ಕುದ್ರೋಳಿ ಗೋಕರ್ಣನಾಥ ದೇವ ಸ್ಥಾನದಿಂದ ಶನಿವಾರ ಸಂಜೆ 6.15ಕ್ಕೆ ಹೊರಟಿದ್ದ ಶೋಭಾಯಾತ್ರೆಯು ಮಣ್ಣಗುಡ್ಡ, ಲೇಡಿಹಿಲ್, ಪಿವಿಎಸ್ ವೃತ್ತ, ನವಭಾರತ್ ವೃತ್ತ, ಕೆ.ಎಸ್.ರಾವ್ ರಸ್ತೆ, ಕೆ.ಬಿ.ವೃತ್ತ, ಗಣಪತಿ ಪ್ರೌಢಶಾಲೆ ವೃತ್ತ, ಮೋಹಿನಿ ವಿಲಾಸ, ಓಂ ಮಹಲ್ ಜಂಕ್ಷನ್, ರಥಬೀದಿ, ಕೆಳಗಿನ ರಥಬೀದಿ, ನ್ಯೂಚಿತ್ರ, ಅಳಕೆಯ ಮಾರ್ಗವಾಗಿ ಭಾನುವಾರ ಬೆಳಿಗ್ಗೆ 6.30ಕ್ಕೆ ಪುನಃ ಕುದ್ರೋಳಿ ಗೋಕರ್ಣನಾಥ ಕ್ಷೇತ್ರವನ್ನು ತಲುಪಿತು.