‘ಮೇ 30ರಂದು ಕ್ಯಾಂಪಸ್ನಲ್ಲಿ ಗೋಮಾಂಸ ಉತ್ಸವವನ್ನು ನಾವು ಆಯೋಜಿಸಿರಲಿಲ್ಲ. ಆದರೆ ಜಾನುವಾರು ಮಾರಾಟಕ್ಕೆ ಸಂಬಂಧಿಸಿದಂತೆ ಕೇಂದ್ರದ ಹೊಸ ಅಧಿಸೂಚನೆ ಕುರಿತು ಚರ್ಚಿಸಲು ಸಭೆ ಸೇರಲಾಗಿತ್ತು. ಸಭೆ ನಂತರ ಅಲ್ಲಿದ್ದವರಿಗೆ ಗೋಮಾಂಸ ನೀಡಲಾಯಿತು. ಆದ್ದರಿಂದ ಅದನ್ನು ಗೋಮಾಂಸ ಉತ್ಸವ ಎಂದು ನಾವು ಕರೆಯುವುದಿಲ್ಲ’ ಎಂದು ಇನ್ನೊಬ್ಬ ವಿದ್ಯಾರ್ಥಿ ಪರಮೇಶ್ವರನ್ ತಿಳಿಸಿದ್ದಾರೆ