ಸೋಮವಾರ, 12 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಮೈಸೂರು (ಜಿಲ್ಲೆ)

ADVERTISEMENT

ಮೈಸೂರು | ಉದಯರವಿ ಸ್ಮಾರಕದ ಬಗ್ಗೆ ನಿರ್ಧಾರ ಶೀಘ್ರ: ಸಚಿವ ಶಿವರಾಜ್ ಎಸ್‌.ತಂಗಡಗಿ

Kuvempu Residence: ಮೈಸೂರು: ‘ಕುವೆಂಪು ನಿವಾಸ ‘ಉದಯರವಿ’ ಅನ್ನು ಸ್ಮಾರಕ ಮಾಡಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಮೂರು ದಿನಗಳೊಳಗೆ ನಿರ್ಧಾರ ಪ್ರಕಟಿಸಲಾಗುವುದು’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಎಸ್‌.ತಂಗಡಗಿ ಹೇಳಿದರು.
Last Updated 12 ಜನವರಿ 2026, 19:30 IST
ಮೈಸೂರು | ಉದಯರವಿ ಸ್ಮಾರಕದ ಬಗ್ಗೆ ನಿರ್ಧಾರ ಶೀಘ್ರ: ಸಚಿವ ಶಿವರಾಜ್ ಎಸ್‌.ತಂಗಡಗಿ

ಮೈಸೂರಿನಲ್ಲಿ ತಾರಾಲಯಕ್ಕೆ ಹೆಚ್ಚುವರಿಯಾಗಿ ₹ 5 ಕೋಟಿ: ಸಂಸದ ಯದುವೀರ್

Mysuru News: ಮೈಸೂರಿನಲ್ಲಿ ನಿರ್ಮಿಸಲಾಗುತ್ತಿರುವ ಅತ್ಯಾಧುನಿಕ ತಾರಾಲಯಕ್ಕೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ₹ 5 ಕೋಟಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಸಂಸದ ಯದುವೀರ್ ಒಡೆಯರ್ ತಿಳಿಸಿದ್ದಾರೆ.
Last Updated 12 ಜನವರಿ 2026, 16:54 IST
ಮೈಸೂರಿನಲ್ಲಿ ತಾರಾಲಯಕ್ಕೆ ಹೆಚ್ಚುವರಿಯಾಗಿ ₹ 5 ಕೋಟಿ: ಸಂಸದ ಯದುವೀರ್

ಪಿಂಚಣಿ ಪಾವತಿ: ವಿಶ್ವವಿದ್ಯಾಲಯಗಳಿಗೆ ಅನುದಾನ ಬಿಡುಗಡೆ ಮಾಡಿ ಸರ್ಕಾರ ಆದೇಶ

University Grant: ಮೈಸೂರು: ರಾಜ್ಯದ ಆರು ವಿಶ್ವವಿದ್ಯಾಲಯಗಳಿಗೆ ಪಿಂಚಣಿ ಪಾವತಿಗಾಗಿ ಅನುದಾನ ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಶಿಕ್ಷಣ ಇಲಾಖೆಯ ಉನ್ನತ ಶಿಕ್ಷಣ ವಲಯದಡಿ ಬರುವ ವಿ.ವಿಗಳಿಗೆ ರಾಜ್ಯ ವಲಯ ಯೋಜನೆಗಳಡಿ ಅನುದಾನ ಒದಗಿಸಲಾಗಿದೆ.
Last Updated 12 ಜನವರಿ 2026, 16:10 IST
ಪಿಂಚಣಿ ಪಾವತಿ: ವಿಶ್ವವಿದ್ಯಾಲಯಗಳಿಗೆ ಅನುದಾನ  ಬಿಡುಗಡೆ ಮಾಡಿ ಸರ್ಕಾರ ಆದೇಶ

ಸಿಎಂಗೆ ಪ್ರಸ್ತಾವ ಸಲ್ಲಿಸಲು ಸಿದ್ಧತೆ: ಅಧಿಕಾರಿಗಳಿಗೆ ಸಚಿವ ಮಹದೇವಪ್ಪ ಸೂಚನೆ

District Budget Meeting: ಸಾರ್ವಜನಿಕರಿಗೆ ಅವಶ್ಯವಿರುವ ಯೋಜನೆಗಳ ಪ್ರಸ್ತಾವಗಳನ್ನು ಮುಖ್ಯಮಂತ್ರಿಯವರಿಗೆ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅಧಿಕಾರಿಗಳಿಗೆ ಸೂಚಿಸಿದರು.
Last Updated 12 ಜನವರಿ 2026, 15:34 IST
ಸಿಎಂಗೆ ಪ್ರಸ್ತಾವ ಸಲ್ಲಿಸಲು ಸಿದ್ಧತೆ: ಅಧಿಕಾರಿಗಳಿಗೆ ಸಚಿವ  ಮಹದೇವಪ್ಪ ಸೂಚನೆ

ಮೈಸೂರು: ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ರಾಹುಲ್‌ ಭೇಟಿಯಾಗಲಿರುವ ಸಿದ್ದರಾಮಯ್ಯ

Rahul Gandhi Mysore Visit: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ (ಜ.13) ಮಧ್ಯಾಹ್ನ 1.25ಕ್ಕೆ ಇಲ್ಲಿನ ಮಂಡಕಳ್ಳಿ ವಿಮಾನನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಬಂದಿಳಿಯುವರು.
Last Updated 12 ಜನವರಿ 2026, 15:31 IST
ಮೈಸೂರು: ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ರಾಹುಲ್‌ ಭೇಟಿಯಾಗಲಿರುವ ಸಿದ್ದರಾಮಯ್ಯ

ಸುತ್ತೂರು ಜಾತ್ರೆಯಲ್ಲಿ ತ್ರಿಕಾಲ ಪ್ರಸಾದ: 10 ಲಕ್ಷ ಲಡ್ಡು, ಮೈಸೂರು ಪಾಕ್ ಸಿದ್ಧ

Suttur Jathra Prasada: ಜ.15ರಿಂದ 20ವರೆರೆಗೆ ನಡೆಯಲಿರುವ ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ತ್ರಿಕಾಲ ಪ್ರಸಾದದ ವ್ಯವಸ್ಥೆ ಇರಲಿದೆ’ ಎಂದು ದಾಸೋಹ ಸಮಿತಿಯ ಸಂಚಾಲಕ ಪ್ರೊ.ಸುಬ್ಬಪ್ಪ ತಿಳಿಸಿದರು.
Last Updated 12 ಜನವರಿ 2026, 13:21 IST
ಸುತ್ತೂರು ಜಾತ್ರೆಯಲ್ಲಿ ತ್ರಿಕಾಲ ಪ್ರಸಾದ: 10 ಲಕ್ಷ ಲಡ್ಡು, ಮೈಸೂರು ಪಾಕ್ ಸಿದ್ಧ

ಸುತ್ತೂರು ಜಾತ್ರೆ: 25 ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆ; ಸಮಗ್ರ ವಿವರ ಇಲ್ಲಿದೆ

Suttur Jathre: ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದಿಂದ ಜ.15ರಿಂದ 20ರವರೆಗೆ ಆಯೋಜಿಸಲಾಗಿರುವ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ 25 ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇದಕ್ಕೆ ಪೂರಕವಾಗಿ ಪ್ರಸಾದದ ವ್ಯವಸ್ಥೆ, ಕಾರ್ಯಕ್ರಮಗಳಿಗೆ ವೇದಿಕೆಯನ್ನು ಸಜ್ಜುಗೊಳಿಸಲಾಗುತ್ತಿದೆ.
Last Updated 12 ಜನವರಿ 2026, 13:02 IST
ಸುತ್ತೂರು ಜಾತ್ರೆ: 25 ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆ; ಸಮಗ್ರ ವಿವರ ಇಲ್ಲಿದೆ
ADVERTISEMENT

ಸುತ್ತೂರು: ಜ.15ರಿಂದ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರೆ

Suttur Jatra: ವೀರಸಿಂಹಾಸನ ಮಹಾಸಂಸ್ಥಾನ ಮಠದಲ್ಲಿ ಜ.15ರಿಂದ 20ರವರೆಗೆ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.
Last Updated 12 ಜನವರಿ 2026, 12:42 IST
ಸುತ್ತೂರು: ಜ.15ರಿಂದ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರೆ

ಬಿಜೆಪಿ ಪಾದಯಾತ್ರೆ ಹಾಸ್ಯಾಸ್ಪದ: ಮಹದೇವಪ್ಪ

HC Mahadevappa: 'ಬಿಜೆಪಿ ಆಡಳಿತದಲ್ಲಿ ಬಳ್ಳಾರಿ ಹೇಗೆ ರಿಪಬ್ಲಿಕ್ ಆಗಿತ್ತು. ಸಂಪತ್ತು ಯಾರ ಕೈಯಲ್ಲಿ ಇತ್ತು ಎಂಬುದು ಗೊತ್ತಿದೆ. ಆರೋಪಿಗಳೇ ಪಾದಯಾತ್ರೆ- ಸಮಾವೇಶ ಮಾಡುತ್ತೇವೆ ಎನ್ನುವುದು ಹಾಸ್ಯಾಸ್ಪದ' ಎಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ.‌ ಮಹದೇವಪ್ಪ ಟೀಕಿಸಿದರು.‌
Last Updated 12 ಜನವರಿ 2026, 8:44 IST
ಬಿಜೆಪಿ ಪಾದಯಾತ್ರೆ ಹಾಸ್ಯಾಸ್ಪದ: ಮಹದೇವಪ್ಪ

ಮೈಸೂರು: ‘ಬಹುರೂಪಿ’ಗೆ ಬಂದರು ಬಾಬಾಸಾಹೇಬ್...

ಚಲನಚಿತ್ರೋತ್ಸವದಲ್ಲಿ ಅಂಬೇಡ್ಕರ್ ಜೀವನ ಅನುರಣನ, ಜನಪದ ಉತ್ಸವದಲ್ಲಿ ‘ಭೀಮಯಾನ’
Last Updated 12 ಜನವರಿ 2026, 5:35 IST
ಮೈಸೂರು: ‘ಬಹುರೂಪಿ’ಗೆ ಬಂದರು ಬಾಬಾಸಾಹೇಬ್...
ADVERTISEMENT
ADVERTISEMENT
ADVERTISEMENT