ಸೋಮವಾರ, 12 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಮೈಸೂರು (ಜಿಲ್ಲೆ)

ADVERTISEMENT

ಬಿಜೆಪಿ ಪಾದಯಾತ್ರೆ ಹಾಸ್ಯಾಸ್ಪದ: ಮಹದೇವಪ್ಪ

HC Mahadevappa: 'ಬಿಜೆಪಿ ಆಡಳಿತದಲ್ಲಿ ಬಳ್ಳಾರಿ ಹೇಗೆ ರಿಪಬ್ಲಿಕ್ ಆಗಿತ್ತು. ಸಂಪತ್ತು ಯಾರ ಕೈಯಲ್ಲಿ ಇತ್ತು ಎಂಬುದು ಗೊತ್ತಿದೆ. ಆರೋಪಿಗಳೇ ಪಾದಯಾತ್ರೆ- ಸಮಾವೇಶ ಮಾಡುತ್ತೇವೆ ಎನ್ನುವುದು ಹಾಸ್ಯಾಸ್ಪದ' ಎಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ.‌ ಮಹದೇವಪ್ಪ ಟೀಕಿಸಿದರು.‌
Last Updated 12 ಜನವರಿ 2026, 8:44 IST
ಬಿಜೆಪಿ ಪಾದಯಾತ್ರೆ ಹಾಸ್ಯಾಸ್ಪದ: ಮಹದೇವಪ್ಪ

ಮೈಸೂರು: ‘ಬಹುರೂಪಿ’ಗೆ ಬಂದರು ಬಾಬಾಸಾಹೇಬ್...

ಚಲನಚಿತ್ರೋತ್ಸವದಲ್ಲಿ ಅಂಬೇಡ್ಕರ್ ಜೀವನ ಅನುರಣನ, ಜನಪದ ಉತ್ಸವದಲ್ಲಿ ‘ಭೀಮಯಾನ’
Last Updated 12 ಜನವರಿ 2026, 5:35 IST
ಮೈಸೂರು: ‘ಬಹುರೂಪಿ’ಗೆ ಬಂದರು ಬಾಬಾಸಾಹೇಬ್...

ವಚನ ಸಾಹಿತ್ಯ ಮಾನವೀಯತೆಯ ಸಂಗಮ: ವಚನ ಕುಮಾರಸ್ವಾಮಿ

Vachana Sahitya: ಮೈಸೂರು: ‘ವಚನ ಸಾಹಿತ್ಯವು ಅನುಭವ ಮತ್ತು ಮಾನವೀಯತೆಯ ಸಂಗಮ’ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು.
Last Updated 12 ಜನವರಿ 2026, 5:34 IST
ವಚನ ಸಾಹಿತ್ಯ ಮಾನವೀಯತೆಯ ಸಂಗಮ: ವಚನ ಕುಮಾರಸ್ವಾಮಿ

ಕಾಯ್ದೆ ಹಿಂಪಡೆಯಲು ರಾಜ್ಯ ಸರ್ಕಾರಕ್ಕೆ ಆಗ್ರಹ: ಶಾಸಕ ದರ್ಶನ್‌ ಪುಟ್ಟಣ್ಣಯ್ಯ

ಕಿರಿಜಾಜಿ ರೈತ ಸಂಘದ ಸಂಭ್ರಮಾಚರಣೆ
Last Updated 12 ಜನವರಿ 2026, 5:34 IST
ಕಾಯ್ದೆ ಹಿಂಪಡೆಯಲು ರಾಜ್ಯ ಸರ್ಕಾರಕ್ಕೆ ಆಗ್ರಹ: ಶಾಸಕ ದರ್ಶನ್‌ ಪುಟ್ಟಣ್ಣಯ್ಯ

2ಎಗೆ ನಾಮಧಾರಿ ಒಕ್ಕಲಿಗರು: ಕೇಂದ್ರ ಸಚಿವ ಕುಮಾರಸ್ವಾಮಿ ಭರವಸೆ

ನಾಮಧಾರಿಗೌಡ ಭವನದ ಬೆಳ್ಳಿಹಬ್ಬ
Last Updated 12 ಜನವರಿ 2026, 5:33 IST
2ಎಗೆ ನಾಮಧಾರಿ ಒಕ್ಕಲಿಗರು: ಕೇಂದ್ರ ಸಚಿವ ಕುಮಾರಸ್ವಾಮಿ ಭರವಸೆ

ನಂಜನಗೂಡು: ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳ ಸ್ಮರಣೋತ್ಸವ

Mallikarjuna Shivacharya Memorial: ನಂಜನಗೂಡು: ‘ಮನುಷ್ಯನ ಜೀವನ ಶಾಶ್ವತವಲ್ಲ ಆದರೆ, ಸತ್ಕಾರ್ಯಗಳ ನೆನಪು ಶಾಶ್ವತವಾಗಿ ಉಳಿಯುತ್ತದೆ’ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.
Last Updated 12 ಜನವರಿ 2026, 5:33 IST
ನಂಜನಗೂಡು: ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳ ಸ್ಮರಣೋತ್ಸವ

ಕಾಂಗ್ರೆಸಿಗರ ಕೂಲಿ ಕಳವಿಗೆ ಕೇಂದ್ರದ ತಡೆ: ಆರ್. ಅಶೋಕ್

NREGA Reform: ಮೈಸೂರು: ‘ನರೇಗಾ ಯೋಜನೆಗೆ ಕೇಂದ್ರ ಸರ್ಕಾರವು ಹೊಸ ರೂಪ ನೀಡುತ್ತಿದ್ದು, ಇದು ಜಾರಿಯಾದರೆ ಕಾಂಗ್ರೆಸ್‌ನ ಸಾಕಷ್ಟು ಮಂದಿ ನಿರುದ್ಯೋಗಿಗಳಾಗಲಿದ್ದಾರೆ. ಈ ಕಾರಣಕ್ಕೆ ಯೋಜನೆಯನ್ನು ವಿರೋಧಿಸುತ್ತಿದ್ದಾರೆ’ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಟೀಕಿಸಿದರು.
Last Updated 12 ಜನವರಿ 2026, 5:33 IST
ಕಾಂಗ್ರೆಸಿಗರ ಕೂಲಿ ಕಳವಿಗೆ ಕೇಂದ್ರದ ತಡೆ: ಆರ್. ಅಶೋಕ್
ADVERTISEMENT

ಸಹಕಾರಿ ಬ್ಯಾಂಕ್‌ ಲೋಪ: ತನಿಖೆಗೆ ಆಗ್ರಹ

ಎಂಡಿಸಿಸಿ ಬ್ಯಾಂಕ್‌ ಅಧ್ಯಕ್ಷರಿಗೆ ಅಭಿನಂದನೆ
Last Updated 12 ಜನವರಿ 2026, 5:33 IST
ಸಹಕಾರಿ ಬ್ಯಾಂಕ್‌ ಲೋಪ: ತನಿಖೆಗೆ ಆಗ್ರಹ

ಗಾಂಧಿ ಮಿಷನ್ ಸ್ಥಾಪಿಸಿ: ಪ್ರಸನ್ನ

ಖಾದಿ ಗ್ರಾಮೋದ್ಯೋಗ ಕೇಂದ್ರ ಅಭಿವೃದ್ಧಿಗೆ ಬದನವಾಳುನಲ್ಲಿ ಸಭೆ
Last Updated 12 ಜನವರಿ 2026, 5:33 IST
ಗಾಂಧಿ ಮಿಷನ್ ಸ್ಥಾಪಿಸಿ: ಪ್ರಸನ್ನ

ಪರಿಶ್ರಮದ ಓದಿನಿಂದ ಉತ್ತಮ ಬದುಕು ರೂಪಿಸಿ: ಎಚ್.ವಿ.ಉದಯಕುಮಾರ್

Second PUC Education: ತಿ.ನರಸೀಪುರ: ದ್ವಿತೀಯ ಪಿಯುಸಿ ನಿಮ್ಮ ಭವಿಷ್ಯದ ಬದುಕಿನ ಮಾರ್ಗ ನಿರ್ಧರಿಸುವುದರಿಂದ ವಿದ್ಯಾರ್ಥಿಗಳು ಅಧ್ಯಯನ ದತ್ತ ಹೆಚ್ಚು ಗಮನಹರಿಸಿ ಉತ್ತಮ ಸಾಧನೆ ಮಾಡುವಂತೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎಚ್.ವಿ.ಉದಯಕುಮಾರ್ ಸಲಹೆ ನೀಡಿದರು.
Last Updated 12 ಜನವರಿ 2026, 5:33 IST
ಪರಿಶ್ರಮದ ಓದಿನಿಂದ ಉತ್ತಮ ಬದುಕು ರೂಪಿಸಿ: ಎಚ್.ವಿ.ಉದಯಕುಮಾರ್
ADVERTISEMENT
ADVERTISEMENT
ADVERTISEMENT