ಬುಧವಾರ, 25 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಮೈಸೂರು (ಜಿಲ್ಲೆ)

ADVERTISEMENT

ಈಶ್ವರ, ಮಾದೇಶ್ವರ ಸ್ವಾಮಿ ಕೊಂಡೋತ್ಸವ ಸಂಪನ್ನ

Dharmapura Temple Festival: ಧರ್ಮಾಪುರದಲ್ಲಿ ಈಶ್ವರ ಹಾಗೂ ಮಾದೇಶ್ವರ ಸ್ವಾಮಿ ಕೊಂಡೋತ್ಸವ ಭಕ್ತಿಭಾವದಿಂದ ನೆರವೇರಿತು. ಸಾವಿರಾರು ಭಕ್ತರು ಭಾಗವಹಿಸಿ ಪೂಜೆ, ಮೆರವಣಿಗೆ ಮತ್ತು ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು.
Last Updated 25 ಫೆಬ್ರುವರಿ 2026, 5:37 IST
ಈಶ್ವರ, ಮಾದೇಶ್ವರ ಸ್ವಾಮಿ ಕೊಂಡೋತ್ಸವ ಸಂಪನ್ನ

ಕಾರ್ಖಾನೆ ಆವರಣದಲ್ಲಿ ಕ್ರೀಡಾಂಗಣ; ಕಾನೂನು ಹೋರಾಟದ ಎಚ್ಚರಿಕೆ

‘ತಿ.ನರಸೀಪುರದ ರೇಷ್ಮೆ ಕಾರ್ಖಾನೆ ಆವರಣದಲ್ಲಿ ಮರಗಳನ್ನು ಕಡಿದು ಕ್ರೀಡಾಂಗಣ ನಿರ್ಮಿಸುವ ಮೂಲಕ ಕಾರ್ಖಾನೆ ಹಾಗೂ ಪರಿಸರಕ್ಕೆ ಧಕ್ಕೆ ತರುವ ಯತ್ನವನ್ನು ಕೈಬಿಡದಿದ್ದರೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಬೇಕಾಗುತ್ತದೆ’ ಎಂದು ಮೈಸೂರು ಗ್ರಾಹಕರ ಪರಿಷತ್ ಎಚ್ಚರಿಸಿದೆ.
Last Updated 25 ಫೆಬ್ರುವರಿ 2026, 5:29 IST
ಕಾರ್ಖಾನೆ ಆವರಣದಲ್ಲಿ ಕ್ರೀಡಾಂಗಣ; ಕಾನೂನು ಹೋರಾಟದ ಎಚ್ಚರಿಕೆ

₹98 ಲಕ್ಷ ವಂಚನೆ: ದೂರು

Rice Pulling Scam: ರೈಸ್ ಪುಲ್ಲಿಂಗ್ ಆರ್ಟಿಕಲ್ ಮಾರಾಟದ ನೆಪದಲ್ಲಿ ₹98 ಲಕ್ಷ ವಂಚನೆ ಆರೋಪಿಸಿ ಮೈಸೂರಿನ ನಜರ್‌ಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 25 ಫೆಬ್ರುವರಿ 2026, 5:28 IST
₹98 ಲಕ್ಷ ವಂಚನೆ: ದೂರು

ಸಾಹಿತ್ಯ, ಸಂಗೀತದ ಮಿಲನವೇ ಭಾವಗೀತೆ: ನಿತಿನ್ ರಾಜಾರಾಮ್ ಶಾಸ್ತ್ರಿ

‘ಮರೆಯಲಾಗದ ಮಹನೀಯರು’ ಸುಗಮ ಸಂಗೀತ ಕಾರ್ಯಕ್ರಮ
Last Updated 25 ಫೆಬ್ರುವರಿ 2026, 5:26 IST
ಸಾಹಿತ್ಯ, ಸಂಗೀತದ ಮಿಲನವೇ ಭಾವಗೀತೆ: ನಿತಿನ್ ರಾಜಾರಾಮ್ ಶಾಸ್ತ್ರಿ

ವಿದೇಶದಲ್ಲಿ ವ್ಯಾಪಾರ ವಿಸ್ತರಣೆಗೆ ಸಹಕಾರ: ಆರ್.ಆನಂದ್

Thailand Investment Opportunities: ಮೈಸೂರಿನಲ್ಲಿ ನಡೆದ ಸಂವಾದ ಸಭೆಯಲ್ಲಿ ವಿದೇಶಿ ವ್ಯಾಪಾರ ವಿಸ್ತರಣೆಗೆ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಸಹಕಾರ ನೀಡುವುದಾಗಿ ತಿಳಿಸಲಾಯಿತು.
Last Updated 25 ಫೆಬ್ರುವರಿ 2026, 5:23 IST
ವಿದೇಶದಲ್ಲಿ ವ್ಯಾಪಾರ ವಿಸ್ತರಣೆಗೆ ಸಹಕಾರ: ಆರ್.ಆನಂದ್

ಕನಕಾಂಬರ ಕೆ.ಜಿ.ಗೆ ಕೇವಲ ₹160!

ನೆಲ ಕಚ್ಚಿದ ಹೂವಿನ ಧಾರಣೆ; ಬೆಳೆಗಾರರ ಕಣ್ಣೀರು
Last Updated 25 ಫೆಬ್ರುವರಿ 2026, 5:21 IST
ಕನಕಾಂಬರ ಕೆ.ಜಿ.ಗೆ ಕೇವಲ ₹160!

ನಮಗೆ ಮಳೆ ನೀರೇ ಸಾಕು..!

ಮಳೆನೀರು ಕೊಯ್ಲು ಪದ್ಧತಿ ಅಳವಡಿಸಿಕೊಂಡು ಮಾದರಿಯಾದ ರೂಪಾ ನಗರದ ನಿತಿನ್‌ ಭಾರದ್ವಾಜ್‌
Last Updated 25 ಫೆಬ್ರುವರಿ 2026, 5:14 IST
ನಮಗೆ ಮಳೆ ನೀರೇ ಸಾಕು..!
ADVERTISEMENT

ಬನ್ನೂರಿನಲ್ಲಿ ವಿದ್ಯುತ್ ವ್ಯತ್ಯಯ ನಾಳೆ

Electricity Supply Interruption: ತಿ.ನರಸೀಪುರ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಿಂದ 3ನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವ ನಿಮಿತ್ತ ಫೆ. 26ರಂದು ಬೆ.10ರಿಂದ ಸಂಜೆ 6ರವರೆಗೆ ಬನ್ನೂರು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
Last Updated 25 ಫೆಬ್ರುವರಿ 2026, 5:12 IST
ಬನ್ನೂರಿನಲ್ಲಿ ವಿದ್ಯುತ್ ವ್ಯತ್ಯಯ ನಾಳೆ

ಭಾರತ ಯುವ ನಿಯೋಗ: ನಾಯಕರಾಗಿ ವರ್ಷ ಆಯ್ಕೆ

ಮಾರ್ಚ್ 7ರಿಂದ 13ರವರೆಗೆ ಆಯೋಜಿಸಿರುವ ಇಂಡೋ–ಶ್ರೀಲಂಕಾ ಯುವ ವಿನಿಮಯ ಕಾರ್ಯಕ್ರಮ–2026ರಲ್ಲಿ ಭಾಗವಹಿಸುವ ಭಾರತದ ಯುವ ನಿಯೋಗವನ್ನು ಮುನ್ನಡೆಸಲು ನಗರದ ಕ್ರೆಡಿಟ್‌–ಐ ಸಂಸ್ಥೆ ವ್ಯವಸ್ಥಾಪಕ ಟ್ರಸ್ಟಿ ಎಂ.ಪಿ.ವರ್ಷ ಆಯ್ಕೆಯಾಗಿದ್ದಾರೆ.
Last Updated 25 ಫೆಬ್ರುವರಿ 2026, 5:10 IST
ಭಾರತ ಯುವ ನಿಯೋಗ: ನಾಯಕರಾಗಿ ವರ್ಷ ಆಯ್ಕೆ

₹98 ಲಕ್ಷ ವಂಚನೆ: ದೂರು

ಮೈಸೂರು: ‘₹ 98 ಲಕ್ಷ ವಂಚನೆ ಮಾಡಿದ್ದಾರೆ’ ಎಂದು ಆರೋಪಿಸಿ ಪಿ.ಎಂ.ಜಗದೀಶ್ ಅವರು ನಗರದ ಶಿವಕುಮಾರ್, ಮಧು, ಬೆಂಗಳೂರಿನ ಇಕ್ಬಾಲ್, ಮಂಗಳೂರಿನ ರಫೀಕ್ ಹಾಗೂ ಚೆನ್ನೈ ಮೂಲದ ಹಂಜಾ ಪಿಲ್ಯಾಲಾಲ್ ವಿರುದ್ಧ ನಜರ್‌ಬಾದ್‌ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
Last Updated 25 ಫೆಬ್ರುವರಿ 2026, 5:05 IST
₹98 ಲಕ್ಷ ವಂಚನೆ: ದೂರು
ADVERTISEMENT
ADVERTISEMENT
ADVERTISEMENT