ಮರಿಸ್ವಾಮಿ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ರಾಯಚೂರು ಕೃಷಿ ವಿಶ್ವವಿದ್ಯಾಲಯದ ಮುಖ್ಯಸ್ಥ ಡಾ.ಎ.ಎಸ್.ಹಳೇಪ್ಯಾಟೆ, ಸಹಾಯಕ ಕೃಷಿ ನಿರ್ದೇಶಕ ಪಾಲಕ್ಷಿಗೌಡ, ಕೃಷಿ ವಿಜ್ಞಾನಿಗಳಾದ ಡಾ.ಎ.ಜಿ.ಶ್ರೀನಿವಾಸ, ಡಾ,ಅಮರೇಶ, ಡಾ.ಅಮರೇಗೌಡ, ಶಿವಾನಂದಕಮ್ಮರ, ಜೈನುದ್ದಿನ್, ಜಿಲ್ಲಾ ಪಂಚಾಯಿತಿ ಸದಸ್ಯೆ ಎಚ್.ಸಿ.ರಾಧ ಧರಪ್ಪನಾಯಕ, ಪ್ರಗತಿಪರ ರೈತರಾದ ಶಾಂತನಗೌಡ, ಗುರುಸಿದ್ಧನಗೌಡ ಇದ್ದರು.