ಮೈಸೂರು | ಸರ್ಕಾರಿ ಜಾಗ ಒತ್ತುವರಿ ತೆರವು ತ್ವರಿತಗೊಳಿಸಿ: ಶಿವರಾಜು
Mysuru news: ಸರ್ಕಾರಿ ಜಾಗ ಹಾಗೂ ಕೆರೆ–ಕಟ್ಟೆಗಳ ಒತ್ತುವರಿ ತ್ವರಿತವಾಗಿ ತೆರವುಗೊಳಿಸಿ ಸಾರ್ವಜನಿಕ ಉದ್ದೇಶಗಳಿಗೆ ಮೀಸಲಿಡುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಪಿ. ಶಿವರಾಜು ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದರು.Last Updated 5 ಫೆಬ್ರುವರಿ 2026, 3:13 IST