ಮೈಸೂರು: ಬಹುರೂಪಿ ರಾಷ್ಟ್ರೀಯ ರಂಗೋತ್ಸವದಲ್ಲಿ ಗಾಂಧಿ, ಠಾಗೋರ್, ಶೇಕ್ಸ್ಪಿಯರ್...
Bahuroopi National Theatre Festival: ಮೈಸೂರು ರಂಗಾಯಣದಲ್ಲಿ ಈ ಬಾರಿ 'ಬಹುರೂಪಿ ಬಾಬಾಸಾಹೇಬ್' ಶೀರ್ಷಿಕೆಯಡಿ ಅಂಬೇಡ್ಕರ್ ಚಿಂತನೆಗಳ ರಂಗೋತ್ಸವ ನಡೆಯಲಿದೆ. ಈ ಹಿಂದಿನ ಗಾಂಧಿ, ಠಾಗೋರ್ ಹಾಗೂ ಶೇಕ್ಸ್ಪಿಯರ್ ಉತ್ಸವಗಳ ಮೆಲುಕು ಇಲ್ಲಿದೆ.Last Updated 6 ಜನವರಿ 2026, 4:10 IST