ಸೋಮವಾರ, 2 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಮೈಸೂರು (ಜಿಲ್ಲೆ)

ADVERTISEMENT

‘ಮೆಮು ರೈಲು’ ಸಂಚಾರ ಭಾಗಶಃ ರದ್ದು ಇಲ್ಲಿದೆ ಮಾಹಿತಿ

Train Cancelled: ರಾಮನಗರ ರೈಲು ನಿಲ್ದಾಣದಲ್ಲಿ ಎಂಜಿನಿಯರಿಂಗ್ ಕಾಮಗಾರಿ ಹಿನ್ನೆಲೆಯಲ್ಲಿ ಮಾರ್ಚ್ 5 ಮತ್ತು 6 ರಂದು ಅಶೋಕಪುರಂ-ಬೆಂಗಳೂರು ಮೆಮು ರೈಲುಗಳ ಸಂಚಾರ ಭಾಗಶಃ ರದ್ದುಗೊಳ್ಳಲಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.
Last Updated 2 ಮಾರ್ಚ್ 2026, 15:51 IST
‘ಮೆಮು ರೈಲು’ ಸಂಚಾರ ಭಾಗಶಃ ರದ್ದು ಇಲ್ಲಿದೆ ಮಾಹಿತಿ

ಬುಡಕಟ್ಟು ಸಮುದಾಯಕ್ಕೆ ಅನುಕೂಲ ಕಲ್ಪಿಸಿ: ಜೆ. ಸೋಮಶೇಖರ್

Tribal Rights: byline no author page goes here ‘ಬುಡಕಟ್ಟು ಜನರು ಶಿಕ್ಷಣ, ಆರೋಗ್ಯ, ಆರ್ಥಿಕವಾಗಿ ಸಬಲರಾಗಲು ಸರ್ಕಾರದ ನೀತಿಗಳಲ್ಲಿ ಆದ್ಯತೆ ನೀಡಬೇಕು’ ಎಂದು ಮೈಸೂರು ವಿ.ವಿ.ಯ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನಾ ಕೇಂದ್ರದ ಹಿರಿಯ ಪ್ರಾಧ್ಯಾಪಕ ಜೆ. ಸೋಮಶೇಖರ್ ಹೇಳಿದರು.
Last Updated 2 ಮಾರ್ಚ್ 2026, 12:51 IST
ಬುಡಕಟ್ಟು ಸಮುದಾಯಕ್ಕೆ ಅನುಕೂಲ ಕಲ್ಪಿಸಿ: ಜೆ. ಸೋಮಶೇಖರ್

ಮೈಸೂರು: ಉದ್ಯೋಗ ಮೇಳ ಏ.10ರಂದು

Job Mela: byline no author page goes here ಮೈಸೂರು: ಇಲ್ಲಿನ ಮೇಟಗಳ್ಳಿಯ ಮೈಕಾಸ್ ಕಾಲೇಜಿನಿಂದ ಏ.10ರಂದು ರಾಜ್ಯಮಟ್ಟದ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಹಲವು ಖಾಸಗಿ ಕಂಪನಿಗಳು ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿವೆ.
Last Updated 2 ಮಾರ್ಚ್ 2026, 12:48 IST
ಮೈಸೂರು: ಉದ್ಯೋಗ ಮೇಳ ಏ.10ರಂದು

ಮೈಸೂರು | 101 ಜಾತಿಗೂ ಸಾಮಾಜಿಕ ನ್ಯಾಯ: ದಸಂಸ ಆಗ್ರಹ

SC Internal Reservation: ‘ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳಿಗೂ ಸಾಮಾಜಿಕ ನ್ಯಾಯ ಕಲ್ಪಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು’ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಭುಗತಗಳ್ಳಿ ಕೆ.ಮಣಿಯಯ್ಯ ಒತ್ತಾಯಿಸಿದರು.
Last Updated 2 ಮಾರ್ಚ್ 2026, 12:43 IST
ಮೈಸೂರು | 101 ಜಾತಿಗೂ ಸಾಮಾಜಿಕ ನ್ಯಾಯ: ದಸಂಸ ಆಗ್ರಹ

ಎರಡೂ ಸಮುದಾಯಕ್ಕೂ ನ್ಯಾಯ ದೊರಕಿಸಲು ಒತ್ತಾಯ: ಹರಿಹರ ಆನಂದಸ್ವಾಮಿ

Dalit Reservation: byline no author page goes here ‘ರಾಜ್ಯ ಸರ್ಕಾರ ಒಳ ಮೀಸಲಾತಿಯಲ್ಲಿನ ಗೊಂದಲ ಸರಿಪಡಿಸುವ ಮೂಲಕ ಎಡ- ಬಲ ಜಾತಿಗಳ ನಡುವಿನ ನಿಜವಾದ ತಾರತಮ್ಯ ಹೋಗಲಾಡಿಸಬೇಕು. ಗೊಂದಲ ಬಗೆಹರಿಯುವವರೆಗೂ ಹಳೆಯ ಮೀಸಲಾತಿ ಪದ್ಧತಿ ಅನುಸರಿಸಿ ನೇಮಕಾತಿ ನಡೆಸಲು ಬೆಂಬಲವಿದೆ.’
Last Updated 2 ಮಾರ್ಚ್ 2026, 12:38 IST
ಎರಡೂ ಸಮುದಾಯಕ್ಕೂ ನ್ಯಾಯ ದೊರಕಿಸಲು ಒತ್ತಾಯ: ಹರಿಹರ ಆನಂದಸ್ವಾಮಿ

ತಿ.ನರಸೀಪುರ ರೇಷ್ಮೆ ಕಾರ್ಖಾನೆ ಮುಚ್ಚುವುದಿಲ್ಲ: ಎಚ್‌.ಸಿ.ಮಹದೇವಪ್ಪ

Silk Factory Update: ‘ತಿ.ನರಸೀಪುರದಲ್ಲಿರುವ ಮೈಸೂರು ರೇಷ್ಮೆ ಕಾರ್ಖಾನೆಯನ್ನು ಮುಚ್ಚುವ ಪ್ರಶ್ನೆಯೇ ಇಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಹೇಳಿದರು. ಈ ವಿಷಯದಲ್ಲಿ ಕೆಲವರು ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ತಿಳಿಸಿದರು.
Last Updated 2 ಮಾರ್ಚ್ 2026, 11:12 IST
ತಿ.ನರಸೀಪುರ ರೇಷ್ಮೆ ಕಾರ್ಖಾನೆ ಮುಚ್ಚುವುದಿಲ್ಲ: ಎಚ್‌.ಸಿ.ಮಹದೇವಪ್ಪ

ಕೆಲ ಕಾಲ ಶಾಂತ, ಆಗಾಗ ಬಾಂಬ್ ಶಬ್ದ.. ಬಹರೇನ್‌ನಲ್ಲಿ ಸಿಲುಕಿರುವ ಕನ್ನಡಿಗನ ಮಾತು..

Iran Israel War: ‘ಕೆಲವು ಗಂಟೆ ಎಲ್ಲವೂ ಶಾಂತಸ್ಥಿತಿ ಇರುತ್ತದೆ. ಯಾವಾಗ ಬಾಂಬ್‌ ಸ್ಫೋಟವಾಗುತ್ತದೆ, ಸೈರನ್‌ ಮೊಳಗುತ್ತದೆ, ಎಚ್ಚರಿಕೆಯ ಸಂದೇಶ ಬರುತ್ತದೆ ಎಂಬುದನ್ನು ಹೇಳಲಾಗದಂತಿದೆ. ಯಾವ ಕ್ಷಣದಲ್ಲಿ ಏನಾಗುತ್ತದೆಯೋ ಎಂಬ ಭೀತಿ ಇದೆ...’
Last Updated 2 ಮಾರ್ಚ್ 2026, 10:56 IST
ಕೆಲ ಕಾಲ ಶಾಂತ, ಆಗಾಗ ಬಾಂಬ್ ಶಬ್ದ.. ಬಹರೇನ್‌ನಲ್ಲಿ ಸಿಲುಕಿರುವ ಕನ್ನಡಿಗನ ಮಾತು..
ADVERTISEMENT

Karnataka Politics: ಎಲ್ಲ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್‌ ಇತ್ತು–ಎಚ್‌ಡಿಕೆ

Karnataka Politics: ಮೈಸೂರು: ‘ರಾಜ್ಯದಲ್ಲಿ ಎಲ್ಲ ಸರ್ಕಾರಗಳ ಅವಧಿಯಲ್ಲೂ ಫೋನ್ ಟ್ಯಾಪಿಂಗ್ ಇತ್ತು. ಆದರೆ ಅವರದ್ದೇ ಶಾಸಕರು–ಸಚಿವರ ಮೇಲೆ ಗುಪ್ತಚಾರಿಕೆ ಮಾಡುತ್ತಿರುವುದು ಇದೇ ಮೊದಲು’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
Last Updated 2 ಮಾರ್ಚ್ 2026, 10:04 IST
Karnataka Politics: ಎಲ್ಲ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್‌ ಇತ್ತು–ಎಚ್‌ಡಿಕೆ

ಸರಾಸರಿ ಬೆಲೆಗೆ ತಂಬಾಕು ಖರೀದಿಸಿ: ಎಚ್‌.ಡಿ. ಕುಮಾರಸ್ವಾಮಿ

ತಂಬಾಕು ಮಂಡಳಿ, ಖಾಸಗಿ ಕಂಪನಿ ಪ್ರತಿನಿಧಿಗಳೊಂದಿಗೆ ಕೇಂದ್ರ ಸಚಿವ ಕುಮಾರಸ್ವಾಮಿ ಸಭೆ
Last Updated 2 ಮಾರ್ಚ್ 2026, 9:47 IST
ಸರಾಸರಿ ಬೆಲೆಗೆ ತಂಬಾಕು ಖರೀದಿಸಿ: ಎಚ್‌.ಡಿ. ಕುಮಾರಸ್ವಾಮಿ

ಮೈಸೂರು: ‘ಸ್ವಾಸ್ಥ್ಯ ಸ್ವರಾಜ್‌’ಗಾಗಿ ಆರೋಗ್ಯ ಕ್ರಿಯಾಯೋಜನೆ ತಯಾರಿ ಆರಂಭ

Mysuru Initiative: ‘ಸ್ವಾಸ್ಥ್ಯ ಸ್ವರಾಜ್‌’ ಯೋಜನೆಯಡಿ ಗ್ರಾಮ ಆರೋಗ್ಯ ಕ್ರಿಯಾ ಯೋಜನೆ ಸಿದ್ಧಪಡಿಸುವ ಕಾರ್ಯ ಆರಂಭವಾಗಿದೆ. ಗ್ರಾಮ ಆರೋಗ್ಯ ನೈರ್ಮಲ್ಯ ಸಮಿತಿಗಳ ಮುಂದಾಳತ್ವದಲ್ಲಿ ಜಾಗೃತಿ ಕಾರ್ಯಕ್ರಮ ನಡೆಯುತ್ತಿದೆ.
Last Updated 2 ಮಾರ್ಚ್ 2026, 4:15 IST
ಮೈಸೂರು: ‘ಸ್ವಾಸ್ಥ್ಯ ಸ್ವರಾಜ್‌’ಗಾಗಿ ಆರೋಗ್ಯ ಕ್ರಿಯಾಯೋಜನೆ ತಯಾರಿ ಆರಂಭ
ADVERTISEMENT
ADVERTISEMENT
ADVERTISEMENT