ಜಿಲ್ಲಾ ಪಂಚಾಯ್ತಿ ಸದಸ್ಯ ಪ್ರದೀಪ ನಾಯಕ ದೇವರಭಾವಿ, ಶ್ರೀಶ್ರೀಶಾಂತ ಭೀಷ್ಮ ಚೌಡಯ್ಯ ಮಹಾಸ್ವಾಮೀಜಿ ಹಾಗೂ ಶ್ರೀಮಹಾದೇವ ಅಂಬಿಗ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಭೀಮಣ್ಣ ಸಾಲಿ, ರಾಜಗೋಪಾಲ ರೆಡ್ಡಿ, ಗಾಯತ್ರಿ ಗೌಡ, ರಾಜೇಶ ನಾಯಕ, ಶ್ರೀನಿವಾಸ ದೇವಣ್ಣ ನಾಯಕ, ಗಣಪತಿ ಅಂಬಿಗ, ನಾಗಪ್ಪ ಅಂಬಿಗ, ಎಚ್.ಎಂ.ದಂಡಿನ ಉಪಸ್ಥಿತರಿದ್ದರು.