ಕ್ಲೀನಥಾನ್ನ ಪ್ರಯುಕ್ತ ನಗರದ 72 ವಾರ್ಡ್ಗಳ 9 ಕೆರೆಗಳ ಪ್ರದೇಶ ಹಾಗೂ ಗಲೀಜಾದ ಗೋಡೆಗಳನ್ನು ಸ್ವಚ್ಛಗೊಳಿಸಲಾಯಿತು. ಈ ಕಾರ್ಯದಲ್ಲಿ ಸಾವಿರಾರು ಸ್ವಯಂಸೇವಕರು ಕೈ ಜೋಡಿಸಿದರು. ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಸಂಸದ ರಾಜೀವ ಚಂದ್ರಶೇಖರ್, ಅನಿರುದ್ಧ ದತ್ತ, ನಟಿ ಮಾಳವಿಕಾ ಭಾಗವಹಿಸಿದರು.