ನರಸಿಂಹ ಪರಾಂಜಪೆ, ವೆಂಕಟೇಶ ದೇಸಾಯಿ, ಹ.ವೆಂ.ಕಾಖಂಡಿಕಿ ಡಾ.ರಮಾಕಾಂತ ಜೋಶಿ, ಆನಂದ ಝುಂಜರವಾಡ, ಡಾ.ಬಾಳಣ್ಣ ಶೀಗಿಹಳ್ಳಿ, ಡಾ. ಆರ್.ಬಿ.ಚಿಲುಮಿ, ಮನೋಜ ಪಾಟೀಲ, ಹ.ಶಿ.ಭೈರನಟ್ಟಿ, ಮತ್ತಿತರರು ಇದ್ದರು. ನಂತರ ನಡೆದ ಭಕ್ತಿ ಸಂಗೀತ ಕಾರ್ಯಕ್ರಮದಲ್ಲಿ ಗಾಯಕಿ ಪ್ರತಿಮಾ ಕಲಕೇರಿ ದಾಸರ ಪದಗಳನ್ನು ಪ್ರಸ್ತುತಪಡಿಸಿದರು. ಗಜಾನನ ಹೆಗಡೆ ತಬಲಾ ಸಾಥ್ ನೀಡಿದರು.