ಬಿಜೆಪಿ ಸ್ಥಳೀಯ ನಗರ ಘಟಕದ ಅಧ್ಯಕ್ಷ ಜಯವಂತ ಭಾಟಲೆ, ಸ್ಥಳೀಯ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಸಂಚಾಲಕ ಸಮೀತ ಸಾಸನೆ, ಸ್ಥಳೀಯ ನಗರಸಭೆ ಸದಸ್ಯ ದೀಪಕ ಮಾನೆ, ಮಹಿಳಾ ಮೋರ್ಚಾ ಅಧ್ಯಕ್ಷೆ ವಿಭಾವರಿ ಖಾಂಡಕೆ, ಪ್ರಣವ ಮಾನವಿ, ಅಶೋಕ ರಾವುತ, ರಮೇಶ ವೈದ್ಯ, ಡಾ. ವಿಲಾಸ ಶಿಂಧೆ, ಶೌಕತ್ ಜಮಾದಾರ, ವಿಶ್ವನಾಥ ಜಾಧವ, ಉಮೇಶ ಗಂಥಡೆ, ಆಕಾಶ ಮಾನೆ, ಪ್ರಕಾಶ ಕೋಪಾರ್ಡೆ, ಬಾಬುರಾವ್ ಮಹಾಜನ, ರವಿ ದಿವಟೆ, ಕಲ್ಪನಾ ಬೋಂಗಾಲೆ, ಸೋನಾಲಿ ಉಪಾಧ್ಯೆ, ಸಾರಿಗೆ ಇಲಾಖೆಯ ಸಂದೀಪ್ ಎಸ್., ಎಂ.ಬಿ. ಬಿರಾದಾರ, ಪಿ.ಜಿ. ಸಣದಿ ಮೊದಲಾದವರು ಉಪಸ್ಥಿತರಿದ್ದರು.