ಸಂಘದ ಜಿಲ್ಲಾ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿ, ಕರಿಮೆಣಸು ವ್ಯಾಪಾರ ಸಂಬಂಧ ರೋಜ್ ಮೇರಿ ಇಂಟರ್ ನ್ಯಾಷನಲ್, ಸೌರಭ ಕುಮಾರ್ ಬಂಕ, ಜತ್ತಿನ್ ಷಾ ಸಂಸ್ಥೆಗಳು ಪಡೆದಿರುವ ಪರವಾನಗಿಯನ್ನು ರದ್ದು ಮಾಡಬೇಕು. ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನು ರಾಜ್ಯದಿಂದಲೇ ಗಡೀಪಾರು ಮಾಡಬೇಕು ಎಂದು ಆಗ್ರಹಿಸಿದರು.