ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮೀ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಉಪಾಧ್ಯಕ್ಷ ಅಂಜನಾ ಕುಂಬಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಕುಮಾರ ಯರಗಲ್ಲ, ಅಂಬಿಕಾ ವಳಸಂಗ, ಮಧು ಬಾಗೋಜಿ, ಮೈತ್ರಾ ಪಾಟೀಲ, ಈರಮ್ಮ, ಲಕ್ಮೀ ಸುಮಂಗಲಾ, ರಿಯಾನಾ, ಮಾಲಶ್ರೀ ಉಪಸ್ಥಿತರಿದ್ದರು.