ನವದೆಹಲಿ: ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರಾಗಿ ಸ್ಮೃತಿ ಇರಾನಿ ಹಾಗೂ ಎನ್ಎಸ್ ತೋಮರ್ ನಗರಾಭಿವೃದ್ಧಿ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.
ಎನ್ಡಿಎ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು (68) ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ನಿರ್ವಹಿಸುತ್ತಿದ್ದ ಖಾತೆಗಳ ಹೊಣೆಯನ್ನು ಹೆಚ್ಚುವರಿಯಾಗಿ ತೋಮರ್ ಹಾಗೂ ಸ್ಮೃತಿ ಇರಾನಿ ಅವರಿಗೆ ವಹಿಸಲಾಗಿದೆ.
Shri @MVenkaiahNaidu has resigned from his ministerial responsibilities. Additional charge of @Moud_India has been given to Shri @nstomar.