮಾವು?

ಬೂದಿ ರೋಗದಿಂದ ಶೇ 50ರಷ್ಟು ನಷ್ಟ; ಸೂಕ್ತ ಆರೈಕೆಗೆ ವಿಜ್ಞಾನಿಗಳ ಸಲಹೆ
Last Updated 11 ಫೆಬ್ರುವರಿ 2026, 7:56 IST
ಭರ್ಜರಿ ಹೂವು: ರೈತರ ಕೈ ಹಿಡಿಯುತ್ತ ಮಾವು?

MUDA | 134 ಪ್ರಕರಣ ದಾಖಲು: ಮತ್ತಷ್ಟು ಮಂದಿಗೆ ಲೋಕಾಯುಕ್ತ ನೋಟಿಸ್

Lokayukta Investigation: ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ (ಈಗಿನ ಎಂಡಿಎ) ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿನ ಲೋಕಾಯುಕ್ತ ಪೊಲೀಸರು ಇನ್ನಷ್ಟು ಮಂದಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.
Last Updated 11 ಫೆಬ್ರುವರಿ 2026, 0:30 IST
MUDA | 134 ಪ್ರಕರಣ ದಾಖಲು: ಮತ್ತಷ್ಟು ಮಂದಿಗೆ ಲೋಕಾಯುಕ್ತ ನೋಟಿಸ್

ಹದಿಹರೆಯ: ಭವಿಷ್ಯ ಭದ್ರಪಡಿಸಲು ಬಳಸಿಕೊಳ್ಳಿ; ನಟ ಕೆ.ಸುಚೇಂದ್ರ ಪ್ರಸಾದ್

9ನೇ ಅಂತರ ವಿಶ್ವವಿದ್ಯಾಲಯ ನೈರುತ್ಯ ವಲಯದ ‘ಯುವೋತ್ಸವ’ಕ್ಕೆ ಚಾಲನೆ
Last Updated 10 ಫೆಬ್ರುವರಿ 2026, 5:53 IST
ಹದಿಹರೆಯ: ಭವಿಷ್ಯ ಭದ್ರಪಡಿಸಲು ಬಳಸಿಕೊಳ್ಳಿ; ನಟ ಕೆ.ಸುಚೇಂದ್ರ ಪ್ರಸಾದ್

ಭಕ್ತರಿಗೆ ಮೂಲ ಸೌಲಭ್ಯ ಕಲ್ಪಿಸಿ: ಶಾಸಕ ದರ್ಶನ್ ಧ್ರುವನಾರಾಯಣ

ಶ್ರೀಕಂಠೇಶ್ವರ ಸ್ವಾಮಿ ದೊಡ್ಡ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆಯಲ್ಲಿ ಶಾಸಕ ಸೂಚನೆ
Last Updated 10 ಫೆಬ್ರುವರಿ 2026, 5:49 IST
ಭಕ್ತರಿಗೆ ಮೂಲ ಸೌಲಭ್ಯ ಕಲ್ಪಿಸಿ: ಶಾಸಕ ದರ್ಶನ್ ಧ್ರುವನಾರಾಯಣ
ADVERTISEMENT

ಹಂಪಾಪುರ: ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವಕ್ಕೆ ಚಾಲನೆ

Hampapura Festival: ಹೋಬಳಿಯ ಮಾದಾಪುರದ ಬೆಟ್ಟದಲ್ಲಿ ಮೂರು ದಿನಗಳ ಕಾಲ ನಡೆಯುವ ಚಂದ್ರಮೌಳೇಶ್ವರ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವಕ್ಕೆ ಸೋಮವಾರ ಚಾಲನೆ ನೀಡಲಾಯಿತು. ಬೆಳಿಗ್ಗೆ 5ರ ಶುಭ ಲಗ್ನದಲ್ಲಿ ಹೋಮ, ಹವನ, ರುದ್ರಾಭಿಷೇಕಾ, ಶಿವನಿಗೆ ಪ್ರಿಯವಾದ ಸಹಸ್ರ ಬಿಲ್ವಾರ್ಚನೆ
Last Updated 10 ಫೆಬ್ರುವರಿ 2026, 5:49 IST
ಹಂಪಾಪುರ: ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವಕ್ಕೆ ಚಾಲನೆ

ಅಧಿಕಾರಿಗಳು ರೈತರ ಪರವಾಗಿ ಕೆಲಸ ಮಾಡಿ: ಸಚಿವ ಕೆ.ವೆಂಕಟೇಶ್

ಬೆಟ್ಟದಪುರ: ರಾಗಿ ಖರೀದಿ ಕೇಂದ್ರಕ್ಕೆ ಚಾಲನೆ
Last Updated 10 ಫೆಬ್ರುವರಿ 2026, 5:49 IST
ಅಧಿಕಾರಿಗಳು ರೈತರ ಪರವಾಗಿ ಕೆಲಸ ಮಾಡಿ:  ಸಚಿವ ಕೆ.ವೆಂಕಟೇಶ್

ಉತ್ತಮ ಆರೋಗ್ಯಕ್ಕೆ ಗುಣಮಟ್ಟದ ಆಹಾರ ಸೇವಿಸಿ: ಕಳ್ಳಿಮುದ್ದನಹಳ್ಳಿ ಸತೀಶ್

Nutritious Diet: ‘ಪ್ರತಿಯೊಬ್ಬ ಪೋಷಕರು ಮಕ್ಕಳ ಆರೋಗ್ಯ ಕಾಪಾಡಲು ಗುಣಮಟ್ಟದ ಆಹಾರ ನೀಡಬೇಕು’ ಎಂದು ಕರ್ಪೂರವಳ್ಳಿ ಸರ್ಕಾರಿ ಶಾಲೆ ಮುಖ್ಯಶಿಕ್ಷಕ ಕಳ್ಳಿಮುದ್ದನಹಳ್ಳಿ ಸತೀಶ್ ಹೇಳಿದರು. ಶಾಲೆ ಆವರಣದಲ್ಲಿ ಸೋಮವಾರ ಹಿರಿಯ ಶಿಕ್ಷಕಿ ಸೀಮಾಬೇಗಂ ಅವರ ನೇತೃತ್ವದಲ್ಲಿ
Last Updated 10 ಫೆಬ್ರುವರಿ 2026, 5:49 IST
ಉತ್ತಮ ಆರೋಗ್ಯಕ್ಕೆ ಗುಣಮಟ್ಟದ ಆಹಾರ ಸೇವಿಸಿ: ಕಳ್ಳಿಮುದ್ದನಹಳ್ಳಿ ಸತೀಶ್
ADVERTISEMENT
ADVERTISEMENT
ADVERTISEMENT