ಶನಿವಾರ, 28 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಮೈಸೂರು (ಜಿಲ್ಲೆ)

ADVERTISEMENT

ಮೈಸೂರು ರೇಷ್ಮೆ ಸೀರೆ ನೇಯ್ಗೆ ಆರಂಭ: ಸೀರೆ ಕೊರತೆ ಮುಂದುವರಿಕೆ..

KSIC Silk Saree: ಮೈಸೂರು ರೇಷ್ಮೆ ಸೀರೆಗಳ 13 ಮಾರಾಟ ಮಳಿಗೆಗಳಲ್ಲಿ ಶನಿವಾರವೂ ದಾಸ್ತಾನು ಕೊರತೆ ಮುಂದುವರೆದಿತ್ತು. ಬಹುತೇಕ ಮಳಿಗೆಗಳಲ್ಲಿ ಕೆಲವೇ ಸೀರೆಗಳು ಲಭ್ಯವಿವೆ. ವಾರಾಂತ್ಯದ ಕಾರಣ ಮಳಿಗೆಯತ್ತ ಧಾವಿಸಿದ ಗ್ರಾಹಕರಿಗೆ ಇಷ್ಟದ ಸೀರೆಗಳು ಸಿಗಲಿಲ್ಲ.
Last Updated 28 ಫೆಬ್ರುವರಿ 2026, 20:48 IST
ಮೈಸೂರು ರೇಷ್ಮೆ ಸೀರೆ ನೇಯ್ಗೆ ಆರಂಭ: ಸೀರೆ ಕೊರತೆ ಮುಂದುವರಿಕೆ..

38 ವರ್ಷದ ನಂತರ ಮುದ್ರಣಕ್ಕೆ ದಾನಿಗಳ ನೆರವು: ಭಾರತ ಕಥಾಮಂಜರಿ’ ಮರುಮುದ್ರಣ

Mysore University: ಮೈಸೂರು: ಕುಮಾರವ್ಯಾಸ ಮಹಾಕವಿಯ ಜನಪ್ರಿಯ ‘ಕರ್ಣಾಟ ಭಾರತ ಕಥಾಮಂಜರಿ’ ಕಾವ್ಯ ಕೃತಿಯನ್ನು 38 ವರ್ಷಗಳ ನಂತರ ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗವು ದಾನಿಗಳ ನೆರವಿನಿಂದ ಪ್ರಕಟಿಸಿದೆ. ಸುದೀರ್ಘ ಅವಧಿಯ ಬಳಿಕ ಈ ಕೃತಿಯು 4ನೇ ಮುದ್ರಣ ಕಾಣುತ್ತಿದೆ.
Last Updated 28 ಫೆಬ್ರುವರಿ 2026, 20:19 IST
38 ವರ್ಷದ ನಂತರ ಮುದ್ರಣಕ್ಕೆ ದಾನಿಗಳ ನೆರವು: ಭಾರತ ಕಥಾಮಂಜರಿ’ ಮರುಮುದ್ರಣ

ಬೆಟ್ಟದಪುರ ಹುಲ್ಲಿನ ಬಣವೆಗಳಿಗೆ ಬೆಂಕಿ: ₹ 1.50 ಲಕ್ಷ ನಷ್ಟ

Bettadapura ಸಮೀಪದ ಬೆಟ್ಟದತುಂಗ ಕೆಳಗಿನಕೊಪ್ಪಲು ಗ್ರಾಮದಲ್ಲಿ ಹರೀಶ್ ಮತ್ತು ಯೋಗೇಶ್ ಸಹೋದರರಿಗೆ ಸೇರಿದ ಹುಲ್ಲಿನ ಬಣವೆಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಎರಡು ಹುಲ್ಲಿನ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ.
Last Updated 28 ಫೆಬ್ರುವರಿ 2026, 7:36 IST
ಬೆಟ್ಟದಪುರ ಹುಲ್ಲಿನ ಬಣವೆಗಳಿಗೆ ಬೆಂಕಿ: ₹ 1.50 ಲಕ್ಷ ನಷ್ಟ

ಸದೃಢ ವ್ಯಕ್ತಿತ್ವ ನಿರ್ಮಾಣಕ್ಕೆ ಕ್ರೀಡೆ ಸಹಕಾರಿ: ಅಮೆಜಾನ್ ಶ್ರುತಿ

Amazon Shruti ಮೈಸೂರು: ‘ಕ್ರೀಡೆಗಳು ಸದೃಢ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಕಾರಿ’ ಎಂದು ಬೆಂಗಳೂರು ಅಮೆಜಾನ್ ಕಂಪನಿಯ ಸಪೋರ್ಟ್ ಆಪರೇಷನ್ ಸ್ಪೆಷಲಿಸ್ಟ್ ಎಸ್.ಶ್ರುತಿ ಹೇಳಿದರು.
Last Updated 28 ಫೆಬ್ರುವರಿ 2026, 7:36 IST
ಸದೃಢ ವ್ಯಕ್ತಿತ್ವ ನಿರ್ಮಾಣಕ್ಕೆ ಕ್ರೀಡೆ ಸಹಕಾರಿ: ಅಮೆಜಾನ್ ಶ್ರುತಿ

ಪರಿಹಾರ ಪಾವತಿ: ರೈತರ ಅನಿರ್ದಿಷ್ಟಾವಧಿ ಪ್ರತಿಭಟನೆ ಅಂತ್ಯ

ಇಮ್ಮಾವು ಗ್ರಾಮದಲ್ಲಿ ಶನಿವಾರದಿಂದ ಧರಣಿ
Last Updated 28 ಫೆಬ್ರುವರಿ 2026, 7:34 IST
ಪರಿಹಾರ ಪಾವತಿ: ರೈತರ ಅನಿರ್ದಿಷ್ಟಾವಧಿ ಪ್ರತಿಭಟನೆ ಅಂತ್ಯ

ಅಧಿಕಾರ ಹಸ್ತಾಂತರ: ಗೊಂದಲ ಪರಿಹರಿಸದಿದ್ದರೆ ಹೆಚ್ಚು ನಷ್ಟ ಆಗಲಿದೆ– ತನ್ವೀರ್ ಸೇಠ್

Tanveer Seth ಉಂಟಾಗಿರುವ ಗೊಂದಲವನ್ನು ಬಗೆಹರಿಸುವಲ್ಲಿ ವಿಳಂಬವಾದಷ್ಟೂ ನಷ್ಟ ಹೆಚ್ಚುತ್ತಾ ಹೋಗುತ್ತದೆ’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಕಾರ್ಯಾಧ್ಯಕ್ಷರೂ ಆಗಿರುವ ಶಾಸಕ ತನ್ವೀರ್ ಸೇಠ್‌ ಹೇಳಿದರು.
Last Updated 28 ಫೆಬ್ರುವರಿ 2026, 7:34 IST
ಅಧಿಕಾರ ಹಸ್ತಾಂತರ: ಗೊಂದಲ ಪರಿಹರಿಸದಿದ್ದರೆ ಹೆಚ್ಚು ನಷ್ಟ ಆಗಲಿದೆ– ತನ್ವೀರ್ ಸೇಠ್

ಕೆ.ಆರ್.ನಗರ ಬಳಿ ಕಾರು– ಬೈಕ್ ನಡುವೆ ಅಪಘಾತ: ಹುಣಸೂರು ತಾಲ್ಲೂಕಿನ ದಂಪತಿ ಸಾವು

Mysuru Road Mishap: ಮೈಸೂರಿನ ಹೆಬ್ಬಾಳ್ ನಿವಾಸಿ ನಂಜುಂಡಸ್ವಾಮಾಚಾರ್ ಮತ್ತು ಪತ್ನಿ ನೇತ್ರಾವತಿ ಮೃತ ದಂಪತಿ. ಇವರು ಸಂಬಂಧಿಯೊಬ್ಬರ ಸಾವಿನ ಸುದ್ದಿ ತಿಳಿದು ಬೈಕ್ ನಲ್ಲಿ ಮೈಸೂರಿನಿಂದ ಹೊಸೂರಿಗೆ ಹೊರಟಿದ್ದರು. ಕಗ್ಗೆರೆ ಬಳಿ ಕಾರು ಡಿಕ್ಕಿ ಹೊಡೆದಿದೆ.
Last Updated 28 ಫೆಬ್ರುವರಿ 2026, 7:32 IST
ಕೆ.ಆರ್.ನಗರ ಬಳಿ ಕಾರು– ಬೈಕ್ ನಡುವೆ ಅಪಘಾತ: ಹುಣಸೂರು ತಾಲ್ಲೂಕಿನ ದಂಪತಿ ಸಾವು
ADVERTISEMENT

ಉತ್ಪಾದನಾ ಘಟಕ ಸಿಬ್ಬಂದಿಯಿಂದ ಪ್ರತಿಭಟನೆ: ಮುಚ್ಚಿದ ‘ಮೈಸೂರು ರೇಷ್ಮೆಸೀರೆ’ ಮಳಿಗೆ

Mysuru Silk Sarees: ರಾಜ್ಯದ ಕೆಎಸ್‌ಐಸಿ ಮೈಸೂರು ರೇಷ್ಮೆ ಸೀರೆಗಳ 13 ಮಾರಾಟ ಮಳಿಗೆಗಳಲ್ಲಿ ದಾಸ್ತಾನು ಕೊರತೆ ಉಂಟಾಗಿದ್ದು, ಕಾರ್ಖಾನೆ ಆವರಣದ ಮಳಿಗೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
Last Updated 27 ಫೆಬ್ರುವರಿ 2026, 19:11 IST
ಉತ್ಪಾದನಾ ಘಟಕ ಸಿಬ್ಬಂದಿಯಿಂದ ಪ್ರತಿಭಟನೆ: ಮುಚ್ಚಿದ ‘ಮೈಸೂರು ರೇಷ್ಮೆಸೀರೆ’ ಮಳಿಗೆ

ಪಿರಿಯಾಪಟ್ಟಣ | ತಂಬಾಕಿಗೆ ಸಿಗದ ಬೆಲೆ: ರೈತ ಆತ್ಮಹತ್ಯೆ

Farmer Suicide: ತಂಬಾಕು ಬೆಳೆಗೆ ಸೂಕ್ತ ಬೆಲೆ ಸಿಗದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಎ.ಜಿ.ಕೊಪ್ಪಲು ಗ್ರಾಮದ ರೈತ ಸಿದ್ದೇಗೌಡ (45) ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 27 ಫೆಬ್ರುವರಿ 2026, 18:45 IST
ಪಿರಿಯಾಪಟ್ಟಣ | ತಂಬಾಕಿಗೆ ಸಿಗದ ಬೆಲೆ: ರೈತ ಆತ್ಮಹತ್ಯೆ

ಮೈಸೂರು | ಆರ್‌ಡಿಪಿಆರ್‌ ಜನರ ಬದುಕು ಸುಧಾರಿಸುವ ಇಲಾಖೆ: ಜಿಲ್ಲಾಧಿಕಾರಿ

Mysuru RDPR Sports: ಮೈಸೂರು ಕಲಾಮಂದಿರದಲ್ಲಿ ನಡೆದ ಆರ್‌ಡಿಪಿಆರ್‌ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಅವರು ಅಧಿಕಾರಿಗಳು ಜನಸ್ನೇಹಿಯಾಗಿ ಕೆಲಸ ಮಾಡುವಂತೆ ಕರೆ ನೀಡಿದರು.
Last Updated 27 ಫೆಬ್ರುವರಿ 2026, 15:42 IST
ಮೈಸೂರು | ಆರ್‌ಡಿಪಿಆರ್‌ ಜನರ ಬದುಕು ಸುಧಾರಿಸುವ ಇಲಾಖೆ: ಜಿಲ್ಲಾಧಿಕಾರಿ
ADVERTISEMENT
ADVERTISEMENT
ADVERTISEMENT