ಕಾಂಗ್ರೆಸ್ ಸೇರಿದರೆ ಪರಿಣಾಮ ಆಗಲ್ಲ: ‘ಕೆಲ ಮಾಜಿ ನಾಯಕರು ಕಾಂಗ್ರೆಸ್ ಸೇರಿದರೆ ಪಕ್ಷಕ್ಕೇನೂ ಪರಿಣಾಮ ಆಗುವುದಿಲ್ಲ. ದೊಡ್ಡವರು ಸೇರಿದರೆ ಮಾತ್ರ ಸುದ್ದಿ ಆಗುತ್ತದೆ’ ಎಂದು ದೇವೇಗೌಡ ತಮ್ಮ ಪಕ್ಷದಿಂದ ಅಮಾನತುಗೊಂಡಿರುವ ಶಾಸಕರ ವಿರುದ್ಧ ವ್ಯಂಗ್ಯವಾಡಿದರು.
‘ಪಕ್ಷಕ್ಕೆ ಯುವ ನಾಯಕರು ಸೇರುತ್ತಿದ್ದಾರೆ. ಇದರಿಂದ ಜೆಡಿಎಸ್ಗೆ ಹೆಚ್ಚಿನ ಬಲ ಬಂದಿದೆ’ ಎಂದೂ ಅವರು ಹೇಳಿದರು.