ಇನ್ನಾದರೂ ಸಂಬಂಧಪಟ್ಟವರು ಇತ್ತ ಗಮನ ಹರಿಸಿ ರಸ್ತೆ ಅಭಿವೃದ್ದಿಪಡಿಸಬೇಕು. ಮುನಿನಾರಾಯಣ, ಚದುಲಪುರ ನಿವಾಸಿ ದಾರಿ ಸರಿಪಡಿಸಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಕುಪ್ಪಹಳ್ಳಿಯಲ್ಲಿ ರೈಲ್ವೆ ಕೆಳ ಸೇತುವೆ ದಾರಿಯಲ್ಲಿ ರಸ್ತೆ ಟಾರು ಕಿತ್ತು ಹಾಳಾಗಿದ್ದು, ಇದೇ ದಾರಿಯಲ್ಲಿ ಗಿಡಗಂಟಿಗಳು ಬೆಳೆದು ರಸ್ತೆ ಆವರಿಸಿಕೊಳ್ಳುತ್ತಿವೆ.