ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದ ರಾಜು ಶೆಟ್ಟಿ ಬಿಟ್ಟು ತೆರಳಿದ ವಿಮಾನ

Last Updated 14 ಜೂನ್ 2017, 19:30 IST
ಅಕ್ಷರ ಗಾತ್ರ

ಮುಂಬೈ: ‘ಜೆಟ್ ಏರ್‌ವೇಸ್‌ ವಿಮಾನವು ನನ್ನನ್ನು ಬಿಟ್ಟು ತೆರಳಿದೆ’ಎಂದು ಸ್ವಾಭಿಮಾನಿ ಶೇತ್ಕರಿ ಸಂಘಟನೆಯ ಮುಖಂಡ ಹಾಗೂ ಸಂಸದ ರಾಜು ಶೆಟ್ಟಿ ಆರೋಪಿಸಿದ್ದಾರೆ.

‘ಮುಂಬೈ ವಿಮಾನ ನಿಲ್ದಾಣದಲ್ಲಿ ವಿಮಾನಕ್ಕಾಗಿ ನಾನು ಕಾಯುತ್ತಿದೆ. ವಿಮಾನ ಹತ್ತಲು ತೆರಳುವ ದ್ವಾರವನ್ನು ಮುಚ್ಚಿರುವುದು ನನ್ನ ಗಮನಕ್ಕೆ ಬಂತು. ವಿಚಾರಿಸಿದಾಗ ವಿಮಾನ ಹೊರಟಿರುವುದಾಗಿ ತಿಳಿಸಿದ್ದಾರೆ’ ಎಂದು ಶೆಟ್ಟಿ ತಿಳಿಸಿದ್ದಾರೆ.

‘ನಾನು  ₹ 2000 ಹೆಚ್ಚುವರಿ ಪಾವತಿಸಿದ್ದೆ. ಇದರಲ್ಲಿ ನನ್ನ ತಪ್ಪಿಲ್ಲ’ ಎಂದು ಹೇಳಿದ್ದಾರೆ. ‘ಶೆಟ್ಟಿ ಅವರು ಸಮಯಕ್ಕೆ ಸರಿಯಾಗಿ ವಿಮಾನ ಹತ್ತಲು ತೆರಳುವ ದ್ವಾರದ ಬಳಿಗೆ ತಲುಪಿರಲಿಲ್ಲ’ ಎಂದು ಜೆಟ್ ಏರ್‌ವೇಸ್‌ ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT