ಮಂಗಳವಾರ, 13 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಮೈಸೂರು (ಜಿಲ್ಲೆ)

ADVERTISEMENT

ಮೈಸೂರು| ಬಹುರೂಪಿ: ಅನುರಣಿಸಿದ ಬಾಬಾಸಾಹೇಬ್

Ambedkar Legacy: ಮೈಸೂರಿನಲ್ಲಿ ನಡೆದ ಬಹುರೂಪಿ ನಾಟಕೋತ್ಸವದಲ್ಲಿ ಅಂಬೇಡ್ಕರ್‌ ಜಯಂತಿಕೊಡಗಿದ ಉತ್ಸವ ಆರಂಭವಾಯಿತು. ‘ಭೀಮಯಾನ’ ಸ್ಮೃತಿಯಿಂದ ‘ಅಂಬೇಡ್ಕರ್ ಕೊಲಾಜ್’ದವರೆಗೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
Last Updated 13 ಜನವರಿ 2026, 4:40 IST
ಮೈಸೂರು| ಬಹುರೂಪಿ: ಅನುರಣಿಸಿದ ಬಾಬಾಸಾಹೇಬ್

ಸುತ್ತೂರು ಕೆವಿಕೆಯಿಂದ ತಂತ್ರಜ್ಞಾನ ಪರಿಚಯ: ಬೇರು ಸುಂಡೆಬದನೆ, ಗಿಡ ಟೊಮೆಟೊ!

Tomato Grafting Technique: ಟೊಮೆಟೊ ಬೆಳೆಗೆ ಸುಂಡೆಬದನೆ ಬೇರು ಬಳಸಿ ಕಸಿ ತಂತ್ರಜ್ಞಾನದಿಂದ ಎರಡು ವರ್ಷಗಳವರೆಗೆ ಫಸಲು ಪಡೆಯುವ ಸಾಧನೆಯ ಪ್ರಾತ್ಯಕ್ಷಿಕೆ ಸುತ್ತೂರಿನ ಜೆಎಸ್‌ಎಸ್ ಕೃಷಿ ಮೇಳದಲ್ಲಿ ಕಂಡುಬಂದಿತು.
Last Updated 13 ಜನವರಿ 2026, 2:43 IST
ಸುತ್ತೂರು ಕೆವಿಕೆಯಿಂದ ತಂತ್ರಜ್ಞಾನ ಪರಿಚಯ: ಬೇರು ಸುಂಡೆಬದನೆ, ಗಿಡ ಟೊಮೆಟೊ!

ಮೈಸೂರು| ಬಣ್ಣಗಳಲ್ಲಿ ಭೀಮಯಾನ; ಹೊಳೆದ ರಂಗಾಯಣ

Ambedkar Art Tribute: byline no author page goes here ಮೈಸೂರಿನ ರಂಗಾಯಣದಲ್ಲಿ ಆರಂಭವಾದ ಬಹುರೂಪಿ ನಾಟಕೋತ್ಸವದಲ್ಲಿ ಅಂಬೇಡ್ಕರ್ ಜೀವನದ ಹಂತಗಳು ಕಲಾಕೃತಿಗಳಾಗಿ ಮೂಡಿಬಂದಿದ್ದು, ರಂಗಭೂಮಿಯ ಮೂಲಕ ಸಾಮಾಜಿಕ ಏಕತೆ ಮೆರೆದರು.
Last Updated 13 ಜನವರಿ 2026, 2:37 IST
ಮೈಸೂರು| ಬಣ್ಣಗಳಲ್ಲಿ ಭೀಮಯಾನ; ಹೊಳೆದ ರಂಗಾಯಣ

ಮೈಸೂರು| ಕಲೆಗೆ ಒಗ್ಗೂಡಿಸುವುದೇ ಕಾಯಕ: ರಂಗಕರ್ಮಿ ಸಿ.ಬಸವಲಿಂಗಯ್ಯ

Theatre Integration India: ‘ಕಲೆಗಳಲ್ಲಿ ಬೇಧವಿಲ್ಲ. ರಂಗಭೂಮಿಯಂತೂ ಧರ್ಮಾತೀತ, ಜಾತ್ಯತೀತ ಹಾಗೂ ದೇಶಾತೀತ’ ಎಂದು ರಂಗಕರ್ಮಿ ಸಿ.ಬಸವಲಿಂಗಯ್ಯ ಮೈಸೂರಿನಲ್ಲಿ ನಡೆದ ಅಂತರರಾಷ್ಟ್ರೀಯ ರಂಗಭೂಮಿ ಸಮ್ಮೇಳನದಲ್ಲಿ ಹೇಳಿದರು.
Last Updated 13 ಜನವರಿ 2026, 2:34 IST
ಮೈಸೂರು| ಕಲೆಗೆ ಒಗ್ಗೂಡಿಸುವುದೇ ಕಾಯಕ: ರಂಗಕರ್ಮಿ ಸಿ.ಬಸವಲಿಂಗಯ್ಯ

ಮೈಸೂರು| ಪೋಷಕರ ತ್ಯಾಗದ ಅರಿವಿರಲಿ: ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್

Student Felicitation Mysuru: ಮಕ್ಕಳ ಬೆಳವಣಿಗೆಗೆ ಪೋಷಕರ ಶ್ರಮ ಹೆಚ್ಚಿದ್ದು, ಅವರ ತ್ಯಾಗದ ಬಗ್ಗೆ ಅರಿತು ಮಕ್ಕಳು ಉತ್ತಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ಹೇಳಿದರು.
Last Updated 13 ಜನವರಿ 2026, 2:32 IST
ಮೈಸೂರು| ಪೋಷಕರ ತ್ಯಾಗದ ಅರಿವಿರಲಿ: ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್

ಮೈಸೂರು| ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಿಸಿ: ರವಿಕೃಷ್ಣಾ ರೆಡ್ಡಿ ಕರೆ

Youth Awareness Karnataka: ಮಾದಕ ದ್ರವ್ಯ ಮುಕ್ತ ಹಾಗೂ ಉತ್ತಮ ಔದ್ಯೋಗಿಕ ಸಮಾಜ ನಿರ್ಮಿಸಲು ಸ್ವಾಮಿ ವಿವೇಕಾನಂದರು ನಮಗೆ ಪ್ರೇರಣೆಯಾಗಲಿ ಎಂದು ಕೆಆರ್‌ಎಸ್ ಪಕ್ಷದ ಗೌರವಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಹೇಳಿದರು.
Last Updated 13 ಜನವರಿ 2026, 2:30 IST
ಮೈಸೂರು| ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಿಸಿ: ರವಿಕೃಷ್ಣಾ ರೆಡ್ಡಿ ಕರೆ

ಮೈಸೂರು|ಬಿಜೆಪಿ ಪಾದಯಾತ್ರೆ ಹಾಸ್ಯಾಸ್ಪದ: ಎಚ್‌.ಸಿ. ಮಹದೇವಪ್ಪ

Congress Protest: byline no author page goes here ಬಿಜೆಪಿ ಬಳ್ಳಾರಿ ಘಟನೆಯ ಬಗ್ಗೆ ಪಾದಯಾತ್ರೆ ನಡೆಸುವುದನ್ನು ಟೀಕಿಸಿದ ಸಚಿವ ಎಚ್‌.ಸಿ. ಮಹದೇವಪ್ಪ, ಆರೋಪಿಗಳೇ ಸಮಾವೇಶ ಮಾಡುವುದೇ ಹಾಸ್ಯಾಸ್ಪದ ಎಂತಲಿದ್ದಾರೆ. ಯಾತ್ರೆಯಿಂದ ರಾಜಕೀಯ ಉದ್ದೇಶವೇ ಮುಖ್ಯ ಎಂದರು.
Last Updated 13 ಜನವರಿ 2026, 2:26 IST
ಮೈಸೂರು|ಬಿಜೆಪಿ ಪಾದಯಾತ್ರೆ ಹಾಸ್ಯಾಸ್ಪದ: ಎಚ್‌.ಸಿ. ಮಹದೇವಪ್ಪ
ADVERTISEMENT

ಸುತ್ತೂರು: ಜಾತ್ರೋತ್ಸವದಲ್ಲಿ 25 ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆ

Sutturu Jathra 2026: ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದಿಂದ ಜ.15ರಿಂದ 20ರವರೆಗೆ ಆಯೋಜಿಸಲಾಗಿರುವ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ 25 ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇದಕ್ಕೆ ಪೂರಕವಾಗಿ ಪ್ರಸಾದದ ವ್ಯವಸ್ಥೆ
Last Updated 13 ಜನವರಿ 2026, 2:23 IST
ಸುತ್ತೂರು: ಜಾತ್ರೋತ್ಸವದಲ್ಲಿ 25 ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆ

ಮೈಸೂರು | ಉದಯರವಿ ಸ್ಮಾರಕದ ಬಗ್ಗೆ ನಿರ್ಧಾರ ಶೀಘ್ರ: ಸಚಿವ ಶಿವರಾಜ್ ಎಸ್‌.ತಂಗಡಗಿ

Kuvempu Residence: ಮೈಸೂರು: ‘ಕುವೆಂಪು ನಿವಾಸ ‘ಉದಯರವಿ’ ಅನ್ನು ಸ್ಮಾರಕ ಮಾಡಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಮೂರು ದಿನಗಳೊಳಗೆ ನಿರ್ಧಾರ ಪ್ರಕಟಿಸಲಾಗುವುದು’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಎಸ್‌.ತಂಗಡಗಿ ಹೇಳಿದರು.
Last Updated 12 ಜನವರಿ 2026, 19:30 IST
ಮೈಸೂರು | ಉದಯರವಿ ಸ್ಮಾರಕದ ಬಗ್ಗೆ ನಿರ್ಧಾರ ಶೀಘ್ರ: ಸಚಿವ ಶಿವರಾಜ್ ಎಸ್‌.ತಂಗಡಗಿ

ಮೈಸೂರಿನಲ್ಲಿ ತಾರಾಲಯಕ್ಕೆ ಹೆಚ್ಚುವರಿಯಾಗಿ ₹ 5 ಕೋಟಿ: ಸಂಸದ ಯದುವೀರ್

Mysuru News: ಮೈಸೂರಿನಲ್ಲಿ ನಿರ್ಮಿಸಲಾಗುತ್ತಿರುವ ಅತ್ಯಾಧುನಿಕ ತಾರಾಲಯಕ್ಕೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ₹ 5 ಕೋಟಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಸಂಸದ ಯದುವೀರ್ ಒಡೆಯರ್ ತಿಳಿಸಿದ್ದಾರೆ.
Last Updated 12 ಜನವರಿ 2026, 16:54 IST
ಮೈಸೂರಿನಲ್ಲಿ ತಾರಾಲಯಕ್ಕೆ ಹೆಚ್ಚುವರಿಯಾಗಿ ₹ 5 ಕೋಟಿ: ಸಂಸದ ಯದುವೀರ್
ADVERTISEMENT
ADVERTISEMENT
ADVERTISEMENT