’ಕೆಲ ಮಹಿಳೆಯರು ಹಿಂದಿನ ಪದ್ಧತಿಯಂತೆ ಆಹಾರ ಸಾಮಾಗ್ರಿ ನೀಡಿ ನಾವೇ ತಯಾರು ಮಾಡಿಕೊಳ್ಳುತ್ತೇವೆ ಎಂದು ಮನವಿ ಮಾಡುತ್ತಿದ್ದಾರೆ. ಮಲ್ಲಿಪಾಳ್ಯದಲ್ಲಿ ಫಲಾನುಭವಿಗಳು ಆಸಕ್ತಿ ತೋರದಿದ್ದರೂ ಕಾರ್ಯಕರ್ತೆಯರು ಅಹಾರ ಸಿದ್ಧಪಡಿಸಿ ಬಾಣಂತಿಯರ ಮನೆಗೆ ತಲುಪಿಸಲು ವ್ಯವಸ್ಥೆ ಮಾಡುತ್ತಿರುವುದು ಕಂಡು ಬರುತ್ತಿದೆ. ಇನ್ನೂ ಕೆಲವರು ಬರಲು ಜಾತಿ ಅಡ್ಡವಾಗಿದೆ’ ಎಂಬ ದಲಿತ ನಾರಾಯಣ್ ಅಭಿಪ್ರಾಯಪಟ್ಟರು.