ಮಂಗಳವಾರ, 27 ಜನವರಿ 2026
×
ADVERTISEMENT

ಮೈಸೂರು (ಜಿಲ್ಲೆ)

ADVERTISEMENT

ಪಿರಿಯಾಪಟ್ಟಣ: ಇಬ್ಬರು ಮಕ್ಕಳೊಂದಿಗೆ ಮಹಿಳೆ ಆತ್ಮಹತ್ಯೆ

Periyapatna ಪಿರಿಯಾಪಟ್ಟಣ: ತಾಲ್ಲೂಕಿನ ಎಚ್. ಮಠದ ಕೊಪ್ಪಲು ಗ್ರಾಮದಲ್ಲಿ ಭಾನುವಾರ ಮಹಿಳೆ ಹಾಗೂ ಆಕೆಯ ಇಬ್ಬರು ಮಕ್ಕಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 27 ಜನವರಿ 2026, 8:01 IST
ಪಿರಿಯಾಪಟ್ಟಣ: ಇಬ್ಬರು ಮಕ್ಕಳೊಂದಿಗೆ ಮಹಿಳೆ ಆತ್ಮಹತ್ಯೆ

ಪಿರಿಯಾಪಟ್ಟಣ: ಬೈಕ್‌ಗಳ ಡಿಕ್ಕಿ- ಯುವಕ ಸಾವು

ಬೈಕ್‌ಗಳ ಮುಖಾಮುಖಿ ಡಿಕ್ಕಿಯಿಂದ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗೋಣಿಕೊಪ್ಪ ಪಿರಿಯಾಪಟ್ಟಣ ರಸ್ತೆಯಲ್ಲಿ ಜರುಗಿದೆ. ತಾಲ್ಲೂಕಿನ ಮಾಲಂಗಿ ಗ್ರಾಮದ ಯೋಗೇಶ್ ಕುಮಾರ್ (28) ಮೃತ ಯುವಕ.
Last Updated 27 ಜನವರಿ 2026, 8:00 IST
ಪಿರಿಯಾಪಟ್ಟಣ: ಬೈಕ್‌ಗಳ ಡಿಕ್ಕಿ- ಯುವಕ ಸಾವು

900 ಮೆಗಾವಾಟ್‌ ವಿದ್ಯುತ್‌ ಉತ್ಪಾದನೆಗೆ ಕ್ರಮ: ಮುನಿಗೋಪಾಲರಾಜು

‘ಸೆಸ್ಕ್‌’ ವ್ಯವಸ್ಥಾಪಕ ನಿರ್ದೇಶಕ ಮುನಿಗೋಪಾಲರಾಜು ಹೇಳಿಕೆ
Last Updated 27 ಜನವರಿ 2026, 7:59 IST
900 ಮೆಗಾವಾಟ್‌ ವಿದ್ಯುತ್‌ ಉತ್ಪಾದನೆಗೆ ಕ್ರಮ: ಮುನಿಗೋಪಾಲರಾಜು

ಬ್ಯಾಕ್‌ಲಾಗ್ ಹುದ್ದೆ ಭರ್ತಿಗೆ ಆಗ್ರಹ

ಪರಿಶಿಷ್ಟರ ಸಮಸ್ಯೆ ಬಗೆಹರಿಸಲು ಸಚಿವ ಮಹದೇವಪ್ಪ ಅವರಿಗೆ ಮನವಿ
Last Updated 27 ಜನವರಿ 2026, 7:59 IST
ಬ್ಯಾಕ್‌ಲಾಗ್ ಹುದ್ದೆ ಭರ್ತಿಗೆ ಆಗ್ರಹ

ಬೆಟ್ಟದಪುರ ಜಾನುವಾರು ಜಾತ್ರೆ: ಹಳ್ಳಿಕಾರ್ ಕಾರುಬಾರು

ಬೆಟ್ಟದಪುರ: ಉತ್ತಮ ಹಳ್ಳಿಕಾರ್ ತಳಿಯ ಎತ್ತುಗಳಿಗೆ ₹5 ಲಕ್ಷದ ವರೆಗೂ ಬೇಡಿಕೆ- ಇನ್ನಷ್ಟು ಸೌಲಭ್ಯಕ್ಕೆ ರೈತರ– ವ್ಯಾಪಾರಿಗಳ ಬೇಡಿಕೆ
Last Updated 27 ಜನವರಿ 2026, 7:58 IST
ಬೆಟ್ಟದಪುರ ಜಾನುವಾರು ಜಾತ್ರೆ: ಹಳ್ಳಿಕಾರ್ ಕಾರುಬಾರು

ಮೈಸೂರು| ಸ್ಕ್ರ್ಯಾಪ್‌ ಮಾರಾಟದಿಂದ 5 ತಿಂಗಳಲ್ಲಿ ₹12.3 ಕೋಟಿ ಆದಾಯ: ಡಿಆರ್‌ಎಂ

Railway Revenue Report: ನೈರುತ್ಯ ರೈಲ್ವೆ ಮೈಸೂರು ವಿಭಾಗದಿಂದ ಕಳೆದ ಐದು ತಿಂಗಳಲ್ಲಿ ₹12.3 ಕೋಟಿ ಮೌಲ್ಯದ ಸ್ಕ್ರ್ಯಾಪ್ ಮಾರಾಟ ಮಾಡಲಾಗಿದ್ದು, ಈ ಪೈಕಿ ಅಕ್ಟೋಬರ್ ಒಂದರಲ್ಲೇ ₹4.5 ಕೋಟಿ ಆದಾಯ ದೊರೆತಿದೆ ಎಂದು ಡಿಆರ್‌ಎಂ ಮುದಿತ್ ಮಿತ್ತಲ್ ತಿಳಿಸಿದ್ದಾರೆ.
Last Updated 26 ಜನವರಿ 2026, 15:18 IST
ಮೈಸೂರು| ಸ್ಕ್ರ್ಯಾಪ್‌ ಮಾರಾಟದಿಂದ 5 ತಿಂಗಳಲ್ಲಿ ₹12.3 ಕೋಟಿ ಆದಾಯ: ಡಿಆರ್‌ಎಂ

ಮೈಸೂರು| ಸಂವಿಧಾನ ಆಶಯ ಪಾಲಿಸಿದರೆ ವಿಕಸಿತ ಭಾರತ: ಸಂಸದ ಯದುವೀರ್

Youth Role in Nation Building: ಮೈಸೂರಿನಲ್ಲಿ ಗಣರಾಜ್ಯೋತ್ಸವದ ಸಂದರ್ಭ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸಂವಿಧಾನದ ಆಶಯಗಳನ್ನು ಅಳವಡಿಸಿಕೊಂಡಾಗ ಮಾತ್ರ ವಿಕಸಿತ ಭಾರತ ಸಾಧ್ಯ ಎಂದರು.
Last Updated 26 ಜನವರಿ 2026, 13:13 IST
ಮೈಸೂರು| ಸಂವಿಧಾನ ಆಶಯ ಪಾಲಿಸಿದರೆ ವಿಕಸಿತ ಭಾರತ: ಸಂಸದ ಯದುವೀರ್
ADVERTISEMENT

ಮೈಸೂರು| ಸಂವಿಧಾನದ ಉಳಿವಿಗೆ ಹೋರಾಟ ಅಗತ್ಯ: ಬಿ.ಜೆ. ವಿಜಯ್‌ಕುಮಾರ್‌

Constitutional Struggle: ಮೈಸೂರಿನಲ್ಲಿ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಬಿ.ಜೆ. ವಿಜಯ್‌ಕುಮಾರ್ ಅವರು ಸಂವಿಧಾನದ ಉಳಿವಿಗೆ ಎರಡನೇ ಮಹಾಕ್ರಾಂತಿಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
Last Updated 26 ಜನವರಿ 2026, 13:12 IST
ಮೈಸೂರು| ಸಂವಿಧಾನದ ಉಳಿವಿಗೆ ಹೋರಾಟ ಅಗತ್ಯ: ಬಿ.ಜೆ. ವಿಜಯ್‌ಕುಮಾರ್‌

ಮೈಸೂರು| ಸಂವಿಧಾನದಿಂದ ಘನತೆ, ಸಮಾನ ಅವಕಾಶ: ಪ್ರೊ.ಲೋಕನಾಥ್‌

Republic Day Speech: ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎನ್.ಕೆ. ಲೋಕನಾಥ್ ಅವರು ಸಂವಿಧಾನವು ಪ್ರತಿಯೊಬ್ಬ ಭಾರತೀಯನಿಗೂ ಘನತೆ ಮತ್ತು ಸಮಾನ ಅವಕಾಶ ಖಾತರಿಪಡಿಸುತ್ತದೆ ಎಂದು ಹೇಳಿದ್ದಾರೆ.
Last Updated 26 ಜನವರಿ 2026, 13:04 IST
ಮೈಸೂರು| ಸಂವಿಧಾನದಿಂದ ಘನತೆ, ಸಮಾನ ಅವಕಾಶ: ಪ್ರೊ.ಲೋಕನಾಥ್‌

ಮೈಸೂರು| ಪ್ರತಿ ಮನೆಯಲ್ಲೂ ಸಂವಿಧಾನದ ಪ್ರತಿ ಇರಲಿ: ಪ್ರಾಂಶುಪಾಲ ಅಬ್ದುಲ್ ರಹಿಮಾನ್

Republic Day Message: ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಪ್ರಾಂಶುಪಾಲ ಅಬ್ದುಲ್ ರಹಿಮಾನ್ ಅವರು ಪ್ರತಿಯೊಬ್ಬರ ಮನೆಯಲ್ಲೂ ಸಂವಿಧಾನದ ಪ್ರತಿ ಇರಬೇಕು ಎಂದು ಅಭಿಪ್ರಾಯಪಟ್ಟರು.
Last Updated 26 ಜನವರಿ 2026, 12:53 IST
ಮೈಸೂರು| ಪ್ರತಿ ಮನೆಯಲ್ಲೂ ಸಂವಿಧಾನದ ಪ್ರತಿ ಇರಲಿ: ಪ್ರಾಂಶುಪಾಲ ಅಬ್ದುಲ್ ರಹಿಮಾನ್
ADVERTISEMENT
ADVERTISEMENT
ADVERTISEMENT